Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾವಣಗೆರೆ ಚಾಣಕ್ಯ ಕಾಲೇಜಿನಲ್ಲಿ ಆಹಾರ ಮೇಳ; ಡಿಫರೆಂಟ್ ಫುಡ್​ಗಳ ಅನಾವರಣ, ಇಲ್ಲಿದೆ ಫೋಟೋಸ್​

ನಿಮಗೆ ದಾವಣಗೆರೆ ಅಂದ್ರೆ ಥಟ್ ಎಂದು ನೆನಪಿಗೆ ಬರುವುದು ಬೆಣ್ಣೆ ದೋಸೆ, ಖಾರಾ ಮಂಡಕ್ಕಿ. ಇವುಗಳ ಹೆಸರು ಕೇಳಿದ್ರೆ ಬಹುತೇಕರಿಗೆ ಬಾಯಲ್ಲಿ ನೀರು ಬರುವುದು ಮಾಮೂಲು. ಹೀಗೆ ಬೆಣ್ಣೆ ದೋಸೆ, ಖಾರಾ ಮಂಡಕ್ಕಿ ತಿಂದು ದಾವಣಗೆರೆ ಜನರ ನಾಲಿಗೆ ಋಚಿ ಕಳೆದುಕೊಳ್ಳುತ್ತಿದೆ. ಹೀಗಾಗಿ ಸ್ವಲ್ಪ ಡಿಫರೆಂಟಾದ ಟೇಸ್ಟ್ ನೋಡೋಣವೆಂದು ಇಲ್ಲೊಂದಿಷ್ಟು ವಿದ್ಯಾರ್ಥಿನಿಯರು ಪ್ರಯತ್ನಿಸಿದ್ದಾರೆ. 

ಬಸವರಾಜ್​ ದೊಡ್ಡಮನಿ, ದಾವಣಗೆರೆ
| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 22, 2023 | 1:31 PM

ಶುರುವಲ್ಲಿಯೇ ನಿಮಗೆ ಸಿಗುವುದು ಬಾಯಲ್ಲಿಟ್ಟಿರೇ ಕರಗುವ ಪಾನ್, ಸ್ವಲ್ಪ ಮುಂದೆ ಹೋದರೆ ಹಲ್ವಾ, ದೇಶಿಯ ಜ್ಯೂಸ್, ಹೊಟ್ಟೆ ತುಂಬಲಿ ಎಂದು ಮಸಾಲಾ ರೈಸ್, ಇನ್ನೊಂದು ಕಡೆ ಸ್ಥಳದಲ್ಲಿಯೇ ಬಿಸಿ ಬಿಸಿಯಾಗಿ ರೆಡಿ ಆಗುತ್ತಿರುವ ಆಂಧ್ರಪ್ರದೇಶ ಕಚ್ಚಾ ಕಲ್ವಾ. ಇದರ ನಡುವೆ ನಾನು ಸ್ಥಳೀಯ ನನ್ನ ಮರೆಯಬೇಡಿ ಎಂದು ಹಾಜರಿ ಹಾಕಿದ ಮೆಣಸಿನಕಾಯಿ ಬಜ್ಜಿ. ಹೀಗೆ ಹತ್ತು ಹಲವಾರು ದೇಶ-ವಿದೇಶದ ವಿಭಿನ್ನ ರೀತಿಯ ತಿಂಡಿ ತಿನಿಸುಗಳು ಇಲ್ಲಿದ್ದವು. 

