AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾವೇರಿ: ಅಪಘಾತದಲ್ಲಿ ಮೃತಪಟ್ಟ ಪುತ್ರನ ನೆನಪಿಗಾಗಿ ಗೋಶಾಲೆ ತೆರೆದ ತಾಯಿ

ಮಗನ ನೆನಪಿಗಾಗಿ ತಾಯಿ ಹಾವೇರಿ ತಾಲೂಕಿನ ಗಾಂಧಿಪುರ ಗ್ರಾಮದ ಬಳಿ ಒಂದು ಎಕರೆ ಜಮೀನು ಖರೀದಿಸಿ ಆತನ ಹೆಸರಿನಲ್ಲಿಯೇ ಸಂದೇಶ ಗೋಶಾಲೆ ಸ್ಥಾಪನೆ ಮಾಡಿದ್ದಾರೆ. ಹುಕ್ಕೇರಿಮಠದ ಸದಾಶಿವ ಶ್ರೀಗಳು ಸಂದೇಶ ಗೋಶಾಲೆಯನ್ನ ಉದ್ಘಾಟನೆ ಮಾಡಿದ್ದಾರೆ. ಕಳೆದ ನಾಲ್ಕೈದು ತಿಂಗಳ ಹಿಂದೆ ಬೆಳಗಾವಿಗೆ ಹೋದಾಗ ಅಪಘಾತದಲ್ಲಿ ಮೃತಪಟ್ಟಿದ್ದ.

TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on: Nov 20, 2023 | 10:36 PM

Share
ಮೃತ ಮಗನ ಹೆಸರಿನಲ್ಲಿ ತಾಯಿ ಗೋಶಾಲೆಯನ್ನು ನಿರ್ಮಾಣ ಮಾಡಿ ಆತನ ಹುಟ್ಟುಹಬ್ಬದ ದಿನವೇ ಲೋಕಾರ್ಪಣೆ ಮಾಡಿರುವಂತಹ ಘಟನೆಯೊಂದು ನಡೆದಿದೆ. 

ಮೃತ ಮಗನ ಹೆಸರಿನಲ್ಲಿ ತಾಯಿ ಗೋಶಾಲೆಯನ್ನು ನಿರ್ಮಾಣ ಮಾಡಿ ಆತನ ಹುಟ್ಟುಹಬ್ಬದ ದಿನವೇ ಲೋಕಾರ್ಪಣೆ ಮಾಡಿರುವಂತಹ ಘಟನೆಯೊಂದು ನಡೆದಿದೆ. 

1 / 6
ಹಾವೇರಿ ತಾಲೂಕಿನ ಗಾಂಧಿಪುರ ಗ್ರಾಮದ ಬಳಿ ಸಂದೇಶ ಗೋಶಾಲೆ ನಿರ್ಮಾಣ ಮಾಡಲಾಗಿದೆ. ತಾಯಿ ಸಂಗೀತಗೆ ಏಕೈಕ ಪುತ್ರ ಸಂದೇಶ ಹುಬ್ಬಳ್ಳಿಯಲ್ಲಿ ಇಂಜನೀರಿಂಗ್ ಓದುತ್ತಾ ಇದ್ದ. ಅದರೆ ಕಳೆದ ನಾಲ್ಕೈದು ತಿಂಗಳ ಹಿಂದೆ ಬೆಳಗಾವಿಗೆ ಹೋದಾಗ ಅಪಘಾತದಲ್ಲಿ ಮೃತಪಟ್ಟಿದ್ದ.

ಹಾವೇರಿ ತಾಲೂಕಿನ ಗಾಂಧಿಪುರ ಗ್ರಾಮದ ಬಳಿ ಸಂದೇಶ ಗೋಶಾಲೆ ನಿರ್ಮಾಣ ಮಾಡಲಾಗಿದೆ. ತಾಯಿ ಸಂಗೀತಗೆ ಏಕೈಕ ಪುತ್ರ ಸಂದೇಶ ಹುಬ್ಬಳ್ಳಿಯಲ್ಲಿ ಇಂಜನೀರಿಂಗ್ ಓದುತ್ತಾ ಇದ್ದ. ಅದರೆ ಕಳೆದ ನಾಲ್ಕೈದು ತಿಂಗಳ ಹಿಂದೆ ಬೆಳಗಾವಿಗೆ ಹೋದಾಗ ಅಪಘಾತದಲ್ಲಿ ಮೃತಪಟ್ಟಿದ್ದ.

