AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Oily Skin: ಎಣ್ಣೆ ತ್ವಚೆ ಹೊಂದಿರುವವರು ಇವುಗಳನ್ನು ಬಳಸಬಾರದು: ಏಕೆಂದು ತಿಳಿಯಿರಿ

Oily Skin: ಪೆಟ್ರೋಲಿಯಂ ಜೆಲ್ಲಿ: ಇದನ್ನು ಸಾಮಾನ್ಯವಾಗಿ ವ್ಯಾಸಲೀನ್ ಎಂದು ಕರೆಯಲಾಗುತ್ತದೆ. ಆದರೆ ಇದು ಉತ್ಪನ್ನದ ಹೆಸರು. ಎಣ್ಣೆ ತ್ವಚೆ ಇರುವವರು ಮುಖಕ್ಕೆ ಪೆಟ್ರೋಲಿಯಂ ಜೆಲ್ಲಿಯನ್ನು ಹಚ್ಚಬಾರದು.

ಗಂಗಾಧರ​ ಬ. ಸಾಬೋಜಿ
|

Updated on:Mar 26, 2022 | 10:27 AM

Share
ಪೆಟ್ರೋಲಿಯಂ ಜೆಲ್ಲಿ: ಇದನ್ನು ಸಾಮಾನ್ಯವಾಗಿ ವ್ಯಾಸಲೀನ್ ಎಂದು ಕರೆಯಲಾಗುತ್ತದೆ. ಎಣ್ಣೆ ತ್ವಚೆ ಇರುವವರು ಮುಖಕ್ಕೆ ಪೆಟ್ರೋಲಿಯಂ ಜೆಲ್ಲಿಯನ್ನು ಹಚ್ಚಬಾರದು. ಇದು ಮುಖವನ್ನು ಹೆಚ್ಚು ಎಣ್ಣೆಯುಕ್ತವಾಗಿಸುತ್ತದೆ.

1 / 5
ಬೆಣ್ಣೆ: ಇದು ತ್ವಚೆಯ ಆರೈಕೆಯಲ್ಲಿ ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಆದಾಗ್ಯೂ, ಚರ್ಮದ ಪ್ರಕಾರವನ್ನು ಅವಲಂಬಿಸಿ ಇದನ್ನು ಅನ್ವಯಿಸಬೇಕು. ಆದರೆ ಎಣ್ಣೆಯುಕ್ತ ಚರ್ಮ ಹೊಂದಿರುವವರಿಗೆ ಇದು ನಿಷ್ಪ್ರಯೋಜಕವಾಗಿದೆ. ಇದು ತೈಲವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಎಣ್ಣೆ ತ್ವಚೆ ಇರುವವರು ಬೇಸಿಗೆಯಲ್ಲಾಗಲಿ, ಚಳಿಗಾಲವಾಗಲಿ ಮುಖಕ್ಕೆ ಹಚ್ಚಬಾರದು.

2 / 5
Oily Skin: ಎಣ್ಣೆ ತ್ವಚೆ ಹೊಂದಿರುವವರು ಇವುಗಳನ್ನು ಬಳಸಬಾರದು: ಏಕೆಂದು ತಿಳಿಯಿರಿ

ಕಡಲೆಹಿಟ್ಟು: ಎಣ್ಣೆ ತ್ವಚೆ ಇರುವವರು ಕಡಲೆಹಿಟ್ಟನ್ನು ಮುಖಕ್ಕೆ ಹಚ್ಚಬಾರದು. ಇದರಿಂದ ತ್ವಚೆಯ ಮೇಲೆ ಮೊಡವೆಗಳು ಹೆಚ್ಚಾಗಬಹುದು ಎನ್ನುತ್ತಾರೆ ತಜ್ಞರು. ಇದನ್ನು ನೇರವಾಗಿ ಅನ್ವಯಿಸುವ ಬದಲು, ಇತರ ಕೆಲವು ಪದಾರ್ಥಗಳೊಂದಿಗೆ ಮುಖಕ್ಕೆ ಅನ್ವಯಿಸಬೇಕಾಗಬಹುದು.

