AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈ-ಕೈ ನೋವು ಕೂಡ ಕ್ಯಾನ್ಸರ್​ನ ಲಕ್ಷಣ ಆಗಿರಬಹುದು ಎಚ್ಚರ!

ಮನಸ್ಸು, ದೇಹ ಹಾಗೂ ಪ್ರಾಣ ಈ ಮೂರೂ ಸಾಮರಸ್ಯದಿಂದ ಕೂಡಿದ್ದರೆ ವ್ಯಕ್ತಿಯು ಸಂಪೂರ್ಣವಾಗಿ ಆರೋಗ್ಯವಂತನಾಗಿರುತ್ತಾನೆ. ಕೆಲವೊಮ್ಮೆ ನಾನಾ ಕಾರಣಗಳಿಂದ ಈ ಮೂರರಲ್ಲಿ ಸಾಮರಸ್ಯ ತಪ್ಪಿ ಅನಾರೋಗ್ಯ ಉಂಟಾಗಬಹುದು. ಅನೇಕ ರೋಗಗಳು ಗಂಭೀರವಿಲ್ಲದಿರಬಹುದು, ಆದರೆ ಕೆಲವು ಮಾರಣಾಂತಿಕ ಕಾಯಿಲೆಗಳೂ ಇರಬಹುದು.

TV9 Web
| Updated By: ನಯನಾ ರಾಜೀವ್

Updated on:May 12, 2022 | 5:20 PM

ಎಲುಬು, ನರ ಹಾಗೂ ದೇಹದ ಇತರೆ ಭಾಗಗಳಲ್ಲಿ ಕ್ಯಾನ್ಸರ್ ಗಡ್ಡೆ ಬೆಳೆದಿರುವುದು ಮೈ ಕೈ ನೋವಿಗೆ ಕಾರಣವಾಗುತ್ತದೆ. ಕೆಲವು ಬಾರಿ ಈ ನೋವು ಕ್ಯಾನ್ಸರ್​ ಅನ್ನು ಪತ್ತೆ ಮಾಡಲು ಕೂಡ ಸಹಾಯ ಮಾಡುತ್ತದೆ.

Cancer Pain

1 / 7
ನಾಲ್ಕು ರೀತಿಯ ನೋವುಗಳಿರುತ್ತವೆ, ಮೊದಲನೆಯದ್ದು ಸೊಮ್ಯಾಟಿಕ್, ನ್ಯೂರೋಪತಿಕ್, ವಿಸೆರಲ್, ಅಕ್ಯೂಟ್ ಹಾಗೂ ಕ್ರೋನಿಕ್ ಪೇನ್.

Cancer

2 / 7
ಮೈ-ಕೈ ನೋವು ಕೂಡ ಕ್ಯಾನ್ಸರ್​ನ ಲಕ್ಷಣ ಆಗಿರಬಹುದು ಎಚ್ಚರ!

3 ವಾರಗಳಿಗಿಂತ ಹೆಚ್ಚು ಕಾಲ ಇರುವ ಬಾಯಿ ಅಥವಾ ನಾಲಿಗೆ ಹುಣ್ಣು, ಕೆಮ್ಮು ಅಥವಾ ಧ್ವನಿ ಒಡೆಯುವಿಕೆ 3 ವಾರಗಳಿಗಿಂತ ಹೆಚ್ಚು ಕಾಲ ಇರುತ್ತದೆ, ಅಜೀರ್ಣವನ್ನು ಮುಂದುವರಿಸಿದೆ, ಪದೇ ಪದೇ ಬಾಯಿಯಿಂದ ರಕ್ತಬರುವುದು. ನಿಮ್ಮ ಸ್ತನಗಳ ಗಾತ್ರ, ಆಕಾರ ಅಥವಾ ಅನುಭವದ ಬದಲಾವಣೆಗಳು

3 / 7
ಮೈ-ಕೈ ನೋವು ಕೂಡ ಕ್ಯಾನ್ಸರ್​ನ ಲಕ್ಷಣ ಆಗಿರಬಹುದು ಎಚ್ಚರ!

ಎಲ್ಲಿ ನೋಯುತ್ತಿದೆ, ಯಾವ ಪ್ರಮಾಣದಲ್ಲಿ ನೋವಿಗೆ, ನೋವು ಹೆಚ್ಚಿದೆಯೋ ಅಥವಾ ಕಡಿಮೆ ಇದೆಯೋ ಎಂಬುದನ್ನು ನೀವು ಹೇಳಿದರೆ ನೋವನ್ನು ಕಡಿಮೆ ಮಾಡಲು ಕೆಲವು ಸಲಹೆಗಳನ್ನು ನೀಡಲು ವೈದ್ಯರಿಗೆ ಸಹಾಯವಾಗಬಹುದು.

