ನೀವು ಮೋಮೋಸ್​ ಪ್ರಿಯರಾ?; ಆರೋಗ್ಯದ ಬಗ್ಗೆ ಇರಲಿ ಎಚ್ಚರ

ಮೋಮೋಸ್ ಮಾಡುವಾಗ ಹಿಟ್ಟನ್ನು ಹಬೆಯಲ್ಲಿ ಬೇಯಿಸುವುದರಿಂದ ಅದರಲ್ಲಿರುವ ಪ್ರೋಟೀನ್ ಅಂಶವನ್ನು ಹೊರ ಹಾಕಿ ಆಮ್ಲೀಯತೆಯನ್ನು ಉತ್ಪಾದಿಸುತ್ತದೆ. ಇದರಿಂದ ದೇಹಕ್ಕೆ ಬೇಕಾದ ಪೋಷಕಾಂಶ ನಾಶವಾಗುತ್ತದೆ. ಹೀಗಾಗಿ, ಮೋಮೋಸ್ ಅನ್ನು ಹಿತಮಿತವಾಗಿ ತಿನ್ನುವುದು ಒಳಿತು.

|

Updated on: Sep 08, 2023 | 6:36 PM

ಹೊಸ ಹೊಸ ರೀತಿಯ ತಿಂಡಿ- ತಿನಿಸುಗಳು ಹೋಟೆಲ್​ಗಳಲ್ಲಿ, ರಸ್ತೆ ಬದಿಯ ಫುಡ್​ ಸ್ಟಾಲ್​ಗಳಲ್ಲಿ ಸ್ಥಾನ ಪಡೆಯುತ್ತಲೇ ಇರುತ್ತದೆ. ಅದರಲ್ಲಿ ಇತ್ತೀಚೆಗೆ ಸೇರ್ಪಡೆಯಾಗಿರುವ ತಿಂಡಿ ಮೋಮೋಸ್.

ಹೊಸ ಹೊಸ ರೀತಿಯ ತಿಂಡಿ- ತಿನಿಸುಗಳು ಹೋಟೆಲ್​ಗಳಲ್ಲಿ, ರಸ್ತೆ ಬದಿಯ ಫುಡ್​ ಸ್ಟಾಲ್​ಗಳಲ್ಲಿ ಸ್ಥಾನ ಪಡೆಯುತ್ತಲೇ ಇರುತ್ತದೆ. ಅದರಲ್ಲಿ ಇತ್ತೀಚೆಗೆ ಸೇರ್ಪಡೆಯಾಗಿರುವ ತಿಂಡಿ ಮೋಮೋಸ್.

1 / 10
ಎಣ್ಣೆ ಉಪಯೋಗಿಸದೆ ಹಬೆಯಲ್ಲಿ ಬೇಯಿಸಿ ಮಾಡಲಾಗುವ ಈ ತಿಂಡಿಯನ್ನು ಬಹಳ ಆರೋಗ್ಯಯುತವಾದ ಸ್ನ್ಯಾಕ್ಸ್​ ಎಂದು ಅನೇಕರು ಬಹಳ ಇಷ್ಟಪಟ್ಟು ತಿನ್ನುತ್ತಾರೆ.

ಎಣ್ಣೆ ಉಪಯೋಗಿಸದೆ ಹಬೆಯಲ್ಲಿ ಬೇಯಿಸಿ ಮಾಡಲಾಗುವ ಈ ತಿಂಡಿಯನ್ನು ಬಹಳ ಆರೋಗ್ಯಯುತವಾದ ಸ್ನ್ಯಾಕ್ಸ್​ ಎಂದು ಅನೇಕರು ಬಹಳ ಇಷ್ಟಪಟ್ಟು ತಿನ್ನುತ್ತಾರೆ.

2 / 10
ಗೋಬಿ ಮಂಚೂರಿ, ಪಾನಿ ಪೂರಿಯಂತೆ ರಸ್ತೆ ಬದಿಯ ಸ್ಟಾಲ್​ನಿಂದ ದೊಡ್ಡ ರೆಸ್ಟೋರೆಂಟ್​ಗಳವರೆಗೆ, ಎಲ್ಲ ದರಗಳಲ್ಲೂ ಈ ಮೋಮೋಸ್ ಲಭ್ಯವಿದೆ.

ಗೋಬಿ ಮಂಚೂರಿ, ಪಾನಿ ಪೂರಿಯಂತೆ ರಸ್ತೆ ಬದಿಯ ಸ್ಟಾಲ್​ನಿಂದ ದೊಡ್ಡ ರೆಸ್ಟೋರೆಂಟ್​ಗಳವರೆಗೆ, ಎಲ್ಲ ದರಗಳಲ್ಲೂ ಈ ಮೋಮೋಸ್ ಲಭ್ಯವಿದೆ.

