AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Curd Rice Benefits: ಮೊಸರನ್ನದಲ್ಲಿ ಅಡಗಿದೆ ಹಲವು ಆರೋಗ್ಯಕಾರಿ ಗುಟ್ಟು: ಇಲ್ಲಿದೆ ಮಾಹಿತಿ

ಊಟದ ಜೊತೆ ಅಥವಾ ಊಟದ ಕೊನೆಯಲ್ಲಿ ಮೊಸರನ್ನ ತಿನ್ನುವವರು ನಮ್ಮಲ್ಲಿ ಸಾಕಷ್ಟು ಜನ ಇದ್ದಾರೆ. ಮೊಸರನ್ನ ತಿನ್ನದೆ ಹೋದ್ರೆ ಕೆಲವರಿಗೆ ಊಟ ಅಪೂರ್ಣ ಎನ್ನಿಸಬಹುದು. ಈ ಮೊಸರನ್ನ ತಿನ್ನವುದುರಿಂದ ಸಾಕಷ್ಟ ಲಾಭಗಳಿವೆ ಅವುಗಳನ್ನು ತಿಳಿದುಕೊಳ್ಳೋಣ.

TV9 Web
| Edited By: |

Updated on:Feb 27, 2023 | 8:22 PM

Share
ಊಟದ ಜೊತೆ ಅಥವಾ ಊಟದ ಕೊನೆಯಲ್ಲಿ ಮೊಸರನ್ನ ತಿನ್ನುವವರು ನಮ್ಮಲ್ಲಿ ಸಾಕಷ್ಟು ಜನ
ಇದ್ದಾರೆ. ಮೊಸರನ್ನ ತಿನ್ನದೆ ಹೋದ್ರೆ ಕೆಲವರಿಗೆ ಊಟ ಅಪೂರ್ಣ ಎನ್ನಿಸಬಹುದು. ಈ ಮೊಸರನ್ನ
ತಿನ್ನವುದುರಿಂದ ಸಾಕಷ್ಟ ಲಾಭಗಳಿವೆ ಅವುಗಳನ್ನು ತಿಳಿದುಕೊಳ್ಳೋಣ.

ಊಟದ ಜೊತೆ ಅಥವಾ ಊಟದ ಕೊನೆಯಲ್ಲಿ ಮೊಸರನ್ನ ತಿನ್ನುವವರು ನಮ್ಮಲ್ಲಿ ಸಾಕಷ್ಟು ಜನ ಇದ್ದಾರೆ. ಮೊಸರನ್ನ ತಿನ್ನದೆ ಹೋದ್ರೆ ಕೆಲವರಿಗೆ ಊಟ ಅಪೂರ್ಣ ಎನ್ನಿಸಬಹುದು. ಈ ಮೊಸರನ್ನ ತಿನ್ನವುದುರಿಂದ ಸಾಕಷ್ಟ ಲಾಭಗಳಿವೆ ಅವುಗಳನ್ನು ತಿಳಿದುಕೊಳ್ಳೋಣ.

1 / 5
ಕಣ್ಣು ಮತ್ತು ಚರ್ಮಕ್ಕೆ ಪೋಷಣೆ ನೀಡುವುದರೊಂದಿಗೆ ಮೊಸರನ್ನ ಸೇವನೆಯಿಂದ
ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸುತ್ತದೆ.

ಕಣ್ಣು ಮತ್ತು ಚರ್ಮಕ್ಕೆ ಪೋಷಣೆ ನೀಡುವುದರೊಂದಿಗೆ ಮೊಸರನ್ನ ಸೇವನೆಯಿಂದ ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸುತ್ತದೆ.

2 / 5
ಪ್ರೋಬಯಾಟಿಕ್‌ಗಳು, ಉತ್ಕರ್ಷಣ ನಿರೋಧಕಗಳು ಮತ್ತು ಆರೋಗ್ಯಕರ ಕೊಬ್ಬುಗಳಲ್ಲಿ
ಸಮೃದ್ಧವಾಗಿದೆ. ಇವೆಲ್ಲವೂ ಒತ್ತಡವನ್ನು ನಿವಾರಿಸುತ್ತದೆ.

