Tech Tips: ವಾಟ್ಸ್​ಆ್ಯಪ್​ನಲ್ಲಿ ಶೆಡ್ಯೂಲ್ ಮಾಡಿಟ್ಟು ಮೆಸೇಜ್ ಕಳುಹಿಸುವುದು ಹೇಗೆ?: ಇಲ್ಲಿದೆ ಟ್ರಿಕ್

WhatsApp schedule message: ಜಿಮೇಲ್ ಅಥವಾ ಇತರ ಯಾವುದೇ ಮೆಸೇಜಿಂಗ್ ಸೇವೆ ಒದಗಿಸುವ ಹೆಚ್ಚಿನ ಆ್ಯಪ್​ಗಳಲ್ಲಿ ಶೆಡ್ಯೂಲ್ ಮೆಸೇಜ್ ಎಂಬ ಆಯ್ಕೆ ಇದೆ. ಆದರೆ, ವಾಟ್ಸ್​ಆ್ಯಪ್ ಸಂಸ್ಥೆ ಈ ಆಯ್ಕೆಯನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಆದರೆ, ಇದಕ್ಕಾಗಿ ಒಂದು ಟ್ರಿಕ್ ಇದೆ.

|

Updated on: Dec 04, 2023 | 6:55 AM

ನಾವು ಸಾಮಾನ್ಯವಾಗಿ ಯಾವುದೋ ಕೆಲಸದಲ್ಲಿ ಬ್ಯುಸಿ ಇದ್ದ ಸಂದರ್ಭ ವಾಟ್ಸ್ಆ್ಯಪ್​ನಲ್ಲಿ ಸರಿಯಾದ ಸಮಯಕ್ಕೆ ಅಗತ್ಯ ಮೆಸೇಜ್ ಅಥವಾ ಫೋಟೋ ಕಳುಹಿಸಲು ಮರೆತುಹೋಗಿರುವ ಉದಾಹರಣೆ ಇದ್ದೇ ಇದೆ. ಆದರೆ, ಈ ಟೆನ್ಶನ್​ಗೆ ಇಲ್ಲೊಂದು ಪರಹಾರವಿದೆ. ಅದುವೆ ಶೆಡ್ಯೂಲ್ ಮಾಡಿ ಇಡುವುದು. ವಾಟ್ಸ್​ಆ್ಯಪ್​ನಲ್ಲಿ ಶೆಡ್ಯೂಲ್ ಮಾಡಿಟ್ಟು ಮೆಸೇಜ್ ಕಳುಹಿಸುವುದು.

ನಾವು ಸಾಮಾನ್ಯವಾಗಿ ಯಾವುದೋ ಕೆಲಸದಲ್ಲಿ ಬ್ಯುಸಿ ಇದ್ದ ಸಂದರ್ಭ ವಾಟ್ಸ್ಆ್ಯಪ್​ನಲ್ಲಿ ಸರಿಯಾದ ಸಮಯಕ್ಕೆ ಅಗತ್ಯ ಮೆಸೇಜ್ ಅಥವಾ ಫೋಟೋ ಕಳುಹಿಸಲು ಮರೆತುಹೋಗಿರುವ ಉದಾಹರಣೆ ಇದ್ದೇ ಇದೆ. ಆದರೆ, ಈ ಟೆನ್ಶನ್​ಗೆ ಇಲ್ಲೊಂದು ಪರಹಾರವಿದೆ. ಅದುವೆ ಶೆಡ್ಯೂಲ್ ಮಾಡಿ ಇಡುವುದು. ವಾಟ್ಸ್​ಆ್ಯಪ್​ನಲ್ಲಿ ಶೆಡ್ಯೂಲ್ ಮಾಡಿಟ್ಟು ಮೆಸೇಜ್ ಕಳುಹಿಸುವುದು.

1 / 6
ಜಿಮೇಲ್ ಅಥವಾ ಇತರ ಯಾವುದೇ ಮೆಸೇಜಿಂಗ್ ಸೇವೆ ಒದಗಿಸುವ ಹೆಚ್ಚಿನ ಆ್ಯಪ್​ಗಳಲ್ಲಿ ಶೆಡ್ಯೂಲ್ ಮೆಸೇಜ್ ಎಂಬ ಆಯ್ಕೆ ಇದೆ. ಆದರೆ, ವಾಟ್ಸ್​ಆ್ಯಪ್ ಸಂಸ್ಥೆ ಈ ಆಯ್ಕೆಯನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಆದರೆ, ಇದಕ್ಕಾಗಿ ಒಂದು ಟ್ರಿಕ್ ಇದೆ. ಹೀಗೆ ಮಾಡುವುದರಿಂದ ನೀವು ಯಾವುದೇ ಶೆಡ್ಯೂಲ್ ಮಾಡಿಟ್ಟು ಮೆಸೇಜ್ ಕಳುಹಿಸಬಹುದು.

