TV9 Kannada Photo gallery Karnataka News in Kannada: Karnataka Drought, people mass migration in Chikodi Belagavi district
ಬರಗಾಲ: ಮಾರಿ ಕಣ್ಣು..ಹೋರಿ ಕಣ್ಣು..ಯಾವ ಕೆಟ್ಟ ಕಣ್ಣು ಬಿತ್ತು ನಮ್ಮ ಊರ ಮ್ಯಾಗೆ ಎನ್ನುತ್ತ ಗುಳೆ ಹೋದ ಗ್ರಾಮಸ್ಥರು
ವಿವೇಕ ಬಿರಾದಾರ
Updated on:
Apr 05, 2024 | 12:24 PM
ಕರ್ನಾಟಕದಲ್ಲಿ ಬರಗಾಲ ಆವರಿಸಿದೆ, ಹನಿ ನೀರಿಗೂ ಜನರು ಪರದಾಡುತ್ತಿದ್ದಾರೆ. ತಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಬಿಸಿಲಿನ ಶಾಖಕ್ಕೆ ಜನರು ಬಳಲುತ್ತಿದ್ದಾರೆ. ಮಳೆ ಇಲ್ಲದೆ ಬರಗಾಲ ಆವರಿಸಿದ್ದರಿಂದ ಕೃಷಿ ಚಟುವಟಿಕೆಗಳು ಮಂಕಾಗಿವೆ. ಬೆಳಗಾವಿ ಜಿಲ್ಲೆಯ ಗಡಿಭಾಗದ ರೈತರು ಏನು ಮಾಡಬೇಕೆಂದು ದಿಕ್ಕು ತೋಚದೆ ಮಹಾರಾಷ್ಟ್ರಕ್ಕೆ ಗುಳೆ ಹೋಗಿದ್ದಾರೆ.
1 / 6
Karnataka News in Kannada: Karnataka Drought, people mass migration in Chikodi Belagavi district
2 / 6
Karnataka News in Kannada: Karnataka Drought, people mass migration in Chikodi Belagavi district
3 / 6
Karnataka News in Kannada: Karnataka Drought, people mass migration in Chikodi Belagavi district
4 / 6
Karnataka News in Kannada: Karnataka Drought, people mass migration in Chikodi Belagavi district
5 / 6
Karnataka News in Kannada: Karnataka Drought, people mass migration in Chikodi Belagavi district
6 / 6
Karnataka News in Kannada: Karnataka Drought, people mass migration in Chikodi Belagavi district