AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Curd Rice Benefits: ಮೊಸರನ್ನದಲ್ಲಿ ಅಡಗಿದೆ ಹಲವು ಆರೋಗ್ಯಕಾರಿ ಗುಟ್ಟು: ಇಲ್ಲಿದೆ ಮಾಹಿತಿ

ಊಟದ ಜೊತೆ ಅಥವಾ ಊಟದ ಕೊನೆಯಲ್ಲಿ ಮೊಸರನ್ನ ತಿನ್ನುವವರು ನಮ್ಮಲ್ಲಿ ಸಾಕಷ್ಟು ಜನ ಇದ್ದಾರೆ. ಮೊಸರನ್ನ ತಿನ್ನದೆ ಹೋದ್ರೆ ಕೆಲವರಿಗೆ ಊಟ ಅಪೂರ್ಣ ಎನ್ನಿಸಬಹುದು. ಈ ಮೊಸರನ್ನ ತಿನ್ನವುದುರಿಂದ ಸಾಕಷ್ಟ ಲಾಭಗಳಿವೆ ಅವುಗಳನ್ನು ತಿಳಿದುಕೊಳ್ಳೋಣ.

TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on:Feb 27, 2023 | 8:22 PM

Share
ಊಟದ ಜೊತೆ ಅಥವಾ ಊಟದ ಕೊನೆಯಲ್ಲಿ ಮೊಸರನ್ನ ತಿನ್ನುವವರು ನಮ್ಮಲ್ಲಿ ಸಾಕಷ್ಟು ಜನ
ಇದ್ದಾರೆ. ಮೊಸರನ್ನ ತಿನ್ನದೆ ಹೋದ್ರೆ ಕೆಲವರಿಗೆ ಊಟ ಅಪೂರ್ಣ ಎನ್ನಿಸಬಹುದು. ಈ ಮೊಸರನ್ನ
ತಿನ್ನವುದುರಿಂದ ಸಾಕಷ್ಟ ಲಾಭಗಳಿವೆ ಅವುಗಳನ್ನು ತಿಳಿದುಕೊಳ್ಳೋಣ.

ಊಟದ ಜೊತೆ ಅಥವಾ ಊಟದ ಕೊನೆಯಲ್ಲಿ ಮೊಸರನ್ನ ತಿನ್ನುವವರು ನಮ್ಮಲ್ಲಿ ಸಾಕಷ್ಟು ಜನ ಇದ್ದಾರೆ. ಮೊಸರನ್ನ ತಿನ್ನದೆ ಹೋದ್ರೆ ಕೆಲವರಿಗೆ ಊಟ ಅಪೂರ್ಣ ಎನ್ನಿಸಬಹುದು. ಈ ಮೊಸರನ್ನ ತಿನ್ನವುದುರಿಂದ ಸಾಕಷ್ಟ ಲಾಭಗಳಿವೆ ಅವುಗಳನ್ನು ತಿಳಿದುಕೊಳ್ಳೋಣ.

1 / 5
ಕಣ್ಣು ಮತ್ತು ಚರ್ಮಕ್ಕೆ ಪೋಷಣೆ ನೀಡುವುದರೊಂದಿಗೆ ಮೊಸರನ್ನ ಸೇವನೆಯಿಂದ
ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸುತ್ತದೆ.

ಕಣ್ಣು ಮತ್ತು ಚರ್ಮಕ್ಕೆ ಪೋಷಣೆ ನೀಡುವುದರೊಂದಿಗೆ ಮೊಸರನ್ನ ಸೇವನೆಯಿಂದ ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸುತ್ತದೆ.

2 / 5
ಪ್ರೋಬಯಾಟಿಕ್‌ಗಳು, ಉತ್ಕರ್ಷಣ ನಿರೋಧಕಗಳು ಮತ್ತು ಆರೋಗ್ಯಕರ ಕೊಬ್ಬುಗಳಲ್ಲಿ
ಸಮೃದ್ಧವಾಗಿದೆ. ಇವೆಲ್ಲವೂ ಒತ್ತಡವನ್ನು ನಿವಾರಿಸುತ್ತದೆ.

ಪ್ರೋಬಯಾಟಿಕ್‌ಗಳು, ಉತ್ಕರ್ಷಣ ನಿರೋಧಕಗಳು ಮತ್ತು ಆರೋಗ್ಯಕರ ಕೊಬ್ಬುಗಳಲ್ಲಿ ಸಮೃದ್ಧವಾಗಿದೆ. ಇವೆಲ್ಲವೂ ಒತ್ತಡವನ್ನು ನಿವಾರಿಸುತ್ತದೆ.

3 / 5
ಕರುಳಿನ ಸಮಸ್ಯೆ, ಖಿನ್ನತೆ, ಒತ್ತಡ ಮತ್ತು ಆತಂಕದಂತಹ ವಿವಿಧ ಸಮಸ್ಯೆಗಳಿಗೆ 
ಮೊಸರನ್ನ ಸಹಕಾರಿಯಾಗಿದೆ.

ಕರುಳಿನ ಸಮಸ್ಯೆ, ಖಿನ್ನತೆ, ಒತ್ತಡ ಮತ್ತು ಆತಂಕದಂತಹ ವಿವಿಧ ಸಮಸ್ಯೆಗಳಿಗೆ ಮೊಸರನ್ನ ಸಹಕಾರಿಯಾಗಿದೆ.

4 / 5
ಲ್ಯಾಕ್ಟೋಬಾಸಿಲಸ್ ಬಲ್ಗೇರಿಕಸ್ ಎಂಬುದು ಮೊಸರನ್ನದಲ್ಲಿ ಇರುವ ಬ್ಯಾಕ್ಟೀರಿಯಾ. ಈ ಬ್ಯಾಕ್ಟೀರಿಯಾಗಳು ಕರುಳು ಮತ್ತು ಹೊಟ್ಟೆಯ ಒಳಪದರದ ಮೇಲೆ ಕೆಲಸ ಮಾಡುತ್ತವೆ. ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ.

ಲ್ಯಾಕ್ಟೋಬಾಸಿಲಸ್ ಬಲ್ಗೇರಿಕಸ್ ಎಂಬುದು ಮೊಸರನ್ನದಲ್ಲಿ ಇರುವ ಬ್ಯಾಕ್ಟೀರಿಯಾ. ಈ ಬ್ಯಾಕ್ಟೀರಿಯಾಗಳು ಕರುಳು ಮತ್ತು ಹೊಟ್ಟೆಯ ಒಳಪದರದ ಮೇಲೆ ಕೆಲಸ ಮಾಡುತ್ತವೆ. ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ.

5 / 5

Published On - 8:22 pm, Mon, 27 February 23

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