ಹೊರ ರಾಜ್ಯದಲ್ಲೂ ಫಾಲೋವರ್ಸ್ ಹೊಂದಿದ್ದ ಹಾವೇರಿ ರಾಕ್​ ಸ್ಟಾರ್​ ಹೋರಿ ಇನ್ನಿಲ್ಲ: ಇದರ ವಿಶೇಷತೆ ಏನು ಗೊತ್ತಾ?

ಹಾವೇರಿ ಜಿಲ್ಲೆ ಹಾವೇರಿ ತಾಲ್ಲೂಕಿನ ನಾಗೇಂದ್ರ ಮಟ್ಟಿಯಲ್ಲಿ ರೈತರ ಒಡನಾಡಿ ಹೋರಿ ಸಾವನ್ನಪ್ಪಿದ ಸುದ್ದಿ ತಿಳಿದು ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಸಾವಿರಾರು ಅಭಿಮಾನಿಗಳ ದಂಡು ಹಾವೇರಿಗೆ ಆಗಮಿಸಿತ್ತು. ಅನ್ನದಾತರು ಕೊಟ್ಟ ಬಿರುದು ರಾಕ್ ಸ್ಟಾರ್. ಇಂಥಾ ಮರಿಯಲಾಗದ ಮಾಣಿಕ್ಯ ನಿನ್ನೆ ಚಿರ ನಿದ್ದೆಗೆ ಜಾರಿದ್ದಾನೆ. ನಗರದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮಾಡಿ ಅಂತಿಮ ನಮನ ಸಲ್ಲಿಸಲಾಯಿತು.

| Updated By: ಗಂಗಾಧರ​ ಬ. ಸಾಬೋಜಿ

Updated on: Apr 07, 2024 | 5:47 PM

ಅವನು ಅಖಾಡಕ್ಕೆ ಬಂದಾ ಅಂದ್ರೆ ಅವನದ್ದೇ ಹವಾ. ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದ ಅವನಿಗೆ ಅನ್ನದಾತರು ಕೊಟ್ಟ ಬಿರುದು ರಾಕ್ ಸ್ಟಾರ್. ಇಂಥಾ ಮರಿಯಲಾಗದ ಮಾಣಿಕ್ಯ ನಿನ್ನೆ ಚಿರ ನಿದ್ದೆಗೆ ಜಾರಿದ್ದಾನೆ. ನಗರದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮಾಡಿ ಅಂತಿಮ ನಮನ ಸಲ್ಲಿಸಲಾಯಿತು.

ಅವನು ಅಖಾಡಕ್ಕೆ ಬಂದಾ ಅಂದ್ರೆ ಅವನದ್ದೇ ಹವಾ. ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದ ಅವನಿಗೆ ಅನ್ನದಾತರು ಕೊಟ್ಟ ಬಿರುದು ರಾಕ್ ಸ್ಟಾರ್. ಇಂಥಾ ಮರಿಯಲಾಗದ ಮಾಣಿಕ್ಯ ನಿನ್ನೆ ಚಿರ ನಿದ್ದೆಗೆ ಜಾರಿದ್ದಾನೆ. ನಗರದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮಾಡಿ ಅಂತಿಮ ನಮನ ಸಲ್ಲಿಸಲಾಯಿತು.

1 / 5
ಹಾವೇರಿ ಜಿಲ್ಲೆ ಹಾವೇರಿ ತಾಲ್ಲೂಕಿನ ನಾಗೇಂದ್ರ ಮಟ್ಟಿಯಲ್ಲಿ ರೈತರ ಒಡನಾಡಿ ಎತ್ತು ಸಾವನ್ನಪ್ಪಿದ ಸುದ್ದಿ ತಿಳಿದು ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಸಾವಿರಾರು ಅಭಿಮಾನಿಗಳ ದಂಡು ಹಾವೇರಿಗೆ ಆಗಮಿಸಿತ್ತು.

ಹಾವೇರಿ ಜಿಲ್ಲೆ ಹಾವೇರಿ ತಾಲ್ಲೂಕಿನ ನಾಗೇಂದ್ರ ಮಟ್ಟಿಯಲ್ಲಿ ರೈತರ ಒಡನಾಡಿ ಎತ್ತು ಸಾವನ್ನಪ್ಪಿದ ಸುದ್ದಿ ತಿಳಿದು ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಸಾವಿರಾರು ಅಭಿಮಾನಿಗಳ ದಂಡು ಹಾವೇರಿಗೆ ಆಗಮಿಸಿತ್ತು.

