AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಗು ಮುಖದ ಒಡತಿ’ ಎಂದೆಲ್ಲಾ ರಂಜನಿಯನ್ನು ಹಾಡಿ ಹೊಗಳಿದ ಫ್ಯಾನ್ಸ್​

'ಕನ್ನಡತಿ' ಧಾರಾವಾಹಿ ಖ್ಯಾತಿಯ ನಟಿ ರಂಜನಿ ರಾಘವನ್​​ ತಾವು ಭೇಟಿ ನೀಡುವ ಬೇರೆ ಬೇರೆ ಸ್ಥಳಗಳ ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ.

TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on: Nov 19, 2022 | 5:50 PM

Share
'ಕನ್ನಡತಿ' ಧಾರಾವಾಹಿ ಖ್ಯಾತಿಯ ನಟಿ ರಂಜನಿ ರಾಘವನ್ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್​ ಆಗಿದ್ದಾರೆ. ತಾವು ಭೇಟಿ ನೀಡುವ ಬೇರೆ ಬೇರೆ ಸ್ಥಳಗಳ  ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಆಗಾಗ ಹಂಚಿಕೊಳ್ಳುತ್ತಿರುತ್ತಾರೆ.

'ಕನ್ನಡತಿ' ಧಾರಾವಾಹಿ ಖ್ಯಾತಿಯ ನಟಿ ರಂಜನಿ ರಾಘವನ್ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್​ ಆಗಿದ್ದಾರೆ. ತಾವು ಭೇಟಿ ನೀಡುವ ಬೇರೆ ಬೇರೆ ಸ್ಥಳಗಳ ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಆಗಾಗ ಹಂಚಿಕೊಳ್ಳುತ್ತಿರುತ್ತಾರೆ.

1 / 5
ಈಗ ಅದೇ ರೀತಿಯಾಗಿ ಕೆಲ ಫೋಟೋಗಳನ್ನು ಶೇರ್​ ಮಾಡಿದ್ದು, 'ಬಂಗಾರದೊಡವೆ ಬೇಕೇ ನೀರೇ' ಎಂದು ಬರೆದುಕೊಂಡಿದ್ದಾರೆ.

ಈಗ ಅದೇ ರೀತಿಯಾಗಿ ಕೆಲ ಫೋಟೋಗಳನ್ನು ಶೇರ್​ ಮಾಡಿದ್ದು, 'ಬಂಗಾರದೊಡವೆ ಬೇಕೇ ನೀರೇ' ಎಂದು ಬರೆದುಕೊಂಡಿದ್ದಾರೆ.

2 / 5
ಮತ್ತೊಂದು ಚಿತ್ರಕ್ಕೆ ಕೇವಲ ಸೂರ್ಯಕಾಂತಿ ಹೂವನ್ನು ಕ್ಯಾಪ್ಷನ್​ನಲ್ಲಿ ಹಾಕಿದ್ದು, ಇದಕ್ಕೆ ಅಭಿಮಾನಿಗಳು, 'ಕ್ಯಾಪ್ಷನ್ ಜಾಗದಲ್ಲಿ ನೀವು ಈ ರೀತಿ ಸೂರ್ಯಕಾಂತಿ ಹೂ ಹಾಕಿದರೆ ಹೇಗೆ? ನೀವು ಬರೆಯುವ ಕ್ಯಾಪ್ಷನ್​ಗಾಗಿ ನಾವು ಕಾಯುತ್ತಿರುತ್ತೇವೆ' ಎಂದು ಕಮೆಂಟ್​ ಮಾಡಿದ್ದಾರೆ.

ಮತ್ತೊಂದು ಚಿತ್ರಕ್ಕೆ ಕೇವಲ ಸೂರ್ಯಕಾಂತಿ ಹೂವನ್ನು ಕ್ಯಾಪ್ಷನ್​ನಲ್ಲಿ ಹಾಕಿದ್ದು, ಇದಕ್ಕೆ ಅಭಿಮಾನಿಗಳು, 'ಕ್ಯಾಪ್ಷನ್ ಜಾಗದಲ್ಲಿ ನೀವು ಈ ರೀತಿ ಸೂರ್ಯಕಾಂತಿ ಹೂ ಹಾಕಿದರೆ ಹೇಗೆ? ನೀವು ಬರೆಯುವ ಕ್ಯಾಪ್ಷನ್​ಗಾಗಿ ನಾವು ಕಾಯುತ್ತಿರುತ್ತೇವೆ' ಎಂದು ಕಮೆಂಟ್​ ಮಾಡಿದ್ದಾರೆ.

3 / 5
ಮತ್ತೊಬ್ಬ ಅಭಿಮಾನಿ 'ಭುವನ ಸುಂದರಿ, ನಗು ಮುಖದ ಒಡತಿ' ಎಂದೆಲ್ಲಾ ಹೊಗಳಿದ್ದಾರೆ.

ಮತ್ತೊಬ್ಬ ಅಭಿಮಾನಿ 'ಭುವನ ಸುಂದರಿ, ನಗು ಮುಖದ ಒಡತಿ' ಎಂದೆಲ್ಲಾ ಹೊಗಳಿದ್ದಾರೆ.

4 / 5
ನಟಿ ರಂಜನಿ ರಾಘವನ್ ಕೇವಲ ಧಾರಾವಾಹಿಯಲ್ಲಿ ಮಾತ್ರವಲ್ಲದೆ, ಕೆಲ ಸಿನಿಮಾದಲ್ಲಿಯೂ ನಟಿಸಿದ್ದಾರೆ. ಜೊತೆಗೆ ನಟನೆ ಹೊರತಾಗಿ ಕಥೆಗಳನ್ನು ಸಹ ಬರೆಯುತ್ತಾರೆ. ಇವರು ಇತ್ತೀಚೆಗೆ ಕತೆ ಡಬ್ಬಿ ಪುಸ್ತಕವನ್ನು ಬರೆದಿದ್ದರು.

ನಟಿ ರಂಜನಿ ರಾಘವನ್ ಕೇವಲ ಧಾರಾವಾಹಿಯಲ್ಲಿ ಮಾತ್ರವಲ್ಲದೆ, ಕೆಲ ಸಿನಿಮಾದಲ್ಲಿಯೂ ನಟಿಸಿದ್ದಾರೆ. ಜೊತೆಗೆ ನಟನೆ ಹೊರತಾಗಿ ಕಥೆಗಳನ್ನು ಸಹ ಬರೆಯುತ್ತಾರೆ. ಇವರು ಇತ್ತೀಚೆಗೆ ಕತೆ ಡಬ್ಬಿ ಪುಸ್ತಕವನ್ನು ಬರೆದಿದ್ದರು.

5 / 5
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