ಪ್ರೋಬಯಾಟಿಕ್‌ಗಳು, ಉತ್ಕರ್ಷಣ ನಿರೋಧಕಗಳು ಮತ್ತು ಆರೋಗ್ಯಕರ ಕೊಬ್ಬುಗಳಲ್ಲಿ ಸಮೃದ್ಧವಾಗಿದೆ. ಇವೆಲ್ಲವೂ ಒತ್ತಡವನ್ನು ನಿವಾರಿಸುತ್ತದೆ.

3 / 5
ಕರುಳಿನ ಸಮಸ್ಯೆ, ಖಿನ್ನತೆ, ಒತ್ತಡ ಮತ್ತು ಆತಂಕದಂತಹ ವಿವಿಧ ಸಮಸ್ಯೆಗಳಿಗೆ 
ಮೊಸರನ್ನ ಸಹಕಾರಿಯಾಗಿದೆ.

ಕರುಳಿನ ಸಮಸ್ಯೆ, ಖಿನ್ನತೆ, ಒತ್ತಡ ಮತ್ತು ಆತಂಕದಂತಹ ವಿವಿಧ ಸಮಸ್ಯೆಗಳಿಗೆ ಮೊಸರನ್ನ ಸಹಕಾರಿಯಾಗಿದೆ.

4 / 5
ಲ್ಯಾಕ್ಟೋಬಾಸಿಲಸ್ ಬಲ್ಗೇರಿಕಸ್ ಎಂಬುದು ಮೊಸರನ್ನದಲ್ಲಿ ಇರುವ ಬ್ಯಾಕ್ಟೀರಿಯಾ. ಈ ಬ್ಯಾಕ್ಟೀರಿಯಾಗಳು ಕರುಳು ಮತ್ತು ಹೊಟ್ಟೆಯ ಒಳಪದರದ ಮೇಲೆ ಕೆಲಸ ಮಾಡುತ್ತವೆ. ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ.

ಲ್ಯಾಕ್ಟೋಬಾಸಿಲಸ್ ಬಲ್ಗೇರಿಕಸ್ ಎಂಬುದು ಮೊಸರನ್ನದಲ್ಲಿ ಇರುವ ಬ್ಯಾಕ್ಟೀರಿಯಾ. ಈ ಬ್ಯಾಕ್ಟೀರಿಯಾಗಳು ಕರುಳು ಮತ್ತು ಹೊಟ್ಟೆಯ ಒಳಪದರದ ಮೇಲೆ ಕೆಲಸ ಮಾಡುತ್ತವೆ. ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ.