2 / 6
ಮಗನ ನೆನಪಿನಲ್ಲಿ ತಾಯಿ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದರು. ತಾಯಿ ಸಂಗೀತಾಗೆ ಎಲ್ಲವೂ ಮಗನಾಗಿದ್ದ. ಮಗನ ನೆನಪಿಗೋಸ್ಕರ್ ಗಾಂಧಿಪುರ ಗ್ರಾಮದ ಬಳಿ ಒಂದು ಎಕರೆ ಜಮೀನು ಖರೀದಿಸಿ ಆತನ 
ಹೆಸರಿನಲ್ಲಿಯೇ ಸಂದೇಶ ಗೋಶಾಲೆ ಸ್ಥಾಪನೆ ಮಾಡಿದ್ದಾರೆ. ಹುಕ್ಕೇರಿಮಠದ ಸದಾಶಿವ ಶ್ರೀಗಳು ಸಂದೇಶ ಗೋಶಾಲೆಯನ್ನ ಉದ್ಘಾಟನೆ ಮಾಡಿದ್ದಾರೆ.

ಮಗನ ನೆನಪಿನಲ್ಲಿ ತಾಯಿ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದರು. ತಾಯಿ ಸಂಗೀತಾಗೆ ಎಲ್ಲವೂ ಮಗನಾಗಿದ್ದ. ಮಗನ ನೆನಪಿಗೋಸ್ಕರ್ ಗಾಂಧಿಪುರ ಗ್ರಾಮದ ಬಳಿ ಒಂದು ಎಕರೆ ಜಮೀನು ಖರೀದಿಸಿ ಆತನ ಹೆಸರಿನಲ್ಲಿಯೇ ಸಂದೇಶ ಗೋಶಾಲೆ ಸ್ಥಾಪನೆ ಮಾಡಿದ್ದಾರೆ. ಹುಕ್ಕೇರಿಮಠದ ಸದಾಶಿವ ಶ್ರೀಗಳು ಸಂದೇಶ ಗೋಶಾಲೆಯನ್ನ ಉದ್ಘಾಟನೆ ಮಾಡಿದ್ದಾರೆ.

3 / 6
ಪುತ್ರ ಸಂದೇಶ ಒಳ್ಳಯ ಗುಣವಂತ. ತಾಯಿಗೆ ಮುದ್ದಾದ ಮಗನಾಗಿದ್ದ. ಆ ಮಗನನ್ನ ಕಳೆದುಕೊಂಡ ತಾಯಿ ಸಂಗೀತಾ, 
ಈಗ ಗೋಶಾಲೆಯಲ್ಲಿ ಮುಖಪ್ರಾಣಿಗಳಿಗೆ ಆಶ್ರಯ ನೀಡುವ ಗೋಶಾಲೆಯನ್ನ ಸುಮಾರು 50 ಲಕ್ಷ ರೂ. ಖರ್ಚು ಮಾಡಿ ಸ್ಥಾಪನೆ ಮಾಡಿದ್ದಾರೆ.

ಪುತ್ರ ಸಂದೇಶ ಒಳ್ಳಯ ಗುಣವಂತ. ತಾಯಿಗೆ ಮುದ್ದಾದ ಮಗನಾಗಿದ್ದ. ಆ ಮಗನನ್ನ ಕಳೆದುಕೊಂಡ ತಾಯಿ ಸಂಗೀತಾ, ಈಗ ಗೋಶಾಲೆಯಲ್ಲಿ ಮುಖಪ್ರಾಣಿಗಳಿಗೆ ಆಶ್ರಯ ನೀಡುವ ಗೋಶಾಲೆಯನ್ನ ಸುಮಾರು 50 ಲಕ್ಷ ರೂ. ಖರ್ಚು ಮಾಡಿ ಸ್ಥಾಪನೆ ಮಾಡಿದ್ದಾರೆ.

4 / 6
ರೈತರ ಜಾನುವಾರುಗಳು, ಬೀದಿದನಗಳು, ಬಂಜೆತನ ಹೊಂದಿರುವ ಹಸು, ಮೇವು ಇಲ್ಲದೆ ಸಾಕಲು ಕಷ್ಟಪಡುತ್ತಿರುವ ರೈತರ ಜಾನುವಾರುಗಳನ್ನ ಮಗನಂತೆ ಸಾಕಲು ಗೋಶಾಲೆಯನ್ನ 
ಸ್ಥಾಪನೆ ಮಾಡಿದ್ದಾರೆ. ಪುಣ್ಯಕೋಟಿಯನ್ನ ಉಳಿಸುವ ಕಾರ್ಯವನ್ನ ತಾಯಿ ಸಂಗೀತಾ ಮಾಡುತ್ತಿದ್ದಾರೆ.

