- Kannada News Photo gallery MahaShivratri 2022: Bholenath's image draw on the bilvapatre for Mahashivaratri
MahaShivratri 2022: ಮಹಾಶಿವರಾತ್ರಿ ಹಿನ್ನೆಲೆ ಬಿಲ್ವ ಪತ್ರೆಯ ಮೇಲೆ ಅರಳಿತು ಭೋಲೆನಾಥನ ಚಿತ್ರ
ಮಹಾಶಿವರಾತ್ರಿಯ ಹಿನ್ನೆಲೆಯಲ್ಲಿ ವಿರಾರ್ ಕೌಶಿಕ್ ಜಾಧವ್ ಅವರು ಬಿಲ್ವ ಪತ್ರೆ ಮೇಲೆ ಭಗವಾನ್ ಶಿವ ಭೋಲೆನಾಥನ ಚಿತ್ರವನ್ನು ಚಿತ್ರಿಸಿದ್ದಾರೆ. ಕೇವಲ 20 ನಿಮಿಷಗಳಲ್ಲಿ, ಭೋಲೆನಾಥನ ಚಿತ್ರವನ್ನು ಬಿಡಿಸಲಾಗಿದೆ.
Updated on:Mar 01, 2022 | 11:33 AM

MahaShivratri 2022: Bholenath's image draw on the bilvapatre for Mahashivaratri


ಬಿಲ್ವ ಪತ್ರೆಯ ಮೂರು ಎಲೆಗಳು ಶಿವನ ಮೂರು ಕಣ್ಣುಗಳನ್ನು ಸಂಕೇತಿಸುತ್ತವೆ. ಅಂದರೆ ಶಿವನ ರೂಪವನ್ನು ಹೊಂದಿರುವ ಬಿಲ್ವ ಎಲೆಯನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಹಾಗಾಗಿ ಚಿತ್ರಕಲಾವಿದ ಕೌಶಿಕ್ ಜಾಧವ್ ಬಿಲ್ವ ಪತ್ರೆ ಮೇಲೆ ಶಿವನನ್ನು ಚಿತ್ರಿಸಿದ್ದಾರೆ.

ಕೌಶಿಕ್ ಜಾಧವ್ ಅವರು ಸದಾ ಹೊಸ ಹೊಸ ವಿಷಯಗಳ ಕುರಿತು ಸುಂದರ ಕಲಾಕೃತಿಗಳನ್ನು ಮಾಡುತ್ತಿದ್ದು, ಮಹಾಶಿವರಾತ್ರಿಯಂದು ಬಿಲ್ವ ಪತ್ರೆ ಮೇಲೆ ಬಿಡಿಸಿದ ಭೋಲೇನಾಥನ ಚಿತ್ರ ಎಲ್ಲರ ಆಕರ್ಷಣೆಯಾಗಿದೆ.

ಬಿಲ್ವ ಪತ್ರೆ ಮಹಾದೇವ ಶಿವನಿಗೆ ಬಹಳ ಪ್ರಿಯ. ಬಿಲ್ವ ಪತ್ರೆ ಯಾವಾಗಲೂ ಮೂರು ಎಲೆಗಳ ಗುಂಪಿನಲ್ಲಿರುತ್ತದೆ. ಈ ಮೂರು ಎಲೆಗಳನ್ನು ಬ್ರಹ್ಮ, ವಿಷ್ಣು ಮತ್ತು ಮಹೇಶನ ಮೂರ್ತರೂಪವೆಂದು ಪರಿಗಣಿಸಲಾಗುತ್ತದೆ.
Published On - 11:02 am, Tue, 1 March 22
Related Photo Gallery

ಬಾಯಿಯ ದುರ್ವಾಸೆಯನ್ನು ಹೋಗಲಾಗಡಿಲು ಈ ಸಿಂಪಲ್ ಟಿಪ್ಸ್ ಪಾಲಿಸಿ

ಯಾವುದೇ ಕಾರಣಕ್ಕೂ ಈ ಹಣ್ಣುಗಳನ್ನು ಫ್ರಿಡ್ಜ್ನಲ್ಲಿಡುವ ತಪ್ಪು ಮಾಡಬೇಡಿ

30 ಪಂದ್ಯ ಪೂರ್ಣ: ಪ್ಲೇಆಫ್ಗೇರಲು ಯಾವ ತಂಡ ಎಷ್ಟು ಪಂದ್ಯ ಗೆಲ್ಲಬೇಕು?