4 / 7
ಮೈ-ಕೈ ನೋವು ಕೂಡ ಕ್ಯಾನ್ಸರ್​ನ ಲಕ್ಷಣ ಆಗಿರಬಹುದು ಎಚ್ಚರ!

ಹಠಾತ್ತನೆ ದೇಹದ ತೂಕ ಕಡಿಮೆಯಾಗುವದು. ಸ್ತನದಲ್ಲಿ ನೋವು, ಗಡ್ಡೆಗಳು ಕಂಡುಬಂದರೆ ಸ್ತನ ಕ್ಯಾನ್ಸರ್ ಇರಬಹುದು., ಗ್ಯಾಸ್ಟ್ರಿಕ್ ಸಮಸ್ಯೆ, ಹೊಟ್ಟೆ ಉಬ್ಬರ, ವಿಪರೀತ ರಕ್ತಸ್ರಾವ ಆದರೆ ಗರ್ಭಕೋಶದ ಕ್ಯಾನ್ಸರ್ ಇರಬಹುದು., ಅಲರ್ಜಿ ಚಿಕಿತ್ಸೆಯಿಂದಲೂ ಕಡಿಮೆಯಾಗದ ಚರ್ಮದ ತುರಿಕೆ, ಗುಳ್ಳೆಗಳು, ಮೈಯಲ್ಲಿ ಊತ, ಮೂಳೆಗಳಲ್ಲಿ ನೋವು, ಧ್ವನಿಯಲ್ಲಿ ಬದಲಾವಣೆ ತಲೆನೋವು ಇತ್ಯಾದಿ.

5 / 7
ಮೈ-ಕೈ ನೋವು ಕೂಡ ಕ್ಯಾನ್ಸರ್​ನ ಲಕ್ಷಣ ಆಗಿರಬಹುದು ಎಚ್ಚರ!

ಕ್ಯಾನ್ಸರ್ ನೋವಿಗೆ ಚಿಕಿತ್ಸೆ ನೀಡಬಹುದು, ಫಿಸಿಯೋ ಥೆರಪಿ, ಆಕ್ಯುಪಂಕ್ಚರ್, ಧ್ಯಾನ, ರಿಲ್ಯಾಕ್ಸಿಂಗ್ ಎಕ್ಸರ್​ಸೈಜ್​ಗಳಿಂದ ನೋವನ್ನು ಕಡಿಮೆ ಮಾಡಬಹುದು.

6 / 7
ಮೈ-ಕೈ ನೋವು ಕೂಡ ಕ್ಯಾನ್ಸರ್​ನ ಲಕ್ಷಣ ಆಗಿರಬಹುದು ಎಚ್ಚರ!

ದೇಹದಲ್ಲಿ ಜೀವಕೋಶಗಳ ವಿಭಜನೆ ಒಂದು ನಿಯಂತ್ರಿತ ರೀತಿಯಲ್ಲಿ ಆಗುತ್ತಿರುತ್ತದೆ. ಆದರೆ ಕೆಲವೊಮ್ಮೆ ಜೀವಕೋಶಗಳ ಒಂದು ಸಮೂಹವು ಅನಿಯಂತ್ರಿತ ಬೆಳವಣಿಗೆಯನ್ನು ತೋರಿ, ಸಾಮಾನ್ಯಕ್ಕಿಂತಲೂ ಮಿತಿಮೀರಿದ ಸಂಖ್ಯೆಯಲ್ಲಿ ಜೀವಕೋಶಗಳು ಉಂಟಾಗಿ ಅಂಗಾಂಶಗಳ ಮೇಲೆ ದುರಾಕ್ರಮಣ ಮಾಡುತ್ತವೆ.