ಜಿಮೇಲ್ ಅಥವಾ ಇತರ ಯಾವುದೇ ಮೆಸೇಜಿಂಗ್ ಸೇವೆ ಒದಗಿಸುವ ಹೆಚ್ಚಿನ ಆ್ಯಪ್​ಗಳಲ್ಲಿ ಶೆಡ್ಯೂಲ್ ಮೆಸೇಜ್ ಎಂಬ ಆಯ್ಕೆ ಇದೆ. ಆದರೆ, ವಾಟ್ಸ್​ಆ್ಯಪ್ ಸಂಸ್ಥೆ ಈ ಆಯ್ಕೆಯನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಆದರೆ, ಇದಕ್ಕಾಗಿ ಒಂದು ಟ್ರಿಕ್ ಇದೆ. ಹೀಗೆ ಮಾಡುವುದರಿಂದ ನೀವು ಯಾವುದೇ ಶೆಡ್ಯೂಲ್ ಮಾಡಿಟ್ಟು ಮೆಸೇಜ್ ಕಳುಹಿಸಬಹುದು.

2 / 6
ಇದಕ್ಕಾಗಿ ನೀವು ಸ್ಕೆಡ್ ಇಟ್(SKEDit) ಎಂಬ ಥರ್ಡ್ ಪಾರ್ಟಿ ಆ್ಯಪ್ ಅನ್ನು ಇನ್​ಸ್ಟಾಲ್ ಮಾಡಬೇಕು. ಈ ಆ್ಯಪ್ ಯಾವುದೇ ವಾಟ್ಸ್ಆ್ಯಪ್ ಮೆಸೇಜ್​ಗಳನ್ನು ಶೆಡ್ಯೂಲ್ ಮಾಡಲು ನೆರವಾಗುತ್ತದೆ. ಆ್ಯಪ್ ಡೌನ್​ಲೋಡ್ ಮಾಡಿ ಅಲ್ಲಿ ಕಳುಹಿಸಬೇಕಾದ ಮೆಸೇಜ್ ಅನ್ನು ಟೈಪ್ ಮಾಡಿ ಶೆಡ್ಯೂಲ್ ಮಾಡಿದರಾಯಿತು. ಅದು ಸರಿಯಾದ ಸಮಯಕ್ಕೆ ಅಟೋಮ್ಯಾಟಿಕ್ ಆಗಿ ರವಾನೆಯಾಗುತ್ತದೆ.

ಇದಕ್ಕಾಗಿ ನೀವು ಸ್ಕೆಡ್ ಇಟ್(SKEDit) ಎಂಬ ಥರ್ಡ್ ಪಾರ್ಟಿ ಆ್ಯಪ್ ಅನ್ನು ಇನ್​ಸ್ಟಾಲ್ ಮಾಡಬೇಕು. ಈ ಆ್ಯಪ್ ಯಾವುದೇ ವಾಟ್ಸ್ಆ್ಯಪ್ ಮೆಸೇಜ್​ಗಳನ್ನು ಶೆಡ್ಯೂಲ್ ಮಾಡಲು ನೆರವಾಗುತ್ತದೆ. ಆ್ಯಪ್ ಡೌನ್​ಲೋಡ್ ಮಾಡಿ ಅಲ್ಲಿ ಕಳುಹಿಸಬೇಕಾದ ಮೆಸೇಜ್ ಅನ್ನು ಟೈಪ್ ಮಾಡಿ ಶೆಡ್ಯೂಲ್ ಮಾಡಿದರಾಯಿತು. ಅದು ಸರಿಯಾದ ಸಮಯಕ್ಕೆ ಅಟೋಮ್ಯಾಟಿಕ್ ಆಗಿ ರವಾನೆಯಾಗುತ್ತದೆ.

3 / 6
ಮೊದಲಿಗೆ ನೀವು ಗೂಗಲ್ ಪ್ಲೇ ಸ್ಟೋರ್ ನಿಂದ SKEDit ಆ್ಯಪ್ ಡೌನ್ ಲೋಡ್ ಮಾಡಿ ಇನ್​ಸ್ಟಾಲ್ ಮಾಡಿದ ನಂತರ ಸೈನ್ ಇನ್ ಪ್ರಕ್ರಿಯೆ ಮುಗಿಸಿ. ನಂತರ ಪ್ರಕಟಗೊಳ್ಳುವ ಲಿಸ್ಟ್ ನಿಂದ ವಾಟ್ಸ್​ಆ್ಯಪ್​ ಆಯ್ಕೆ ಮಾಡಬೇಕು. ಈಗ ವಾಟ್ಸ್​ಆ್ಯಪ್​​ ಆಯ್ಕೆಯ ಮೇಲೆ ಟ್ಯಾಪ್ ಮಾಡಿ. ಇಲ್ಲಿ ನೀವು ಫೋನ್ ಸೇವೆ ಪ್ರವೇಶಕ್ಕೆ ಅನುಮತಿ ನೀಡಬೇಕು.

