AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dasara Dolls: ಬೆಂಗಳೂರಿನ ಗರುಡಾ ಮಾಲ್​ನಲ್ಲಿ ದಸರಾ ಗೊಂಬೆ ಪ್ರದರ್ಶನ, ಫೋಟೋಸ್ ಕಣ್ತುಂಬಿಕೊಳ್ಳಿ

ನಾಡಿನಾದ್ಯಂತ ದಸರಾ ಸಂಭ್ರಮ ಮನೆ ಮಾಡಿದ್ದು, ನವರಾತ್ರಿ ಉತ್ಸವ ಶುರುವಾಗಿದೆ. ಇತ್ತ ಸಿಲಿಕಾನ್ ಸಿಟಿ ಬೆಂಗಳೂರಿನ ಗರುಡಾ ಮಾಲ್​ನಲ್ಲಿ ಗೊಂಬೆಗಳ ಉತ್ಸವ ಆಯೋಜನೆ ಮಾಡಲಾಗಿದ್ದು, ರಾಮಾಯಣ ಚರಿತ್ರೆ ಕಣ್ಮನ ಸೆಳೆಯುತ್ತಿದೆ. ಅಕ್ಟೋಬರ್ 3 ರಿಂದ ಅಕ್ಟೋಬರ್ 13ರವರೆಗೂ ಈ ಗೊಂಬೆಗಳ ಉತ್ಸವ ನಡೆಯಲಿದೆ.

Vinayak Hanamant Gurav
| Updated By: ಆಯೇಷಾ ಬಾನು

Updated on: Oct 04, 2024 | 2:12 PM

ಬೆಂಗಳೂರಿನ ಗರುಡಾ ಮಾಲ್‌ನಲ್ಲಿ ದಸರಾ ಹಬ್ಬದ ವಿಶೇಷವಾಗಿ ಗೊಂಬೆಗಳ ಉತ್ಸವ ಆಯೋಜಿಸಲಾಗಿದೆ. ಅಕ್ಟೋಬರ್ 3 ರಿಂದ ಅಕ್ಟೋಬರ್ 13ರವರೆಗೂ ಈ ಗೊಂಬೆಗಳ ಉತ್ಸವ ನಡೆಯಲಿದ್ದು, ಸ್ಯಾಂಡಲ್ವುಡ್ ನಟಿ ಅಮೃತಾ ಅಯ್ಯಂಗಾರ್ ಈ ಗೊಂಬೆಗಳ ಪ್ರದರ್ಶನಕ್ಕೆ ಚಾಲನೆ ನೀಡಿದರು.

ಬೆಂಗಳೂರಿನ ಗರುಡಾ ಮಾಲ್‌ನಲ್ಲಿ ದಸರಾ ಹಬ್ಬದ ವಿಶೇಷವಾಗಿ ಗೊಂಬೆಗಳ ಉತ್ಸವ ಆಯೋಜಿಸಲಾಗಿದೆ. ಅಕ್ಟೋಬರ್ 3 ರಿಂದ ಅಕ್ಟೋಬರ್ 13ರವರೆಗೂ ಈ ಗೊಂಬೆಗಳ ಉತ್ಸವ ನಡೆಯಲಿದ್ದು, ಸ್ಯಾಂಡಲ್ವುಡ್ ನಟಿ ಅಮೃತಾ ಅಯ್ಯಂಗಾರ್ ಈ ಗೊಂಬೆಗಳ ಪ್ರದರ್ಶನಕ್ಕೆ ಚಾಲನೆ ನೀಡಿದರು.

