Dasara Dolls: ಬೆಂಗಳೂರಿನ ಗರುಡಾ ಮಾಲ್​ನಲ್ಲಿ ದಸರಾ ಗೊಂಬೆ ಪ್ರದರ್ಶನ, ಫೋಟೋಸ್ ಕಣ್ತುಂಬಿಕೊಳ್ಳಿ

ನಾಡಿನಾದ್ಯಂತ ದಸರಾ ಸಂಭ್ರಮ ಮನೆ ಮಾಡಿದ್ದು, ನವರಾತ್ರಿ ಉತ್ಸವ ಶುರುವಾಗಿದೆ. ಇತ್ತ ಸಿಲಿಕಾನ್ ಸಿಟಿ ಬೆಂಗಳೂರಿನ ಗರುಡಾ ಮಾಲ್​ನಲ್ಲಿ ಗೊಂಬೆಗಳ ಉತ್ಸವ ಆಯೋಜನೆ ಮಾಡಲಾಗಿದ್ದು, ರಾಮಾಯಣ ಚರಿತ್ರೆ ಕಣ್ಮನ ಸೆಳೆಯುತ್ತಿದೆ. ಅಕ್ಟೋಬರ್ 3 ರಿಂದ ಅಕ್ಟೋಬರ್ 13ರವರೆಗೂ ಈ ಗೊಂಬೆಗಳ ಉತ್ಸವ ನಡೆಯಲಿದೆ.

| Updated By: ಆಯೇಷಾ ಬಾನು

Updated on: Oct 04, 2024 | 2:12 PM

ಬೆಂಗಳೂರಿನ ಗರುಡಾ ಮಾಲ್‌ನಲ್ಲಿ ದಸರಾ ಹಬ್ಬದ ವಿಶೇಷವಾಗಿ ಗೊಂಬೆಗಳ ಉತ್ಸವ ಆಯೋಜಿಸಲಾಗಿದೆ. ಅಕ್ಟೋಬರ್ 3 ರಿಂದ ಅಕ್ಟೋಬರ್ 13ರವರೆಗೂ ಈ ಗೊಂಬೆಗಳ ಉತ್ಸವ ನಡೆಯಲಿದ್ದು, ಸ್ಯಾಂಡಲ್ವುಡ್ ನಟಿ ಅಮೃತಾ ಅಯ್ಯಂಗಾರ್ ಈ ಗೊಂಬೆಗಳ ಪ್ರದರ್ಶನಕ್ಕೆ ಚಾಲನೆ ನೀಡಿದರು.

ಬೆಂಗಳೂರಿನ ಗರುಡಾ ಮಾಲ್‌ನಲ್ಲಿ ದಸರಾ ಹಬ್ಬದ ವಿಶೇಷವಾಗಿ ಗೊಂಬೆಗಳ ಉತ್ಸವ ಆಯೋಜಿಸಲಾಗಿದೆ. ಅಕ್ಟೋಬರ್ 3 ರಿಂದ ಅಕ್ಟೋಬರ್ 13ರವರೆಗೂ ಈ ಗೊಂಬೆಗಳ ಉತ್ಸವ ನಡೆಯಲಿದ್ದು, ಸ್ಯಾಂಡಲ್ವುಡ್ ನಟಿ ಅಮೃತಾ ಅಯ್ಯಂಗಾರ್ ಈ ಗೊಂಬೆಗಳ ಪ್ರದರ್ಶನಕ್ಕೆ ಚಾಲನೆ ನೀಡಿದರು.

