AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಘ ಮಾಸ ಹುಣ್ಣಿಮೆ: ಕಾವೇರಿ ತಟದಲ್ಲಿ ಮಿಂದೆದ್ದು ತಾಯಿ ನಿಮಿಷಾಂಭ ದರ್ಶನ ಪಡೆದು ಪುನೀತರಾದ ಜನ, ಚಿತ್ರಗಳಲ್ಲಿ ನೋಡಿ

ನಿನ್ನೆ ಭಾನುವಾರ ಮಾಘ ಮಾಸದ ಹುಣ್ಣಿಮೆ ಯಾವ ರೀತಿ ಇತ್ತು. ನಿಮಿಷಾಂಭ ದೇವಾಲಯಕ್ಕೆ ಆಗಮಿಸಿದ ಭಕ್ತಗಣ ಹೇಳಿದ್ದೇನು, ಗಂಜಾಂನಲ್ಲಿ ನಡೆದ ಮಾಘ ಮಾಸ ಹುಣ್ಣಿಮೆ ಯಾವ ರೀತಿ ಇತ್ತು? ಅನ್ನೋದ್ರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.

TV9 Web
| Edited By: ಸಾಧು ಶ್ರೀನಾಥ್​|

Updated on:Feb 06, 2023 | 2:25 PM

Share
ನಿನ್ನೆ ಭಾನುವಾರ ಮಾಘ ಮಾಸದ ಹುಣ್ಣಿಮೆ ಯಾವ ರೀತಿ ಇತ್ತು. ನಿಮಿಷಾಂಭ ದೇವಾಲಯಕ್ಕೆ ಆಗಮಿಸಿದ ಭಕ್ತಗಣ ಹೇಳಿದ್ದೇನು, ಗಂಜಾಂನಲ್ಲಿ ನಡೆದ ಮಾಘ ಮಾಸ ಹುಣ್ಣಿಮೆ ಯಾವ ರೀತಿ ಇತ್ತು? ಅನ್ನೋದ್ರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.

ನಿನ್ನೆ ಭಾನುವಾರ ಮಾಘ ಮಾಸದ ಹುಣ್ಣಿಮೆ ಯಾವ ರೀತಿ ಇತ್ತು. ನಿಮಿಷಾಂಭ ದೇವಾಲಯಕ್ಕೆ ಆಗಮಿಸಿದ ಭಕ್ತಗಣ ಹೇಳಿದ್ದೇನು, ಗಂಜಾಂನಲ್ಲಿ ನಡೆದ ಮಾಘ ಮಾಸ ಹುಣ್ಣಿಮೆ ಯಾವ ರೀತಿ ಇತ್ತು? ಅನ್ನೋದ್ರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.

1 / 7
ಈ ಎಲ್ಲಾ ದೃಶ್ಯ ಕಣ್ಣಿಗೆ ಬಿದ್ದಿದ್ದು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲಕಿನ ಗಾಂಜಾಂನಲ್ಲಿ.. ಇಂದು ಮಾಘ  ಮಾಸ ಹುಣ್ಣಿಮೆ ಹಿನ್ನೆಲೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಕ್ತ ಗಣ ಆಗಮಿಸಿದ್ರು. ಕಾವೇರಿ ತಟದಲ್ಲಿ ಮಿಂದೆದ್ದ ಭಕ್ತ ಗಣ ಬಳಿಕ ತಾಯಿಯ ದರ್ಶನ ಪಡೆದು ಪುನೀತರಾದರು. (ವರದಿ: ಸೂರಜ್ ಪ್ರಸಾದ್, ಟಿವಿ 9, ಮಂಡ್ಯ)

ಈ ಎಲ್ಲಾ ದೃಶ್ಯ ಕಣ್ಣಿಗೆ ಬಿದ್ದಿದ್ದು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲಕಿನ ಗಾಂಜಾಂನಲ್ಲಿ.. ಇಂದು ಮಾಘ ಮಾಸ ಹುಣ್ಣಿಮೆ ಹಿನ್ನೆಲೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಕ್ತ ಗಣ ಆಗಮಿಸಿದ್ರು. ಕಾವೇರಿ ತಟದಲ್ಲಿ ಮಿಂದೆದ್ದ ಭಕ್ತ ಗಣ ಬಳಿಕ ತಾಯಿಯ ದರ್ಶನ ಪಡೆದು ಪುನೀತರಾದರು. (ವರದಿ: ಸೂರಜ್ ಪ್ರಸಾದ್, ಟಿವಿ 9, ಮಂಡ್ಯ)

2 / 7
ಅದೇನೆ ಹೇಳಿ ಇಂದಿನ ಮಾಘ ಮಾಸ ಹುಣ್ಣಿಮೆಯೆಂದು ಜಿಲ್ಲೆ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಆಗಮಿಸಿದ ಲಕ್ಷಾಂತರ ಭಕ್ತ ಗಣ ಕಾವೇರಿ ತಟದಲ್ಲಿ ಮಿಂದೆದ್ದು ಪುನೀತರಾದರು. ತಾಯಿ ನಿಮಿಷಾಂಭ ಅಶೀರ್ವಾದಕ್ಕೆ ಪಾತ್ರರಾದ್ರು

