AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Navya Naveli Nanda: ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸುದ್ದಿಯಲ್ಲಿದ್ದಾರೆ ಬಚ್ಚನ್ ಕುಟುಂಬದ ಕುಡಿ ನವ್ಯಾ ನವೇಲಿ ನಂದ

ಬಾಲಿವುಡ್​ನ ಖ್ಯಾತ ನಟ ಅಮಿತಾಭ್ ಬಚ್ಚನ್ ಮೊಮ್ಮಗಳು ನವ್ಯಾ ನವೇಲಿ ನಂದಾ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ಅವರು ಜಯಾ ಬಚ್ಚನ್ ಅವರೊಂದಿಗೆ ಚಿತ್ರವನ್ನು ಹಂಚಿಕೊಂಡಿದ್ದರು. ಅದು ವೈರಲ್ ಆಗಿದೆ. ಇಲ್ಲಿ ನವ್ಯಾ ಅವರು ಬಚ್ಚನ್ ಕುಟುಂಬದೊಂದಿಗೆ ಕಾಣಿಸಿಕೊಂಡಿರುವ ಸುಂದರ ಚಿತ್ರಗಳಿವೆ.

TV9 Web
| Edited By: |

Updated on: Nov 10, 2021 | 12:51 PM

Share
ನವ್ಯಾ ನವೇಲಿ ನಂದ ಅಮಿತಾಭ್ ಬಚ್ಚನ್ ಹಅಗೂ ಜಯಾ ಬಚ್ಚನ್ ಅವರ ಮೊಮ್ಮಗಳು. ಇತ್ತೀಚೆಗೆ ಅವರು ಹಂಚಿಕೊಂಡ ಚಿತ್ರ (ಎಡ) ಸಖತ್ ಸುದ್ದಿ ಮಾಡಿದೆ. ಈ ಹಿನ್ನೆಲೆಯಲ್ಲಿ ಅವರು ಕುಟುಂಬದೊಂದಿಗಿರುವ ಚಿತ್ರಗಳು ಇಲ್ಲಿವೆ.

ನವ್ಯಾ ನವೇಲಿ ನಂದ ಅಮಿತಾಭ್ ಬಚ್ಚನ್ ಹಅಗೂ ಜಯಾ ಬಚ್ಚನ್ ಅವರ ಮೊಮ್ಮಗಳು. ಇತ್ತೀಚೆಗೆ ಅವರು ಹಂಚಿಕೊಂಡ ಚಿತ್ರ (ಎಡ) ಸಖತ್ ಸುದ್ದಿ ಮಾಡಿದೆ. ಈ ಹಿನ್ನೆಲೆಯಲ್ಲಿ ಅವರು ಕುಟುಂಬದೊಂದಿಗಿರುವ ಚಿತ್ರಗಳು ಇಲ್ಲಿವೆ.

1 / 8
ತಮ್ಮ ತಾತ ಅಮಿಗತಾಭ್ ಬಚ್ಚನ್ ಅವರೊಂದಿಗೆ ನವ್ಯಾ.

ತಮ್ಮ ತಾತ ಅಮಿಗತಾಭ್ ಬಚ್ಚನ್ ಅವರೊಂದಿಗೆ ನವ್ಯಾ.

2 / 8
ನವ್ಯಾ ತಮ್ಮ ಸೋದರ ಅಗಸ್ತ್ಯ ನಂದ (ಎಡ) ಅವರೊಂದಿಗೆ. ಹಾಗೂ ತಮ್ಮ ಪೋಷಕರಾದ ಶ್ವೇತಾ ಬಚ್ಚನ್ ಹಾಗೂ ನಿಖಿಲ್ ನಂದ ಅವರೊಂದಿಗೆ.

