AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Museum: ಭಾರತದ ಶ್ರೀಮಂತ ಸಾಂಸ್ಕೃತಿಕ ವಸ್ತುಸಂಗ್ರಹಾಲಯಕ್ಕೆ ನೀವು ಒಮ್ಮೆ ಭೇಟಿ ನೀಡಲೇಬೇಕು, ಇದರಲ್ಲಿ ಬೆಂಗಳೂರು ಕೂಡ ಒಂದು

ಭಾರತವು ಶ್ರೀಮಂತ ಸಾಂಸ್ಕೃತಿಕ ಪರಂಪರೆಗೆ ನೆಲೆಯಾಗಿದ್ದು, ಭಾರತದಲ್ಲಿ ಅಸಾಮಾನ್ಯ ಮತ್ತು ಚಮತ್ಕಾರಿ ವಸ್ತುಸಂಗ್ರಹಾಲಯಗಳನ್ನು ಹೊಂದಿದೆ. ಅದು ಯಾವುವು? ಇಲ್ಲಿದೆ ನೋಡಿ.

ಅಕ್ಷಯ್​ ಪಲ್ಲಮಜಲು​​
|

Updated on:May 03, 2023 | 4:57 PM

ಭಾರತವು ಶ್ರೀಮಂತ ಸಾಂಸ್ಕೃತಿಕ ಪರಂಪರೆಗೆ ನೆಲೆಯಾಗಿದ್ದು, ಭಾರತದಲ್ಲಿ ಅಸಾಮಾನ್ಯ ಮತ್ತು ಚಮತ್ಕಾರಿ ವಸ್ತುಸಂಗ್ರಹಾಲಯಗಳನ್ನು ಹೊಂದಿದೆ.  ನೀವು ಒಮ್ಮೆಯಾದರೂ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಬೇಕು.

ಭಾರತವು ಶ್ರೀಮಂತ ಸಾಂಸ್ಕೃತಿಕ ಪರಂಪರೆಗೆ ನೆಲೆಯಾಗಿದ್ದು, ಭಾರತದಲ್ಲಿ ಅಸಾಮಾನ್ಯ ಮತ್ತು ಚಮತ್ಕಾರಿ ವಸ್ತುಸಂಗ್ರಹಾಲಯಗಳನ್ನು ಹೊಂದಿದೆ. ನೀವು ಒಮ್ಮೆಯಾದರೂ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಬೇಕು.

1 / 6
ಗಾಳಿಪಟ ಮ್ಯೂಸಿಯಂ, ಅಹಮದಾಬಾದ್: ಈ ವಸ್ತುಸಂಗ್ರಹಾಲಯವು ಸಾಂಪ್ರದಾಯಿಕ ಭಾರತೀಯ ಗಾಳಿಪಟಗಳು, ಚೈನೀಸ್ ಗಾಳಿಪಟಗಳು, ಜಪಾನೀ ಗಾಳಿಪಟಗಳು ಮತ್ತು ಪ್ರಪಂಚದಾದ್ಯಂತದ ಬೇರೆ ಬೇರೆ ಗಾಳಿಪಟಗಳನ್ನು ಹೊಂದಿದೆ

ಗಾಳಿಪಟ ಮ್ಯೂಸಿಯಂ, ಅಹಮದಾಬಾದ್: ಈ ವಸ್ತುಸಂಗ್ರಹಾಲಯವು ಸಾಂಪ್ರದಾಯಿಕ ಭಾರತೀಯ ಗಾಳಿಪಟಗಳು, ಚೈನೀಸ್ ಗಾಳಿಪಟಗಳು, ಜಪಾನೀ ಗಾಳಿಪಟಗಳು ಮತ್ತು ಪ್ರಪಂಚದಾದ್ಯಂತದ ಬೇರೆ ಬೇರೆ ಗಾಳಿಪಟಗಳನ್ನು ಹೊಂದಿದೆ