ರೈತರ ಜಾನುವಾರುಗಳು, ಬೀದಿದನಗಳು, ಬಂಜೆತನ ಹೊಂದಿರುವ ಹಸು, ಮೇವು ಇಲ್ಲದೆ ಸಾಕಲು ಕಷ್ಟಪಡುತ್ತಿರುವ ರೈತರ ಜಾನುವಾರುಗಳನ್ನ ಮಗನಂತೆ ಸಾಕಲು ಗೋಶಾಲೆಯನ್ನ ಸ್ಥಾಪನೆ ಮಾಡಿದ್ದಾರೆ. ಪುಣ್ಯಕೋಟಿಯನ್ನ ಉಳಿಸುವ ಕಾರ್ಯವನ್ನ ತಾಯಿ ಸಂಗೀತಾ ಮಾಡುತ್ತಿದ್ದಾರೆ.

5 / 6
ಅಪಘಾತದಲ್ಲಿ ಮೃತಪಟ್ಟ ಪುತ್ರನ ನೆನಪಿನಲ್ಲಿ ತಾಯಿ ಒಂದು‌ ಮಹತ್ವದ ಕಾರ್ಯವನ್ನ ಮಾಡಿದ್ದಾರೆ. ಬರಗಾಲದಂತಹ ಪರಿಸ್ಥಿತಿಯ ಜಾನುವಾರುಗಳಿಗೆ ಮೇವು ಸಹ ಸಿಗುತ್ತಿಲ್ಲ. ಪುಣ್ಯಕೋಟಿ ಗೋವುಗಳ ಶಾಲೆಯನ್ನ ಸ್ಥಾಪನೆ ಮಾಡುವ ಮೂಲಕ ತಮ್ಮ ಮಗನನ್ನು ಕಾಣುತ್ತಿದ್ದಾರೆ.

ಅಪಘಾತದಲ್ಲಿ ಮೃತಪಟ್ಟ ಪುತ್ರನ ನೆನಪಿನಲ್ಲಿ ತಾಯಿ ಒಂದು‌ ಮಹತ್ವದ ಕಾರ್ಯವನ್ನ ಮಾಡಿದ್ದಾರೆ. ಬರಗಾಲದಂತಹ ಪರಿಸ್ಥಿತಿಯ ಜಾನುವಾರುಗಳಿಗೆ ಮೇವು ಸಹ ಸಿಗುತ್ತಿಲ್ಲ. ಪುಣ್ಯಕೋಟಿ ಗೋವುಗಳ ಶಾಲೆಯನ್ನ ಸ್ಥಾಪನೆ ಮಾಡುವ ಮೂಲಕ ತಮ್ಮ ಮಗನನ್ನು ಕಾಣುತ್ತಿದ್ದಾರೆ.