3 / 10
ಈ ಮೋಮೋಸ್ ಅನ್ನು ಮೊದಲು ನೇಪಾಳದ ಜನರು ಇಷ್ಟದ ಆಹಾರವಾಗಿ ತಿನ್ನಲು ಆರಂಭಿಸಿದರು. ಬಳಿಕ ಭಾರತದಲ್ಲಿ ಅಸ್ಸಾಂ ಮತ್ತು ಮಣಿಪುರದಲ್ಲಿ ಮೊಮೋಸ್ ಜನಪ್ರಿಯತೆ ಪಡೆಯಿತು.

ಈ ಮೋಮೋಸ್ ಅನ್ನು ಮೊದಲು ನೇಪಾಳದ ಜನರು ಇಷ್ಟದ ಆಹಾರವಾಗಿ ತಿನ್ನಲು ಆರಂಭಿಸಿದರು. ಬಳಿಕ ಭಾರತದಲ್ಲಿ ಅಸ್ಸಾಂ ಮತ್ತು ಮಣಿಪುರದಲ್ಲಿ ಮೊಮೋಸ್ ಜನಪ್ರಿಯತೆ ಪಡೆಯಿತು.

4 / 10
ಇದೀಗ ಭಾರತದ ಎಲ್ಲ ನಗರಗಳಲ್ಲೂ, ಊರುಗಳಲ್ಲೂ ಮೋಮೋಸ್​ ತಯಾರಿಸಲಾಗುತ್ತಿದೆ.

ಇದೀಗ ಭಾರತದ ಎಲ್ಲ ನಗರಗಳಲ್ಲೂ, ಊರುಗಳಲ್ಲೂ ಮೋಮೋಸ್​ ತಯಾರಿಸಲಾಗುತ್ತಿದೆ.

5 / 10
ಆದರೆ, ನಿಜಕ್ಕೂ ಈ ಮೋಮೋಸ್ ತಿನ್ನುವುದು ಆರೋಗ್ಯಕರವೇ? ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯ ಮುಖ್ಯ ಆಹಾರ ತಜ್ಞರಾದ ಭಕ್ತಿ ಸಾಮಂತ್ ಈ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

ಆದರೆ, ನಿಜಕ್ಕೂ ಈ ಮೋಮೋಸ್ ತಿನ್ನುವುದು ಆರೋಗ್ಯಕರವೇ? ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯ ಮುಖ್ಯ ಆಹಾರ ತಜ್ಞರಾದ ಭಕ್ತಿ ಸಾಮಂತ್ ಈ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

6 / 10
ನೀವು ಮೋಮೋಸ್ ಪ್ರಿಯರಾಗಿದ್ದರೆ ಪದೇ ಪದೆ ಈ ತಿಂಡಿಯನ್ನು ತಿನ್ನದಿರುವುದೇ ಉತ್ತಮ. ಇದರಿಂದ ನಿಮ್ಮ ಆರೋಗ್ಯಕ್ಕೆ ಅಪಾಯ ಉಂಟಾದೀತು.

ನೀವು ಮೋಮೋಸ್ ಪ್ರಿಯರಾಗಿದ್ದರೆ ಪದೇ ಪದೆ ಈ ತಿಂಡಿಯನ್ನು ತಿನ್ನದಿರುವುದೇ ಉತ್ತಮ. ಇದರಿಂದ ನಿಮ್ಮ ಆರೋಗ್ಯಕ್ಕೆ ಅಪಾಯ ಉಂಟಾದೀತು.

7 / 10
ಇದನ್ನು ಆವಿಯಲ್ಲಿ ಬೇಯಿಸಿ ಮತ್ತು ತರಕಾರಿಗಳು ಅಥವಾ ಮಾಂಸದಿಂದ ತುಂಬಿದ್ದರೂ ಇದರಲ್ಲಿ ಪೌಷ್ಠಿಕಾಂಶದ ಪ್ರಯೋಜನಗಳು ಕಡಿಮೆ ಇರುತ್ತದೆ.

ಇದನ್ನು ಆವಿಯಲ್ಲಿ ಬೇಯಿಸಿ ಮತ್ತು ತರಕಾರಿಗಳು ಅಥವಾ ಮಾಂಸದಿಂದ ತುಂಬಿದ್ದರೂ ಇದರಲ್ಲಿ ಪೌಷ್ಠಿಕಾಂಶದ ಪ್ರಯೋಜನಗಳು ಕಡಿಮೆ ಇರುತ್ತದೆ.