2 / 6
ಸುಲಭ್ ಇಂಟರ್ನ್ಯಾಷನಲ್ ಮ್ಯೂಸಿಯಂ ಆಫ್ ಟಾಯ್ಲೆಟ್ಸ್, ನವದೆಹಲಿ: ಈ ವಸ್ತುಸಂಗ್ರಹಾಲಯವು ಶೌಚಾಲಯಗಳು ಮತ್ತು ನೈರ್ಮಲ್ಯದ ಇತಿಹಾಸಕ್ಕೆ ಸಂಬಂಧಿಸಿದ್ದು. ಇದು ಪ್ರಾಚೀನ ಕಾಲದಿಂದ ಆಧುನಿಕ ಯುಗಕ್ಕೆ ಶೌಚಾಲಯಗಳ ಹೇಗೆ ವಿಕಸನಗೊಂಡಿದೆ ಎಂಬದನ್ನು ಪ್ರದರ್ಶಿಸುತ್ತದೆ ಮತ್ತು ಪ್ರಪಂಚದಾದ್ಯಂತದ ಅಪರೂಪದ ಮತ್ತು ಪ್ರಾಚೀನ ಶೌಚಾಲಯಗಳನ್ನು ಒಳಗೊಂಡಂತೆ 2,000 ಕ್ಕೂ ಹೆಚ್ಚು ಪ್ರದರ್ಶನಗಳನ್ನು ಹೊಂದಿದೆ.

ಸುಲಭ್ ಇಂಟರ್ನ್ಯಾಷನಲ್ ಮ್ಯೂಸಿಯಂ ಆಫ್ ಟಾಯ್ಲೆಟ್ಸ್, ನವದೆಹಲಿ: ಈ ವಸ್ತುಸಂಗ್ರಹಾಲಯವು ಶೌಚಾಲಯಗಳು ಮತ್ತು ನೈರ್ಮಲ್ಯದ ಇತಿಹಾಸಕ್ಕೆ ಸಂಬಂಧಿಸಿದ್ದು. ಇದು ಪ್ರಾಚೀನ ಕಾಲದಿಂದ ಆಧುನಿಕ ಯುಗಕ್ಕೆ ಶೌಚಾಲಯಗಳ ಹೇಗೆ ವಿಕಸನಗೊಂಡಿದೆ ಎಂಬದನ್ನು ಪ್ರದರ್ಶಿಸುತ್ತದೆ ಮತ್ತು ಪ್ರಪಂಚದಾದ್ಯಂತದ ಅಪರೂಪದ ಮತ್ತು ಪ್ರಾಚೀನ ಶೌಚಾಲಯಗಳನ್ನು ಒಳಗೊಂಡಂತೆ 2,000 ಕ್ಕೂ ಹೆಚ್ಚು ಪ್ರದರ್ಶನಗಳನ್ನು ಹೊಂದಿದೆ.

3 / 6
ನಿಮ್ಹಾನ್ಸ್ ಬ್ರೈನ್ ಮ್ಯೂಸಿಯಂ, ಬೆಂಗಳೂರು: ಬೆಂಗಳೂರಿನಲ್ಲಿರುವ ಈ ವಿಶಿಷ್ಟ ವಸ್ತುಸಂಗ್ರಹಾಲಯವು ಮೆದುಳಿನ ಅಧ್ಯಯನ ಮತ್ತು ಅದರ ಕಾರ್ಯಚಟುವಟಿಕೆಗಳ ಬಗ್ಗೆ ತಿಳಿಸುತ್ತದೆ.

ನಿಮ್ಹಾನ್ಸ್ ಬ್ರೈನ್ ಮ್ಯೂಸಿಯಂ, ಬೆಂಗಳೂರು: ಬೆಂಗಳೂರಿನಲ್ಲಿರುವ ಈ ವಿಶಿಷ್ಟ ವಸ್ತುಸಂಗ್ರಹಾಲಯವು ಮೆದುಳಿನ ಅಧ್ಯಯನ ಮತ್ತು ಅದರ ಕಾರ್ಯಚಟುವಟಿಕೆಗಳ ಬಗ್ಗೆ ತಿಳಿಸುತ್ತದೆ.

4 / 6
ಇಂಟರ್ನ್ಯಾಷನಲ್ ಡಾಲ್ಸ್ ಮ್ಯೂಸಿಯಂ, ನವದೆಹಲಿ: ಈ ವಸ್ತುಸಂಗ್ರಹಾಲಯವು ವಿವಿಧ ದೇಶಗಳ ಮತ್ತು ಸಂಸ್ಕೃತಿಗಳ ಗೊಂಬೆಗಳ ದೊಡ್ಡ ಸಂಗ್ರಹವನ್ನು ಹೊಂದಿದೆ. ಇದು ಭಾರತೀಯ ಗೊಂಬೆಗಳು, ಬಾರ್ಬಿ ಗೊಂಬೆಗಳು ಮತ್ತು ಮಹಾತ್ಮಾ ಗಾಂಧಿ, ಮದರ್ ತೆರೇಸಾ ಅವರಂತಹ ಪ್ರಸಿದ್ಧ ವ್ಯಕ್ತಿಗಳನ್ನು ಪ್ರತಿನಿಧಿಸುವ ಗೊಂಬೆಗಳನ್ನು ಒಳಗೊಂಡಂತೆ 85 ದೇಶಗಳಿಂದ 7,000 ಕ್ಕೂ ಹೆಚ್ಚು ಗೊಂಬೆಗಳನ್ನು ಹೊಂದಿದೆ.

