Sign In

By signing in or creating an account, you agree with Associated Broadcasting Company's Terms & Conditions and Privacy Policy.

MahaShivratri 2022: ಮಹಾಶಿವರಾತ್ರಿ ಹಿನ್ನೆಲೆ ಬಿಲ್ವ ಪತ್ರೆಯ ಮೇಲೆ ಅರಳಿತು ಭೋಲೆನಾಥನ ಚಿತ್ರ

ಮಹಾಶಿವರಾತ್ರಿಯ ಹಿನ್ನೆಲೆಯಲ್ಲಿ ವಿರಾರ್‌ ಕೌಶಿಕ್ ಜಾಧವ್ ಅವರು ಬಿಲ್ವ ಪತ್ರೆ ಮೇಲೆ ಭಗವಾನ್ ಶಿವ ಭೋಲೆನಾಥನ ಚಿತ್ರವನ್ನು ಚಿತ್ರಿಸಿದ್ದಾರೆ. ಕೇವಲ 20 ನಿಮಿಷಗಳಲ್ಲಿ, ಭೋಲೆನಾಥನ ಚಿತ್ರವನ್ನು ಬಿಡಿಸಲಾಗಿದೆ.

ಗಂಗಾಧರ​ ಬ. ಸಾಬೋಜಿ
|

Updated on:Mar 01, 2022 | 11:33 AM

ಹಿಂದೂ ಪುರಾಣಗಳ ಪ್ರಕಾರ, ಭಗವಾನ್ ಶಿವ ಮತ್ತು ತಾಯಿ ಪಾರ್ವತಿ (ಮಹಾಶಿವರಾತ್ರಿ 2022) ಮಹಾಶಿವರಾತ್ರಿಯಂದು ವಿವಾಹವಾದರು. ಮಹಾಶಿವರಾತ್ರಿಯ ವಿಶೇಷ ಸಂದರ್ಭದಲ್ಲಿ ಶಿವನನ್ನು ಮೆಚ್ಚಿಸಲು ಭಕ್ತರು ಉಪವಾಸ ಮಾಡುತ್ತಾರೆ. ತಾಯಿ ಪಾರ್ವತಿಯಂತೆಯೇ ಹೆಣ್ಣುಮಕ್ಕಳು ಕೂಡ ತಮಗೆ ಬೇಕಾದುದನ್ನು ಪಡೆಯಲು ಉಪವಾಸವಿದ್ದು, ಎಲ್ಲ ನಿಯಮಗಳನ್ನು ಪಾಲಿಸಿ ಪೂಜಿಸುತ್ತಾರೆ.

MahaShivratri 2022: Bholenath's image draw on the bilvapatre for Mahashivaratri

1 / 5
ಮಹಾಶಿವರಾತ್ರಿಯ ಹಿನ್ನೆಲೆಯಲ್ಲಿ ವಿರಾರ್‌ ಕೌಶಿಕ್ ಜಾಧವ್ ಎನ್ನುವವರು ಬಿಲ್ವ ಪತ್ರೆ ಮೇಲೆ ಭೋಲೆನಾಥನ ಚಿತ್ರವನ್ನು ಚಿತ್ರಿಸಿದ್ದಾರೆ. ಕೇವಲ 20 ನಿಮಿಷಗಳಲ್ಲಿ ಈ ಚಿತ್ರವನ್ನು ಬಿಡಿಸಲಾಗಿದೆ.

2 / 5
ಬಿಲ್ವ ಪತ್ರೆಯ ಮೂರು ಎಲೆಗಳು ಶಿವನ ಮೂರು ಕಣ್ಣುಗಳನ್ನು ಸಂಕೇತಿಸುತ್ತವೆ. ಅಂದರೆ ಶಿವನ ರೂಪವನ್ನು ಹೊಂದಿರುವ ಬಿಲ್ವ ಎಲೆಯನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಹಾಗಾಗಿ ಚಿತ್ರಕಲಾವಿದ ಕೌಶಿಕ್ ಜಾಧವ್ ಬಿಲ್ವ ಪತ್ರೆ ಮೇಲೆ ಶಿವನನ್ನು ಚಿತ್ರಿಸಿದ್ದಾರೆ.