8 / 10
ಸಮಂತ್ ಅವರ ಪ್ರಕಾರ, ಇದನ್ನು ಮೈದಾ ಹಿಟ್ಟಿನಿಂದ ಮಾಡಲಾಗುತ್ತದೆ. ಮೈದಾ ಹಿಟ್ಟು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದನ್ನು ಹೊಸತಾಗೇನೂ ಹೇಳಬೇಕಾಗಿಲ್ಲ. ಪ್ರತಿದಿನ ಮೊಮೊಸ್ ಸೇವಿಸುವುದರಿಂದ ದೇಹದಲ್ಲಿ ಶಕ್ತಿ ಕುಗ್ಗಿ  ರೋಗನಿರೋಧಕ ಶಕ್ತಿ ದುರ್ಬಲಗೊಂಡು ದೇಹಕ್ಕೆ ಆಯಾಸ ಉಂಟಾಗುತ್ತದೆ.

ಸಮಂತ್ ಅವರ ಪ್ರಕಾರ, ಇದನ್ನು ಮೈದಾ ಹಿಟ್ಟಿನಿಂದ ಮಾಡಲಾಗುತ್ತದೆ. ಮೈದಾ ಹಿಟ್ಟು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದನ್ನು ಹೊಸತಾಗೇನೂ ಹೇಳಬೇಕಾಗಿಲ್ಲ. ಪ್ರತಿದಿನ ಮೊಮೊಸ್ ಸೇವಿಸುವುದರಿಂದ ದೇಹದಲ್ಲಿ ಶಕ್ತಿ ಕುಗ್ಗಿ ರೋಗನಿರೋಧಕ ಶಕ್ತಿ ದುರ್ಬಲಗೊಂಡು ದೇಹಕ್ಕೆ ಆಯಾಸ ಉಂಟಾಗುತ್ತದೆ.

9 / 10
ಮೊಮೊಸ್ ಹಿಟ್ಟನ್ನು ಹಬೆಯಲ್ಲಿ ಬೇಯಿಸುವುದರಿಂದ ಅದರಲ್ಲಿರುವ ಪ್ರೋಟೀನ್ ಅಂಶವನ್ನು ಹೊರ ಹಾಕಿ ಆಮ್ಲೀಯತೆಯನ್ನು ಉತ್ಪಾದಿಸುತ್ತದೆ. ಇದರಿಂದ ದೇಹಕ್ಕೆ ಬೇಕಾದ ಪೋಷಕಾಂಶ ಸಿಗುವುದಿಲ್ಲ. ಇದರ ಸೇವನೆಯಿಂದ ರಕ್ತದಲ್ಲಿ ಗ್ಲೂಕೋಸ್ ಸಂಗ್ರಹಿಸಿ ಸಂಧಿವಾತ ಮತ್ತು ಹೃದಯ ಸಂಬಂಧಿ ರೋಗಗಳು ಉಂಟಾಗಬಹುದು.

ಮೊಮೊಸ್ ಹಿಟ್ಟನ್ನು ಹಬೆಯಲ್ಲಿ ಬೇಯಿಸುವುದರಿಂದ ಅದರಲ್ಲಿರುವ ಪ್ರೋಟೀನ್ ಅಂಶವನ್ನು ಹೊರ ಹಾಕಿ ಆಮ್ಲೀಯತೆಯನ್ನು ಉತ್ಪಾದಿಸುತ್ತದೆ. ಇದರಿಂದ ದೇಹಕ್ಕೆ ಬೇಕಾದ ಪೋಷಕಾಂಶ ಸಿಗುವುದಿಲ್ಲ. ಇದರ ಸೇವನೆಯಿಂದ ರಕ್ತದಲ್ಲಿ ಗ್ಲೂಕೋಸ್ ಸಂಗ್ರಹಿಸಿ ಸಂಧಿವಾತ ಮತ್ತು ಹೃದಯ ಸಂಬಂಧಿ ರೋಗಗಳು ಉಂಟಾಗಬಹುದು.