1 / 6
ಬಾಲ ರಾಮನ ಜನನ, ಸೀತೆಗಾಗಿ ಇಂದ್ರ ಧನಸ್ಸು ಮುರಿಯುವ ಶ್ರೀರಾಮ, ಸೀತೆ ಸ್ವಯಂವರ, ತಂದೆಗೆ ಕೊಟ್ಟ ಮಾತಿಗೆ ವನವಾಸಕ್ಕೆ ಹೋಗುವ ರಾಮ-ಲಕ್ಷ್ಮಣ-ಸೀತೆ, ಅರಣ್ಯದಲ್ಲಿ ಸೀತೆಯ ಅಪಹರಣ, ರಾಮ-ರಾವಣನ ಯುದ್ಧ. ಹೀಗೆ ಇಡೀ ರಾಮಾಯಣವನ್ನ ಗೊಂಬೆಗಳಲ್ಲಿ ಅತ್ಯದ್ಭುತವಾಗಿ ಪ್ರಸ್ತುತಪಡಿಲಾಗಿದೆ.

ಬಾಲ ರಾಮನ ಜನನ, ಸೀತೆಗಾಗಿ ಇಂದ್ರ ಧನಸ್ಸು ಮುರಿಯುವ ಶ್ರೀರಾಮ, ಸೀತೆ ಸ್ವಯಂವರ, ತಂದೆಗೆ ಕೊಟ್ಟ ಮಾತಿಗೆ ವನವಾಸಕ್ಕೆ ಹೋಗುವ ರಾಮ-ಲಕ್ಷ್ಮಣ-ಸೀತೆ, ಅರಣ್ಯದಲ್ಲಿ ಸೀತೆಯ ಅಪಹರಣ, ರಾಮ-ರಾವಣನ ಯುದ್ಧ. ಹೀಗೆ ಇಡೀ ರಾಮಾಯಣವನ್ನ ಗೊಂಬೆಗಳಲ್ಲಿ ಅತ್ಯದ್ಭುತವಾಗಿ ಪ್ರಸ್ತುತಪಡಿಲಾಗಿದೆ.

2 / 6
ಇನ್ನೂ ಕಳೆದ‌ ವರ್ಷ ಮಹಾಭಾರತ ಥೀಮ್ ನಲ್ಲಿ ಮಾಡಲಾಗಿದ್ದ ಗೊಂಬೆಗಳ ಪ್ರದರ್ಶನ ಗಿನ್ನಿಸ್ ದಾಖಲೆ ಮಾಡಿತ್ತು.

ಇನ್ನೂ ಕಳೆದ‌ ವರ್ಷ ಮಹಾಭಾರತ ಥೀಮ್ ನಲ್ಲಿ ಮಾಡಲಾಗಿದ್ದ ಗೊಂಬೆಗಳ ಪ್ರದರ್ಶನ ಗಿನ್ನಿಸ್ ದಾಖಲೆ ಮಾಡಿತ್ತು.

3 / 6
ಈ ಸಲ ರಾಮಾಯಣ ಥೀಮ್ ನಲ್ಲಿ ಗೊಂಬೆಗಳನ್ನ ಕೂರಿಸಿದ್ದು, 1200ಕ್ಕೂ ಅಧಿಕ ಬೊಂಬೆಗಳನ್ನು ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಮಹಾರಾಷ್ಟ್ರದ 28 ನುರಿತ ಕುಶಲಕರ್ಮಿಗಳ ನೈಪುಣ್ಯತೆಯಿಂದ ರಚಿಸಲಾಗಿದೆ.

ಈ ಸಲ ರಾಮಾಯಣ ಥೀಮ್ ನಲ್ಲಿ ಗೊಂಬೆಗಳನ್ನ ಕೂರಿಸಿದ್ದು, 1200ಕ್ಕೂ ಅಧಿಕ ಬೊಂಬೆಗಳನ್ನು ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಮಹಾರಾಷ್ಟ್ರದ 28 ನುರಿತ ಕುಶಲಕರ್ಮಿಗಳ ನೈಪುಣ್ಯತೆಯಿಂದ ರಚಿಸಲಾಗಿದೆ.