1 / 6
ಬಾಲ ರಾಮನ ಜನನ, ಸೀತೆಗಾಗಿ ಇಂದ್ರ ಧನಸ್ಸು ಮುರಿಯುವ ಶ್ರೀರಾಮ, ಸೀತೆ ಸ್ವಯಂವರ, ತಂದೆಗೆ ಕೊಟ್ಟ ಮಾತಿಗೆ ವನವಾಸಕ್ಕೆ ಹೋಗುವ ರಾಮ-ಲಕ್ಷ್ಮಣ-ಸೀತೆ, ಅರಣ್ಯದಲ್ಲಿ ಸೀತೆಯ ಅಪಹರಣ, ರಾಮ-ರಾವಣನ ಯುದ್ಧ. ಹೀಗೆ ಇಡೀ ರಾಮಾಯಣವನ್ನ ಗೊಂಬೆಗಳಲ್ಲಿ ಅತ್ಯದ್ಭುತವಾಗಿ ಪ್ರಸ್ತುತಪಡಿಲಾಗಿದೆ.

ಬಾಲ ರಾಮನ ಜನನ, ಸೀತೆಗಾಗಿ ಇಂದ್ರ ಧನಸ್ಸು ಮುರಿಯುವ ಶ್ರೀರಾಮ, ಸೀತೆ ಸ್ವಯಂವರ, ತಂದೆಗೆ ಕೊಟ್ಟ ಮಾತಿಗೆ ವನವಾಸಕ್ಕೆ ಹೋಗುವ ರಾಮ-ಲಕ್ಷ್ಮಣ-ಸೀತೆ, ಅರಣ್ಯದಲ್ಲಿ ಸೀತೆಯ ಅಪಹರಣ, ರಾಮ-ರಾವಣನ ಯುದ್ಧ. ಹೀಗೆ ಇಡೀ ರಾಮಾಯಣವನ್ನ ಗೊಂಬೆಗಳಲ್ಲಿ ಅತ್ಯದ್ಭುತವಾಗಿ ಪ್ರಸ್ತುತಪಡಿಲಾಗಿದೆ.

2 / 6
ಇನ್ನೂ ಕಳೆದ‌ ವರ್ಷ ಮಹಾಭಾರತ ಥೀಮ್ ನಲ್ಲಿ ಮಾಡಲಾಗಿದ್ದ ಗೊಂಬೆಗಳ ಪ್ರದರ್ಶನ ಗಿನ್ನಿಸ್ ದಾಖಲೆ ಮಾಡಿತ್ತು.

ಇನ್ನೂ ಕಳೆದ‌ ವರ್ಷ ಮಹಾಭಾರತ ಥೀಮ್ ನಲ್ಲಿ ಮಾಡಲಾಗಿದ್ದ ಗೊಂಬೆಗಳ ಪ್ರದರ್ಶನ ಗಿನ್ನಿಸ್ ದಾಖಲೆ ಮಾಡಿತ್ತು.

3 / 6
ಈ ಸಲ ರಾಮಾಯಣ ಥೀಮ್ ನಲ್ಲಿ ಗೊಂಬೆಗಳನ್ನ ಕೂರಿಸಿದ್ದು, 1200ಕ್ಕೂ ಅಧಿಕ ಬೊಂಬೆಗಳನ್ನು ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಮಹಾರಾಷ್ಟ್ರದ 28 ನುರಿತ ಕುಶಲಕರ್ಮಿಗಳ ನೈಪುಣ್ಯತೆಯಿಂದ ರಚಿಸಲಾಗಿದೆ.

ಈ ಸಲ ರಾಮಾಯಣ ಥೀಮ್ ನಲ್ಲಿ ಗೊಂಬೆಗಳನ್ನ ಕೂರಿಸಿದ್ದು, 1200ಕ್ಕೂ ಅಧಿಕ ಬೊಂಬೆಗಳನ್ನು ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಮಹಾರಾಷ್ಟ್ರದ 28 ನುರಿತ ಕುಶಲಕರ್ಮಿಗಳ ನೈಪುಣ್ಯತೆಯಿಂದ ರಚಿಸಲಾಗಿದೆ.