ಶುರುವಲ್ಲಿಯೇ ನಿಮಗೆ ಸಿಗುವುದು ಬಾಯಲ್ಲಿಟ್ಟಿರೇ ಕರಗುವ ಪಾನ್, ಸ್ವಲ್ಪ ಮುಂದೆ ಹೋದರೆ ಹಲ್ವಾ, ದೇಶಿಯ ಜ್ಯೂಸ್, ಹೊಟ್ಟೆ ತುಂಬಲಿ ಎಂದು ಮಸಾಲಾ ರೈಸ್, ಇನ್ನೊಂದು ಕಡೆ ಸ್ಥಳದಲ್ಲಿಯೇ ಬಿಸಿ ಬಿಸಿಯಾಗಿ ರೆಡಿ ಆಗುತ್ತಿರುವ ಆಂಧ್ರಪ್ರದೇಶ ಕಚ್ಚಾ ಕಲ್ವಾ. ಇದರ ನಡುವೆ ನಾನು ಸ್ಥಳೀಯ ನನ್ನ ಮರೆಯಬೇಡಿ ಎಂದು ಹಾಜರಿ ಹಾಕಿದ ಮೆಣಸಿನಕಾಯಿ ಬಜ್ಜಿ. ಹೀಗೆ ಹತ್ತು ಹಲವಾರು ದೇಶ-ವಿದೇಶದ ವಿಭಿನ್ನ ರೀತಿಯ ತಿಂಡಿ ತಿನಿಸುಗಳು ಇಲ್ಲಿದ್ದವು. 

1 / 6
 ದಾವಣಗೆರೆ ನಗರದ ಚಾಣಕ್ಯ ಕಾಲೇಜ್ ಆಯೋಜಿಸಿದ ಆಹಾರ ಮೇಳ ಇದಾಗಿದ್ದು, ಇಡೀ ದಿನ ನಡೆದ ಈ ಮೇಳಕ್ಕೆ ತುಂತುರು ಮಳೆಯಲ್ಲಿ ಜನ ಸಾಗರವೇ ಹರಿದು ಬಂದಿತ್ತು. ಇನ್ನೊಂದು ವಿಶೇಷ ಅಂದರೆ, ಆಹಾರ ಮೇಳ ಕಮ್ ಮಾರಾಟ ಎಂದು ಮಾಡಿದ್ದರು. ಇಲ್ಲಿದ್ದ ಐಟಂಗಳನ್ನು ಕೇವಲ ನೋಡಿ ಹೋಗುವುದು ಅಷ್ಟೇ ಅಲ್ಲ, ಜೇಬಿನಲ್ಲಿ ದುಡ್ಡಿದ್ದರೇ ಅಲ್ಲಿಯೇ ತಿನ್ನಲು ಬಹುದು. ಹೀಗಾಗಿ ಜನರ ಪ್ರತಿಕ್ರಿಯೆ ಮಾತ್ರ ಸಖತ್ ಆಗಿತ್ತು.

ದಾವಣಗೆರೆ ನಗರದ ಚಾಣಕ್ಯ ಕಾಲೇಜ್ ಆಯೋಜಿಸಿದ ಆಹಾರ ಮೇಳ ಇದಾಗಿದ್ದು, ಇಡೀ ದಿನ ನಡೆದ ಈ ಮೇಳಕ್ಕೆ ತುಂತುರು ಮಳೆಯಲ್ಲಿ ಜನ ಸಾಗರವೇ ಹರಿದು ಬಂದಿತ್ತು. ಇನ್ನೊಂದು ವಿಶೇಷ ಅಂದರೆ, ಆಹಾರ ಮೇಳ ಕಮ್ ಮಾರಾಟ ಎಂದು ಮಾಡಿದ್ದರು. ಇಲ್ಲಿದ್ದ ಐಟಂಗಳನ್ನು ಕೇವಲ ನೋಡಿ ಹೋಗುವುದು ಅಷ್ಟೇ ಅಲ್ಲ, ಜೇಬಿನಲ್ಲಿ ದುಡ್ಡಿದ್ದರೇ ಅಲ್ಲಿಯೇ ತಿನ್ನಲು ಬಹುದು. ಹೀಗಾಗಿ ಜನರ ಪ್ರತಿಕ್ರಿಯೆ ಮಾತ್ರ ಸಖತ್ ಆಗಿತ್ತು.