10 / 10
Follow us
ಟ್ರಾಫಿಕ್ ರೂಲ್ಸ್​ ಉಲ್ಲಂಘಿಸುವವರೇ ಹುಷಾರ್​! ಬಂದಿದೆ ಉನ್ನತ ತಂತ್ರಜ್ಞಾನ
ಟ್ರಾಫಿಕ್ ರೂಲ್ಸ್​ ಉಲ್ಲಂಘಿಸುವವರೇ ಹುಷಾರ್​! ಬಂದಿದೆ ಉನ್ನತ ತಂತ್ರಜ್ಞಾನ
ಮಂಗಳೂರು: ಸುಂಟರಗಾಳಿಗೆ ಧರೆಗೆ ಉರುಳಿದ ವಿದ್ಯುತ್ ಕಂಬ, ಮರ; ವಿಡಿಯೋ ನೋಡಿ
ಮಂಗಳೂರು: ಸುಂಟರಗಾಳಿಗೆ ಧರೆಗೆ ಉರುಳಿದ ವಿದ್ಯುತ್ ಕಂಬ, ಮರ; ವಿಡಿಯೋ ನೋಡಿ
ಚಾಮುಂಡಿ ದರ್ಶನಕ್ಕೆ ಬಂದ ದಿನಕರ್, ಚಿಕ್ಕಣ್ಣ; ಜನಜಂಗುಳಿಯಲ್ಲಿ ಹೈರಾಣು
ಚಾಮುಂಡಿ ದರ್ಶನಕ್ಕೆ ಬಂದ ದಿನಕರ್, ಚಿಕ್ಕಣ್ಣ; ಜನಜಂಗುಳಿಯಲ್ಲಿ ಹೈರಾಣು
‘ಮಾರ್ಟಿನ್’ ಮನಸ್ತಾಪ; ಕಮಿಷನ್ ಆರೋಪಕ್ಕೆ ಎ.ಪಿ. ಅರ್ಜುನ್ ಸುದ್ದಿಗೋಷ್ಠಿ
‘ಮಾರ್ಟಿನ್’ ಮನಸ್ತಾಪ; ಕಮಿಷನ್ ಆರೋಪಕ್ಕೆ ಎ.ಪಿ. ಅರ್ಜುನ್ ಸುದ್ದಿಗೋಷ್ಠಿ
ಕುಮಾರಸ್ವಾಮಿಯವರಿಗೆ ರಾಮನಗರ ಜನರ ನಾಡಿಮಿಡಿತ ಗೊತ್ತಿಲ್ಲ:ಇಕ್ಬಾಲ್ ಹುಸ್ಸೇನ್
ಕುಮಾರಸ್ವಾಮಿಯವರಿಗೆ ರಾಮನಗರ ಜನರ ನಾಡಿಮಿಡಿತ ಗೊತ್ತಿಲ್ಲ:ಇಕ್ಬಾಲ್ ಹುಸ್ಸೇನ್
ನನಗೆ ಸೈಟು ಸಿಕ್ಕಿದ್ದು ನಿಜ ಆದರೆ ಅದು 1984ರಲ್ಲಿ: ಹೆಚ್ ಡಿ ಕುಮಾರಸ್ವಾಮಿ
ನನಗೆ ಸೈಟು ಸಿಕ್ಕಿದ್ದು ನಿಜ ಆದರೆ ಅದು 1984ರಲ್ಲಿ: ಹೆಚ್ ಡಿ ಕುಮಾರಸ್ವಾಮಿ
ರಾಮನಗರ ಇನ್ನು ಮುಂದೆ ರಾಮನಗರವಲ್ಲ ಬೆಂಗಳೂರು ದಕ್ಷಿಣ ಜಿಲ್ಲೆ!
ರಾಮನಗರ ಇನ್ನು ಮುಂದೆ ರಾಮನಗರವಲ್ಲ ಬೆಂಗಳೂರು ದಕ್ಷಿಣ ಜಿಲ್ಲೆ!
ಆಫೀಸಲ್ಲಿ ಗಬಕ್ಕಂತ ಹಾವು ಹಿಡಿದ ಮಹಿಳೆ, ನೋಡಿದರೆ ಎದೆ ಝಲ್ಲೆನ್ನುತ್ತೆ!
ಆಫೀಸಲ್ಲಿ ಗಬಕ್ಕಂತ ಹಾವು ಹಿಡಿದ ಮಹಿಳೆ, ನೋಡಿದರೆ ಎದೆ ಝಲ್ಲೆನ್ನುತ್ತೆ!
ನದಿಲಿ ಕೊಚ್ಚಿಕೊಂಡು ಹೋಗ್ತಿದ್ದ ಹಸು ಉಳಿಸಲು ಜೀವ ಪಣಕ್ಕಿಟ್ಟ ಹೋಂ ಗಾರ್ಡ್ಸ್
ನದಿಲಿ ಕೊಚ್ಚಿಕೊಂಡು ಹೋಗ್ತಿದ್ದ ಹಸು ಉಳಿಸಲು ಜೀವ ಪಣಕ್ಕಿಟ್ಟ ಹೋಂ ಗಾರ್ಡ್ಸ್
ಆಷಾಢ ಮಾಸದ ಮೂರನೇ ಶುಕ್ರವಾರ ಚಾಮುಂಡೇಶ್ವರಿ ಸನ್ನಿಧಿಗೆ ಬಂದ ಸೂರಜ್ ರೇವಣ್ಣ
ಆಷಾಢ ಮಾಸದ ಮೂರನೇ ಶುಕ್ರವಾರ ಚಾಮುಂಡೇಶ್ವರಿ ಸನ್ನಿಧಿಗೆ ಬಂದ ಸೂರಜ್ ರೇವಣ್ಣ