ಅದೇನೆ ಹೇಳಿ ಇಂದಿನ ಮಾಘ ಮಾಸ ಹುಣ್ಣಿಮೆಯೆಂದು ಜಿಲ್ಲೆ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಆಗಮಿಸಿದ ಲಕ್ಷಾಂತರ ಭಕ್ತ ಗಣ ಕಾವೇರಿ ತಟದಲ್ಲಿ ಮಿಂದೆದ್ದು ಪುನೀತರಾದರು. ತಾಯಿ ನಿಮಿಷಾಂಭ ಅಶೀರ್ವಾದಕ್ಕೆ ಪಾತ್ರರಾದ್ರು

3 / 7
ಇನ್ನು ದೇವಿಯ ದರ್ಶನಕ್ಕೆ ಬಂದಿದ್ದ ಭಕ್ತಾದಿಗಳಿಗೆ.. ಸಂಗೀತ ರಸಮಂಜರಿ ಕಾರ್ಯಕ್ರಮ ಮನ ಸೆಳೆಯಿತು... ಜ್ಯೂನಿಯರ್ ರಾಜ್ ಕುಮಾರ್ ಅವರ ನೃತ್ಯ.. ಪುನೀತ್ ರಾಜ್ ಕುಮಾರ್ ಅವರ ಚಾಲಕನ ಹಾಡುಗಾರಿಕೆ.. ಎಲ್ಲರಿಗೂ ಮನ ದುಂಬಿ ಬರುವಂತೆ ಮಾಡ್ತು..

ಇನ್ನು ದೇವಿಯ ದರ್ಶನಕ್ಕೆ ಬಂದಿದ್ದ ಭಕ್ತಾದಿಗಳಿಗೆ.. ಸಂಗೀತ ರಸಮಂಜರಿ ಕಾರ್ಯಕ್ರಮ ಮನ ಸೆಳೆಯಿತು... ಜ್ಯೂನಿಯರ್ ರಾಜ್ ಕುಮಾರ್ ಅವರ ನೃತ್ಯ.. ಪುನೀತ್ ರಾಜ್ ಕುಮಾರ್ ಅವರ ಚಾಲಕನ ಹಾಡುಗಾರಿಕೆ.. ಎಲ್ಲರಿಗೂ ಮನ ದುಂಬಿ ಬರುವಂತೆ ಮಾಡ್ತು..

4 / 7
ಪವರ್ ಸ್ಟಾರ್ ಅಪ್ಪು ಬಾಸ್ ನನ್ನ ನೆನೆದು ಅವರ ಚಾಲಕ ಹಾಗೂ ಜ್ಯೂನಿಯರ್ ರಾಜ್​ ಕುಮಾರ್ ಭಾವುಕರಾದ ಪ್ರಸಂಗ ಕೂಡ ನಡೆಯಿತು.

ಪವರ್ ಸ್ಟಾರ್ ಅಪ್ಪು ಬಾಸ್ ನನ್ನ ನೆನೆದು ಅವರ ಚಾಲಕ ಹಾಗೂ ಜ್ಯೂನಿಯರ್ ರಾಜ್​ ಕುಮಾರ್ ಭಾವುಕರಾದ ಪ್ರಸಂಗ ಕೂಡ ನಡೆಯಿತು.

5 / 7
 ಕಾವೇರಿ ತಟದಲ್ಲಿ ಮಿಂದೇಳುತ್ತಿರುವ ಭಕ್ತ ಗಣ.. ಕಿಲೋ ಮೀಟರ್ ಗಟ್ಟಲೆ ಸಾಲು ಗಟ್ಟಿ ನಿಂತಿರೊ ಜನ ಸಾಗರ.. ಕೈಯಲ್ಲಿ ಹಣ್ಣು ಕಾಯಿ ಹಿಡಿದು ಸರದಿ ಸಾಲಿನಲ್ಲಿ ನಿಂತ ಜನ..

ಕಾವೇರಿ ತಟದಲ್ಲಿ ಮಿಂದೇಳುತ್ತಿರುವ ಭಕ್ತ ಗಣ.. ಕಿಲೋ ಮೀಟರ್ ಗಟ್ಟಲೆ ಸಾಲು ಗಟ್ಟಿ ನಿಂತಿರೊ ಜನ ಸಾಗರ.. ಕೈಯಲ್ಲಿ ಹಣ್ಣು ಕಾಯಿ ಹಿಡಿದು ಸರದಿ ಸಾಲಿನಲ್ಲಿ ನಿಂತ ಜನ..

