- Kannada News Photo gallery Davangere hindu activists made silver brick to dedicate ayodhya Shriram mandir
ಅಯೋಧ್ಯೆಯ ಪ್ರಭು ಶ್ರೀರಾಮಚಂದ್ರನ ದೇವಸ್ಥಾನಕ್ಕೆ 15 ಕೆಜಿ ಬೆಳ್ಳಿ ಇಟ್ಟಿಗೆ ಸಮರ್ಪಣೆ: ಇಲ್ಲಿವೆ ಚಿತ್ರಗಳು
ಅಯೋಧ್ಯೆಯಲ್ಲಿ ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀರಾಮಂಚದ್ರನ ದೇವಸ್ಥಾನಕ್ಕೆ ಅರ್ಪಿಸಲು ದಾವಣಗೆರೆ ಜಿಲ್ಲೆಯಲ್ಲಿ 15 ಕೆಜಿ ತೂಕದ ಬೆಳ್ಳಿ ಇಟ್ಟಿಗೆ ತಯಾರಾಗಿದೆ.
Updated on:Dec 13, 2022 | 11:04 PM
Share

Davangere hindu activists made silver brick to dedicate ayodhya Shriram mandir

Davangere hindu activists made silver brick to dedicate ayodhya Shriram mandir

ದಾವಣಗೆರೆ ಹಿಂದೂ ಕಾರ್ಯಕರ್ತರು ಈ ಬೆಳ್ಳಿ ಇಟ್ಟಿಗೆಯನ್ನು ತಯಾರಿಸಿದ್ದು, ಇಂದು (ಡಿ.13) ಪಿಜೆ ಬಡಾವಣೆಯ ರಾಘವೇಂದ್ರ ಮಠದ ಬಳಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮಕ್ಕೆ ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು.

ಈ ವೇಳೆ ಹಿಂದೂ ಕಾರ್ಯಕರ್ತರು ಪೇಜಾವರ ಶ್ರೀಗಳಿಗೆ ಸನ್ಮಾನಿಸಿ ಬೆಳ್ಳಿ ಇಟ್ಟಿಗೆಯನ್ನು ಶ್ರೀಗಳಿಗೆ ನೀಡಿದರು.

ಇಂದು ನಡೆದ ಕಾರ್ಯಕ್ರಮದಲ್ಲಿ ನಗರದ ಮಹಿಳೆಯರು ಕೂಡ ಭಾಗಿಯಾಗಿದ್ದರು.

ಜನವರಿಯಲ್ಲಿ ಬೃಹತ್ ಕಾರ್ಯಕ್ರಮ ಮಾಡಿ ಬೆಳ್ಳಿಗೆ ಇಟ್ಟಿಗೆಯನ್ನು ಅಯೋಧ್ಯೆ ಶ್ರೀರಾಮಮಂದಿರಕ್ಕೆ ಸಮರ್ಪಿಸಲಾಗುತ್ತದೆ.
Published On - 10:49 pm, Tue, 13 December 22
26 ಎಸೆತಗಳಲ್ಲಿ 61 ರನ್ ಚಚ್ಚಿದ ದೇವದತ್ ಪಡಿಕ್ಕಲ್
ಕೇಂದ್ರದ ಲಿಂಗತ್ವ ಅಲ್ಪಸಂಖ್ಯಾತರ ಕಾಯ್ದೆ ತಿದ್ದುಪಡಿಗೆ ನಟಿ ರಾಗಿಣಿ ವಿರೋಧ
ಕ್ಲಾಸಿಕ್ ಕ್ಯಾಚ್ ಹಿಡಿದ ಸಾಲ್ಟ್ಗೆ ಹೊಡಿರಿ ಸಲಾಂ
ಮಕ್ಕಳೊಟ್ಟಿಗೆ ಸಮುದ್ರದಲ್ಲಿ ಈಜಾಡಿದ ಹೃತಿಕ್ ರೋಷನ್: ವಿಡಿಯೋ ನೋಡಿ
ಒಂದೇ ಕೈನಲ್ಲಿ ಕ್ಯಾಚ್ ಹಿಡಿದು ಡಿವಿಲಿಯರ್ಸ್ ನೆನಪಿಸಿದ ಸಾಲ್ಟ್
ಐಪಿಎಲ್ ಟಿಕೆಟ್ ಬಗ್ಗೆ ಶಾಸಕರಿಗೆ ಸಿಎಂ ಸಿದ್ದರಾಮಯ್ಯ ನೀಡಿದ ಉತ್ತರವೇನು?
ಚೊಚ್ಚಲ ಪಂದ್ಯದಲ್ಲೇ 3 ವಿಕೆಟ್ ಉರುಳಿಸಿದ ಜಾಕೋಬ್ ಡಫಿ
ಪತ್ನಿ ಆರ್ಸಿಬಿ ಫ್ಯಾನ್, ಪತಿ ಹೈದರಾಬಾದ್ ಸಪೋರ್ಟರ್
ನಮ್ಮ ಕಾಲದಲ್ಲೂ ಹಿಂದಿ ಕಡ್ಡಾಯವಾಗಿರಲಿಲ್ಲ ಎಂದ ಸಿಎಂ ಸಿದ್ದರಾಮಯ್ಯ
ಸಿಡಿಲು ಬಡಿದು ಐವರು ಮಹಿಳಾ ಕಾರ್ಮಿಕರು ಅಸ್ವಸ್ಥ