7 / 7

Published On - 5:18 pm, Thu, 12 May 22

Follow us
ರಾಜ್ಯ ಬಿಜೆಪಿ ನಾಯಕತ್ವದಿಂದ ಅಂತರ ಕಾಯ್ದುಕೊಂಡಿರುವ ಸಿದ್ದೇಶ್ವರ
ರಾಜ್ಯ ಬಿಜೆಪಿ ನಾಯಕತ್ವದಿಂದ ಅಂತರ ಕಾಯ್ದುಕೊಂಡಿರುವ ಸಿದ್ದೇಶ್ವರ
ಹಿಂದೂಗಳು ದುರ್ಬಲರು, ಆತ್ಮಹತ್ಯಾ ಬಾಂಬರ್​ಗಳನ್ನು ಕಳುಹಿಸುತ್ತೇನೆ
ಹಿಂದೂಗಳು ದುರ್ಬಲರು, ಆತ್ಮಹತ್ಯಾ ಬಾಂಬರ್​ಗಳನ್ನು ಕಳುಹಿಸುತ್ತೇನೆ
ರಾಕೇಶ್ ಪೂಜಾರಿ ತಂಗಿ ವಿಚಾರದಲ್ಲಿ ದೊಡ್ಡ ನಿರ್ಧಾರ ತೆಗೆದುಕೊಂಡ ಆನಂದ್
ರಾಕೇಶ್ ಪೂಜಾರಿ ತಂಗಿ ವಿಚಾರದಲ್ಲಿ ದೊಡ್ಡ ನಿರ್ಧಾರ ತೆಗೆದುಕೊಂಡ ಆನಂದ್
ಡಿಜಿಎಂಒಗಳ ಸಭೆಯಲ್ಲೂ ಪಾಕಿಸ್ತಾನಕ್ಕೆ ತಪರಾಕಿ, ತಂಟೆಗೆ ಬಂದರೆ ಜೋಕೆ!
ಡಿಜಿಎಂಒಗಳ ಸಭೆಯಲ್ಲೂ ಪಾಕಿಸ್ತಾನಕ್ಕೆ ತಪರಾಕಿ, ತಂಟೆಗೆ ಬಂದರೆ ಜೋಕೆ!
ರಕ್ಷಣಾ ಸಚಿವಾಲಯಕ್ಕೆ 25 ಲಕ್ಷ‌ ರೂ: ಸುಬುಧೇಂದ್ರ ತೀರ್ಥರಿಂದ ಘೋಷಣೆ
ರಕ್ಷಣಾ ಸಚಿವಾಲಯಕ್ಕೆ 25 ಲಕ್ಷ‌ ರೂ: ಸುಬುಧೇಂದ್ರ ತೀರ್ಥರಿಂದ ಘೋಷಣೆ
ಶಾಲೆಗೆ ಬರಲು ನಮಗೆ ಯಾವ ಭಯವೂ ಇಲ್ಲ ಎನ್ನುತ್ತಿರುವ ಮಕ್ಕಳು
ಶಾಲೆಗೆ ಬರಲು ನಮಗೆ ಯಾವ ಭಯವೂ ಇಲ್ಲ ಎನ್ನುತ್ತಿರುವ ಮಕ್ಕಳು
ನೆಲಮಂಗಲ: ಆಯಿಲ್ ಗೋಡೌನ್​ಗೆ ಬೆಂಕಿ, ಧಗಧಗಿಸಿದ ಗೋದಾಮು
ನೆಲಮಂಗಲ: ಆಯಿಲ್ ಗೋಡೌನ್​ಗೆ ಬೆಂಕಿ, ಧಗಧಗಿಸಿದ ಗೋದಾಮು
ಮನೆಯ ದ್ವಾರಕ್ಕೆ ತೆಂಗಿನ ಕಾಯಿ ಕಟ್ಟುವುದರ ಹಿಂದಿನ ಅಧ್ಯಾತ್ಮಿಕ ರಹಸ್ಯ
ಮನೆಯ ದ್ವಾರಕ್ಕೆ ತೆಂಗಿನ ಕಾಯಿ ಕಟ್ಟುವುದರ ಹಿಂದಿನ ಅಧ್ಯಾತ್ಮಿಕ ರಹಸ್ಯ
ಚಂದ್ರ ವೃಶ್ಚಿಕ ರಾಶಿಯಲ್ಲಿ ಸಂಚಾರ: ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ
ಚಂದ್ರ ವೃಶ್ಚಿಕ ರಾಶಿಯಲ್ಲಿ ಸಂಚಾರ: ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ
ವಿಜಯೇಂದ್ರ ಕೆಳಗಿಳಿಸಿ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ: ಯತ್ನಾಳ್
ವಿಜಯೇಂದ್ರ ಕೆಳಗಿಳಿಸಿ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ: ಯತ್ನಾಳ್