ಮೈ-ಕೈ ನೋವು ಕೂಡ ಕ್ಯಾನ್ಸರ್​ನ ಲಕ್ಷಣ ಆಗಿರಬಹುದು ಎಚ್ಚರ!

ಮನಸ್ಸು, ದೇಹ ಹಾಗೂ ಪ್ರಾಣ ಈ ಮೂರೂ ಸಾಮರಸ್ಯದಿಂದ ಕೂಡಿದ್ದರೆ ವ್ಯಕ್ತಿಯು ಸಂಪೂರ್ಣವಾಗಿ ಆರೋಗ್ಯವಂತನಾಗಿರುತ್ತಾನೆ. ಕೆಲವೊಮ್ಮೆ ನಾನಾ ಕಾರಣಗಳಿಂದ ಈ ಮೂರರಲ್ಲಿ ಸಾಮರಸ್ಯ ತಪ್ಪಿ ಅನಾರೋಗ್ಯ ಉಂಟಾಗಬಹುದು. ಅನೇಕ ರೋಗಗಳು ಗಂಭೀರವಿಲ್ಲದಿರಬಹುದು, ಆದರೆ ಕೆಲವು ಮಾರಣಾಂತಿಕ ಕಾಯಿಲೆಗಳೂ ಇರಬಹುದು.

| Updated By: ನಯನಾ ರಾಜೀವ್

Updated on:May 12, 2022 | 5:20 PM

ಎಲುಬು, ನರ ಹಾಗೂ ದೇಹದ ಇತರೆ ಭಾಗಗಳಲ್ಲಿ ಕ್ಯಾನ್ಸರ್ ಗಡ್ಡೆ ಬೆಳೆದಿರುವುದು ಮೈ ಕೈ ನೋವಿಗೆ ಕಾರಣವಾಗುತ್ತದೆ. ಕೆಲವು ಬಾರಿ ಈ ನೋವು ಕ್ಯಾನ್ಸರ್​ ಅನ್ನು ಪತ್ತೆ ಮಾಡಲು ಕೂಡ ಸಹಾಯ ಮಾಡುತ್ತದೆ.

Cancer Pain

1 / 7
ನಾಲ್ಕು ರೀತಿಯ ನೋವುಗಳಿರುತ್ತವೆ, ಮೊದಲನೆಯದ್ದು ಸೊಮ್ಯಾಟಿಕ್, ನ್ಯೂರೋಪತಿಕ್, ವಿಸೆರಲ್, ಅಕ್ಯೂಟ್ ಹಾಗೂ ಕ್ರೋನಿಕ್ ಪೇನ್.

Cancer

2 / 7
ಮೈ-ಕೈ ನೋವು ಕೂಡ ಕ್ಯಾನ್ಸರ್​ನ ಲಕ್ಷಣ ಆಗಿರಬಹುದು ಎಚ್ಚರ!

3 ವಾರಗಳಿಗಿಂತ ಹೆಚ್ಚು ಕಾಲ ಇರುವ ಬಾಯಿ ಅಥವಾ ನಾಲಿಗೆ ಹುಣ್ಣು, ಕೆಮ್ಮು ಅಥವಾ ಧ್ವನಿ ಒಡೆಯುವಿಕೆ 3 ವಾರಗಳಿಗಿಂತ ಹೆಚ್ಚು ಕಾಲ ಇರುತ್ತದೆ, ಅಜೀರ್ಣವನ್ನು ಮುಂದುವರಿಸಿದೆ, ಪದೇ ಪದೇ ಬಾಯಿಯಿಂದ ರಕ್ತಬರುವುದು. ನಿಮ್ಮ ಸ್ತನಗಳ ಗಾತ್ರ, ಆಕಾರ ಅಥವಾ ಅನುಭವದ ಬದಲಾವಣೆಗಳು

3 / 7
ಮೈ-ಕೈ ನೋವು ಕೂಡ ಕ್ಯಾನ್ಸರ್​ನ ಲಕ್ಷಣ ಆಗಿರಬಹುದು ಎಚ್ಚರ!