ಬಿಲ್ವ ಪತ್ರೆಯ ಮೂರು ಎಲೆಗಳು ಶಿವನ ಮೂರು ಕಣ್ಣುಗಳನ್ನು ಸಂಕೇತಿಸುತ್ತವೆ. ಅಂದರೆ ಶಿವನ ರೂಪವನ್ನು ಹೊಂದಿರುವ ಬಿಲ್ವ ಎಲೆಯನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಹಾಗಾಗಿ ಚಿತ್ರಕಲಾವಿದ ಕೌಶಿಕ್ ಜಾಧವ್ ಬಿಲ್ವ ಪತ್ರೆ ಮೇಲೆ ಶಿವನನ್ನು ಚಿತ್ರಿಸಿದ್ದಾರೆ.

3 / 5
MahaShivratri 2022: ಮಹಾಶಿವರಾತ್ರಿ ಹಿನ್ನೆಲೆ ಬಿಲ್ವ ಪತ್ರೆಯ ಮೇಲೆ ಅರಳಿತು ಭೋಲೆನಾಥನ ಚಿತ್ರ

ಕೌಶಿಕ್ ಜಾಧವ್ ಅವರು ಸದಾ ಹೊಸ ಹೊಸ ವಿಷಯಗಳ ಕುರಿತು ಸುಂದರ ಕಲಾಕೃತಿಗಳನ್ನು ಮಾಡುತ್ತಿದ್ದು, ಮಹಾಶಿವರಾತ್ರಿಯಂದು ಬಿಲ್ವ ಪತ್ರೆ ಮೇಲೆ ಬಿಡಿಸಿದ ಭೋಲೇನಾಥನ ಚಿತ್ರ ಎಲ್ಲರ ಆಕರ್ಷಣೆಯಾಗಿದೆ.

4 / 5
MahaShivratri 2022: ಮಹಾಶಿವರಾತ್ರಿ ಹಿನ್ನೆಲೆ ಬಿಲ್ವ ಪತ್ರೆಯ ಮೇಲೆ ಅರಳಿತು ಭೋಲೆನಾಥನ ಚಿತ್ರ

ಬಿಲ್ವ ಪತ್ರೆ ಮಹಾದೇವ ಶಿವನಿಗೆ ಬಹಳ ಪ್ರಿಯ. ಬಿಲ್ವ ಪತ್ರೆ ಯಾವಾಗಲೂ ಮೂರು ಎಲೆಗಳ ಗುಂಪಿನಲ್ಲಿರುತ್ತದೆ. ಈ ಮೂರು ಎಲೆಗಳನ್ನು ಬ್ರಹ್ಮ, ವಿಷ್ಣು ಮತ್ತು ಮಹೇಶನ ಮೂರ್ತರೂಪವೆಂದು ಪರಿಗಣಿಸಲಾಗುತ್ತದೆ.