ಮೊದಲಿಗೆ ನೀವು ಗೂಗಲ್ ಪ್ಲೇ ಸ್ಟೋರ್ ನಿಂದ SKEDit ಆ್ಯಪ್ ಡೌನ್ ಲೋಡ್ ಮಾಡಿ ಇನ್​ಸ್ಟಾಲ್ ಮಾಡಿದ ನಂತರ ಸೈನ್ ಇನ್ ಪ್ರಕ್ರಿಯೆ ಮುಗಿಸಿ. ನಂತರ ಪ್ರಕಟಗೊಳ್ಳುವ ಲಿಸ್ಟ್ ನಿಂದ ವಾಟ್ಸ್​ಆ್ಯಪ್​ ಆಯ್ಕೆ ಮಾಡಬೇಕು. ಈಗ ವಾಟ್ಸ್​ಆ್ಯಪ್​​ ಆಯ್ಕೆಯ ಮೇಲೆ ಟ್ಯಾಪ್ ಮಾಡಿ. ಇಲ್ಲಿ ನೀವು ಫೋನ್ ಸೇವೆ ಪ್ರವೇಶಕ್ಕೆ ಅನುಮತಿ ನೀಡಬೇಕು.

4 / 6
ಇದಾದ ಬಳಿಕ ಮತ್ತೆ ಅಪ್ಲಿಕೇಶನ್​ಗೆ ಬಂದು ರೆಸಿಪಿಯಂಟ್​ಗಳ ಹೆಸರನ್ನು ಸೇರಿಸಬೇಕು. ಈಗ ನೀವು ಶೆಡ್ಯೂಲ್ ಮಾಡಬಯಸುವ ಸಂದೇಶಕ್ಕೆ ಡೇಟ್ ಹಾಗೂ ಟೈಮ್ ನಿಗದಿಪಡಿಸಿ. ಹೀಗೆ ಮಾಡುವಾಗ ಇದರಲ್ಲಿ ನಿಮಗೆ ‘ಆಸ್ಕ್ ಮಿ ಬಿಫೋರ್ ಸೆಂಡಿಂಗ್’ ಹೆಸರಿನ ಟಾಗಲ್ ಆಯ್ಕೆ ಕೂಡ ಸಿಗಲಿದೆ.

ಇದಾದ ಬಳಿಕ ಮತ್ತೆ ಅಪ್ಲಿಕೇಶನ್​ಗೆ ಬಂದು ರೆಸಿಪಿಯಂಟ್​ಗಳ ಹೆಸರನ್ನು ಸೇರಿಸಬೇಕು. ಈಗ ನೀವು ಶೆಡ್ಯೂಲ್ ಮಾಡಬಯಸುವ ಸಂದೇಶಕ್ಕೆ ಡೇಟ್ ಹಾಗೂ ಟೈಮ್ ನಿಗದಿಪಡಿಸಿ. ಹೀಗೆ ಮಾಡುವಾಗ ಇದರಲ್ಲಿ ನಿಮಗೆ ‘ಆಸ್ಕ್ ಮಿ ಬಿಫೋರ್ ಸೆಂಡಿಂಗ್’ ಹೆಸರಿನ ಟಾಗಲ್ ಆಯ್ಕೆ ಕೂಡ ಸಿಗಲಿದೆ.

5 / 6
ಒಂದು ವೇಳೆ ನೀವು ಈ ವೈಶಿಷ್ಟ್ಯವನ್ನು ಬಳಸಿದರೆ, ಸಂದೇಶ ಕಳುಹಿಸುವ ಮುನ್ನ ಇದು ನಿಮಗೆ ನೋಟಿಫಿಕೇಶನ್ ಕಳುಹಿಸುತ್ತದೆ. ಒಂದು ವೇಳೆ ನೀವು ಟಾಗಲ್ ಆಫ್ ಮಾಡಿಟ್ಟರೆ, ಸ್ವಯಂಚಾಲಿತವಾಗಿ ನಿಮ್ಮ ಸಂದೇಶ ನಿಗದಿತ ಸಮಯಕ್ಕೆ ಸೆಂಡ್ ಆಗುತ್ತದೆ.

ಒಂದು ವೇಳೆ ನೀವು ಈ ವೈಶಿಷ್ಟ್ಯವನ್ನು ಬಳಸಿದರೆ, ಸಂದೇಶ ಕಳುಹಿಸುವ ಮುನ್ನ ಇದು ನಿಮಗೆ ನೋಟಿಫಿಕೇಶನ್ ಕಳುಹಿಸುತ್ತದೆ. ಒಂದು ವೇಳೆ ನೀವು ಟಾಗಲ್ ಆಫ್ ಮಾಡಿಟ್ಟರೆ, ಸ್ವಯಂಚಾಲಿತವಾಗಿ ನಿಮ್ಮ ಸಂದೇಶ ನಿಗದಿತ ಸಮಯಕ್ಕೆ ಸೆಂಡ್ ಆಗುತ್ತದೆ.

6 / 6
Follow us
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್