2 / 6
ಇದನ್ನೆಲ್ಲ ಮಾಡಿದ್ದು ಸ್ಥಳೀಯ ಮಹಿಳೆಯರು. ಅದರಲ್ಲಿಯೂ ಮನೆಯಲ್ಲಿ ಮಾಡಿದ ಪಾನಿಪುರಿಗೆ ಜನ. ನಾ ಮುಂದು ತಾಮುಂದು ಎಂದು ಸವಿದರು. ಚಟ್ನಿ ಪುಡಿ, ಪಲಾವ್, ಪರೋಟಾ, ತಿಳಿ ಸಾರ್, ಅಕ್ಕಿ ಹುಗ್ಗಿ, ಸಾಂಬರ್ ಹೀಗೆ ಒಂದಾದ ಮೇಲೆ ಒಂದರಂತೆ ನೂರಾರು ಪ್ರಕಾರದ ತಿಂಡಿ ತಿನಿಸುಗಳು ಇಲ್ಲಿದ್ದವು.

ಇದನ್ನೆಲ್ಲ ಮಾಡಿದ್ದು ಸ್ಥಳೀಯ ಮಹಿಳೆಯರು. ಅದರಲ್ಲಿಯೂ ಮನೆಯಲ್ಲಿ ಮಾಡಿದ ಪಾನಿಪುರಿಗೆ ಜನ. ನಾ ಮುಂದು ತಾಮುಂದು ಎಂದು ಸವಿದರು. ಚಟ್ನಿ ಪುಡಿ, ಪಲಾವ್, ಪರೋಟಾ, ತಿಳಿ ಸಾರ್, ಅಕ್ಕಿ ಹುಗ್ಗಿ, ಸಾಂಬರ್ ಹೀಗೆ ಒಂದಾದ ಮೇಲೆ ಒಂದರಂತೆ ನೂರಾರು ಪ್ರಕಾರದ ತಿಂಡಿ ತಿನಿಸುಗಳು ಇಲ್ಲಿದ್ದವು.

3 / 6
ಇನ್ನು ಇದು ಹೇಳಿ -ಕೇಳಿ ವಿದ್ಯಾರ್ಥಿಯರು ತಯಾರಿಸಿ ಯೋಜಿಸಿರುವ ಮೇಳ. ಹೀಗಾಗಿ ವಿದ್ಯಾರ್ಥಿನಿಯರು ಹೆಚ್ಚು ಇಷ್ಟವಾಗುವುದು ತಾನು ಸುಂದರವಾಗಿ ಕಾಣಬೇಕು ಎಂದು. ಇದಕ್ಕೂ ಕೂಡ ಇಲ್ಲಿ ಪ್ರದರ್ಶನದಲ್ಲಿ ವ್ಯವಸ್ಥೆ ಮಾಡಲಾಗಿತ್ತು.

ಇನ್ನು ಇದು ಹೇಳಿ -ಕೇಳಿ ವಿದ್ಯಾರ್ಥಿಯರು ತಯಾರಿಸಿ ಯೋಜಿಸಿರುವ ಮೇಳ. ಹೀಗಾಗಿ ವಿದ್ಯಾರ್ಥಿನಿಯರು ಹೆಚ್ಚು ಇಷ್ಟವಾಗುವುದು ತಾನು ಸುಂದರವಾಗಿ ಕಾಣಬೇಕು ಎಂದು. ಇದಕ್ಕೂ ಕೂಡ ಇಲ್ಲಿ ಪ್ರದರ್ಶನದಲ್ಲಿ ವ್ಯವಸ್ಥೆ ಮಾಡಲಾಗಿತ್ತು.