5 / 5

Published On - 11:02 am, Tue, 1 March 22

Follow us
ಜಾತಿ ಗಣತಿ ಬೇಸಿಕ್ ಡಾಟಾ ಒದಗಿಸಿದೆ, ಆದರ ಆಧಾರದ ಮೇಲೆ ತೀರ್ಮಾನಗಳು: ಸಚಿವ
ಜಾತಿ ಗಣತಿ ಬೇಸಿಕ್ ಡಾಟಾ ಒದಗಿಸಿದೆ, ಆದರ ಆಧಾರದ ಮೇಲೆ ತೀರ್ಮಾನಗಳು: ಸಚಿವ
ಜಾತಿ ಗಣತಿಯ ಬಗ್ಗೆ ಕಾಂಗ್ರೆಸ್ ಸರ್ಕಾರದ ಗೊಂದಲ ಜನಕ್ಕೆ ಗೊತ್ತಾಗುತ್ತಿದೆ!
ಜಾತಿ ಗಣತಿಯ ಬಗ್ಗೆ ಕಾಂಗ್ರೆಸ್ ಸರ್ಕಾರದ ಗೊಂದಲ ಜನಕ್ಕೆ ಗೊತ್ತಾಗುತ್ತಿದೆ!
ಬಿಜೆಪಿಯ ರಾಜಕೀಯ ಪಿತೂರಿ; ಇಡಿ ಸಮನ್ಸ್ ಬಳಿಕ ರಾಬರ್ಟ್ ವಾದ್ರಾ ಆರೋಪ
ಬಿಜೆಪಿಯ ರಾಜಕೀಯ ಪಿತೂರಿ; ಇಡಿ ಸಮನ್ಸ್ ಬಳಿಕ ರಾಬರ್ಟ್ ವಾದ್ರಾ ಆರೋಪ
ಮತ್ತೊಮ್ಮೆ ಸಮೀಕ್ಷೆ ಮಾಡಿಸುವಂತೆ ಸಿಎಂ, ಡಿಸಿಎಂಗೆ ಆಗ್ರಹಿಸುತ್ತೇವೆ: ಶಾಸಕ
ಮತ್ತೊಮ್ಮೆ ಸಮೀಕ್ಷೆ ಮಾಡಿಸುವಂತೆ ಸಿಎಂ, ಡಿಸಿಎಂಗೆ ಆಗ್ರಹಿಸುತ್ತೇವೆ: ಶಾಸಕ
ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸಿಎಂ ಹಣ ಮೀಸಲಿಟ್ಟಿದ್ದಾರಾ? ವಿಜಯೇಂದ್ರ
ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸಿಎಂ ಹಣ ಮೀಸಲಿಟ್ಟಿದ್ದಾರಾ? ವಿಜಯೇಂದ್ರ
ಬವೇರಿಯ 1.3 ಕೋಟಿ ಜನಸಂಖ್ಯೆಯಿರುವ ಜರ್ಮನಿಯ ಅತಿದೊಡ್ಡ ರಾಜ್ಯ
ಬವೇರಿಯ 1.3 ಕೋಟಿ ಜನಸಂಖ್ಯೆಯಿರುವ ಜರ್ಮನಿಯ ಅತಿದೊಡ್ಡ ರಾಜ್ಯ
ಸಕಾಲದಲ್ಲಿ 13 ನೇ ಕ್ರಾಸ್​ನಿಂದ 18ನೇ ಕ್ರಾಸ್ ತಲುಪಿದ ವಿದ್ಯಾರ್ಥಿನಿ
ಸಕಾಲದಲ್ಲಿ 13 ನೇ ಕ್ರಾಸ್​ನಿಂದ 18ನೇ ಕ್ರಾಸ್ ತಲುಪಿದ ವಿದ್ಯಾರ್ಥಿನಿ
VIDEO: ರಾಕೆಟ್ ರಾಕೆಟ್ ರಾಕೆಟ್: ಒಂದೇ ಕೈಯಲ್ಲಿ ಧೋನಿಯ ರಾಕೆಟ್ ಸಿಕ್ಸ್
VIDEO: ರಾಕೆಟ್ ರಾಕೆಟ್ ರಾಕೆಟ್: ಒಂದೇ ಕೈಯಲ್ಲಿ ಧೋನಿಯ ರಾಕೆಟ್ ಸಿಕ್ಸ್
ವೇದಿಕೆಯಲ್ಲೇ ಸಚಿವ ಖಂಡ್ರೆ, ಶಾಸಕ ಶೈಲೇಂದ್ರ ಬೆಲ್ದಾಳೆ ಮಾತಿನ ಚಕಮಕಿ
ವೇದಿಕೆಯಲ್ಲೇ ಸಚಿವ ಖಂಡ್ರೆ, ಶಾಸಕ ಶೈಲೇಂದ್ರ ಬೆಲ್ದಾಳೆ ಮಾತಿನ ಚಕಮಕಿ
ಭಾವಿ ಪತ್ನಿ ವೈಷ್ಣವಿಗಾಗಿ ಕನ್ನಡ ಕಲಿತು ಮಾತನಾಡಿದ ಅನುಕೂಲ್
ಭಾವಿ ಪತ್ನಿ ವೈಷ್ಣವಿಗಾಗಿ ಕನ್ನಡ ಕಲಿತು ಮಾತನಾಡಿದ ಅನುಕೂಲ್