3 / 5
Oily Skin: ಎಣ್ಣೆ ತ್ವಚೆ ಹೊಂದಿರುವವರು ಇವುಗಳನ್ನು ಬಳಸಬಾರದು: ಏಕೆಂದು ತಿಳಿಯಿರಿ

ಟೋನರ್: ಅನೇಕ ಜನರು ಚರ್ಮದ ಆರೈಕೆಯ ಭಾಗವಾಗಿ ಟೋನರ್​ನ್ನು ಬಳಸುತ್ತಾರೆ. ಆದಾಗ್ಯೂ ಚರ್ಮದ ಪ್ರಕಾರವನ್ನು ಅವಲಂಬಿಸಿ ಟೋನರ್​ನ್ನು ಆಯ್ಕೆ ಮಾಡುವುದು ಉತ್ತಮ. ಎಣ್ಣೆಯುಕ್ತ ಚರ್ಮ ಹೊಂದಿರುವವರು ತಪ್ಪಾದ ಟೋನರ್ ಬಳಸಿದರೆ ಸಮಸ್ಯೆಗಳಾಗುವ ಸಾಧ್ಯತೆ ಹೆಚ್ಚು.

4 / 5
Oily Skin: ಎಣ್ಣೆ ತ್ವಚೆ ಹೊಂದಿರುವವರು ಇವುಗಳನ್ನು ಬಳಸಬಾರದು: ಏಕೆಂದು ತಿಳಿಯಿರಿ

ಅಕ್ಕಿ ಹಿಟ್ಟು: ಇದು ಚರ್ಮದ ಆರೈಕೆಗೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಜನರು ಇದನ್ನು ಸ್ಕ್ರಬ್‌ಗಳು ಮತ್ತು ಫೇಸ್ ಪ್ಯಾಕ್‌ಗಳ ರೂಪದಲ್ಲಿ ಮುಖಕ್ಕೆ ಅನ್ವಯಿಸುತ್ತಾರೆ. ಆದರೆ ಎಣ್ಣೆ ಚರ್ಮ ಹೊಂದಿರುವವರು ಅಕ್ಕಿ ಹಿಟ್ಟನ್ನು ಬಳಸಬಾರದು. ಇದನ್ನು ಮುಖಕ್ಕೆ ಹಚ್ಚುವುದರಿಂದ ದದ್ದು ಉಂಟಾಗುತ್ತದೆ.