4 / 6
ಇನ್ನು ಇದು ಹೇಳಿ -ಕೇಳಿ ವಿದ್ಯಾರ್ಥಿಯರು ತಯಾರಿಸಿ ಯೋಜಿಸಿರುವ ಮೇಳ. ಹೀಗಾಗಿ ವಿದ್ಯಾರ್ಥಿನಿಯರು ಹೆಚ್ಚು ಇಷ್ಟವಾಗುವುದು ತಾನು ಸುಂದರವಾಗಿ ಕಾಣಬೇಕು ಎಂದು. ಇದಕ್ಕೂ ಕೂಡ ಇಲ್ಲಿ ಪ್ರದರ್ಶನದಲ್ಲಿ ವ್ಯವಸ್ಥೆ ಮಾಡಲಾಗಿತ್ತು.

ಇನ್ನು ಇದು ಹೇಳಿ -ಕೇಳಿ ವಿದ್ಯಾರ್ಥಿಯರು ತಯಾರಿಸಿ ಯೋಜಿಸಿರುವ ಮೇಳ. ಹೀಗಾಗಿ ವಿದ್ಯಾರ್ಥಿನಿಯರು ಹೆಚ್ಚು ಇಷ್ಟವಾಗುವುದು ತಾನು ಸುಂದರವಾಗಿ ಕಾಣಬೇಕು ಎಂದು. ಇದಕ್ಕೂ ಕೂಡ ಇಲ್ಲಿ ಪ್ರದರ್ಶನದಲ್ಲಿ ವ್ಯವಸ್ಥೆ ಮಾಡಲಾಗಿತ್ತು.

5 / 6
ಹೀಗೆ ಬರೀ ಬೆಣ್ಣೆದೋಸೆ ಖಾರಾ ಮಂಡಕ್ಕಿ ತಿಂದು ತಿಂದು ಸುಸ್ತಾಗಿದ್ದ ದಾವಣಗೆರೆ ಜನರಿಗೆ ಹೊಸ ಟೇಸ್ಟ್ ಸಿಕ್ಕಂತಾಗಿತ್ತು. ಮೇಲಾಗಿ ಇಲ್ಲಿ ಮಹಿಳೆಯ ಆತ್ಮ ವಿಶ್ವಾಸ ಹೆಚ್ಚಿಸುವ ಕೆಲಸ ಕೂಡ ಪರೋಕ್ಷವವಾಗಿ ನಡೆಯಿತು. ಅದು ಹೇಗೆ? ಇದು ಹೇಗೆ ಎಂದು ಅವರಿಂದ ಮಾಹಿತಿ ಪಡೆಯುವ ಜನರ ಸಂಖ್ಯೆ ಜಾಸ್ತಿ ಇತ್ತು. ಹೀಗಾಗಿ ಆಹಾರ ಮೇಳಾ ಸಖತ್ ಆಗಿ ಯಶಸ್ವಿ ಆಯಿತು.

ಹೀಗೆ ಬರೀ ಬೆಣ್ಣೆದೋಸೆ ಖಾರಾ ಮಂಡಕ್ಕಿ ತಿಂದು ತಿಂದು ಸುಸ್ತಾಗಿದ್ದ ದಾವಣಗೆರೆ ಜನರಿಗೆ ಹೊಸ ಟೇಸ್ಟ್ ಸಿಕ್ಕಂತಾಗಿತ್ತು. ಮೇಲಾಗಿ ಇಲ್ಲಿ ಮಹಿಳೆಯ ಆತ್ಮ ವಿಶ್ವಾಸ ಹೆಚ್ಚಿಸುವ ಕೆಲಸ ಕೂಡ ಪರೋಕ್ಷವವಾಗಿ ನಡೆಯಿತು. ಅದು ಹೇಗೆ? ಇದು ಹೇಗೆ ಎಂದು ಅವರಿಂದ ಮಾಹಿತಿ ಪಡೆಯುವ ಜನರ ಸಂಖ್ಯೆ ಜಾಸ್ತಿ ಇತ್ತು. ಹೀಗಾಗಿ ಆಹಾರ ಮೇಳಾ ಸಖತ್ ಆಗಿ ಯಶಸ್ವಿ ಆಯಿತು.

6 / 6
Follow us
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