ನೀವು ಮೋಮೋಸ್​ ಪ್ರಿಯರಾ?; ಆರೋಗ್ಯದ ಬಗ್ಗೆ ಇರಲಿ ಎಚ್ಚರ

ಮೋಮೋಸ್ ಮಾಡುವಾಗ ಹಿಟ್ಟನ್ನು ಹಬೆಯಲ್ಲಿ ಬೇಯಿಸುವುದರಿಂದ ಅದರಲ್ಲಿರುವ ಪ್ರೋಟೀನ್ ಅಂಶವನ್ನು ಹೊರ ಹಾಕಿ ಆಮ್ಲೀಯತೆಯನ್ನು ಉತ್ಪಾದಿಸುತ್ತದೆ. ಇದರಿಂದ ದೇಹಕ್ಕೆ ಬೇಕಾದ ಪೋಷಕಾಂಶ ನಾಶವಾಗುತ್ತದೆ. ಹೀಗಾಗಿ, ಮೋಮೋಸ್ ಅನ್ನು ಹಿತಮಿತವಾಗಿ ತಿನ್ನುವುದು ಒಳಿತು.

|

Updated on: Sep 08, 2023 | 6:36 PM

ಹೊಸ ಹೊಸ ರೀತಿಯ ತಿಂಡಿ- ತಿನಿಸುಗಳು ಹೋಟೆಲ್​ಗಳಲ್ಲಿ, ರಸ್ತೆ ಬದಿಯ ಫುಡ್​ ಸ್ಟಾಲ್​ಗಳಲ್ಲಿ ಸ್ಥಾನ ಪಡೆಯುತ್ತಲೇ ಇರುತ್ತದೆ. ಅದರಲ್ಲಿ ಇತ್ತೀಚೆಗೆ ಸೇರ್ಪಡೆಯಾಗಿರುವ ತಿಂಡಿ ಮೋಮೋಸ್.

ಹೊಸ ಹೊಸ ರೀತಿಯ ತಿಂಡಿ- ತಿನಿಸುಗಳು ಹೋಟೆಲ್​ಗಳಲ್ಲಿ, ರಸ್ತೆ ಬದಿಯ ಫುಡ್​ ಸ್ಟಾಲ್​ಗಳಲ್ಲಿ ಸ್ಥಾನ ಪಡೆಯುತ್ತಲೇ ಇರುತ್ತದೆ. ಅದರಲ್ಲಿ ಇತ್ತೀಚೆಗೆ ಸೇರ್ಪಡೆಯಾಗಿರುವ ತಿಂಡಿ ಮೋಮೋಸ್.

1 / 10
ಎಣ್ಣೆ ಉಪಯೋಗಿಸದೆ ಹಬೆಯಲ್ಲಿ ಬೇಯಿಸಿ ಮಾಡಲಾಗುವ ಈ ತಿಂಡಿಯನ್ನು ಬಹಳ ಆರೋಗ್ಯಯುತವಾದ ಸ್ನ್ಯಾಕ್ಸ್​ ಎಂದು ಅನೇಕರು ಬಹಳ ಇಷ್ಟಪಟ್ಟು ತಿನ್ನುತ್ತಾರೆ.

ಎಣ್ಣೆ ಉಪಯೋಗಿಸದೆ ಹಬೆಯಲ್ಲಿ ಬೇಯಿಸಿ ಮಾಡಲಾಗುವ ಈ ತಿಂಡಿಯನ್ನು ಬಹಳ ಆರೋಗ್ಯಯುತವಾದ ಸ್ನ್ಯಾಕ್ಸ್​ ಎಂದು ಅನೇಕರು ಬಹಳ ಇಷ್ಟಪಟ್ಟು ತಿನ್ನುತ್ತಾರೆ.

2 / 10
ಗೋಬಿ ಮಂಚೂರಿ, ಪಾನಿ ಪೂರಿಯಂತೆ ರಸ್ತೆ ಬದಿಯ ಸ್ಟಾಲ್​ನಿಂದ ದೊಡ್ಡ ರೆಸ್ಟೋರೆಂಟ್​ಗಳವರೆಗೆ, ಎಲ್ಲ ದರಗಳಲ್ಲೂ ಈ ಮೋಮೋಸ್ ಲಭ್ಯವಿದೆ.

