AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Oily Skin: ಎಣ್ಣೆ ತ್ವಚೆ ಹೊಂದಿರುವವರು ಇವುಗಳನ್ನು ಬಳಸಬಾರದು: ಏಕೆಂದು ತಿಳಿಯಿರಿ

Oily Skin: ಪೆಟ್ರೋಲಿಯಂ ಜೆಲ್ಲಿ: ಇದನ್ನು ಸಾಮಾನ್ಯವಾಗಿ ವ್ಯಾಸಲೀನ್ ಎಂದು ಕರೆಯಲಾಗುತ್ತದೆ. ಆದರೆ ಇದು ಉತ್ಪನ್ನದ ಹೆಸರು. ಎಣ್ಣೆ ತ್ವಚೆ ಇರುವವರು ಮುಖಕ್ಕೆ ಪೆಟ್ರೋಲಿಯಂ ಜೆಲ್ಲಿಯನ್ನು ಹಚ್ಚಬಾರದು.

ಗಂಗಾಧರ​ ಬ. ಸಾಬೋಜಿ
|

Updated on:Mar 26, 2022 | 10:27 AM

Share
ಪೆಟ್ರೋಲಿಯಂ ಜೆಲ್ಲಿ: ಇದನ್ನು ಸಾಮಾನ್ಯವಾಗಿ ವ್ಯಾಸಲೀನ್ ಎಂದು ಕರೆಯಲಾಗುತ್ತದೆ. ಎಣ್ಣೆ ತ್ವಚೆ ಇರುವವರು ಮುಖಕ್ಕೆ ಪೆಟ್ರೋಲಿಯಂ ಜೆಲ್ಲಿಯನ್ನು ಹಚ್ಚಬಾರದು. ಇದು ಮುಖವನ್ನು ಹೆಚ್ಚು ಎಣ್ಣೆಯುಕ್ತವಾಗಿಸುತ್ತದೆ.

1 / 5
ಬೆಣ್ಣೆ: ಇದು ತ್ವಚೆಯ ಆರೈಕೆಯಲ್ಲಿ ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಆದಾಗ್ಯೂ, ಚರ್ಮದ ಪ್ರಕಾರವನ್ನು ಅವಲಂಬಿಸಿ ಇದನ್ನು ಅನ್ವಯಿಸಬೇಕು. ಆದರೆ ಎಣ್ಣೆಯುಕ್ತ ಚರ್ಮ ಹೊಂದಿರುವವರಿಗೆ ಇದು ನಿಷ್ಪ್ರಯೋಜಕವಾಗಿದೆ. ಇದು ತೈಲವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಎಣ್ಣೆ ತ್ವಚೆ ಇರುವವರು ಬೇಸಿಗೆಯಲ್ಲಾಗಲಿ, ಚಳಿಗಾಲವಾಗಲಿ ಮುಖಕ್ಕೆ ಹಚ್ಚಬಾರದು.

2 / 5
Oily Skin: ಎಣ್ಣೆ ತ್ವಚೆ ಹೊಂದಿರುವವರು ಇವುಗಳನ್ನು ಬಳಸಬಾರದು: ಏಕೆಂದು ತಿಳಿಯಿರಿ

ಕಡಲೆಹಿಟ್ಟು: ಎಣ್ಣೆ ತ್ವಚೆ ಇರುವವರು ಕಡಲೆಹಿಟ್ಟನ್ನು ಮುಖಕ್ಕೆ ಹಚ್ಚಬಾರದು. ಇದರಿಂದ ತ್ವಚೆಯ ಮೇಲೆ ಮೊಡವೆಗಳು ಹೆಚ್ಚಾಗಬಹುದು ಎನ್ನುತ್ತಾರೆ ತಜ್ಞರು. ಇದನ್ನು ನೇರವಾಗಿ ಅನ್ವಯಿಸುವ ಬದಲು, ಇತರ ಕೆಲವು ಪದಾರ್ಥಗಳೊಂದಿಗೆ ಮುಖಕ್ಕೆ ಅನ್ವಯಿಸಬೇಕಾಗಬಹುದು.

3 / 5
Oily Skin: ಎಣ್ಣೆ ತ್ವಚೆ ಹೊಂದಿರುವವರು ಇವುಗಳನ್ನು ಬಳಸಬಾರದು: ಏಕೆಂದು ತಿಳಿಯಿರಿ

ಟೋನರ್: ಅನೇಕ ಜನರು ಚರ್ಮದ ಆರೈಕೆಯ ಭಾಗವಾಗಿ ಟೋನರ್​ನ್ನು ಬಳಸುತ್ತಾರೆ. ಆದಾಗ್ಯೂ ಚರ್ಮದ ಪ್ರಕಾರವನ್ನು ಅವಲಂಬಿಸಿ ಟೋನರ್​ನ್ನು ಆಯ್ಕೆ ಮಾಡುವುದು ಉತ್ತಮ. ಎಣ್ಣೆಯುಕ್ತ ಚರ್ಮ ಹೊಂದಿರುವವರು ತಪ್ಪಾದ ಟೋನರ್ ಬಳಸಿದರೆ ಸಮಸ್ಯೆಗಳಾಗುವ ಸಾಧ್ಯತೆ ಹೆಚ್ಚು.

4 / 5
Oily Skin: ಎಣ್ಣೆ ತ್ವಚೆ ಹೊಂದಿರುವವರು ಇವುಗಳನ್ನು ಬಳಸಬಾರದು: ಏಕೆಂದು ತಿಳಿಯಿರಿ

ಅಕ್ಕಿ ಹಿಟ್ಟು: ಇದು ಚರ್ಮದ ಆರೈಕೆಗೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಜನರು ಇದನ್ನು ಸ್ಕ್ರಬ್‌ಗಳು ಮತ್ತು ಫೇಸ್ ಪ್ಯಾಕ್‌ಗಳ ರೂಪದಲ್ಲಿ ಮುಖಕ್ಕೆ ಅನ್ವಯಿಸುತ್ತಾರೆ. ಆದರೆ ಎಣ್ಣೆ ಚರ್ಮ ಹೊಂದಿರುವವರು ಅಕ್ಕಿ ಹಿಟ್ಟನ್ನು ಬಳಸಬಾರದು. ಇದನ್ನು ಮುಖಕ್ಕೆ ಹಚ್ಚುವುದರಿಂದ ದದ್ದು ಉಂಟಾಗುತ್ತದೆ.

5 / 5

Published On - 10:12 am, Sat, 26 March 22

ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?