AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೊಲೀಸ್​ ಕೆಲಸದೊಂದಿಗೆ ಟೊಮೆಟೊ ಬೆಳೆದ, ಒಂದೇ ಎಕರೆಯಲ್ಲಿ 20 ಲಕ್ಷ ರೂ. ಲಾಭ ತೆಗೆದ!

ಮಳೆ ಹಾಗೂ ಇನ್ನಿತರ ಕಾರಣಗಳಿಂದ ಮಾರುಕಟ್ಟೆಯಲ್ಲಿ ತರಕಾರಿಗಳ ದರ ಹೆಚ್ಚಾಗಿವೆ. ಅದರಲ್ಲೂ ಪ್ರಮುಖವಾಗಿ ಟೊಮೆಟೊ ಬೆಲೆ ಗಗನಕ್ಕೇರಿದೆ. ಈ ಬಾರಿ ಟೊಮೆಟೊ ರೈತನ ಹಾಗೂ ವ್ಯಾಪಾರಿಗಳ ಕೈ ಹಿಡಿದಿದೆ. ಹೀಗಾಗಿ ರೈತರು ಟೊಮೆಟೊ ಬೆಳೆಯತ್ತ ಹೆಚ್ಚಿನ ಗಮನ ಕೊಡುತ್ತಿದ್ದು, ಉತ್ತಮ ಆದಾಯ ಗಳಿಸುತ್ತಿದ್ದಾರೆ. ಇನ್ನು ಇಲ್ಲೊಬ್ಬರು ಪೊಲೀಸ್ ಕೆಲಸದೊಂದಿಗೆ ಟೊಮೆಟೊ ಬೆಳೆದು ಬರೋಬ್ಬರಿ 20 ಲಕ್ಷ ರೂ. ಲಾಭ ತೆಗೆದಿದ್ದಾರೆ.

ಮಂಜುನಾಥ ಕೆಬಿ
| Updated By: ರಮೇಶ್ ಬಿ. ಜವಳಗೇರಾ

Updated on: Jul 14, 2023 | 3:36 PM

ಹಾಸನ ಮೂಲದ ರೈತ ಕೇವಲ ಒಂದೇ ಒಂದು ಎಕರೆಯಲ್ಲಿ ಟೊಮೆಟೊ ಬೆಳೆದು 20 ಲಕ್ಷಕ್ಕೂ ಅಧಿಕ ಲಾಭ ಪಡೆದಿದ್ದಾರೆ

ಹಾಸನ ಮೂಲದ ರೈತ ಕೇವಲ ಒಂದೇ ಒಂದು ಎಕರೆಯಲ್ಲಿ ಟೊಮೆಟೊ ಬೆಳೆದು 20 ಲಕ್ಷಕ್ಕೂ ಅಧಿಕ ಲಾಭ ಪಡೆದಿದ್ದಾರೆ

1 / 9
ಇದುರೆಗೆ ಒಟ್ಟು ಏಳು ಬೀಡು ಕಟಾವು ಮಾಡಿ 1000 ಬಾಕ್ಸ್ ಟೊಮೆಟೊ ಕುಯ್ದಿರುವ ಬೈರೇಶ್, ಇದುವರೆಗೆ 16 ಲಕ್ಷಕ್ಕೂ ಅಧಿಕ ಲಾಭ ಗಳಿಸಿದ್ದಾರೆ,

ಇದುರೆಗೆ ಒಟ್ಟು ಏಳು ಬೀಡು ಕಟಾವು ಮಾಡಿ 1000 ಬಾಕ್ಸ್ ಟೊಮೆಟೊ ಕುಯ್ದಿರುವ ಬೈರೇಶ್, ಇದುವರೆಗೆ 16 ಲಕ್ಷಕ್ಕೂ ಅಧಿಕ ಲಾಭ ಗಳಿಸಿದ್ದಾರೆ,

2 / 9
ಪೊಲೀಸ್ ಕರ್ತವ್ಯದ ಜೊತೆ ಕೃಷಿಯಲ್ಲಿ ತೊಡಗಿ ಬಂಪರ್ ಬೆಲೆ ಪಡೆದುಕೊಂಡಿದ್ದಾರೆ.

ಪೊಲೀಸ್ ಕರ್ತವ್ಯದ ಜೊತೆ ಕೃಷಿಯಲ್ಲಿ ತೊಡಗಿ ಬಂಪರ್ ಬೆಲೆ ಪಡೆದುಕೊಂಡಿದ್ದಾರೆ.