ಗೋಬಿ ಮಂಚೂರಿ, ಪಾನಿ ಪೂರಿಯಂತೆ ರಸ್ತೆ ಬದಿಯ ಸ್ಟಾಲ್​ನಿಂದ ದೊಡ್ಡ ರೆಸ್ಟೋರೆಂಟ್​ಗಳವರೆಗೆ, ಎಲ್ಲ ದರಗಳಲ್ಲೂ ಈ ಮೋಮೋಸ್ ಲಭ್ಯವಿದೆ.

3 / 10
ಈ ಮೋಮೋಸ್ ಅನ್ನು ಮೊದಲು ನೇಪಾಳದ ಜನರು ಇಷ್ಟದ ಆಹಾರವಾಗಿ ತಿನ್ನಲು ಆರಂಭಿಸಿದರು. ಬಳಿಕ ಭಾರತದಲ್ಲಿ ಅಸ್ಸಾಂ ಮತ್ತು ಮಣಿಪುರದಲ್ಲಿ ಮೊಮೋಸ್ ಜನಪ್ರಿಯತೆ ಪಡೆಯಿತು.

ಈ ಮೋಮೋಸ್ ಅನ್ನು ಮೊದಲು ನೇಪಾಳದ ಜನರು ಇಷ್ಟದ ಆಹಾರವಾಗಿ ತಿನ್ನಲು ಆರಂಭಿಸಿದರು. ಬಳಿಕ ಭಾರತದಲ್ಲಿ ಅಸ್ಸಾಂ ಮತ್ತು ಮಣಿಪುರದಲ್ಲಿ ಮೊಮೋಸ್ ಜನಪ್ರಿಯತೆ ಪಡೆಯಿತು.

4 / 10
ಇದೀಗ ಭಾರತದ ಎಲ್ಲ ನಗರಗಳಲ್ಲೂ, ಊರುಗಳಲ್ಲೂ ಮೋಮೋಸ್​ ತಯಾರಿಸಲಾಗುತ್ತಿದೆ.

ಇದೀಗ ಭಾರತದ ಎಲ್ಲ ನಗರಗಳಲ್ಲೂ, ಊರುಗಳಲ್ಲೂ ಮೋಮೋಸ್​ ತಯಾರಿಸಲಾಗುತ್ತಿದೆ.

5 / 10
ಆದರೆ, ನಿಜಕ್ಕೂ ಈ ಮೋಮೋಸ್ ತಿನ್ನುವುದು ಆರೋಗ್ಯಕರವೇ? ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯ ಮುಖ್ಯ ಆಹಾರ ತಜ್ಞರಾದ ಭಕ್ತಿ ಸಾಮಂತ್ ಈ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

ಆದರೆ, ನಿಜಕ್ಕೂ ಈ ಮೋಮೋಸ್ ತಿನ್ನುವುದು ಆರೋಗ್ಯಕರವೇ? ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯ ಮುಖ್ಯ ಆಹಾರ ತಜ್ಞರಾದ ಭಕ್ತಿ ಸಾಮಂತ್ ಈ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

6 / 10
ನೀವು ಮೋಮೋಸ್ ಪ್ರಿಯರಾಗಿದ್ದರೆ ಪದೇ ಪದೆ ಈ ತಿಂಡಿಯನ್ನು ತಿನ್ನದಿರುವುದೇ ಉತ್ತಮ. ಇದರಿಂದ ನಿಮ್ಮ ಆರೋಗ್ಯಕ್ಕೆ ಅಪಾಯ ಉಂಟಾದೀತು.

ನೀವು ಮೋಮೋಸ್ ಪ್ರಿಯರಾಗಿದ್ದರೆ ಪದೇ ಪದೆ ಈ ತಿಂಡಿಯನ್ನು ತಿನ್ನದಿರುವುದೇ ಉತ್ತಮ. ಇದರಿಂದ ನಿಮ್ಮ ಆರೋಗ್ಯಕ್ಕೆ ಅಪಾಯ ಉಂಟಾದೀತು.

7 / 10
ಇದನ್ನು ಆವಿಯಲ್ಲಿ ಬೇಯಿಸಿ ಮತ್ತು ತರಕಾರಿಗಳು ಅಥವಾ ಮಾಂಸದಿಂದ ತುಂಬಿದ್ದರೂ ಇದರಲ್ಲಿ ಪೌಷ್ಠಿಕಾಂಶದ ಪ್ರಯೋಜನಗಳು ಕಡಿಮೆ ಇರುತ್ತದೆ.