4 / 6
ಅಷ್ಟೇ ಅಲ್ಲ ಮಾಲ್‌ನ ಹೊರ ಭಾಗದಲ್ಲಿ ದಸರಾ ಅಂಬಾರಿ ಪ್ರದರ್ಶನವನ್ನು ಸಹ ಏರ್ಪಡಿಸಿದ್ದು, ದಸರಾ ಮತ್ತು ರಾಮಾಯಣದ ದೃಶ್ಯಾವಳಿಗಳು ಜನರಿಗೆ ರಾಮಾಯಣದ ಚಿತ್ರಣವನ್ನು ಕಟ್ಟಿಕೊಡಲಿದೆ.

ಅಷ್ಟೇ ಅಲ್ಲ ಮಾಲ್‌ನ ಹೊರ ಭಾಗದಲ್ಲಿ ದಸರಾ ಅಂಬಾರಿ ಪ್ರದರ್ಶನವನ್ನು ಸಹ ಏರ್ಪಡಿಸಿದ್ದು, ದಸರಾ ಮತ್ತು ರಾಮಾಯಣದ ದೃಶ್ಯಾವಳಿಗಳು ಜನರಿಗೆ ರಾಮಾಯಣದ ಚಿತ್ರಣವನ್ನು ಕಟ್ಟಿಕೊಡಲಿದೆ.

5 / 6
ಒಟ್ಟಿನಲ್ಲಿ ಮೈಸೂರಲ್ಲಿ ಐತಿಹಾಸಿಕ ದಸರಾ ವಿಜೃಂಭಣೆಯಿಂದ ನಡಿತಿದ್ದರೇ, ಈ ಕಡೆ ಗರುಡಾ ಮಾಲ್‌ನಲ್ಲಿ ಅಷ್ಟೇ ಕಲರ್ ಫುಲ್ ಆಗಿ ನವರಾತ್ರಿ ಆಚರಿಸಲಾಗ್ತಿದ್ದು, ಸಾರ್ವಜನಿಕರು ಮಿಸ್ ಮಾಡದೇ ಈ ದೃಶ್ಯ ವೈಭವವನ್ನ ಕಣ್ತುಂಬಿಕೊಳ್ಳಬಹುದು.

ಒಟ್ಟಿನಲ್ಲಿ ಮೈಸೂರಲ್ಲಿ ಐತಿಹಾಸಿಕ ದಸರಾ ವಿಜೃಂಭಣೆಯಿಂದ ನಡಿತಿದ್ದರೇ, ಈ ಕಡೆ ಗರುಡಾ ಮಾಲ್‌ನಲ್ಲಿ ಅಷ್ಟೇ ಕಲರ್ ಫುಲ್ ಆಗಿ ನವರಾತ್ರಿ ಆಚರಿಸಲಾಗ್ತಿದ್ದು, ಸಾರ್ವಜನಿಕರು ಮಿಸ್ ಮಾಡದೇ ಈ ದೃಶ್ಯ ವೈಭವವನ್ನ ಕಣ್ತುಂಬಿಕೊಳ್ಳಬಹುದು.

