AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೊಲೀಸ್​ ಕೆಲಸದೊಂದಿಗೆ ಟೊಮೆಟೊ ಬೆಳೆದ, ಒಂದೇ ಎಕರೆಯಲ್ಲಿ 20 ಲಕ್ಷ ರೂ. ಲಾಭ ತೆಗೆದ!

ಮಳೆ ಹಾಗೂ ಇನ್ನಿತರ ಕಾರಣಗಳಿಂದ ಮಾರುಕಟ್ಟೆಯಲ್ಲಿ ತರಕಾರಿಗಳ ದರ ಹೆಚ್ಚಾಗಿವೆ. ಅದರಲ್ಲೂ ಪ್ರಮುಖವಾಗಿ ಟೊಮೆಟೊ ಬೆಲೆ ಗಗನಕ್ಕೇರಿದೆ. ಈ ಬಾರಿ ಟೊಮೆಟೊ ರೈತನ ಹಾಗೂ ವ್ಯಾಪಾರಿಗಳ ಕೈ ಹಿಡಿದಿದೆ. ಹೀಗಾಗಿ ರೈತರು ಟೊಮೆಟೊ ಬೆಳೆಯತ್ತ ಹೆಚ್ಚಿನ ಗಮನ ಕೊಡುತ್ತಿದ್ದು, ಉತ್ತಮ ಆದಾಯ ಗಳಿಸುತ್ತಿದ್ದಾರೆ. ಇನ್ನು ಇಲ್ಲೊಬ್ಬರು ಪೊಲೀಸ್ ಕೆಲಸದೊಂದಿಗೆ ಟೊಮೆಟೊ ಬೆಳೆದು ಬರೋಬ್ಬರಿ 20 ಲಕ್ಷ ರೂ. ಲಾಭ ತೆಗೆದಿದ್ದಾರೆ.

ಮಂಜುನಾಥ ಕೆಬಿ
| Edited By: |

Updated on: Jul 14, 2023 | 3:36 PM

Share
ಹಾಸನ ಮೂಲದ ರೈತ ಕೇವಲ ಒಂದೇ ಒಂದು ಎಕರೆಯಲ್ಲಿ ಟೊಮೆಟೊ ಬೆಳೆದು 20 ಲಕ್ಷಕ್ಕೂ ಅಧಿಕ ಲಾಭ ಪಡೆದಿದ್ದಾರೆ

ಹಾಸನ ಮೂಲದ ರೈತ ಕೇವಲ ಒಂದೇ ಒಂದು ಎಕರೆಯಲ್ಲಿ ಟೊಮೆಟೊ ಬೆಳೆದು 20 ಲಕ್ಷಕ್ಕೂ ಅಧಿಕ ಲಾಭ ಪಡೆದಿದ್ದಾರೆ

1 / 9
ಇದುರೆಗೆ ಒಟ್ಟು ಏಳು ಬೀಡು ಕಟಾವು ಮಾಡಿ 1000 ಬಾಕ್ಸ್ ಟೊಮೆಟೊ ಕುಯ್ದಿರುವ ಬೈರೇಶ್, ಇದುವರೆಗೆ 16 ಲಕ್ಷಕ್ಕೂ ಅಧಿಕ ಲಾಭ ಗಳಿಸಿದ್ದಾರೆ,

ಇದುರೆಗೆ ಒಟ್ಟು ಏಳು ಬೀಡು ಕಟಾವು ಮಾಡಿ 1000 ಬಾಕ್ಸ್ ಟೊಮೆಟೊ ಕುಯ್ದಿರುವ ಬೈರೇಶ್, ಇದುವರೆಗೆ 16 ಲಕ್ಷಕ್ಕೂ ಅಧಿಕ ಲಾಭ ಗಳಿಸಿದ್ದಾರೆ,

2 / 9
ಪೊಲೀಸ್ ಕರ್ತವ್ಯದ ಜೊತೆ ಕೃಷಿಯಲ್ಲಿ ತೊಡಗಿ ಬಂಪರ್ ಬೆಲೆ ಪಡೆದುಕೊಂಡಿದ್ದಾರೆ.

ಪೊಲೀಸ್ ಕರ್ತವ್ಯದ ಜೊತೆ ಕೃಷಿಯಲ್ಲಿ ತೊಡಗಿ ಬಂಪರ್ ಬೆಲೆ ಪಡೆದುಕೊಂಡಿದ್ದಾರೆ.