ನವ್ಯಾ ತಮ್ಮ ಸೋದರ ಅಗಸ್ತ್ಯ ನಂದ (ಎಡ) ಅವರೊಂದಿಗೆ. ಹಾಗೂ ತಮ್ಮ ಪೋಷಕರಾದ ಶ್ವೇತಾ ಬಚ್ಚನ್ ಹಾಗೂ ನಿಖಿಲ್ ನಂದ ಅವರೊಂದಿಗೆ.

3 / 8
ಬಚ್ಚನ್ ಕುಟುಂಬದೊಂದಿಗೆ ನವ್ಯಾ.

ಬಚ್ಚನ್ ಕುಟುಂಬದೊಂದಿಗೆ ನವ್ಯಾ.

4 / 8
ಜಯಾ ಬಚ್ಚನ್ ಅವರೊಂದಿಗೆ ನವ್ಯಾ ನವೇಲಿ ನಂದಾ

ಜಯಾ ಬಚ್ಚನ್ ಅವರೊಂದಿಗೆ ನವ್ಯಾ ನವೇಲಿ ನಂದಾ

5 / 8
ಪ್ರವಾಸದ ಸಂದರ್ಭದಲ್ಲಿ ಜಯಾ ಬಚ್ಚನ್ ಅವರೊಂದಿಗೆ ನವ್ಯಾ ತೆಗೆಸಿಕೊಂಡಿರುವ ಚಿತ್ರ

ಪ್ರವಾಸದ ಸಂದರ್ಭದಲ್ಲಿ ಜಯಾ ಬಚ್ಚನ್ ಅವರೊಂದಿಗೆ ನವ್ಯಾ ತೆಗೆಸಿಕೊಂಡಿರುವ ಚಿತ್ರ

6 / 8
ಬಚ್ಚನ್ ಕುಟುಂಬದೊಂದಿಗೆ ನವ್ಯಾ

ಬಚ್ಚನ್ ಕುಟುಂಬದೊಂದಿಗೆ ನವ್ಯಾ

7 / 8
ಜಯಾ ಬಚ್ಚನ್ ಹಾಗೂ ಅಮಿತಾಭ್ ಬಚ್ಚನ್ ಅವರೊಂದಿಗೆ ನವ್ಯಾ ನವೇಲಿ ನಂದಾ

ಜಯಾ ಬಚ್ಚನ್ ಹಾಗೂ ಅಮಿತಾಭ್ ಬಚ್ಚನ್ ಅವರೊಂದಿಗೆ ನವ್ಯಾ ನವೇಲಿ ನಂದಾ

8 / 8
Web contact
Web contact

TV9 Kannada

Read More
Follow Us
150 ಕೋಟಿ ರೂಪಾಯಿ ಆಸ್ತಿ ಇದ್ದರೂ ಸುಡು ಬಿಸಿಲಲ್ಲಿ ಕೆಲಸ ಮಾಡುತ್ತಿರುವ ನಟ
150 ಕೋಟಿ ರೂಪಾಯಿ ಆಸ್ತಿ ಇದ್ದರೂ ಸುಡು ಬಿಸಿಲಲ್ಲಿ ಕೆಲಸ ಮಾಡುತ್ತಿರುವ ನಟ
ತಿಂಗಳೊಳಗೆ 4 ಹಿಂದೂ ವಿರೋಧಿಗಳು ಸಿಎಂ ಸ್ಥಾನ ಕಳೆದುಕೊಂಡ್ರು: ನಾರಾಯಣಸ್ವಾಮಿ
ತಿಂಗಳೊಳಗೆ 4 ಹಿಂದೂ ವಿರೋಧಿಗಳು ಸಿಎಂ ಸ್ಥಾನ ಕಳೆದುಕೊಂಡ್ರು: ನಾರಾಯಣಸ್ವಾಮಿ