2 / 5
ಯಾವ ಸಿನಿಮಾ ನಟರಿಗೂ ಕಮ್ಮಿ ಇಲ್ಲದಂತೆ ಅಭಿಮಾನಿಗಳನ್ನು ಸಂಪಾದಿಸಿದ್ದ ರಾಕ್ ಸ್ಟಾರ್ ಹೆಸರಿನ ಹೋರಿ ಅಂತ್ಯಕ್ರಿಯೆ ಇಂದು ಹಾವೇರಿಯ ನಾಗೇಂದ್ರಮಟ್ಟಿಯಲ್ಲಿ ನಡೆದಿದೆ. ವಿವಿಧ ವಾದ್ಯಮೇಳದೊಂದಿಗೆ ನಗರದ ಪ್ರಮುಖ ಬೀದಿಯಲ್ಲಿ ಹೂ, ಬಲೂನುಗಳಿಂದ ಶೃಂಗರಿಸಿದ  ಟ್ರ್ಯಾಕ್ಟರ್​ನಲ್ಲಿ ಹೋರಿಯನ್ನು ಇಟ್ಟುಕೊಂಡು ಅಭಿಮಾನಿಗಳು ಮೆರವಣಿಗೆ ಮಾಡಿದ್ದಾರೆ.

ಯಾವ ಸಿನಿಮಾ ನಟರಿಗೂ ಕಮ್ಮಿ ಇಲ್ಲದಂತೆ ಅಭಿಮಾನಿಗಳನ್ನು ಸಂಪಾದಿಸಿದ್ದ ರಾಕ್ ಸ್ಟಾರ್ ಹೆಸರಿನ ಹೋರಿ ಅಂತ್ಯಕ್ರಿಯೆ ಇಂದು ಹಾವೇರಿಯ ನಾಗೇಂದ್ರಮಟ್ಟಿಯಲ್ಲಿ ನಡೆದಿದೆ. ವಿವಿಧ ವಾದ್ಯಮೇಳದೊಂದಿಗೆ ನಗರದ ಪ್ರಮುಖ ಬೀದಿಯಲ್ಲಿ ಹೂ, ಬಲೂನುಗಳಿಂದ ಶೃಂಗರಿಸಿದ ಟ್ರ್ಯಾಕ್ಟರ್​ನಲ್ಲಿ ಹೋರಿಯನ್ನು ಇಟ್ಟುಕೊಂಡು ಅಭಿಮಾನಿಗಳು ಮೆರವಣಿಗೆ ಮಾಡಿದ್ದಾರೆ.

3 / 5
ಹೋರಿ ಹಬ್ಬದ ಇತಿಹಾಸದಲ್ಲಿಯೇ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿದ್ದ ಹೋರಿ ಇದಾಗಿದ್ದು ಇದು  ಹಾವೇರಿ ನಗರದ ಚಿಕ್ಕಪ್ಪ, ಅಜಪ್ಪ, ಮಾರುತಿ ಎನ್ನುವವರಿಗೆ ಸೇರಿತ್ತು.

ಹೋರಿ ಹಬ್ಬದ ಇತಿಹಾಸದಲ್ಲಿಯೇ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿದ್ದ ಹೋರಿ ಇದಾಗಿದ್ದು ಇದು ಹಾವೇರಿ ನಗರದ ಚಿಕ್ಕಪ್ಪ, ಅಜಪ್ಪ, ಮಾರುತಿ ಎನ್ನುವವರಿಗೆ ಸೇರಿತ್ತು.

4 / 5
ಈ ಹೋರಿ ಹೋದಲ್ಲೆಲ್ಲ ಬಹುಮಾನ ತಂದೆ ತರುತ್ತದೆ ಎನ್ನುವ ನಂಬಿಕೆ ಹೋರಿ ಅಭಿಮಾನಿಗಳಲ್ಲಿತ್ತು. ರಾಕಸ್ಟಾರ್ ಹೋರಿ ಹಬ್ಬದಲ್ಲಿ ಭಾಗವಹಿಸುತ್ತದೆ ಎಂದರೆ ಸಾಕು ಅದರ ಮಿಂಚಿನ ಓಟ ನೋಡಲೆಂದೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಇಂಥ ಮರಿಯಲಾಗದ ಮಾಣಿಕ್ಯ ಚಿರ ನಿದ್ದೆಗೆ ಜಾರಿದ್ದು, ಲಕ್ಷಾಂತರ ಅಭಿಮಾನಿಗಳಿಗೆ ತುಂಬಲಾರದ ನಷ್ಟವಾಗಿದೆ. ಅದರಲ್ಲೂ ಮಾಲೀಕರ ಗೋಳಾಟ ಹೇಳತೀರದು.

