ಕಸದಿಂದ ರಸ, ನಿತಿನ್ ಗಡ್ಕರಿ ತಂತ್ರ; 50 ರೂಗೆ ತಗ್ಗಬಲ್ಲುದಾ ಪೆಟ್ರೋಲ್ ಬೆಲೆ?
ನಾಗಪುರ್, ಸೆ. 2: ಕೇಂದ್ರ ಸಚಿವ ನಿತಿನ್ ಗಡ್ಕರಿ ಕಸದಿಂದ ರಸ ತೆಗೆಯುವ ಮಾತುಗಳನ್ನಾಡಿದ್ದಾರೆ. ಕಸ ನಿರುಪಯುಕ್ತ ವಸ್ತುವಲ್ಲ, ಅದೂ ಕೂಡ ಬಹಳ ಮೌಲ್ಯಯುತವಾದುದು. ಅದನ್ನು ಸರಿಯಾಗಿ ಬಳಸಿ ಪೆಟ್ರೋಲಿಯಂ ಆಗಿ ಪರಿವರ್ತಿಸಬಹುದು. ಇದರಿಂದ ಪೆಟ್ರೋಲ್ ಬೆಲೆ 50 ರೂಗೆ ಇಳಿಸಬಹುದು ಎಂದಿದ್ದಾರೆ. ಅಖಿಲ ಭಾರತೀಯ ಸ್ಥಾನಿಕ್ ಸ್ವರಾಜ್ಯ ಸಂಸ್ಥಾ ಸಂಸ್ಥೆ ಆಯೋಜಿಸಿದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

1 / 5

2 / 5

3 / 5

4 / 5

5 / 5