- Kannada News Photo gallery Felling of arecanut trees in Joida Tiger Reserve limits: Environmentalists protest against forest department staff
ಜೋಯಿಡಾ ಹುಲಿ ಅಭಯಾರಣ್ಯ ವ್ಯಾಪ್ತಿಯಲ್ಲಿ ಅಡಕೆ ಮರಗಳ ಹನನ: ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ಪರಿಸರ ಪ್ರೇಮಿಗಳ ಆಕ್ರೋಶ
ಹುಲಿ ಅಭಯಾರಣ್ಯ ವ್ಯಾಪ್ತಿಯಲ್ಲಿ ವಾಸವಿದ್ದು ಕುಟುಂಬಗಳಿಗೆ ಪರಿಹಾರ ನೀಡಿ ಅಲ್ಲಿಂದ ಬೇರೆಡೆ ಸ್ಥಳಾಂತರ ಮಾಡಲಾಗಿದೆ. ಆದರೆ ಅವರು ಬೆಳೆದಿದ್ದ ಅಡಕೆ ಮರಗಳನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಕಡಿದು ನಾಶಮಾಡಿದ್ದಾರೆ.
Updated on: Jul 14, 2023 | 7:20 PM
Share

ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಉಳವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾವಿರಾರು ಅಡಕೆ ಮರಗಳನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಕಡಿದು ಹಾಕಿದ್ದಾರೆ.

ಈ ಹಿಂದೆ ಹುಲಿ ಅಭಯಾರಣ್ಯ ವ್ಯಾಪ್ತಿಯಲ್ಲಿ ವಾಸವಿದ್ದು ಕುಟುಂಬಗಳಿಗೆ ಪರಿಹಾರ ನೀಡಿ ಅಲ್ಲಿಂದ ಬೇರೆಡೆ ಸ್ಥಳಾಂತರ ಮಾಡಲಾಗಿದೆ.

ಅಲ್ಲಿ ವಾಸವಿದ್ದ ಕುಟುಂಬಗಳು ಆ ಜಾಗದಲ್ಲಿ ಅಡಿಕೆ, ತೆಂಗು, ಬಾಳೆ ಬೆಳೆದಿದ್ದರು. ಕುಟುಂಬಗಳ ಸ್ಥಳಾಂತರವಾದ ಮೇಲೆ ತೋಟವನ್ನು ನಾಶ ಪಡಿಸಲಾಗಿದೆ.

ಬೇರೆಡೆ ಸ್ಥಳಾಂತರಗೊಂಡ ದಾಮೋದರ ಗೌಡ, ವೆಂಕಣ್ಣ ಗೌಡ ಎಂಬುವವರಿಗೆ ತೋಟ ಸೇರಿದೆ ಎನ್ನಲಾಗುತ್ತಿದೆ.

ಸದ್ಯ ಅಡಿಕೆ ಮರಗಳ ಮಾರಣಹೋಮಕ್ಕೆ ಪರಿಸರ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ಈ ರಾಶಿಯವರಿಗೂ ಶುಭಫಲ ಹೆಚ್ಚು
ಟಿ20 ಸರಣಿ ಟ್ರೋಫಿಯ ವಿಶೇಷತೆ ಏನು ಗೊತ್ತಾ? ವಿಡಿಯೋ ನೋಡಿ
20 ಎಸೆತಗಳಲ್ಲಿ ಅಜೇಯ 44 ರನ್ ಸಿಡಿಸಿದ ರಿಂಕು ಸಿಂಗ್
ಭಾಷಣ ಓದಲು ರಾಜ್ಯಪಾಲರು ನಿರಾಕರಿಸಿದ್ಯಾಕೆ? ಸಂಘರ್ಷಕ್ಕೆ ಇದೇ ಕಾರಣ!
ಅಂಬಿಗರ ಚೌಡಯ್ಯ ಭವ್ಯ ಮೆರವಣಿಗೆಗೆ ಹೆಲಿಕಾಪ್ಟರ್ನಿಂದ ಪುಷ್ಪವೃಷ್ಟಿ
ಬಿಬಿಎಲ್ನಲ್ಲಿ ಬಾಬರ್ ಆಝಂಗೆ ಹೆಜ್ಜೆ ಹೆಜ್ಜೆಗೂ ಅವಮಾನ
ತಮಿಳುನಾಡು, ಕೇರಳ ಬಳಿಕ ಕರ್ನಾಟಕದಲ್ಲೂ ರಾಜ್ಯಪಾಲರು ವರ್ಸಸ್ ಸರ್ಕಾರ
ಹುಟ್ಟೂರಿಗೆ ಬಂದ ರಕ್ಷಿತಾ ಶೆಟ್ಟಿಗೆ ಅದ್ಧೂರಿ ಸ್ವಾಗತ: ವಿಡಿಯೋ
ಗಿಲ್ಲಿ ಬಡವನಾ ಶ್ರೀಮಂತನಾ? ಮುತ್ತಿನಂಥ ಮಾತು ಹೇಳಿದ ಸೂರಜ್
ಮನೆಯಿಂದ ಹೊರ ಹೋಗಿದ್ದಾಕೆ ಶವವಾಗಿ ಪತ್ತೆ: ಯುವತಿಗೆ ಆಗಿದ್ದೇನು?
ಗೆಳೆಯನನ್ನು ವಿದ್ಯಾರ್ಥಿನಿಯರ ಶೌಚಾಲಯದ ಒಳಗೆ ತಳ್ಳಿದ ಸ್ನೇಹಿತರು
ಬಿಗ್ಬಾಸ್ನಿಂದ ಬಂದ ಧನುಶ್ಗೆ ಸಿಕ್ಕ ಸ್ವಾಗತ ಹೀಗಿತ್ತು ನೋಡಿ: ವಿಡಿಯೋ
ಇದಕ್ಕೇ ನೋಡಿ ಶಿವಣ್ಣನನ್ನು ಗ್ರೇಟ್ ಅನ್ನೋದು: ವಿಡಿಯೋ
ಅರಿಶಿಣ ಶಾಸ್ತ್ರದಲ್ಲಿ ‘ಧುರಂಧರ್’ ಸ್ಟೆಪ್ಪು ಹಾಕಿದ ಉಗ್ರಂ ಮಂಜು: ವಿಡಿಯೋ
ಮೂಲಂಗಿ ಸೊಪ್ಪಿನಿಂದ ಪಕೋಡ ಮಾಡೋದು ಹೇಗೆ ಗೊತ್ತಾ?
ಚಿಪ್ಸ್ ಪ್ಯಾಕೆಟನ್ನೇ ಎತ್ಕೊಂಡು ಎಸ್ಕೇಪ್ ಆದ ಹಕ್ಕಿ