Sign In

By signing in or creating an account, you agree with Associated Broadcasting Company's Terms & Conditions and Privacy Policy.

Photo Gallery | ನೋಡಿ ಸವಿಯಿರಿ ಆಲೆಮನೆಯೆಂಬ ಮಲೆನಾಡ ಮನೆಗಳ ಕಬ್ಬಿನಹಬ್ಬ

ಆಲೇಮನೆಗೆ ಮಲೆನಾಡ ಚಳಿಗಾಲದ ಹಬ್ಬವೆಂದು ಹೇಳಬಹುದು. ತಿಂಗಳುಗಳ ಕಾಲ ನೀರು-ಗೊಬ್ಬರದ ಪಾಲನೆಯೊಂದಿಗೆ ಬೆಳೆಸಿದ ಕಬ್ಬನ್ನು ಗಾಣದಲ್ಲಿ ಹಿಂಡಿ ಶುದ್ಧ ಬೆಲ್ಲ ಮಾಡಿ ಮಲೆನಾಡ ಹಳ್ಳಿಗಳ ಮನೆಮನೆಯಲ್ಲಿ ಆಲೇಮನೆ ಹಬ್ಬವಾಗಿ ಆಚರಿಸುವುದು ವಾಡಿಕೆ. ಇಂತಹ ಆಲೆಮನೆಯೆಂಬ ಅಪರೂಪದ ಹಬ್ಬ ಶಿರಸಿಯ ‘ತವರುಮನೆ‘ಯಲ್ಲಿ ಇತ್ತೀಚಿಗೆ ನಡೆದಿತ್ತು. ಪ್ರಸನ್ನ ಜಾಜಿಗುಡ್ಡೆ, ಶ್ರೀರಾಮ ಮತ್ತು ರಾಮ ವೈದ್ಯ ತೆಗೆದಿರುವ ಈ ಚಿತ್ರಗಳು ಆಲೆಮನೆಯ ಕಬ್ಬಿನ ಹಾಲು ಮತ್ತು ಬೆಲ್ಲದ ಸವಿರುಚಿಯನ್ನು ದಕ್ಕಿಸಿಕೊಡುವಷ್ಟು ಸೊಗಸಾಗಿವೆ.

guruganesh bhat
| Updated By: shruti hegde

Updated on:Jan 06, 2021 | 8:53 AM

ಕಬ್ಬಿನ ಹಬ್ಬಕ್ಕೆ ಸಿದ್ಧತೆ..

ಕಬ್ಬಿನ ಹಬ್ಬಕ್ಕೆ ಸಿದ್ಧತೆ..

1 / 9
ಬೆಲ್ಲದ ಕೊಪ್ಪರಿಗೆಯ ದೇವರು

ಬೆಲ್ಲದ ಕೊಪ್ಪರಿಗೆಯ ದೇವರು

2 / 9
ಕಬ್ಬಿನ ಹಾಲು ಕುಡಿಯಲು ತಯಾರಾಗಿ..

ಕಬ್ಬಿನ ಹಾಲು ಕುಡಿಯಲು ತಯಾರಾಗಿ..

3 / 9
ಗಾಣಕ್ಕೆ ಕಬ್ಬು ಹಾಕುವುದು ಒಂದು ಕಲೆ, ಅಧ್ಯಾತ್ಮ

ಗಾಣಕ್ಕೆ ಕಬ್ಬು ಹಾಕುವುದು ಒಂದು ಕಲೆ, ಅಧ್ಯಾತ್ಮ

4 / 9
ಆಹಾ..ಹಬೆಯೇ..!

ಆಹಾ..ಹಬೆಯೇ..!

5 / 9
ಜೋನಿಬೆಲ್ಲ ಸವಿಯೋಣವೇ

ಜೋನಿಬೆಲ್ಲ ಸವಿಯೋಣವೇ

6 / 9
ಖುಷಿಖುಷಿಯಾಗಿ ಬೆಲ್ಲ ತಯಾರಿಸಿದರೆ ರುಚಿ ಹೆಚ್ಚುತ್ತಂತೆ!

ಖುಷಿಖುಷಿಯಾಗಿ ಬೆಲ್ಲ ತಯಾರಿಸಿದರೆ ರುಚಿ ಹೆಚ್ಚುತ್ತಂತೆ!