PSL 2025: ಸ್ಫೋಟಕ ಸೆಂಚುರಿ... ವಿಶ್ವ ದಾಖಲೆ ಬರೆದ ಪಾಕಿಸ್ತಾನ್ ಬ್ಯಾಟರ್

‘45’ ಚಿತ್ರದ ಪ್ರಚಾರಕ್ಕಾಗಿ ಮುಂಬೈಗೆ ಹಾರಿದ ಶಿವಣ್ಣ, ಉಪೇಂದ್ರ, ಜನ್ಯ

ಬೇಸಿಗೆಯಲ್ಲಿ ತಪ್ಪದೆ ಬಿಲ್ವಪತ್ರೆ ಸೇವನೆ ಮಾಡಿ

IPL 2025: ಐಪಿಎಲ್ಗೆ ಮತ್ತೋರ್ವ ಕನ್ನಡಿಗ ಎಂಟ್ರಿ

ವೈಷ್ಣವಿಗೆ ಬಂದಿತ್ತು 300 ಮದುವೆ ಆಫರ್; ಪ್ರೀತಿ ಮೂಡಿದ್ದು ಹೇಗೆ?

1.3 ಕೋಟಿ ರೂ. ಬೆಲೆಯ ಐಷಾರಾಮಿ ಕಾರು ಖರೀದಿಸಿದ ರಿಷಬ್ ಶೆಟ್ಟಿ; ಫೋಟೋ ನೋಡಿ

ಐಪಿಎಲ್ನಿಂದ ಹೊರಬಿದ್ದ ಪಂಜಾಬ್ ತಂಡದ ಸ್ಟಾರ್ ವೇಗಿ
ಜಾತಿ ಗಣತಿ ಬೇಸಿಕ್ ಡಾಟಾ ಒದಗಿಸಿದೆ, ಆದರ ಆಧಾರದ ಮೇಲೆ ತೀರ್ಮಾನಗಳು: ಸಚಿವ

ಜಾತಿ ಗಣತಿಯ ಬಗ್ಗೆ ಕಾಂಗ್ರೆಸ್ ಸರ್ಕಾರದ ಗೊಂದಲ ಜನಕ್ಕೆ ಗೊತ್ತಾಗುತ್ತಿದೆ!

ಬಿಜೆಪಿಯ ರಾಜಕೀಯ ಪಿತೂರಿ; ಇಡಿ ಸಮನ್ಸ್ ಬಳಿಕ ರಾಬರ್ಟ್ ವಾದ್ರಾ ಆರೋಪ

ಮತ್ತೊಮ್ಮೆ ಸಮೀಕ್ಷೆ ಮಾಡಿಸುವಂತೆ ಸಿಎಂ, ಡಿಸಿಎಂಗೆ ಆಗ್ರಹಿಸುತ್ತೇವೆ: ಶಾಸಕ

ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸಿಎಂ ಹಣ ಮೀಸಲಿಟ್ಟಿದ್ದಾರಾ? ವಿಜಯೇಂದ್ರ

ಬವೇರಿಯ 1.3 ಕೋಟಿ ಜನಸಂಖ್ಯೆಯಿರುವ ಜರ್ಮನಿಯ ಅತಿದೊಡ್ಡ ರಾಜ್ಯ

ಸಕಾಲದಲ್ಲಿ 13 ನೇ ಕ್ರಾಸ್ನಿಂದ 18ನೇ ಕ್ರಾಸ್ ತಲುಪಿದ ವಿದ್ಯಾರ್ಥಿನಿ

VIDEO: ರಾಕೆಟ್ ರಾಕೆಟ್ ರಾಕೆಟ್: ಒಂದೇ ಕೈಯಲ್ಲಿ ಧೋನಿಯ ರಾಕೆಟ್ ಸಿಕ್ಸ್

ವೇದಿಕೆಯಲ್ಲೇ ಸಚಿವ ಖಂಡ್ರೆ, ಶಾಸಕ ಶೈಲೇಂದ್ರ ಬೆಲ್ದಾಳೆ ಮಾತಿನ ಚಕಮಕಿ

ಭಾವಿ ಪತ್ನಿ ವೈಷ್ಣವಿಗಾಗಿ ಕನ್ನಡ ಕಲಿತು ಮಾತನಾಡಿದ ಅನುಕೂಲ್