ಇದನ್ನು ಆವಿಯಲ್ಲಿ ಬೇಯಿಸಿ ಮತ್ತು ತರಕಾರಿಗಳು ಅಥವಾ ಮಾಂಸದಿಂದ ತುಂಬಿದ್ದರೂ ಇದರಲ್ಲಿ ಪೌಷ್ಠಿಕಾಂಶದ ಪ್ರಯೋಜನಗಳು ಕಡಿಮೆ ಇರುತ್ತದೆ.

8 / 10
ಸಮಂತ್ ಅವರ ಪ್ರಕಾರ, ಇದನ್ನು ಮೈದಾ ಹಿಟ್ಟಿನಿಂದ ಮಾಡಲಾಗುತ್ತದೆ. ಮೈದಾ ಹಿಟ್ಟು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದನ್ನು ಹೊಸತಾಗೇನೂ ಹೇಳಬೇಕಾಗಿಲ್ಲ. ಪ್ರತಿದಿನ ಮೊಮೊಸ್ ಸೇವಿಸುವುದರಿಂದ ದೇಹದಲ್ಲಿ ಶಕ್ತಿ ಕುಗ್ಗಿ  ರೋಗನಿರೋಧಕ ಶಕ್ತಿ ದುರ್ಬಲಗೊಂಡು ದೇಹಕ್ಕೆ ಆಯಾಸ ಉಂಟಾಗುತ್ತದೆ.

ಸಮಂತ್ ಅವರ ಪ್ರಕಾರ, ಇದನ್ನು ಮೈದಾ ಹಿಟ್ಟಿನಿಂದ ಮಾಡಲಾಗುತ್ತದೆ. ಮೈದಾ ಹಿಟ್ಟು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದನ್ನು ಹೊಸತಾಗೇನೂ ಹೇಳಬೇಕಾಗಿಲ್ಲ. ಪ್ರತಿದಿನ ಮೊಮೊಸ್ ಸೇವಿಸುವುದರಿಂದ ದೇಹದಲ್ಲಿ ಶಕ್ತಿ ಕುಗ್ಗಿ ರೋಗನಿರೋಧಕ ಶಕ್ತಿ ದುರ್ಬಲಗೊಂಡು ದೇಹಕ್ಕೆ ಆಯಾಸ ಉಂಟಾಗುತ್ತದೆ.

9 / 10
ಮೊಮೊಸ್ ಹಿಟ್ಟನ್ನು ಹಬೆಯಲ್ಲಿ ಬೇಯಿಸುವುದರಿಂದ ಅದರಲ್ಲಿರುವ ಪ್ರೋಟೀನ್ ಅಂಶವನ್ನು ಹೊರ ಹಾಕಿ ಆಮ್ಲೀಯತೆಯನ್ನು ಉತ್ಪಾದಿಸುತ್ತದೆ. ಇದರಿಂದ ದೇಹಕ್ಕೆ ಬೇಕಾದ ಪೋಷಕಾಂಶ ಸಿಗುವುದಿಲ್ಲ. ಇದರ ಸೇವನೆಯಿಂದ ರಕ್ತದಲ್ಲಿ ಗ್ಲೂಕೋಸ್ ಸಂಗ್ರಹಿಸಿ ಸಂಧಿವಾತ ಮತ್ತು ಹೃದಯ ಸಂಬಂಧಿ ರೋಗಗಳು ಉಂಟಾಗಬಹುದು.

ಮೊಮೊಸ್ ಹಿಟ್ಟನ್ನು ಹಬೆಯಲ್ಲಿ ಬೇಯಿಸುವುದರಿಂದ ಅದರಲ್ಲಿರುವ ಪ್ರೋಟೀನ್ ಅಂಶವನ್ನು ಹೊರ ಹಾಕಿ ಆಮ್ಲೀಯತೆಯನ್ನು ಉತ್ಪಾದಿಸುತ್ತದೆ. ಇದರಿಂದ ದೇಹಕ್ಕೆ ಬೇಕಾದ ಪೋಷಕಾಂಶ ಸಿಗುವುದಿಲ್ಲ. ಇದರ ಸೇವನೆಯಿಂದ ರಕ್ತದಲ್ಲಿ ಗ್ಲೂಕೋಸ್ ಸಂಗ್ರಹಿಸಿ ಸಂಧಿವಾತ ಮತ್ತು ಹೃದಯ ಸಂಬಂಧಿ ರೋಗಗಳು ಉಂಟಾಗಬಹುದು.

10 / 10
Follow us
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್