3 / 9
ಬೇಲೂರು ತಾಲೂಕಿನ ಹಳೇಬೀಡು ಹೋಬಳಿಯ ಬಸ್ತಿಹಳ್ಳಿ ಗ್ರಾಮದ ಬೈರೇಶ್ ಎನ್ನುವವರು ಹಾಸನ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕಾನ್ಸ್‌ಟೇಬಲ್‌ ಆಗಿದ್ದು,  ಈ ಬಾರಿ ಟೊಮೆಟೊ ಬೆಳೆಯಿಂದ ಉತ್ತಮ ಆದಾಯಗಳಿಸಿದ್ದಾರೆ.

ಬೇಲೂರು ತಾಲೂಕಿನ ಹಳೇಬೀಡು ಹೋಬಳಿಯ ಬಸ್ತಿಹಳ್ಳಿ ಗ್ರಾಮದ ಬೈರೇಶ್ ಎನ್ನುವವರು ಹಾಸನ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕಾನ್ಸ್‌ಟೇಬಲ್‌ ಆಗಿದ್ದು, ಈ ಬಾರಿ ಟೊಮೆಟೊ ಬೆಳೆಯಿಂದ ಉತ್ತಮ ಆದಾಯಗಳಿಸಿದ್ದಾರೆ.

4 / 9
ಮೊದಲ ಬೀಡಿನಲ್ಲಿ ಒಂದು ಬಾಕ್ಸ್ ಗೆ 900. ರೂ ನಂತೆ ಮಾರಟ ಮಾಡಿದ್ದು, ಎರಡನೇ ಬೀಡು ಬಾಕ್ಸ್ ಗೆ 1200 ರೂ. ಮೂರು ಮತ್ತು ನಾಲ್ಕನೇ ಕಟಾವಿನಲ್ಲಿ ಬಾಕ್ಸ್ ಒಂದಕ್ಕೆ 1600 ರೂ, 5ನೇ ಬೀಡು ಕಟಾವು ಮಾಡಿದಾಗ 1950 ರೂ ಬಾಕ್ಸ್ ಗೆ ಮಾರಾಟ, ಆರನೇ ಬೀಡು 1750 ರೂ.ಗೆ ಮಾರಾಟ ಮಾಡಿದ್ರೆ,  ಇಂದು ಏಳನೇ ಬೀಡು ಕಟಾವು ಮಾಡುವಾಗ ಬಾಕ್ಸ್ ಗೆ  2000. ರೂನಂತೆ ಮಾರಾಟ ಮಾಡಿದ್ದಾರೆ.

ಮೊದಲ ಬೀಡಿನಲ್ಲಿ ಒಂದು ಬಾಕ್ಸ್ ಗೆ 900. ರೂ ನಂತೆ ಮಾರಟ ಮಾಡಿದ್ದು, ಎರಡನೇ ಬೀಡು ಬಾಕ್ಸ್ ಗೆ 1200 ರೂ. ಮೂರು ಮತ್ತು ನಾಲ್ಕನೇ ಕಟಾವಿನಲ್ಲಿ ಬಾಕ್ಸ್ ಒಂದಕ್ಕೆ 1600 ರೂ, 5ನೇ ಬೀಡು ಕಟಾವು ಮಾಡಿದಾಗ 1950 ರೂ ಬಾಕ್ಸ್ ಗೆ ಮಾರಾಟ, ಆರನೇ ಬೀಡು 1750 ರೂ.ಗೆ ಮಾರಾಟ ಮಾಡಿದ್ರೆ, ಇಂದು ಏಳನೇ ಬೀಡು ಕಟಾವು ಮಾಡುವಾಗ ಬಾಕ್ಸ್ ಗೆ 2000. ರೂನಂತೆ ಮಾರಾಟ ಮಾಡಿದ್ದಾರೆ.

5 / 9
ಪ್ರತೀ ಕಟಾವಿನಲ್ಲಿ ತಲಾ 28 ಕೆಜಿ ತೂಕದ 150 ಬಾಕ್ಸ್ ನಂತೆ ಇದುವರೆಗೆ 1000 ಬಾಕ್ಸ್​ಗೂ ಅಧಿಕ ಪ್ರಮಾಣದ ಟೊಮೆಟೊ ಮಾರಾಟ ಮಾಡಿದ್ದಾರೆ.