6 / 6
Follow us
ಜಿಟಿ ದೇವೇಗೌಡರ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಸ್ನೇಹಮಯಿ ಕೃಷ್ಣ
ಜಿಟಿ ದೇವೇಗೌಡರ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಸ್ನೇಹಮಯಿ ಕೃಷ್ಣ
ಗೃಹಲಕ್ಷ್ಮೀಯರಿಗೆ ದಸರಾ ಗಿಫ್ಟ್: ನವರಾತ್ರಿಗೆ ಮಹಿಳೆಯರ ಖಾತೆಗೆ ಹಣ ಜಮೆ
ಗೃಹಲಕ್ಷ್ಮೀಯರಿಗೆ ದಸರಾ ಗಿಫ್ಟ್: ನವರಾತ್ರಿಗೆ ಮಹಿಳೆಯರ ಖಾತೆಗೆ ಹಣ ಜಮೆ
ವಿಡಿಯೋ: ಅಲ್ಲೂರಿ ಜಿಲ್ಲೆಯ ನದಿಯಲ್ಲಿ ತೇಲಿಬಂದ ಆಂಜನೇಯ ಸ್ವಾಮಿ ವಿಗ್ರಹ!
ವಿಡಿಯೋ: ಅಲ್ಲೂರಿ ಜಿಲ್ಲೆಯ ನದಿಯಲ್ಲಿ ತೇಲಿಬಂದ ಆಂಜನೇಯ ಸ್ವಾಮಿ ವಿಗ್ರಹ!
ಕುಮಾರಸ್ವಾಮಿ ವಿರುದ್ಧ ಎಫ್​ಐಆರ್: ಪೊಲೀಸ್ ಆಯುಕ್ತ ದಯಾನಂದ್ ಹೇಳಿದ್ದೇನು?
ಕುಮಾರಸ್ವಾಮಿ ವಿರುದ್ಧ ಎಫ್​ಐಆರ್: ಪೊಲೀಸ್ ಆಯುಕ್ತ ದಯಾನಂದ್ ಹೇಳಿದ್ದೇನು?
ಮೈಸೂರು ದಸರಾ: ಹೇಗಿದೆ ನೋಡಿ ಹಳೇ ಬೈಕ್​ಗಳ ಸವಾರಿ!
ಮೈಸೂರು ದಸರಾ: ಹೇಗಿದೆ ನೋಡಿ ಹಳೇ ಬೈಕ್​ಗಳ ಸವಾರಿ!
ಮೃಗಗಳಂತೆ ವರ್ತಿಸಿದ ಸ್ಪರ್ಧಿಗಳಿಗೆ ಬಿಗ್ ಬಾಸ್ ನೀತಿ ಪಾಠ
ಮೃಗಗಳಂತೆ ವರ್ತಿಸಿದ ಸ್ಪರ್ಧಿಗಳಿಗೆ ಬಿಗ್ ಬಾಸ್ ನೀತಿ ಪಾಠ
Daily Devotional: ನಂಬಿಕೆ ದ್ರೋಹ ಮಾಡಿದ್ರೆ ಪರಿಣಾಮ ಹೇಗಿರುತ್ತೆ ಗೊತ್ತಾ?
Daily Devotional: ನಂಬಿಕೆ ದ್ರೋಹ ಮಾಡಿದ್ರೆ ಪರಿಣಾಮ ಹೇಗಿರುತ್ತೆ ಗೊತ್ತಾ?
ನವರಾತ್ರಿಯ 2ನೇ ದಿನವಾದ ಇಂದು ನಿಮ್ಮ ರಾಶಿ ಭವಿಷ್ಯ ಹೇಗಿದೆ? ತಿಳಿಯಿರಿ
ನವರಾತ್ರಿಯ 2ನೇ ದಿನವಾದ ಇಂದು ನಿಮ್ಮ ರಾಶಿ ಭವಿಷ್ಯ ಹೇಗಿದೆ? ತಿಳಿಯಿರಿ
ದೆಹಲಿಯ ದೇವಸ್ಥಾನದಲ್ಲಿ ಕರೆಂಟ್ ಶಾಕ್ ಹೊಡೆದು 9ನೇ ತರಗತಿ ವಿದ್ಯಾರ್ಥಿ ಸಾವು
ದೆಹಲಿಯ ದೇವಸ್ಥಾನದಲ್ಲಿ ಕರೆಂಟ್ ಶಾಕ್ ಹೊಡೆದು 9ನೇ ತರಗತಿ ವಿದ್ಯಾರ್ಥಿ ಸಾವು
ನಿವೃತ್ತರಾದ ತಹಸೀಲ್ದಾರ್ ಬೀಳ್ಕೊಡುಗೆ ವೇಳೆ ಬಾರ್​ ಡ್ಯಾನ್ಸರ್​ಗಳ ನೃತ್ಯ
ನಿವೃತ್ತರಾದ ತಹಸೀಲ್ದಾರ್ ಬೀಳ್ಕೊಡುಗೆ ವೇಳೆ ಬಾರ್​ ಡ್ಯಾನ್ಸರ್​ಗಳ ನೃತ್ಯ