ಎಲ್ಲಿ ನೋಯುತ್ತಿದೆ, ಯಾವ ಪ್ರಮಾಣದಲ್ಲಿ ನೋವಿಗೆ, ನೋವು ಹೆಚ್ಚಿದೆಯೋ ಅಥವಾ ಕಡಿಮೆ ಇದೆಯೋ ಎಂಬುದನ್ನು ನೀವು ಹೇಳಿದರೆ ನೋವನ್ನು ಕಡಿಮೆ ಮಾಡಲು ಕೆಲವು ಸಲಹೆಗಳನ್ನು ನೀಡಲು ವೈದ್ಯರಿಗೆ ಸಹಾಯವಾಗಬಹುದು.

4 / 7
ಮೈ-ಕೈ ನೋವು ಕೂಡ ಕ್ಯಾನ್ಸರ್​ನ ಲಕ್ಷಣ ಆಗಿರಬಹುದು ಎಚ್ಚರ!

ಹಠಾತ್ತನೆ ದೇಹದ ತೂಕ ಕಡಿಮೆಯಾಗುವದು. ಸ್ತನದಲ್ಲಿ ನೋವು, ಗಡ್ಡೆಗಳು ಕಂಡುಬಂದರೆ ಸ್ತನ ಕ್ಯಾನ್ಸರ್ ಇರಬಹುದು., ಗ್ಯಾಸ್ಟ್ರಿಕ್ ಸಮಸ್ಯೆ, ಹೊಟ್ಟೆ ಉಬ್ಬರ, ವಿಪರೀತ ರಕ್ತಸ್ರಾವ ಆದರೆ ಗರ್ಭಕೋಶದ ಕ್ಯಾನ್ಸರ್ ಇರಬಹುದು., ಅಲರ್ಜಿ ಚಿಕಿತ್ಸೆಯಿಂದಲೂ ಕಡಿಮೆಯಾಗದ ಚರ್ಮದ ತುರಿಕೆ, ಗುಳ್ಳೆಗಳು, ಮೈಯಲ್ಲಿ ಊತ, ಮೂಳೆಗಳಲ್ಲಿ ನೋವು, ಧ್ವನಿಯಲ್ಲಿ ಬದಲಾವಣೆ ತಲೆನೋವು ಇತ್ಯಾದಿ.

5 / 7
ಮೈ-ಕೈ ನೋವು ಕೂಡ ಕ್ಯಾನ್ಸರ್​ನ ಲಕ್ಷಣ ಆಗಿರಬಹುದು ಎಚ್ಚರ!

ಕ್ಯಾನ್ಸರ್ ನೋವಿಗೆ ಚಿಕಿತ್ಸೆ ನೀಡಬಹುದು, ಫಿಸಿಯೋ ಥೆರಪಿ, ಆಕ್ಯುಪಂಕ್ಚರ್, ಧ್ಯಾನ, ರಿಲ್ಯಾಕ್ಸಿಂಗ್ ಎಕ್ಸರ್​ಸೈಜ್​ಗಳಿಂದ ನೋವನ್ನು ಕಡಿಮೆ ಮಾಡಬಹುದು.

6 / 7
ಮೈ-ಕೈ ನೋವು ಕೂಡ ಕ್ಯಾನ್ಸರ್​ನ ಲಕ್ಷಣ ಆಗಿರಬಹುದು ಎಚ್ಚರ!

ದೇಹದಲ್ಲಿ ಜೀವಕೋಶಗಳ ವಿಭಜನೆ ಒಂದು ನಿಯಂತ್ರಿತ ರೀತಿಯಲ್ಲಿ ಆಗುತ್ತಿರುತ್ತದೆ. ಆದರೆ ಕೆಲವೊಮ್ಮೆ ಜೀವಕೋಶಗಳ ಒಂದು ಸಮೂಹವು ಅನಿಯಂತ್ರಿತ ಬೆಳವಣಿಗೆಯನ್ನು ತೋರಿ, ಸಾಮಾನ್ಯಕ್ಕಿಂತಲೂ ಮಿತಿಮೀರಿದ ಸಂಖ್ಯೆಯಲ್ಲಿ ಜೀವಕೋಶಗಳು ಉಂಟಾಗಿ ಅಂಗಾಂಶಗಳ ಮೇಲೆ ದುರಾಕ್ರಮಣ ಮಾಡುತ್ತವೆ.

7 / 7

Published On - 5:18 pm, Thu, 12 May 22

Follow us
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು