AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಣ್ಣ ಬಣ್ಣದ ಗಾಳಿಪಟಗಳನ್ನು ಹಾರಿಸುವ ಮೂಲಕ ಸಂಕ್ರಾಂತಿ ಹಬ್ಬವನ್ನ ಆಚರಿಸಿದ ಕಲಬುರಗಿಯ ಜನ ಇಲ್ಲಿದೆ ನೋಡಿ ಇದರ ಝಲಕ್​

ಜಿಲ್ಲೆಯ ಜನ ಸಂಕ್ರಾಂತಿ ಹಬ್ಬವನ್ನ ಗಾಳಿಪಟ ಉತ್ಸವ ನಡೆಸುವ ಮೂಲಕ ಅದ್ದೂರಿಯಾಗಿ ಆಚರಣೆ ಮಾಡಿದ್ದಾರೆ.

TV9 Web
| Updated By: ಕಿರಣ್ ಹನುಮಂತ್​ ಮಾದಾರ್|

Updated on:Jan 16, 2023 | 8:56 AM

Share
ಕಲಬುರಗಿ ನಗರದ ಹೊರವಲಯದ ಜಮಶೆಟ್ಟಿ ಲೇಔಟ್ ಬಳಿ ಹಮ್ಮಿಕೊಂಡಿದ್ದ ಗಾಳಿಪಟ ಉತ್ಸವದಲ್ಲಿ ಮಕ್ಕಳು, ಯುವಕರು, ಹಿರಿಯರು ಎಲ್ಲರೂ ಸೇರಿ ಉತ್ಸವದಲ್ಲಿ ಭಾಗವಹಿಸುವ ಮೂಲಕ ಸಂಕ್ರಾಂತಿ ಹಬ್ಬಕ್ಕೆ ಕಳೆ ತಂದಿದ್ದಂತು ಸುಳ್ಳಲ್ಲ.

ಕಲಬುರಗಿ ನಗರದ ಹೊರವಲಯದ ಜಮಶೆಟ್ಟಿ ಲೇಔಟ್ ಬಳಿ ಹಮ್ಮಿಕೊಂಡಿದ್ದ ಗಾಳಿಪಟ ಉತ್ಸವದಲ್ಲಿ ಮಕ್ಕಳು, ಯುವಕರು, ಹಿರಿಯರು ಎಲ್ಲರೂ ಸೇರಿ ಉತ್ಸವದಲ್ಲಿ ಭಾಗವಹಿಸುವ ಮೂಲಕ ಸಂಕ್ರಾಂತಿ ಹಬ್ಬಕ್ಕೆ ಕಳೆ ತಂದಿದ್ದಂತು ಸುಳ್ಳಲ್ಲ.

1 / 6
ಇಂದು(ಜ.15) ಎಲ್ಲಡೆ ಸಂಕ್ರಾತಿ ಹಬ್ಬದ ಸಂಭ್ರಮ ಮನೆಮಾಡಿತ್ತು. ನಿನ್ನೆ ಮತ್ತು ಇಂದು ಸಂಕ್ರಾಂತಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದ ಬಿಸಿಲನಾಡು ಕಲಬುರಗಿ ಜನರು ಮಧ್ಯಾಹ್ನದ ನಂತರ ಗಾಳಿಪಟಗಳನ್ನು ಹಾರಿಸಿ ಸಂಭ್ರಮಸಿದರು.

ಇಂದು(ಜ.15) ಎಲ್ಲಡೆ ಸಂಕ್ರಾತಿ ಹಬ್ಬದ ಸಂಭ್ರಮ ಮನೆಮಾಡಿತ್ತು. ನಿನ್ನೆ ಮತ್ತು ಇಂದು ಸಂಕ್ರಾಂತಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದ ಬಿಸಿಲನಾಡು ಕಲಬುರಗಿ ಜನರು ಮಧ್ಯಾಹ್ನದ ನಂತರ ಗಾಳಿಪಟಗಳನ್ನು ಹಾರಿಸಿ ಸಂಭ್ರಮಸಿದರು.

2 / 6
ಸಕ್ರಾಂತಿ ಹಬ್ಬದಂದು ಗಾಳಿಪಟಗಳನ್ನು ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಹಾರಿಸುತ್ತಾರೆ. ಆದರೆ ಇತ್ತೀಚೆಗೆ ಈ ಸಂಪ್ರದಾಯ ಕಡಿಮೆಯಾಗುತ್ತಿದೆ. ಹೀಗಾಗಿ ಸುರಭಿ ಕಲಾವೃಂದವರು ನಗರದಲ್ಲಿ ಗಾಳಿಪಟ ಉತ್ಸವನ್ನು ಹಮ್ಮಿಕೊಂಡು ಉಚಿತವಾಗಿ ಗಾಳಿ ಪಟ, ದಾರವನ್ನು ನೀಡಿದ್ದರು.

ಸಕ್ರಾಂತಿ ಹಬ್ಬದಂದು ಗಾಳಿಪಟಗಳನ್ನು ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಹಾರಿಸುತ್ತಾರೆ. ಆದರೆ ಇತ್ತೀಚೆಗೆ ಈ ಸಂಪ್ರದಾಯ ಕಡಿಮೆಯಾಗುತ್ತಿದೆ. ಹೀಗಾಗಿ ಸುರಭಿ ಕಲಾವೃಂದವರು ನಗರದಲ್ಲಿ ಗಾಳಿಪಟ ಉತ್ಸವನ್ನು ಹಮ್ಮಿಕೊಂಡು ಉಚಿತವಾಗಿ ಗಾಳಿ ಪಟ, ದಾರವನ್ನು ನೀಡಿದ್ದರು.

3 / 6
ಸಂಕ್ರಾತಿ ಸಮಯದಲ್ಲಿ, ಬೀಸಲು ತಣ್ಣನೆಯ ಸುಳಿಗಾಳಿಗೆ ಗಾಳಿಪಟಗಳನ್ನು ಆಕಾಶದೆತ್ತರಕ್ಕೆ ಹೋಗಿ ಹಾರಾಡುತ್ತವೆ. ಹೀಗಾಗಿ ಸಂಕ್ರಾಂತಿ ಹಬ್ಬದ ಸಮಯದಲ್ಲಿ, ಕಲಬುರಗಿ, ಬೀದರ್ ಸೇರಿದಂತೆ ಅನೇಕ ಕಡೆ ಗಾಳಿಪಟಗಳನ್ನು ಹಾರಿಸುತ್ತಾರೆ. ಇಂದು ಮಹಿಳೆಯರು, ಮಕ್ಕಳು, ವಿದ್ಯಾರ್ಥಿಗಳು ಸೇರಿ ಅನೇಕರು ಗಾಳಿಪಟ ಉತ್ಸವದಲ್ಲಿ ಭಾಗಿಯಾಗಿ ಗಾಳಿಪಟವನ್ನ ಹಾರಿಸಿದರು.

ಸಂಕ್ರಾತಿ ಸಮಯದಲ್ಲಿ, ಬೀಸಲು ತಣ್ಣನೆಯ ಸುಳಿಗಾಳಿಗೆ ಗಾಳಿಪಟಗಳನ್ನು ಆಕಾಶದೆತ್ತರಕ್ಕೆ ಹೋಗಿ ಹಾರಾಡುತ್ತವೆ. ಹೀಗಾಗಿ ಸಂಕ್ರಾಂತಿ ಹಬ್ಬದ ಸಮಯದಲ್ಲಿ, ಕಲಬುರಗಿ, ಬೀದರ್ ಸೇರಿದಂತೆ ಅನೇಕ ಕಡೆ ಗಾಳಿಪಟಗಳನ್ನು ಹಾರಿಸುತ್ತಾರೆ. ಇಂದು ಮಹಿಳೆಯರು, ಮಕ್ಕಳು, ವಿದ್ಯಾರ್ಥಿಗಳು ಸೇರಿ ಅನೇಕರು ಗಾಳಿಪಟ ಉತ್ಸವದಲ್ಲಿ ಭಾಗಿಯಾಗಿ ಗಾಳಿಪಟವನ್ನ ಹಾರಿಸಿದರು.

4 / 6
ಇಂತಹದೊಂದು ಉತ್ಸವದಲ್ಲಿ ಕಲಬುರಗಿ ನಗರದ ನೂರಾರು ಜನರು ಬಾಗಿಯಾಗಿ, ಸಂಭ್ರಮದಿಂದ ಬಣ್ಣ ಬಣ್ಣದ ಗಾಳಿಪಟಕ್ಕೆ ಮಾಂಜಾ ಕಟ್ಟಿ, ಆಕಾಶದೆತ್ತರಕ್ಕೆ ಹಾರಿಸಿ ಸಂಭ್ರಮಿಸಿದರು. ಪ್ರತಿನಿತ್ಯ ಶಾಲೆ, ಕಾಲೇಜು, ಓದು, ಬರಹ ಅಂತ ಬಿಜಿಯಾಗಿದ್ದ ಮಕ್ಕಳು, ಇಂದು ದೈನಂದಿನ ಜಂಜಡಗಳನ್ನು ಮರೆತು, ಹೆತ್ತುವರ ಜೊತೆ, ಸ್ನೇಹಿತರ ಜೊತೆ ಆಗಮಿಸಿ ಗಾಳಿಪಟಗಳನ್ನು ಹಾರಿಸಿದ್ರು.

ಇಂತಹದೊಂದು ಉತ್ಸವದಲ್ಲಿ ಕಲಬುರಗಿ ನಗರದ ನೂರಾರು ಜನರು ಬಾಗಿಯಾಗಿ, ಸಂಭ್ರಮದಿಂದ ಬಣ್ಣ ಬಣ್ಣದ ಗಾಳಿಪಟಕ್ಕೆ ಮಾಂಜಾ ಕಟ್ಟಿ, ಆಕಾಶದೆತ್ತರಕ್ಕೆ ಹಾರಿಸಿ ಸಂಭ್ರಮಿಸಿದರು. ಪ್ರತಿನಿತ್ಯ ಶಾಲೆ, ಕಾಲೇಜು, ಓದು, ಬರಹ ಅಂತ ಬಿಜಿಯಾಗಿದ್ದ ಮಕ್ಕಳು, ಇಂದು ದೈನಂದಿನ ಜಂಜಡಗಳನ್ನು ಮರೆತು, ಹೆತ್ತುವರ ಜೊತೆ, ಸ್ನೇಹಿತರ ಜೊತೆ ಆಗಮಿಸಿ ಗಾಳಿಪಟಗಳನ್ನು ಹಾರಿಸಿದ್ರು.

5 / 6
ಕಲಬುರಗಿ ನಗರದಲ್ಲಿ ನಡೆದ ಗಾಳಿಪಟ ಉತ್ಸವ ಎಲ್ಲರ ಸಂತಸವನ್ನು ಹೆಚ್ಚಿಸಿತ್ತು. ಮರೆಯಾಗುತ್ತಿರುವ ಗಾಳಿಪಟ ಹಾರಿಸುವ ಸಂಪ್ರದಾಯವನ್ನು ಮತ್ತೆ ನೆನಪಿಸುವ ಕೆಲಸವನ್ನು ಸುರಭಿ ಕಲಾವೃಂದ ಮಾಡಿದ್ದು ವಿಶೇಷ.  ಈ ರೀತಿಯ ಗಾಳಿಪಟ ಉತ್ಸವಗಳು ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಿದ್ದು ಸುಳ್ಳಲ್ಲ.

ಕಲಬುರಗಿ ನಗರದಲ್ಲಿ ನಡೆದ ಗಾಳಿಪಟ ಉತ್ಸವ ಎಲ್ಲರ ಸಂತಸವನ್ನು ಹೆಚ್ಚಿಸಿತ್ತು. ಮರೆಯಾಗುತ್ತಿರುವ ಗಾಳಿಪಟ ಹಾರಿಸುವ ಸಂಪ್ರದಾಯವನ್ನು ಮತ್ತೆ ನೆನಪಿಸುವ ಕೆಲಸವನ್ನು ಸುರಭಿ ಕಲಾವೃಂದ ಮಾಡಿದ್ದು ವಿಶೇಷ. ಈ ರೀತಿಯ ಗಾಳಿಪಟ ಉತ್ಸವಗಳು ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಿದ್ದು ಸುಳ್ಳಲ್ಲ.

6 / 6

Published On - 8:54 am, Mon, 16 January 23

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!