4 / 6
ಅಷ್ಟೇ ಅಲ್ಲ ಮಾಲ್‌ನ ಹೊರ ಭಾಗದಲ್ಲಿ ದಸರಾ ಅಂಬಾರಿ ಪ್ರದರ್ಶನವನ್ನು ಸಹ ಏರ್ಪಡಿಸಿದ್ದು, ದಸರಾ ಮತ್ತು ರಾಮಾಯಣದ ದೃಶ್ಯಾವಳಿಗಳು ಜನರಿಗೆ ರಾಮಾಯಣದ ಚಿತ್ರಣವನ್ನು ಕಟ್ಟಿಕೊಡಲಿದೆ.

ಅಷ್ಟೇ ಅಲ್ಲ ಮಾಲ್‌ನ ಹೊರ ಭಾಗದಲ್ಲಿ ದಸರಾ ಅಂಬಾರಿ ಪ್ರದರ್ಶನವನ್ನು ಸಹ ಏರ್ಪಡಿಸಿದ್ದು, ದಸರಾ ಮತ್ತು ರಾಮಾಯಣದ ದೃಶ್ಯಾವಳಿಗಳು ಜನರಿಗೆ ರಾಮಾಯಣದ ಚಿತ್ರಣವನ್ನು ಕಟ್ಟಿಕೊಡಲಿದೆ.

5 / 6
ಒಟ್ಟಿನಲ್ಲಿ ಮೈಸೂರಲ್ಲಿ ಐತಿಹಾಸಿಕ ದಸರಾ ವಿಜೃಂಭಣೆಯಿಂದ ನಡಿತಿದ್ದರೇ, ಈ ಕಡೆ ಗರುಡಾ ಮಾಲ್‌ನಲ್ಲಿ ಅಷ್ಟೇ ಕಲರ್ ಫುಲ್ ಆಗಿ ನವರಾತ್ರಿ ಆಚರಿಸಲಾಗ್ತಿದ್ದು, ಸಾರ್ವಜನಿಕರು ಮಿಸ್ ಮಾಡದೇ ಈ ದೃಶ್ಯ ವೈಭವವನ್ನ ಕಣ್ತುಂಬಿಕೊಳ್ಳಬಹುದು.

ಒಟ್ಟಿನಲ್ಲಿ ಮೈಸೂರಲ್ಲಿ ಐತಿಹಾಸಿಕ ದಸರಾ ವಿಜೃಂಭಣೆಯಿಂದ ನಡಿತಿದ್ದರೇ, ಈ ಕಡೆ ಗರುಡಾ ಮಾಲ್‌ನಲ್ಲಿ ಅಷ್ಟೇ ಕಲರ್ ಫುಲ್ ಆಗಿ ನವರಾತ್ರಿ ಆಚರಿಸಲಾಗ್ತಿದ್ದು, ಸಾರ್ವಜನಿಕರು ಮಿಸ್ ಮಾಡದೇ ಈ ದೃಶ್ಯ ವೈಭವವನ್ನ ಕಣ್ತುಂಬಿಕೊಳ್ಳಬಹುದು.