5 / 5

Published On - 10:12 am, Sat, 26 March 22

ಶಿವಕುಮಾರ್ ಒಗಟಲ್ಲಿ ಮಾತಾಡ್ತಾರೆ, ಸಿದ್ದರಾಮಯ್ಯ ನಂದೇ ಪೂರ್ಣಾವಧಿ ಅಂತಾರೆ!
ಶಿವಕುಮಾರ್ ಒಗಟಲ್ಲಿ ಮಾತಾಡ್ತಾರೆ, ಸಿದ್ದರಾಮಯ್ಯ ನಂದೇ ಪೂರ್ಣಾವಧಿ ಅಂತಾರೆ!
ರಸ್ತೆ ಕಾಮಗಾರಿಗೆ ಕಮಿಷನ್: ಕಲಬುರಗಿ ಪಂಚಾಯತ್ ರಾಜ್ ಜೆಇ ಲಂಚಾವತಾರ ಬಯಲು
ರಸ್ತೆ ಕಾಮಗಾರಿಗೆ ಕಮಿಷನ್: ಕಲಬುರಗಿ ಪಂಚಾಯತ್ ರಾಜ್ ಜೆಇ ಲಂಚಾವತಾರ ಬಯಲು
ರಾಜಸ್ಥಾನದಲ್ಲಿ ಭಾರತೀಯ ವಾಯುಪಡೆಯ ಯುದ್ಧ ವಿಮಾನ ಪತನ, ಇಬ್ಬರು ಸಾವು
ರಾಜಸ್ಥಾನದಲ್ಲಿ ಭಾರತೀಯ ವಾಯುಪಡೆಯ ಯುದ್ಧ ವಿಮಾನ ಪತನ, ಇಬ್ಬರು ಸಾವು
ಜೈಲಿನಲ್ಲೇ ಉಗ್ರರಿಗೆ ರಾಜಾತಿಥ್ಯ, ಗೃಹ ಇಲಾಖೆ ನಿದ್ದೆ ಮಾಡ್ತಿದೆ: ಅಶೋಕ್
ಜೈಲಿನಲ್ಲೇ ಉಗ್ರರಿಗೆ ರಾಜಾತಿಥ್ಯ, ಗೃಹ ಇಲಾಖೆ ನಿದ್ದೆ ಮಾಡ್ತಿದೆ: ಅಶೋಕ್
ಹುದ್ದೆ ಒಪ್ಪಿಕೊಂಡರೂ ಸಿದ್ದರಾಮಯ್ಯ ಸಿಎಂ ಬಿಡಬೇಕಿಲ್ಲ: ಸತೀಶ್ ಜಾರಕಿಹೊಳಿ
ಹುದ್ದೆ ಒಪ್ಪಿಕೊಂಡರೂ ಸಿದ್ದರಾಮಯ್ಯ ಸಿಎಂ ಬಿಡಬೇಕಿಲ್ಲ: ಸತೀಶ್ ಜಾರಕಿಹೊಳಿ
ಹೇಗಿದೆ ನೋಡಿ ತುಕಾಲಿ ಸಂತೋಷ್ ಹೆಣ್ಣಿನ ಅವತಾರ
ಹೇಗಿದೆ ನೋಡಿ ತುಕಾಲಿ ಸಂತೋಷ್ ಹೆಣ್ಣಿನ ಅವತಾರ
ಗಡ್ಕರಿಯವರನ್ನು ಕುಮಾರಸ್ವಾಮಿ ಭೇಟಿಯಾಗಿದ್ದು ಸಂತೋಷ: ಶಿವಕುಮಾರ್
ಗಡ್ಕರಿಯವರನ್ನು ಕುಮಾರಸ್ವಾಮಿ ಭೇಟಿಯಾಗಿದ್ದು ಸಂತೋಷ: ಶಿವಕುಮಾರ್
ಗುಜರಾತ್​​ನಲ್ಲಿ ಸೇತುವೆ ಕುಸಿತ, ನದಿಗೆ ಬಿದ್ದ ವಾಹನಗಳು, 9 ಮಂದಿ ಸಾವು
ಗುಜರಾತ್​​ನಲ್ಲಿ ಸೇತುವೆ ಕುಸಿತ, ನದಿಗೆ ಬಿದ್ದ ವಾಹನಗಳು, 9 ಮಂದಿ ಸಾವು
ಗಂಭೀರ ನಡಿಗೆ, ಧೈರ್ಯಶಾಲಿ ಅನೆಗಳನ್ನು ಅಯ್ಕೆ ಮಾಡಲಾಗುತ್ತದೆ: ಅರಣ್ಯಾಧಿಕಾರಿ
ಗಂಭೀರ ನಡಿಗೆ, ಧೈರ್ಯಶಾಲಿ ಅನೆಗಳನ್ನು ಅಯ್ಕೆ ಮಾಡಲಾಗುತ್ತದೆ: ಅರಣ್ಯಾಧಿಕಾರಿ
ನಮೀಬಿಯಾದ ಸಾಂಪ್ರದಾಯಿಕ ಡ್ರಮ್ ನುಡಿಸಿದ ಪ್ರಧಾನಿ ಮೋದಿ
ನಮೀಬಿಯಾದ ಸಾಂಪ್ರದಾಯಿಕ ಡ್ರಮ್ ನುಡಿಸಿದ ಪ್ರಧಾನಿ ಮೋದಿ