5 / 5

Published On - 8:22 pm, Mon, 27 February 23

ಬಿಗ್ ಬಾಸ್​​ನಿಂದ ಹೊರ ಬರಲು ಅದುವೇ ಕಾರಣವಾಯ್ತು; ಸೂರಜ್ ಬೇಸರ
ಬಿಗ್ ಬಾಸ್​​ನಿಂದ ಹೊರ ಬರಲು ಅದುವೇ ಕಾರಣವಾಯ್ತು; ಸೂರಜ್ ಬೇಸರ
ಹುಟ್ಟೂರಿನಲ್ಲಿ ಮನೆ ದೇವರಿಗೆ ಪೂಜೆ ಸಲ್ಲಿಸಿದ ಹೆಚ್.ಡಿ.ದೇವೇಗೌಡ
ಹುಟ್ಟೂರಿನಲ್ಲಿ ಮನೆ ದೇವರಿಗೆ ಪೂಜೆ ಸಲ್ಲಿಸಿದ ಹೆಚ್.ಡಿ.ದೇವೇಗೌಡ
ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಿಲ್ಲದ ಹಿಂಸಾಚಾರ, ಹಿಂದೂಗಳ ಮನೆಗಳಿಗೆ ಬೆಂಕಿ
ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಿಲ್ಲದ ಹಿಂಸಾಚಾರ, ಹಿಂದೂಗಳ ಮನೆಗಳಿಗೆ ಬೆಂಕಿ
ಬಾರ್​​​ನಲ್ಲಿ ಸಿಗರೇಟ್ ವಿಚಾರಕ್ಕೆ ಜಗಳ:ಚಾಕು ಇರಿದು ಯುವಕನಿಗೆ ಹಲ್ಲೆ
ಬಾರ್​​​ನಲ್ಲಿ ಸಿಗರೇಟ್ ವಿಚಾರಕ್ಕೆ ಜಗಳ:ಚಾಕು ಇರಿದು ಯುವಕನಿಗೆ ಹಲ್ಲೆ
ಐದೇ ನಿಮಿಷ, ಪಕ್ಕಾ ಪ್ಲ್ಯಾನ್​​: ಕೆಜಿಗಟ್ಟಲೆ ಚಿನ್ನ ಕದ್ದು ಎಸ್ಕೇಪ್​
ಐದೇ ನಿಮಿಷ, ಪಕ್ಕಾ ಪ್ಲ್ಯಾನ್​​: ಕೆಜಿಗಟ್ಟಲೆ ಚಿನ್ನ ಕದ್ದು ಎಸ್ಕೇಪ್​
‘ಉತ್ತರ ಕರ್ನಾಟಕ ಅಳ್ತಿದೆ, ಯಾರನ್ನೂ ವಿನ್ನರ್ ಅಂತ ಒಪ್ಪಿಕೊಳ್ಳಲ್ಲ’; ಮಾಳು
‘ಉತ್ತರ ಕರ್ನಾಟಕ ಅಳ್ತಿದೆ, ಯಾರನ್ನೂ ವಿನ್ನರ್ ಅಂತ ಒಪ್ಪಿಕೊಳ್ಳಲ್ಲ’; ಮಾಳು
ಮೆಕ್ಸಿಕೋದಲ್ಲಿ ಹಳಿ ತಪ್ಪಿದ ರೈಲು, 13 ಮಂದಿ ಸಾವು, ಹಲವರಿಗೆ ಗಾಯ
ಮೆಕ್ಸಿಕೋದಲ್ಲಿ ಹಳಿ ತಪ್ಪಿದ ರೈಲು, 13 ಮಂದಿ ಸಾವು, ಹಲವರಿಗೆ ಗಾಯ
ಸ್ಪಂದನಾ ಸೇವ್ ಆಗಿದ್ದು ಸರಿಯಲ್ಲ; ನೇರವಾಗಿ ಆರೋಪಿಸಿದ ಮಾಳು
ಸ್ಪಂದನಾ ಸೇವ್ ಆಗಿದ್ದು ಸರಿಯಲ್ಲ; ನೇರವಾಗಿ ಆರೋಪಿಸಿದ ಮಾಳು
ಭೀಕರ ಅವಘಡದಿಂದ ಆಟಗಾರರು ಕೂದಲೆಳೆಯ ಅಂತರದಲ್ಲಿ ಪಾರು..!
ಭೀಕರ ಅವಘಡದಿಂದ ಆಟಗಾರರು ಕೂದಲೆಳೆಯ ಅಂತರದಲ್ಲಿ ಪಾರು..!
ವಿಭಜಕಕ್ಕೆ ಡಿಕ್ಕಿ ಹೊಡೆದು ಕಾರಿನ ಮೇಲೆ ಉರುಳಿದ ಲಾರಿ
ವಿಭಜಕಕ್ಕೆ ಡಿಕ್ಕಿ ಹೊಡೆದು ಕಾರಿನ ಮೇಲೆ ಉರುಳಿದ ಲಾರಿ