ಇಂಟರ್ನ್ಯಾಷನಲ್ ಡಾಲ್ಸ್ ಮ್ಯೂಸಿಯಂ, ನವದೆಹಲಿ: ಈ ವಸ್ತುಸಂಗ್ರಹಾಲಯವು ವಿವಿಧ ದೇಶಗಳ ಮತ್ತು ಸಂಸ್ಕೃತಿಗಳ ಗೊಂಬೆಗಳ ದೊಡ್ಡ ಸಂಗ್ರಹವನ್ನು ಹೊಂದಿದೆ. ಇದು ಭಾರತೀಯ ಗೊಂಬೆಗಳು, ಬಾರ್ಬಿ ಗೊಂಬೆಗಳು ಮತ್ತು ಮಹಾತ್ಮಾ ಗಾಂಧಿ, ಮದರ್ ತೆರೇಸಾ ಅವರಂತಹ ಪ್ರಸಿದ್ಧ ವ್ಯಕ್ತಿಗಳನ್ನು ಪ್ರತಿನಿಧಿಸುವ ಗೊಂಬೆಗಳನ್ನು ಒಳಗೊಂಡಂತೆ 85 ದೇಶಗಳಿಂದ 7,000 ಕ್ಕೂ ಹೆಚ್ಚು ಗೊಂಬೆಗಳನ್ನು ಹೊಂದಿದೆ.

5 / 6
ಬ್ಲ್ಯಾಕ್ ಮ್ಯಾಜಿಕ್ ಮತ್ತು ವಿಚ್ಕ್ರಾಫ್ಟ್ ಮ್ಯೂಸಿಯಂ, ಮಯೋಂಗ್: ಈ ವಸ್ತುಸಂಗ್ರಹಾಲಯವು ಭಾರತದ ಅಸ್ಸಾಂನ ಮಯೋಂಗ್ ಎಂಬ ಸಣ್ಣ ಹಳ್ಳಿಯಲ್ಲಿದೆ. ಮಾಯಾಂಗ್ ಮಾಟಮಂತ್ರ ಮತ್ತು ವಾಮಾಚಾರದ ಇತಿಹಾಸಕ್ಕೆ ಹೆಸರುವಾಸಿಯಾಗಿದೆ ಮತ್ತು ಈ ವಿಶಿಷ್ಟ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸಲು ವಸ್ತುಸಂಗ್ರಹಾಲಯವನ್ನು ನಿರ್ಮಾಣ ಮಾಡಲಾಗಿದೆ.

ಬ್ಲ್ಯಾಕ್ ಮ್ಯಾಜಿಕ್ ಮತ್ತು ವಿಚ್ಕ್ರಾಫ್ಟ್ ಮ್ಯೂಸಿಯಂ, ಮಯೋಂಗ್: ಈ ವಸ್ತುಸಂಗ್ರಹಾಲಯವು ಭಾರತದ ಅಸ್ಸಾಂನ ಮಯೋಂಗ್ ಎಂಬ ಸಣ್ಣ ಹಳ್ಳಿಯಲ್ಲಿದೆ. ಮಾಯಾಂಗ್ ಮಾಟಮಂತ್ರ ಮತ್ತು ವಾಮಾಚಾರದ ಇತಿಹಾಸಕ್ಕೆ ಹೆಸರುವಾಸಿಯಾಗಿದೆ ಮತ್ತು ಈ ವಿಶಿಷ್ಟ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸಲು ವಸ್ತುಸಂಗ್ರಹಾಲಯವನ್ನು ನಿರ್ಮಾಣ ಮಾಡಲಾಗಿದೆ.