3 / 9
ಬೇಲೂರು ತಾಲೂಕಿನ ಹಳೇಬೀಡು ಹೋಬಳಿಯ ಬಸ್ತಿಹಳ್ಳಿ ಗ್ರಾಮದ ಬೈರೇಶ್ ಎನ್ನುವವರು ಹಾಸನ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕಾನ್ಸ್‌ಟೇಬಲ್‌ ಆಗಿದ್ದು,  ಈ ಬಾರಿ ಟೊಮೆಟೊ ಬೆಳೆಯಿಂದ ಉತ್ತಮ ಆದಾಯಗಳಿಸಿದ್ದಾರೆ.

ಬೇಲೂರು ತಾಲೂಕಿನ ಹಳೇಬೀಡು ಹೋಬಳಿಯ ಬಸ್ತಿಹಳ್ಳಿ ಗ್ರಾಮದ ಬೈರೇಶ್ ಎನ್ನುವವರು ಹಾಸನ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕಾನ್ಸ್‌ಟೇಬಲ್‌ ಆಗಿದ್ದು, ಈ ಬಾರಿ ಟೊಮೆಟೊ ಬೆಳೆಯಿಂದ ಉತ್ತಮ ಆದಾಯಗಳಿಸಿದ್ದಾರೆ.

4 / 9
ಮೊದಲ ಬೀಡಿನಲ್ಲಿ ಒಂದು ಬಾಕ್ಸ್ ಗೆ 900. ರೂ ನಂತೆ ಮಾರಟ ಮಾಡಿದ್ದು, ಎರಡನೇ ಬೀಡು ಬಾಕ್ಸ್ ಗೆ 1200 ರೂ. ಮೂರು ಮತ್ತು ನಾಲ್ಕನೇ ಕಟಾವಿನಲ್ಲಿ ಬಾಕ್ಸ್ ಒಂದಕ್ಕೆ 1600 ರೂ, 5ನೇ ಬೀಡು ಕಟಾವು ಮಾಡಿದಾಗ 1950 ರೂ ಬಾಕ್ಸ್ ಗೆ ಮಾರಾಟ, ಆರನೇ ಬೀಡು 1750 ರೂ.ಗೆ ಮಾರಾಟ ಮಾಡಿದ್ರೆ,  ಇಂದು ಏಳನೇ ಬೀಡು ಕಟಾವು ಮಾಡುವಾಗ ಬಾಕ್ಸ್ ಗೆ  2000. ರೂನಂತೆ ಮಾರಾಟ ಮಾಡಿದ್ದಾರೆ.

ಮೊದಲ ಬೀಡಿನಲ್ಲಿ ಒಂದು ಬಾಕ್ಸ್ ಗೆ 900. ರೂ ನಂತೆ ಮಾರಟ ಮಾಡಿದ್ದು, ಎರಡನೇ ಬೀಡು ಬಾಕ್ಸ್ ಗೆ 1200 ರೂ. ಮೂರು ಮತ್ತು ನಾಲ್ಕನೇ ಕಟಾವಿನಲ್ಲಿ ಬಾಕ್ಸ್ ಒಂದಕ್ಕೆ 1600 ರೂ, 5ನೇ ಬೀಡು ಕಟಾವು ಮಾಡಿದಾಗ 1950 ರೂ ಬಾಕ್ಸ್ ಗೆ ಮಾರಾಟ, ಆರನೇ ಬೀಡು 1750 ರೂ.ಗೆ ಮಾರಾಟ ಮಾಡಿದ್ರೆ, ಇಂದು ಏಳನೇ ಬೀಡು ಕಟಾವು ಮಾಡುವಾಗ ಬಾಕ್ಸ್ ಗೆ 2000. ರೂನಂತೆ ಮಾರಾಟ ಮಾಡಿದ್ದಾರೆ.

5 / 9
ಪ್ರತೀ ಕಟಾವಿನಲ್ಲಿ ತಲಾ 28 ಕೆಜಿ ತೂಕದ 150 ಬಾಕ್ಸ್ ನಂತೆ ಇದುವರೆಗೆ 1000 ಬಾಕ್ಸ್​ಗೂ ಅಧಿಕ ಪ್ರಮಾಣದ ಟೊಮೆಟೊ ಮಾರಾಟ ಮಾಡಿದ್ದಾರೆ.