ಈ ಹೋರಿ ಹೋದಲ್ಲೆಲ್ಲ ಬಹುಮಾನ ತಂದೆ ತರುತ್ತದೆ ಎನ್ನುವ ನಂಬಿಕೆ ಹೋರಿ ಅಭಿಮಾನಿಗಳಲ್ಲಿತ್ತು. ರಾಕಸ್ಟಾರ್ ಹೋರಿ ಹಬ್ಬದಲ್ಲಿ ಭಾಗವಹಿಸುತ್ತದೆ ಎಂದರೆ ಸಾಕು ಅದರ ಮಿಂಚಿನ ಓಟ ನೋಡಲೆಂದೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಇಂಥ ಮರಿಯಲಾಗದ ಮಾಣಿಕ್ಯ ಚಿರ ನಿದ್ದೆಗೆ ಜಾರಿದ್ದು, ಲಕ್ಷಾಂತರ ಅಭಿಮಾನಿಗಳಿಗೆ ತುಂಬಲಾರದ ನಷ್ಟವಾಗಿದೆ. ಅದರಲ್ಲೂ ಮಾಲೀಕರ ಗೋಳಾಟ ಹೇಳತೀರದು.

5 / 5
Follow us
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ಲೈವ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ಲೈವ್​
ಕೊಪ್ಪಳ: ಕೆಸರುಮಯವಾದ ರಸ್ತೆ, ಭತ್ತ ನಾಟಿ ಮಾಡಿ ಗ್ರಾಮಸ್ಥರ ಆಕ್ರೋಶ
ಕೊಪ್ಪಳ: ಕೆಸರುಮಯವಾದ ರಸ್ತೆ, ಭತ್ತ ನಾಟಿ ಮಾಡಿ ಗ್ರಾಮಸ್ಥರ ಆಕ್ರೋಶ
ದೇವರಿಗೆ ಯಾವ ದಿನ ಯಾವ ನೈವೇದ್ಯ ಅರ್ಪಿಸಬೇಕು? ವಿಡಿಯೋ ನೋಡಿ
ದೇವರಿಗೆ ಯಾವ ದಿನ ಯಾವ ನೈವೇದ್ಯ ಅರ್ಪಿಸಬೇಕು? ವಿಡಿಯೋ ನೋಡಿ
ಈ ರಾಶಿಯವರಿಗೆ ಆಗಬೇಕಾದ ವಿವಾಹವು ಕಾರಾಣಾಂತರದಿಂದ ಮುಂದೆ ಹೋಗಲಿದೆ
ಈ ರಾಶಿಯವರಿಗೆ ಆಗಬೇಕಾದ ವಿವಾಹವು ಕಾರಾಣಾಂತರದಿಂದ ಮುಂದೆ ಹೋಗಲಿದೆ
FIR ದಾಖಲಾಗಿದ್ದರೂ ಸುದೀರ್ಘ 8 ವರೆ ಗಂಟೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ CM
FIR ದಾಖಲಾಗಿದ್ದರೂ ಸುದೀರ್ಘ 8 ವರೆ ಗಂಟೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ CM
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದ ಗೋಡೆ ಕುಸಿದು ಇಬ್ಬರು ಸಾವು
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದ ಗೋಡೆ ಕುಸಿದು ಇಬ್ಬರು ಸಾವು
ಈ ಪ್ರಕರಣದಲ್ಲಿ ನಂಗೆ ಗಂಡಾಂತರ ಇಲ್ಲ: ಲೋಕಾಯುಕ್ತ ವಿಚಾರಣೆ ಬಳಿಕ HDK ಮಾತು
ಈ ಪ್ರಕರಣದಲ್ಲಿ ನಂಗೆ ಗಂಡಾಂತರ ಇಲ್ಲ: ಲೋಕಾಯುಕ್ತ ವಿಚಾರಣೆ ಬಳಿಕ HDK ಮಾತು
ಸಿಎಂ ವಿರುದ್ಧ FIR: ಪಂಜು ಹಿಡಿದು ಪ್ರತಿಭಟನೆ ನಡೆಸಿದ ಸಿದ್ದು ಬೆಂಬಲಿಗರು
ಸಿಎಂ ವಿರುದ್ಧ FIR: ಪಂಜು ಹಿಡಿದು ಪ್ರತಿಭಟನೆ ನಡೆಸಿದ ಸಿದ್ದು ಬೆಂಬಲಿಗರು
ದಿಲ್ಲಿಯಿಂದ ನೇರವಾಗಿ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಬಂದ ಕುಮಾರಸ್ವಾಮಿ
ದಿಲ್ಲಿಯಿಂದ ನೇರವಾಗಿ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಬಂದ ಕುಮಾರಸ್ವಾಮಿ
ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್
ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್