6 / 6

Published On - 4:56 pm, Wed, 3 May 23

Follow us
ರಾಹುಕಾಲದಲ್ಲಿ ಮಾಡುವ ಪೂಜೆಯ ರಹಸ್ಯ ಮತ್ತು ಮಹತ್ವ ತಿಳಿಯಿರಿ
ರಾಹುಕಾಲದಲ್ಲಿ ಮಾಡುವ ಪೂಜೆಯ ರಹಸ್ಯ ಮತ್ತು ಮಹತ್ವ ತಿಳಿಯಿರಿ
Daily Horoscope: ಉದ್ಯೋಗ ಬದಲಾವಣೆ ಸಾಧ್ಯತೆ, ಆದಾಯದಲ್ಲಿ ಏರಿಕೆ
Daily Horoscope: ಉದ್ಯೋಗ ಬದಲಾವಣೆ ಸಾಧ್ಯತೆ, ಆದಾಯದಲ್ಲಿ ಏರಿಕೆ
ಭಾರಿ ಮಳೆಗೆ ಜಮಖಂಡಿ ಬಸ್ ನಿಲ್ದಾಣದೊಳಗೆ ನುಗ್ಗಿದ ನೀರು
ಭಾರಿ ಮಳೆಗೆ ಜಮಖಂಡಿ ಬಸ್ ನಿಲ್ದಾಣದೊಳಗೆ ನುಗ್ಗಿದ ನೀರು
ಶಿವಣ್ಣ, ದರ್ಶನ್ ಅವರನ್ನು ನಿಂದಿಸಿದ್ದು ನಿಜವೇ? ಮನು ಹೇಳಿದ್ದೇನು?
ಶಿವಣ್ಣ, ದರ್ಶನ್ ಅವರನ್ನು ನಿಂದಿಸಿದ್ದು ನಿಜವೇ? ಮನು ಹೇಳಿದ್ದೇನು?
ಡಿಕೆ ಸಹೋದರರು ಕುಮಾರಸ್ವಾಮಿ ಅರೋಗ್ಯದ ಬಗ್ಗೆ ಕಾಮೆಂಟ್ ಮಾಡುತ್ತಿದ್ದಾರೆ
ಡಿಕೆ ಸಹೋದರರು ಕುಮಾರಸ್ವಾಮಿ ಅರೋಗ್ಯದ ಬಗ್ಗೆ ಕಾಮೆಂಟ್ ಮಾಡುತ್ತಿದ್ದಾರೆ
ಕಪ್​ಗೆ ಮುತ್ತಿಡಲು ಶಿವಕುಮಾರ್ ಆರ್​ಸಿಬಿ ತಂಡದ ಆಟಗಾರನೇ? ಭಾಸ್ಕರ್ ರಾವ್
ಕಪ್​ಗೆ ಮುತ್ತಿಡಲು ಶಿವಕುಮಾರ್ ಆರ್​ಸಿಬಿ ತಂಡದ ಆಟಗಾರನೇ? ಭಾಸ್ಕರ್ ರಾವ್
ನನ್ನ ಆರೋಗ್ಯ ಚೆನ್ನಾಗಿದೆ, ಅದನ್ನು ದೇವರು ನೋಡ್ಕೋತಾನೆ: ಕುಮಾರಸ್ವಾಮಿ
ನನ್ನ ಆರೋಗ್ಯ ಚೆನ್ನಾಗಿದೆ, ಅದನ್ನು ದೇವರು ನೋಡ್ಕೋತಾನೆ: ಕುಮಾರಸ್ವಾಮಿ
ವಿರಾಟ್ ಕೊಹ್ಲಿ ಏನು ದೇವರಾ: ಮೃತ ಪ್ರಜ್ವಲ್ ತಾಯಿ ಆಕ್ರೋಶದ ಮಾತು
ವಿರಾಟ್ ಕೊಹ್ಲಿ ಏನು ದೇವರಾ: ಮೃತ ಪ್ರಜ್ವಲ್ ತಾಯಿ ಆಕ್ರೋಶದ ಮಾತು
ಸರ್ಕಾರದಿಂದ ನೆರವು ಸಿಕ್ಕಿಲ್ಲ, ಅಧಿಕಾರಿಗಳು ಮನಗೆ ಬಂದಿಲ್ಲ:ಶಿವಲಿಂಗನ ತಾಯಿ
ಸರ್ಕಾರದಿಂದ ನೆರವು ಸಿಕ್ಕಿಲ್ಲ, ಅಧಿಕಾರಿಗಳು ಮನಗೆ ಬಂದಿಲ್ಲ:ಶಿವಲಿಂಗನ ತಾಯಿ
ಕಾಶ್ಮೀರದ ಮೊದಲ ವಂದೇ ಭಾರತ್ ರೈಲು ಅಂಜಿ ಸೇತುವೆ ದಾಟಿದ ಅದ್ಭುತ ವಿಡಿಯೋ
ಕಾಶ್ಮೀರದ ಮೊದಲ ವಂದೇ ಭಾರತ್ ರೈಲು ಅಂಜಿ ಸೇತುವೆ ದಾಟಿದ ಅದ್ಭುತ ವಿಡಿಯೋ