6 / 6
ಗಂಡನನ್ನು ನಿಮಗೆ ಒಪ್ಪಿಸಿದ್ದೇನೆ, 4 ತಿಂಗಳು ಲಾಕ್ ಮಾಡಿಕೊಳ್ಳಿ: ಹರ್ಷಿಕಾ
ಗಂಡನನ್ನು ನಿಮಗೆ ಒಪ್ಪಿಸಿದ್ದೇನೆ, 4 ತಿಂಗಳು ಲಾಕ್ ಮಾಡಿಕೊಳ್ಳಿ: ಹರ್ಷಿಕಾ
ಇಂದೋರ್​​ನ ಸರ್ಕಾರಿ ಆಸ್ಪತ್ರೆಯ ಐಸಿಯುನಲ್ಲಿ ಇಲಿ ಕಚ್ಚಿ 2 ಶಿಶುಗಳು ಸಾವು
ಇಂದೋರ್​​ನ ಸರ್ಕಾರಿ ಆಸ್ಪತ್ರೆಯ ಐಸಿಯುನಲ್ಲಿ ಇಲಿ ಕಚ್ಚಿ 2 ಶಿಶುಗಳು ಸಾವು
ದರ್ಶನ್ ಆ ರೀತಿ ವ್ಯಕ್ತಿ ಅಲ್ಲ, ಯಾಕೆ ಹೀಗಾಯ್ತೋ ಗೊತ್ತಿಲ್ಲ: ಎಂಡಿ ಶ್ರೀಧರ್
ದರ್ಶನ್ ಆ ರೀತಿ ವ್ಯಕ್ತಿ ಅಲ್ಲ, ಯಾಕೆ ಹೀಗಾಯ್ತೋ ಗೊತ್ತಿಲ್ಲ: ಎಂಡಿ ಶ್ರೀಧರ್
ಗಣೇಶ ವಿಸರ್ಜನೆ ವೇಳೆ DJ ಬಂದ್ ಮಾಡಿಸಿದ ಪೊಲೀಸರು, ಗ್ರಾಮಸ್ಥರು ಮಾಡಿದ್ದೇನು
ಗಣೇಶ ವಿಸರ್ಜನೆ ವೇಳೆ DJ ಬಂದ್ ಮಾಡಿಸಿದ ಪೊಲೀಸರು, ಗ್ರಾಮಸ್ಥರು ಮಾಡಿದ್ದೇನು
ಅಭಿಮಾನ್ ಸ್ಟುಡಿಯೋ ಜಾಗ ಮಾರಾಟ, ರಾಜಕಾರಣಿಗೂ ಲಾಭ: ಗೀತಾ ಬಾಲಿ
ಅಭಿಮಾನ್ ಸ್ಟುಡಿಯೋ ಜಾಗ ಮಾರಾಟ, ರಾಜಕಾರಣಿಗೂ ಲಾಭ: ಗೀತಾ ಬಾಲಿ
ಅಭಿಮಾನ್ ಸ್ಟುಡಿಯೋ 10 ಎಕರೆ ಮಾರಾಟ ಆಗಿದ್ದರಲ್ಲಿ ಸರ್ಕಾರದ್ದೇ ಕೈವಾಡ: ಗೀತಾ
ಅಭಿಮಾನ್ ಸ್ಟುಡಿಯೋ 10 ಎಕರೆ ಮಾರಾಟ ಆಗಿದ್ದರಲ್ಲಿ ಸರ್ಕಾರದ್ದೇ ಕೈವಾಡ: ಗೀತಾ
EVM ಬದಲಿಗೆ ಬ್ಯಾಲೆಟ್ ಪೇಪರ್: ಚುನಾವಣಾ ಆಯುಕ್ತರು ಹೇಳಿದ್ದೇನು?
EVM ಬದಲಿಗೆ ಬ್ಯಾಲೆಟ್ ಪೇಪರ್: ಚುನಾವಣಾ ಆಯುಕ್ತರು ಹೇಳಿದ್ದೇನು?
ರಾಜಕೀಯ ನಿವೃತ್ತಿ ಬಗ್ಗೆ ವಿ ಸೋಮಣ್ಣ ಮತ್ತೆ ಸ್ಪಷ್ಟನೆ: ಹೇಳಿದ್ದೇನು ನೋಡಿ
ರಾಜಕೀಯ ನಿವೃತ್ತಿ ಬಗ್ಗೆ ವಿ ಸೋಮಣ್ಣ ಮತ್ತೆ ಸ್ಪಷ್ಟನೆ: ಹೇಳಿದ್ದೇನು ನೋಡಿ
ಉಚಿತವಾಗಿ ಊಟ ವಿತರಿಸುವಾಗ ದುಡ್ಡು ಕೊಟ್ಟು ಊಟ ಪಡೆದ ಸ್ವಾಭಿಮಾನಿ ಬಾಲಕ
ಉಚಿತವಾಗಿ ಊಟ ವಿತರಿಸುವಾಗ ದುಡ್ಡು ಕೊಟ್ಟು ಊಟ ಪಡೆದ ಸ್ವಾಭಿಮಾನಿ ಬಾಲಕ
ಪ್ರಿಯತಮನಿಗೋಸ್ಕರ ಮನೆ ಬಿಟ್ಟು ಓಡಿಹೋದ ಮೂರು ಮಕ್ಕಳ ತಾಯಿ: ಗೋಳಾಡಿದ ಪತಿ
ಪ್ರಿಯತಮನಿಗೋಸ್ಕರ ಮನೆ ಬಿಟ್ಟು ಓಡಿಹೋದ ಮೂರು ಮಕ್ಕಳ ತಾಯಿ: ಗೋಳಾಡಿದ ಪತಿ