AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Garden Hacks: ನಿಮ್ಮ ಮನೆಯ ಗಾರ್ಡನ್​​​ಗಾಗಿ ಇಲ್ಲಿವೆ ಸೂಪರ್ ಹ್ಯಾಕ್ಸ್

ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ಸಾಕಷ್ಟು ವಿಡಿಯೋಗಳು ವೈರಲ್​​ ಆಗುತ್ತಾ ಇರುತ್ತದೆ. ಹಾಗೆಯೇ ಮನೆಯ ಗಾರ್ಡನಿಂಗ್​​ಗೆ ಸಂಬಂಧಪಟ್ಟ ಹಲವಾರು ಪೋಸ್ಟ್​​ಗಳನ್ನು ಕೂಡ ನೋಡಿರುತ್ತೀರಿ.

ಅಕ್ಷತಾ ವರ್ಕಾಡಿ
|

Updated on:Jan 22, 2023 | 12:08 PM

Share
ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ಸಾಕಷ್ಟು ವಿಡಿಯೋಗಳು ವೈರಲ್​​ ಆಗುತ್ತಾ ಇರುತ್ತದೆ. ಹಾಗೆಯೇ ಮನೆಯ ಗಾರ್ಡನಿಂಗ್​​ಗೆ ಸಂಬಂಧಪಟ್ಟ ಹಲವಾರು ಪೋಸ್ಟ್​​ಗಳನ್ನು ಕೂಡ ನೋಡಿರುತ್ತೀರಿ.

ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ಸಾಕಷ್ಟು ವಿಡಿಯೋಗಳು ವೈರಲ್​​ ಆಗುತ್ತಾ ಇರುತ್ತದೆ. ಹಾಗೆಯೇ ಮನೆಯ ಗಾರ್ಡನಿಂಗ್​​ಗೆ ಸಂಬಂಧಪಟ್ಟ ಹಲವಾರು ಪೋಸ್ಟ್​​ಗಳನ್ನು ಕೂಡ ನೋಡಿರುತ್ತೀರಿ.

1 / 6
ಮೊಟ್ಟೆ ಚಿಪ್ಪುನಲ್ಲಿ ಬೀಜ ಹಾಕಿ ಮೊಳಕೆ ಬರಿಸುವುದು. ಇಂತಹ ವಿಡಿಯೋಗಳನ್ನು ನೀವೂ ಸಾಮಾಜಿಕ ಜಾಲತಾಣದಲ್ಲಿ ನೋಡಿರುತ್ತೀರಿ. ಜೊತೆಗೆ ನೀವೂ ಕೂಡ ಮನೆಯಲ್ಲಿ ಪ್ರಯತ್ನಿಸಿ ಇರಬಹುದು. ಆದರೆ ಈ ಹ್ಯಾಕ್‌ನ ಹಿಂದಿನ ಕಲ್ಪನೆಯೆಂದರೆ, ಮೊಳಕೆಗೆ ಮಿಶ್ರಗೊಬ್ಬರವನ್ನು ಪಡೆಯಲು ನೀವು ಮೊಟ್ಟೆ ಚಿಪ್ಪನ್ನು ಮರುಬಳಕೆ ಮಾಡಬಹುದು. ಮೊಟ್ಟೆಯ ಚಿಪ್ಪು ಸಣ್ಣ ಸಸ್ಯಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ಹೊಂದಿರುತ್ತದೆ.

ಮೊಟ್ಟೆ ಚಿಪ್ಪುನಲ್ಲಿ ಬೀಜ ಹಾಕಿ ಮೊಳಕೆ ಬರಿಸುವುದು. ಇಂತಹ ವಿಡಿಯೋಗಳನ್ನು ನೀವೂ ಸಾಮಾಜಿಕ ಜಾಲತಾಣದಲ್ಲಿ ನೋಡಿರುತ್ತೀರಿ. ಜೊತೆಗೆ ನೀವೂ ಕೂಡ ಮನೆಯಲ್ಲಿ ಪ್ರಯತ್ನಿಸಿ ಇರಬಹುದು. ಆದರೆ ಈ ಹ್ಯಾಕ್‌ನ ಹಿಂದಿನ ಕಲ್ಪನೆಯೆಂದರೆ, ಮೊಳಕೆಗೆ ಮಿಶ್ರಗೊಬ್ಬರವನ್ನು ಪಡೆಯಲು ನೀವು ಮೊಟ್ಟೆ ಚಿಪ್ಪನ್ನು ಮರುಬಳಕೆ ಮಾಡಬಹುದು. ಮೊಟ್ಟೆಯ ಚಿಪ್ಪು ಸಣ್ಣ ಸಸ್ಯಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ಹೊಂದಿರುತ್ತದೆ.