ಪ್ರತೀ ಕಟಾವಿನಲ್ಲಿ ತಲಾ 28 ಕೆಜಿ ತೂಕದ 150 ಬಾಕ್ಸ್ ನಂತೆ ಇದುವರೆಗೆ 1000 ಬಾಕ್ಸ್​ಗೂ ಅಧಿಕ ಪ್ರಮಾಣದ ಟೊಮೆಟೊ ಮಾರಾಟ ಮಾಡಿದ್ದಾರೆ.

6 / 9
ಇನ್ನೂ ಕನಿಷ್ಠ ಏಳು ಬೀಡು ಕಟಾವು ಮಾಡುವಷ್ಟು ಬೆಳೆ ಹೊಂದಿದ್ದು, ಇದರಿಂದ ಇನ್ನಷ್ಟು ಲಾಭದ ನಿರೀಕ್ಷೆಯಲ್ಲಿದ್ದಾರೆ ಬೈರೇಶ್.

ಇನ್ನೂ ಕನಿಷ್ಠ ಏಳು ಬೀಡು ಕಟಾವು ಮಾಡುವಷ್ಟು ಬೆಳೆ ಹೊಂದಿದ್ದು, ಇದರಿಂದ ಇನ್ನಷ್ಟು ಲಾಭದ ನಿರೀಕ್ಷೆಯಲ್ಲಿದ್ದಾರೆ ಬೈರೇಶ್.

7 / 9
ಮೂರು ಲಕ್ಷ ಖರ್ಚು ಮಾಡಿ ಒಂದು ಎಕರೆ ಆರು ಗುಂಟೆಯಲ್ಲಿ ಟೊಮೆಟೊ ಬೆಳೆದಿರುವ ಬೈರೇಶ್,
ಖರ್ಚು ಕಳೆದು ಇಪ್ಪತ್ತು ಲಕ್ಷ ಆದಾಯ ಬರುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮೂರು ಲಕ್ಷ ಖರ್ಚು ಮಾಡಿ ಒಂದು ಎಕರೆ ಆರು ಗುಂಟೆಯಲ್ಲಿ ಟೊಮೆಟೊ ಬೆಳೆದಿರುವ ಬೈರೇಶ್, ಖರ್ಚು ಕಳೆದು ಇಪ್ಪತ್ತು ಲಕ್ಷ ಆದಾಯ ಬರುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

8 / 9
ಹಗಲು ಪೊಲೀಸ್ ಡ್ಯೂಟಿ ರಾತ್ರಿ ಟೊಮೆಟೊ ಕಳವಾಗದಂತೆ ಹೊಲದ ಬಳಿ ಕಾವಲು ಕಾದು ಬೆಳೆ ಉಳಿಸಿಕೊಂಡು ಬಂಪರ್ ಬೆಲೆ ಪಡೆದು ಸಂತಸದಲ್ಲಿದ್ದಾರೆ.  ಕನಿಷ್ಟ 1000 ರೂ ನಂತೆ ಮಾರಾಟವಾದರೂ ಇನ್ನೂ ಆರೇಳು ಲಕ್ಷ ಆದಾಯದ ನಿರೀಕ್ಷೆಯಲ್ಲಿದ್ದಾರೆ.

ಹಗಲು ಪೊಲೀಸ್ ಡ್ಯೂಟಿ ರಾತ್ರಿ ಟೊಮೆಟೊ ಕಳವಾಗದಂತೆ ಹೊಲದ ಬಳಿ ಕಾವಲು ಕಾದು ಬೆಳೆ ಉಳಿಸಿಕೊಂಡು ಬಂಪರ್ ಬೆಲೆ ಪಡೆದು ಸಂತಸದಲ್ಲಿದ್ದಾರೆ. ಕನಿಷ್ಟ 1000 ರೂ ನಂತೆ ಮಾರಾಟವಾದರೂ ಇನ್ನೂ ಆರೇಳು ಲಕ್ಷ ಆದಾಯದ ನಿರೀಕ್ಷೆಯಲ್ಲಿದ್ದಾರೆ.