ಮಳೆಯಲ್ಲಿ ರಸ್ತೆ ದಾಟಲು ಪರದಾಟ: ವಿಕಲಚೇತನ ಯುವಕನ ಸಹಾಯಕ್ಕೆ ಬಂದ ಪೊಲೀಸ್
ಮಳೆಯಲ್ಲಿ ರಸ್ತೆ ದಾಟಲು ಪರದಾಟ: ವಿಕಲಚೇತನ ಯುವಕನ ಸಹಾಯಕ್ಕೆ ಬಂದ ಪೊಲೀಸ್
ಪ್ಲೇಆಫ್‌ ಪಂದ್ಯಗಳಲ್ಲಿ ಮುಂದುವರೆದ ಯಶಸ್ವಿ ಜೈಸ್ವಾಲ್ ಕಳಪೆ ಪ್ರದರ್ಶನ
ಪ್ಲೇಆಫ್‌ ಪಂದ್ಯಗಳಲ್ಲಿ ಮುಂದುವರೆದ ಯಶಸ್ವಿ ಜೈಸ್ವಾಲ್ ಕಳಪೆ ಪ್ರದರ್ಶನ
ಡಿಕೆ ಶಿವಕುಮಾರ್​ ಬುಧಾದಿತ್ಯ ಯೋಗದ ಸೀಕ್ರೆಟ್ ಬಿಚ್ಚಿಟ್ಟ ಗುರೂಜಿ
ಡಿಕೆ ಶಿವಕುಮಾರ್​ ಬುಧಾದಿತ್ಯ ಯೋಗದ ಸೀಕ್ರೆಟ್ ಬಿಚ್ಚಿಟ್ಟ ಗುರೂಜಿ
ಕ್ವಾಲಿಫೈಯರ್ 2 ಪಂದ್ಯದಲ್ಲಿ ಎರಡೆರಡು ಬಾರಿ ನಡೆದ ಟಾಸ್
ಕ್ವಾಲಿಫೈಯರ್ 2 ಪಂದ್ಯದಲ್ಲಿ ಎರಡೆರಡು ಬಾರಿ ನಡೆದ ಟಾಸ್
ಧಾರಾಕಾರ ಮಳೆ: ಅಂಡರ್‌ಪಾಸ್‌ನಲ್ಲಿ ಸಿಲುಕಿದ ಕಾರು; ವಿಡಿಯೋ ನೋಡಿ
ಧಾರಾಕಾರ ಮಳೆ: ಅಂಡರ್‌ಪಾಸ್‌ನಲ್ಲಿ ಸಿಲುಕಿದ ಕಾರು; ವಿಡಿಯೋ ನೋಡಿ
40ಕ್ಕೂ ಹೆಚ್ಚು ಶಾಸಕರಿಂದ ಮಂತ್ರಿಗಿರಿಗಾಗಿ ತೀವ್ರ ಲಾಬಿ: ಯಾರ್ಯಾರು?
40ಕ್ಕೂ ಹೆಚ್ಚು ಶಾಸಕರಿಂದ ಮಂತ್ರಿಗಿರಿಗಾಗಿ ತೀವ್ರ ಲಾಬಿ: ಯಾರ್ಯಾರು?
ಸಿದ್ದರಾಮಯ್ಯನವರನ್ನು ಗುಣಗಾನ ಮಾಡಿದ ಬಸವರಾಜ ಬೊಮ್ಮಾಯಿ
ಸಿದ್ದರಾಮಯ್ಯನವರನ್ನು ಗುಣಗಾನ ಮಾಡಿದ ಬಸವರಾಜ ಬೊಮ್ಮಾಯಿ
ನೂತನ ಮುಖ್ಯಮಂತ್ರಿ ಪದಗ್ರಹಣಕ್ಕೆ ವಿಧಾನಸೌಧದಲ್ಲಿ ಭರ್ಜರಿ ತಯಾರಿ
ನೂತನ ಮುಖ್ಯಮಂತ್ರಿ ಪದಗ್ರಹಣಕ್ಕೆ ವಿಧಾನಸೌಧದಲ್ಲಿ ಭರ್ಜರಿ ತಯಾರಿ