2 / 6
ಬಾಳೆ ಸಿಪ್ಪೆಯ ರಸಗೊಬ್ಬರ: ಬಾಳೆಹಣ್ಣು ತಿಂದ ನಂತರ ಅದರ ಸಿಪ್ಪೆಯನ್ನು ಎಸೆಯುವ ಬದಲು ನೀವು ಬಾಳೆಹಣ್ಣಿನ ಸಿಪ್ಪೆಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಮತ್ತು ಒಂದು ಡಬ್ಬದಲ್ಲಿ ನೀರಿನಲ್ಲಿ ನೆನೆಸಿಡಿ. ಇದು ಸಸ್ಯಗಳ ಬೆಳವಣೆಗೆಗೆ ಬೇಕಾಗುವ ಸಾರಜನಕ, ರಂಜಕ ಮತ್ತು ಪೊಟ್ಯಾಸಿಯಮ್ ನೀಡುತ್ತದೆ.

ಬಾಳೆ ಸಿಪ್ಪೆಯ ರಸಗೊಬ್ಬರ: ಬಾಳೆಹಣ್ಣು ತಿಂದ ನಂತರ ಅದರ ಸಿಪ್ಪೆಯನ್ನು ಎಸೆಯುವ ಬದಲು ನೀವು ಬಾಳೆಹಣ್ಣಿನ ಸಿಪ್ಪೆಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಮತ್ತು ಒಂದು ಡಬ್ಬದಲ್ಲಿ ನೀರಿನಲ್ಲಿ ನೆನೆಸಿಡಿ. ಇದು ಸಸ್ಯಗಳ ಬೆಳವಣೆಗೆಗೆ ಬೇಕಾಗುವ ಸಾರಜನಕ, ರಂಜಕ ಮತ್ತು ಪೊಟ್ಯಾಸಿಯಮ್ ನೀಡುತ್ತದೆ.

3 / 6
ಕಾಫಿಯ ಜರಟಾ ಅಥವಾ ಜಗಟು: ನೀವು ಕಾಫಿ ಮಾಡಿಕೊಂಡ ನಂತರ ಅದನ್ನು ಪುಡಿ ಅಥವಾ ಜಗಟನ್ನು ನೀವು ಬಿಸಾಕುವ ಬದಲು, ಗಿಡಗಳಿಗೆ ಬಳಸಬಹುದು. ಇದು ನಿಮ್ಮ ಗಾರ್ಡನ್​​ನಲ್ಲಿ ಇರುವೆ, ಚಿಗಟೆ, ಸೊಳ್ಳೆಗಳು ಹಾಗೂ ಯಾವುದೇ ಕೀಟಗಳು ಬರದಂತೆ ನೋಡಿಕೊಳ್ಳುತ್ತದೆ.

ಕಾಫಿಯ ಜರಟಾ ಅಥವಾ ಜಗಟು: ನೀವು ಕಾಫಿ ಮಾಡಿಕೊಂಡ ನಂತರ ಅದನ್ನು ಪುಡಿ ಅಥವಾ ಜಗಟನ್ನು ನೀವು ಬಿಸಾಕುವ ಬದಲು, ಗಿಡಗಳಿಗೆ ಬಳಸಬಹುದು. ಇದು ನಿಮ್ಮ ಗಾರ್ಡನ್​​ನಲ್ಲಿ ಇರುವೆ, ಚಿಗಟೆ, ಸೊಳ್ಳೆಗಳು ಹಾಗೂ ಯಾವುದೇ ಕೀಟಗಳು ಬರದಂತೆ ನೋಡಿಕೊಳ್ಳುತ್ತದೆ.