6 / 7
ಎಂ.ಕೆ ಭಟ್ -ನಿಮಿಷಾಂಭ ಮುಖ್ಯ ಅರ್ಚಕರು

ಎಂ.ಕೆ ಭಟ್ -ನಿಮಿಷಾಂಭ ಮುಖ್ಯ ಅರ್ಚಕರು

7 / 7

Published On - 2:21 pm, Mon, 6 February 23

Web contact
Web contact

TV9 Kannada

Read More
Follow Us
ಅಯ್ಯೋ 19 ವರ್ಷಗಳಿಂದ ಮಗುವಂತೆ ಸಾಕಿದ್ದ ಬೆಕ್ಕು ಹೋಗಿ ಬಿಡ್ತಾ
ಅಯ್ಯೋ 19 ವರ್ಷಗಳಿಂದ ಮಗುವಂತೆ ಸಾಕಿದ್ದ ಬೆಕ್ಕು ಹೋಗಿ ಬಿಡ್ತಾ
ತರಗತಿಯೊಳಗೆ ಮಗುವನ್ನು ಎತ್ತಿಕೊಂಡು ಬಂದು ಕುಳಿತ ವಿದ್ಯಾರ್ಥಿನಿ
ತರಗತಿಯೊಳಗೆ ಮಗುವನ್ನು ಎತ್ತಿಕೊಂಡು ಬಂದು ಕುಳಿತ ವಿದ್ಯಾರ್ಥಿನಿ
ಎಷ್ಟೇ ಕಷ್ಟಪಟ್ಟರೂ ಮನೆ ಕಟ್ಟೋಕೆ ಸಾಧ್ಯವಾಗ್ತಿಲ್ವಾ?
ಎಷ್ಟೇ ಕಷ್ಟಪಟ್ಟರೂ ಮನೆ ಕಟ್ಟೋಕೆ ಸಾಧ್ಯವಾಗ್ತಿಲ್ವಾ?
ಇಂದು ಈ ರಾಶಿಯವರಿಗೆ ಖರ್ಚು ಹೆಚ್ಚಾಗುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಖರ್ಚು ಹೆಚ್ಚಾಗುವ ಸಾಧ್ಯತೆ
150 ಕೋಟಿ ರೂಪಾಯಿ ಆಸ್ತಿ ಇದ್ದರೂ ಸುಡು ಬಿಸಿಲಲ್ಲಿ ಕೆಲಸ ಮಾಡುತ್ತಿರುವ ನಟ
150 ಕೋಟಿ ರೂಪಾಯಿ ಆಸ್ತಿ ಇದ್ದರೂ ಸುಡು ಬಿಸಿಲಲ್ಲಿ ಕೆಲಸ ಮಾಡುತ್ತಿರುವ ನಟ
ತಿಂಗಳೊಳಗೆ 4 ಹಿಂದೂ ವಿರೋಧಿಗಳು ಸಿಎಂ ಸ್ಥಾನ ಕಳೆದುಕೊಂಡ್ರು: ನಾರಾಯಣಸ್ವಾಮಿ
ತಿಂಗಳೊಳಗೆ 4 ಹಿಂದೂ ವಿರೋಧಿಗಳು ಸಿಎಂ ಸ್ಥಾನ ಕಳೆದುಕೊಂಡ್ರು: ನಾರಾಯಣಸ್ವಾಮಿ
ಮಳೆಯಲ್ಲಿ ರಸ್ತೆ ದಾಟಲು ಪರದಾಟ: ವಿಕಲಚೇತನ ಯುವಕನ ಸಹಾಯಕ್ಕೆ ಬಂದ ಪೊಲೀಸ್
ಮಳೆಯಲ್ಲಿ ರಸ್ತೆ ದಾಟಲು ಪರದಾಟ: ವಿಕಲಚೇತನ ಯುವಕನ ಸಹಾಯಕ್ಕೆ ಬಂದ ಪೊಲೀಸ್
ಪ್ಲೇಆಫ್‌ ಪಂದ್ಯಗಳಲ್ಲಿ ಮುಂದುವರೆದ ಯಶಸ್ವಿ ಜೈಸ್ವಾಲ್ ಕಳಪೆ ಪ್ರದರ್ಶನ
ಪ್ಲೇಆಫ್‌ ಪಂದ್ಯಗಳಲ್ಲಿ ಮುಂದುವರೆದ ಯಶಸ್ವಿ ಜೈಸ್ವಾಲ್ ಕಳಪೆ ಪ್ರದರ್ಶನ
ಡಿಕೆ ಶಿವಕುಮಾರ್​ ಬುಧಾದಿತ್ಯ ಯೋಗದ ಸೀಕ್ರೆಟ್ ಬಿಚ್ಚಿಟ್ಟ ಗುರೂಜಿ
ಡಿಕೆ ಶಿವಕುಮಾರ್​ ಬುಧಾದಿತ್ಯ ಯೋಗದ ಸೀಕ್ರೆಟ್ ಬಿಚ್ಚಿಟ್ಟ ಗುರೂಜಿ
ಕ್ವಾಲಿಫೈಯರ್ 2 ಪಂದ್ಯದಲ್ಲಿ ಎರಡೆರಡು ಬಾರಿ ನಡೆದ ಟಾಸ್
ಕ್ವಾಲಿಫೈಯರ್ 2 ಪಂದ್ಯದಲ್ಲಿ ಎರಡೆರಡು ಬಾರಿ ನಡೆದ ಟಾಸ್