6 / 6
Follow us
ಸೋಫಿಯಾ ಮಾವನ ಮನೆ ಮೇಲೆ ದಾಳಿ ನಡೆಸುವ ಮನಸ್ಥಿತಿ ಕನ್ನಡಿಗರು ಕ್ಷಮಿಸಲಾರರು
ಸೋಫಿಯಾ ಮಾವನ ಮನೆ ಮೇಲೆ ದಾಳಿ ನಡೆಸುವ ಮನಸ್ಥಿತಿ ಕನ್ನಡಿಗರು ಕ್ಷಮಿಸಲಾರರು
ನೆಚ್ಚಿನ ನಾಯಕಿಯ ಯಶಸ್ಸಿಗೆ ಹರಕೆ ತೀರಿಸಿದ ಡ್ರೋನ್ ಪ್ರತಾಪ್
ನೆಚ್ಚಿನ ನಾಯಕಿಯ ಯಶಸ್ಸಿಗೆ ಹರಕೆ ತೀರಿಸಿದ ಡ್ರೋನ್ ಪ್ರತಾಪ್
ಹೊಂಡದಂತಾದ ಸುಲ್ತಾನಪುರ, ಮನೆ ಮತ್ತು ಗುಡಿಗಳು ಜಲಾವೃತ
ಹೊಂಡದಂತಾದ ಸುಲ್ತಾನಪುರ, ಮನೆ ಮತ್ತು ಗುಡಿಗಳು ಜಲಾವೃತ
ಪಾಕ್ ಶೆಲ್ಲಿಂಗ್​ನಲ್ಲಿ ಗಾಯಗೊಂಡವರಿಗೆ ಸೇನಾ ವೈದ್ಯರಿಂದ ಚಿಕಿತ್ಸೆ
ಪಾಕ್ ಶೆಲ್ಲಿಂಗ್​ನಲ್ಲಿ ಗಾಯಗೊಂಡವರಿಗೆ ಸೇನಾ ವೈದ್ಯರಿಂದ ಚಿಕಿತ್ಸೆ
ಮೈಸೂರು: ಸಫಾರಿ ವೇಳೆ ಕಬಿನಿ ಹಿನ್ನೀರಿನ ಬಳಿ ಕಾಡಾನೆ ಹಿಂಡು ಪ್ರತ್ಯಕ್ಷ
ಮೈಸೂರು: ಸಫಾರಿ ವೇಳೆ ಕಬಿನಿ ಹಿನ್ನೀರಿನ ಬಳಿ ಕಾಡಾನೆ ಹಿಂಡು ಪ್ರತ್ಯಕ್ಷ
Daily Devotional: ಪ್ರಸಾದವನ್ನ ಬಲಗೈಯಲ್ಲೇ ಯಾಕೆ ತೆಗೆದುಕೊಳ್ಳಬೇಕು?
Daily Devotional: ಪ್ರಸಾದವನ್ನ ಬಲಗೈಯಲ್ಲೇ ಯಾಕೆ ತೆಗೆದುಕೊಳ್ಳಬೇಕು?
Daily horoscope: ಸೂರ್ಯ ಭಗವಾನ್ ವೃಷಭ ರಾಶಿಗೆ ಪ್ರವೇಶ
Daily horoscope: ಸೂರ್ಯ ಭಗವಾನ್ ವೃಷಭ ರಾಶಿಗೆ ಪ್ರವೇಶ
ತಂಗಿ ಮದುವೆ ಮಾಡಿಸುತ್ತೇವೆ: ರಾಕೇಶ್ ಪೂಜಾರಿ ಕುಟುಂಬಕ್ಕೆ ಸ್ನೇಹಿತರ ಬೆಂಬಲ
ತಂಗಿ ಮದುವೆ ಮಾಡಿಸುತ್ತೇವೆ: ರಾಕೇಶ್ ಪೂಜಾರಿ ಕುಟುಂಬಕ್ಕೆ ಸ್ನೇಹಿತರ ಬೆಂಬಲ
ರಾಕೇಶ್ ಪೂಜಾರಿ ಪ್ರತಿಭೆ ಕಂಡು ದರ್ಶನ್ ಕೂಡ ಫೋಟೋ ತೆಗೆಸಿಕೊಂಡಿದ್ರು: ರಘು
ರಾಕೇಶ್ ಪೂಜಾರಿ ಪ್ರತಿಭೆ ಕಂಡು ದರ್ಶನ್ ಕೂಡ ಫೋಟೋ ತೆಗೆಸಿಕೊಂಡಿದ್ರು: ರಘು
ಗಂಗಾವತಿಯಲ್ಲಿ ಬೆಂಬಲಿಗರ ಸಭೆ ನಡೆಸಿದ ಜನಾರ್ಧನ ರೆಡ್ಡಿ ಪತ್ನಿ ಅರುಣಾ
ಗಂಗಾವತಿಯಲ್ಲಿ ಬೆಂಬಲಿಗರ ಸಭೆ ನಡೆಸಿದ ಜನಾರ್ಧನ ರೆಡ್ಡಿ ಪತ್ನಿ ಅರುಣಾ