4 / 6
ಆಲೂಗಡ್ಡೆಯಲ್ಲಿ ಗುಲಾಬಿ ಗಿಡ ನೆಡುವುದು: ಸಾಮಾಜಿಕ ಜಾಲತಾಣದಲ್ಲಿ ಇಂತಹ ವಿಡಿಯೋಗಳು ಸಾಕಷ್ಟು ಹರಿದಾಡುತ್ತಿರುತ್ತವೆ. ಇದು ನಿವಾಗಿಯೂ ಪ್ರಯೋಜನಕಾರಿಯೇ ಎಂಬುದು ಸಾಕಷ್ಟು ಜನರಿಗೆ ಕಾಡುವ ಪ್ರಶ್ನೆಯಾಗಿದೆ. ಆಲೂಗಡ್ಡೆಯಲ್ಲಿ ಎಥಿಲೀನ್ ಸಮೃದ್ದವಾಗಿದ್ದು, ಇದು ಗಿಡಗಳ ಬೆಳವಣಿಗೆಗೆ ಸಹಾಯಕವಾಗಿದೆ.

ಆಲೂಗಡ್ಡೆಯಲ್ಲಿ ಗುಲಾಬಿ ಗಿಡ ನೆಡುವುದು: ಸಾಮಾಜಿಕ ಜಾಲತಾಣದಲ್ಲಿ ಇಂತಹ ವಿಡಿಯೋಗಳು ಸಾಕಷ್ಟು ಹರಿದಾಡುತ್ತಿರುತ್ತವೆ. ಇದು ನಿವಾಗಿಯೂ ಪ್ರಯೋಜನಕಾರಿಯೇ ಎಂಬುದು ಸಾಕಷ್ಟು ಜನರಿಗೆ ಕಾಡುವ ಪ್ರಶ್ನೆಯಾಗಿದೆ. ಆಲೂಗಡ್ಡೆಯಲ್ಲಿ ಎಥಿಲೀನ್ ಸಮೃದ್ದವಾಗಿದ್ದು, ಇದು ಗಿಡಗಳ ಬೆಳವಣಿಗೆಗೆ ಸಹಾಯಕವಾಗಿದೆ.

5 / 6
ಟೀಲೈಟ್ ಮೇಣದಬತ್ತಿ ಬಳಸುವುದು: ಇದು ಸಾಮಾನ್ಯವಾಗಿ ಗೊತ್ತೇ ಇರುವ ವಿಷಯ.  ಹೈಸ್ಕೂಲ್​​ನ  ಭೌತಶಾಸ್ತ್ರದಲ್ಲಿ ಹಸಿರು ಮನೆ ಪರಿಣಾಮಗಳ ಬಗ್ಗೆ ನೀವು ಕೇಳಿರುತ್ತೀರಿ. ಈ ರೀತಿಯಾಗಿ ಟೀಲೈಟ್ ಮೇಣದಬತ್ತಿಯನ್ನು ಬಳಸುವುದರಿಂದ ನಿಮ್ಮ ಹಸಿರುಮನೆಯ ಸುತ್ತಲೂ ಈ ಅದ್ಭುತವಾದ ಶಾಖವನ್ನು ಹೊರಸೂಸುತ್ತದೆ ಮತ್ತು ಸಸ್ಯಗಳನ್ನು ಬೆಚ್ಚಗಾಗಿಸುತ್ತದೆ ಎಂಬುದು ಕಲ್ಪನೆ.

ಟೀಲೈಟ್ ಮೇಣದಬತ್ತಿ ಬಳಸುವುದು: ಇದು ಸಾಮಾನ್ಯವಾಗಿ ಗೊತ್ತೇ ಇರುವ ವಿಷಯ. ಹೈಸ್ಕೂಲ್​​ನ ಭೌತಶಾಸ್ತ್ರದಲ್ಲಿ ಹಸಿರು ಮನೆ ಪರಿಣಾಮಗಳ ಬಗ್ಗೆ ನೀವು ಕೇಳಿರುತ್ತೀರಿ. ಈ ರೀತಿಯಾಗಿ ಟೀಲೈಟ್ ಮೇಣದಬತ್ತಿಯನ್ನು ಬಳಸುವುದರಿಂದ ನಿಮ್ಮ ಹಸಿರುಮನೆಯ ಸುತ್ತಲೂ ಈ ಅದ್ಭುತವಾದ ಶಾಖವನ್ನು ಹೊರಸೂಸುತ್ತದೆ ಮತ್ತು ಸಸ್ಯಗಳನ್ನು ಬೆಚ್ಚಗಾಗಿಸುತ್ತದೆ ಎಂಬುದು ಕಲ್ಪನೆ.

6 / 6

Published On - 12:08 pm, Sun, 22 January 23

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