7 / 9
ಹಾಲು ಉಕ್ಕಿಸುವ ಸನ್ನಾಹ

ಹಾಲು ಉಕ್ಕಿಸುವ ಸನ್ನಾಹ

8 / 9
ಆಲೆಮನೆಯಲ್ಲೊಂದು ತಾಳಮದ್ದಲೆ

ಆಲೆಮನೆಯಲ್ಲೊಂದು ತಾಳಮದ್ದಲೆ

9 / 9

Published On - 6:46 am, Wed, 6 January 21

Follow us
ಮನೆ ಗೋಡೆಲಿ, ಕಿಟಕಿಗಳಲ್ಲಿ ಜೇನುಗೂಡು ಕಟ್ಟಿದ್ರೆ ಏನರ್ಥ? ಇಲ್ಲಿದೆ ಮಾಹಿತಿ
ಮನೆ ಗೋಡೆಲಿ, ಕಿಟಕಿಗಳಲ್ಲಿ ಜೇನುಗೂಡು ಕಟ್ಟಿದ್ರೆ ಏನರ್ಥ? ಇಲ್ಲಿದೆ ಮಾಹಿತಿ
ಈ ದಿನದ ವಿಶೇಷವೇನು? ನಿಮ್ಮ ರಾಶಿ ಭವಿಷ್ಯವೇನು? ಇಲ್ಲಿದೆ ನೋಡಿ
ಈ ದಿನದ ವಿಶೇಷವೇನು? ನಿಮ್ಮ ರಾಶಿ ಭವಿಷ್ಯವೇನು? ಇಲ್ಲಿದೆ ನೋಡಿ
ಕಾಶ್ಮೀರದಲ್ಲಿ ಸಿಲುಕಿರುವ ಕನ್ನಡಿಗರಿಗೆ ಸೂಕ್ತ ವ್ಯವಸ್ಥೆ: ಪ್ರಲ್ಹಾದ್ ಜೋಶಿ
ಕಾಶ್ಮೀರದಲ್ಲಿ ಸಿಲುಕಿರುವ ಕನ್ನಡಿಗರಿಗೆ ಸೂಕ್ತ ವ್ಯವಸ್ಥೆ: ಪ್ರಲ್ಹಾದ್ ಜೋಶಿ
ಹನಿಮೂನ್ ಟ್ರಿಪ್​ನಲ್ಲಿ ಹೆಂಡ್ತಿಯೊಂದಿಗಿನ ವಿನಯ್ ನರ್ವಾಲ್​​​ ಕೊನೆ ರೀಲ್ಸ್
ಹನಿಮೂನ್ ಟ್ರಿಪ್​ನಲ್ಲಿ ಹೆಂಡ್ತಿಯೊಂದಿಗಿನ ವಿನಯ್ ನರ್ವಾಲ್​​​ ಕೊನೆ ರೀಲ್ಸ್
ಕಾಶ್ಮೀರಕ್ಕೆ ಉಗ್ರರು ಹೇಗೆ ಬಂದ್ರು? ಅಲ್ಲಿನ ಜನರಿಗೆ ಅನಿರುದ್ಧ್ ಪ್ರಶ್ನೆ
ಕಾಶ್ಮೀರಕ್ಕೆ ಉಗ್ರರು ಹೇಗೆ ಬಂದ್ರು? ಅಲ್ಲಿನ ಜನರಿಗೆ ಅನಿರುದ್ಧ್ ಪ್ರಶ್ನೆ
ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ
ಉಗ್ರರ ಅಟ್ಟಹಾಸದಿಂದ ರಕ್ತಪಾತವಾದ ಪಹಲ್ಗಾಮ್ ಈಗ ಹೇಗಿದೆ ನೋಡಿ...
ಉಗ್ರರ ಅಟ್ಟಹಾಸದಿಂದ ರಕ್ತಪಾತವಾದ ಪಹಲ್ಗಾಮ್ ಈಗ ಹೇಗಿದೆ ನೋಡಿ...
ಕಾಶ್ಮೀರದ ಉಗ್ರರ ದಾಳಿ ಬಗ್ಗೆ ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್ ಹೇಳಿದ್ದೇನು?
ಕಾಶ್ಮೀರದ ಉಗ್ರರ ದಾಳಿ ಬಗ್ಗೆ ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್ ಹೇಳಿದ್ದೇನು?
ಬಿಜೆಪಿಯಿಂದ ಹೊರಬಿದ್ದ ಬಳಿಕ ಜನಪ್ರಿಯತೆ ಹೆಚ್ಚುತ್ತಾ ಸಾಗಿದೆ: ಯತ್ನಾಳ್
ಬಿಜೆಪಿಯಿಂದ ಹೊರಬಿದ್ದ ಬಳಿಕ ಜನಪ್ರಿಯತೆ ಹೆಚ್ಚುತ್ತಾ ಸಾಗಿದೆ: ಯತ್ನಾಳ್