ಪ್ರತೀ ಕಟಾವಿನಲ್ಲಿ ತಲಾ 28 ಕೆಜಿ ತೂಕದ 150 ಬಾಕ್ಸ್ ನಂತೆ ಇದುವರೆಗೆ 1000 ಬಾಕ್ಸ್​ಗೂ ಅಧಿಕ ಪ್ರಮಾಣದ ಟೊಮೆಟೊ ಮಾರಾಟ ಮಾಡಿದ್ದಾರೆ.

6 / 9
ಇನ್ನೂ ಕನಿಷ್ಠ ಏಳು ಬೀಡು ಕಟಾವು ಮಾಡುವಷ್ಟು ಬೆಳೆ ಹೊಂದಿದ್ದು, ಇದರಿಂದ ಇನ್ನಷ್ಟು ಲಾಭದ ನಿರೀಕ್ಷೆಯಲ್ಲಿದ್ದಾರೆ ಬೈರೇಶ್.

ಇನ್ನೂ ಕನಿಷ್ಠ ಏಳು ಬೀಡು ಕಟಾವು ಮಾಡುವಷ್ಟು ಬೆಳೆ ಹೊಂದಿದ್ದು, ಇದರಿಂದ ಇನ್ನಷ್ಟು ಲಾಭದ ನಿರೀಕ್ಷೆಯಲ್ಲಿದ್ದಾರೆ ಬೈರೇಶ್.

7 / 9
ಮೂರು ಲಕ್ಷ ಖರ್ಚು ಮಾಡಿ ಒಂದು ಎಕರೆ ಆರು ಗುಂಟೆಯಲ್ಲಿ ಟೊಮೆಟೊ ಬೆಳೆದಿರುವ ಬೈರೇಶ್,
ಖರ್ಚು ಕಳೆದು ಇಪ್ಪತ್ತು ಲಕ್ಷ ಆದಾಯ ಬರುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮೂರು ಲಕ್ಷ ಖರ್ಚು ಮಾಡಿ ಒಂದು ಎಕರೆ ಆರು ಗುಂಟೆಯಲ್ಲಿ ಟೊಮೆಟೊ ಬೆಳೆದಿರುವ ಬೈರೇಶ್, ಖರ್ಚು ಕಳೆದು ಇಪ್ಪತ್ತು ಲಕ್ಷ ಆದಾಯ ಬರುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

8 / 9
ಹಗಲು ಪೊಲೀಸ್ ಡ್ಯೂಟಿ ರಾತ್ರಿ ಟೊಮೆಟೊ ಕಳವಾಗದಂತೆ ಹೊಲದ ಬಳಿ ಕಾವಲು ಕಾದು ಬೆಳೆ ಉಳಿಸಿಕೊಂಡು ಬಂಪರ್ ಬೆಲೆ ಪಡೆದು ಸಂತಸದಲ್ಲಿದ್ದಾರೆ.  ಕನಿಷ್ಟ 1000 ರೂ ನಂತೆ ಮಾರಾಟವಾದರೂ ಇನ್ನೂ ಆರೇಳು ಲಕ್ಷ ಆದಾಯದ ನಿರೀಕ್ಷೆಯಲ್ಲಿದ್ದಾರೆ.

ಹಗಲು ಪೊಲೀಸ್ ಡ್ಯೂಟಿ ರಾತ್ರಿ ಟೊಮೆಟೊ ಕಳವಾಗದಂತೆ ಹೊಲದ ಬಳಿ ಕಾವಲು ಕಾದು ಬೆಳೆ ಉಳಿಸಿಕೊಂಡು ಬಂಪರ್ ಬೆಲೆ ಪಡೆದು ಸಂತಸದಲ್ಲಿದ್ದಾರೆ. ಕನಿಷ್ಟ 1000 ರೂ ನಂತೆ ಮಾರಾಟವಾದರೂ ಇನ್ನೂ ಆರೇಳು ಲಕ್ಷ ಆದಾಯದ ನಿರೀಕ್ಷೆಯಲ್ಲಿದ್ದಾರೆ.

9 / 9
Follow Us
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