9 / 9
Follow us
ಬೆಂಗಳೂರಿನ ಜಯನಗರದಲ್ಲಿ ಧರೆಗೆ ಉರುಳಿದ ಮರ
ಬೆಂಗಳೂರಿನ ಜಯನಗರದಲ್ಲಿ ಧರೆಗೆ ಉರುಳಿದ ಮರ
ನೆಲೆಮಂಗಲ: ಮನೆ ಮುಂದೆ ಕಟ್ಟಿದ್ದ ಹಸುಗಳನ್ನ ಕದ್ದು ಪರಾರಿ, ರೈತ ಕಂಗಾಲು
ನೆಲೆಮಂಗಲ: ಮನೆ ಮುಂದೆ ಕಟ್ಟಿದ್ದ ಹಸುಗಳನ್ನ ಕದ್ದು ಪರಾರಿ, ರೈತ ಕಂಗಾಲು
ಅಮೆರಿಕದ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ಅಪ್ಪು ಪುತ್ರಿ ಧ್ರುತಿ
ಅಮೆರಿಕದ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ಅಪ್ಪು ಪುತ್ರಿ ಧ್ರುತಿ
ಗಂಗಾವತಿ ಉಪ ಚುನಾವಣೆಗೆ ಅನ್ಸಾರಿ ಟಿಕೆಟ್ ಬಯಸಿದ್ದರೆ ತಪ್ಪಿಲ್ಲ: ಸಂಗಣ್ಣ
ಗಂಗಾವತಿ ಉಪ ಚುನಾವಣೆಗೆ ಅನ್ಸಾರಿ ಟಿಕೆಟ್ ಬಯಸಿದ್ದರೆ ತಪ್ಪಿಲ್ಲ: ಸಂಗಣ್ಣ
ಶಿವಣ್ಣನ ಮನೆಯ ಗೌಪ್ಯ ಸಭೆಯಲ್ಲಿ ಚರ್ಚೆಯಾದ ವಿಷಯಗಳೇನು: ನರಸಿಂಹಲು ಮಾಹಿತಿ
ಶಿವಣ್ಣನ ಮನೆಯ ಗೌಪ್ಯ ಸಭೆಯಲ್ಲಿ ಚರ್ಚೆಯಾದ ವಿಷಯಗಳೇನು: ನರಸಿಂಹಲು ಮಾಹಿತಿ
ದೇಶಕ್ಕಿಂತ ದೊಡ್ಡವರು ಯಾರೂ ಇಲ್ಲ, ದೇಶವುಳಿದರೆ ನಾವು ಉಳಿದಂತೆ: ಶಾಸಕ
ದೇಶಕ್ಕಿಂತ ದೊಡ್ಡವರು ಯಾರೂ ಇಲ್ಲ, ದೇಶವುಳಿದರೆ ನಾವು ಉಳಿದಂತೆ: ಶಾಸಕ
ತಿಂಗಳ ಅವಧಿಯಲ್ಲಿ ಭಕ್ತರಿಂದ ಹುಂಡಿಯಲ್ಲಿ ₹59, 28, 876 ಕಾಣಿಕೆ ಸಂಗ್ರಹ
ತಿಂಗಳ ಅವಧಿಯಲ್ಲಿ ಭಕ್ತರಿಂದ ಹುಂಡಿಯಲ್ಲಿ ₹59, 28, 876 ಕಾಣಿಕೆ ಸಂಗ್ರಹ
ಎರಡು ವರ್ಷಗಳಿಂದ ತಮ್ಮಯ್ಯ-ರವಿ ಮಧ್ಯೆ ಆಗಾಗ್ಗೆ ನಡೆಯುತ್ತಿದೆ ಮಾತಿನ ಕಲಹ
ಎರಡು ವರ್ಷಗಳಿಂದ ತಮ್ಮಯ್ಯ-ರವಿ ಮಧ್ಯೆ ಆಗಾಗ್ಗೆ ನಡೆಯುತ್ತಿದೆ ಮಾತಿನ ಕಲಹ
ಡಿಜೆ ಸೌಂಡ್, ಅತಿಯಾದ ಬೆಳಕು ಹೃದಯಾಘಾತಕ್ಕೆ ಕಾರಣವಾಗುತ್ತದೆಯೇ?
ಡಿಜೆ ಸೌಂಡ್, ಅತಿಯಾದ ಬೆಳಕು ಹೃದಯಾಘಾತಕ್ಕೆ ಕಾರಣವಾಗುತ್ತದೆಯೇ?
ಐಪಿಎಲ್: ಬೆಂಗಳೂರಿನ ಈ ರಸ್ತೆಗಳಲ್ಲಿ ಕಿಲೋಮೀಟರ್​ಗಟ್ಟಲೇ ಟ್ರಾಫಿಕ್ ಜಾಮ್
ಐಪಿಎಲ್: ಬೆಂಗಳೂರಿನ ಈ ರಸ್ತೆಗಳಲ್ಲಿ ಕಿಲೋಮೀಟರ್​ಗಟ್ಟಲೇ ಟ್ರಾಫಿಕ್ ಜಾಮ್