Photo Gallery | ನೋಡಿ ಸವಿಯಿರಿ ಆಲೆಮನೆಯೆಂಬ ಮಲೆನಾಡ ಮನೆಗಳ ಕಬ್ಬಿನಹಬ್ಬ
ಆಲೇಮನೆಗೆ ಮಲೆನಾಡ ಚಳಿಗಾಲದ ಹಬ್ಬವೆಂದು ಹೇಳಬಹುದು. ತಿಂಗಳುಗಳ ಕಾಲ ನೀರು-ಗೊಬ್ಬರದ ಪಾಲನೆಯೊಂದಿಗೆ ಬೆಳೆಸಿದ ಕಬ್ಬನ್ನು ಗಾಣದಲ್ಲಿ ಹಿಂಡಿ ಶುದ್ಧ ಬೆಲ್ಲ ಮಾಡಿ ಮಲೆನಾಡ ಹಳ್ಳಿಗಳ ಮನೆಮನೆಯಲ್ಲಿ ಆಲೇಮನೆ ಹಬ್ಬವಾಗಿ ಆಚರಿಸುವುದು ವಾಡಿಕೆ. ಇಂತಹ ಆಲೆಮನೆಯೆಂಬ ಅಪರೂಪದ ಹಬ್ಬ ಶಿರಸಿಯ ‘ತವರುಮನೆ‘ಯಲ್ಲಿ ಇತ್ತೀಚಿಗೆ ನಡೆದಿತ್ತು. ಪ್ರಸನ್ನ ಜಾಜಿಗುಡ್ಡೆ, ಶ್ರೀರಾಮ ಮತ್ತು ರಾಮ ವೈದ್ಯ ತೆಗೆದಿರುವ ಈ ಚಿತ್ರಗಳು ಆಲೆಮನೆಯ ಕಬ್ಬಿನ ಹಾಲು ಮತ್ತು ಬೆಲ್ಲದ ಸವಿರುಚಿಯನ್ನು ದಕ್ಕಿಸಿಕೊಡುವಷ್ಟು ಸೊಗಸಾಗಿವೆ.
Updated on:Jan 06, 2021 | 8:53 AM

ಕಬ್ಬಿನ ಹಬ್ಬಕ್ಕೆ ಸಿದ್ಧತೆ..

ಬೆಲ್ಲದ ಕೊಪ್ಪರಿಗೆಯ ದೇವರು

ಕಬ್ಬಿನ ಹಾಲು ಕುಡಿಯಲು ತಯಾರಾಗಿ..

ಗಾಣಕ್ಕೆ ಕಬ್ಬು ಹಾಕುವುದು ಒಂದು ಕಲೆ, ಅಧ್ಯಾತ್ಮ

ಆಹಾ..ಹಬೆಯೇ..!

ಜೋನಿಬೆಲ್ಲ ಸವಿಯೋಣವೇ

ಖುಷಿಖುಷಿಯಾಗಿ ಬೆಲ್ಲ ತಯಾರಿಸಿದರೆ ರುಚಿ ಹೆಚ್ಚುತ್ತಂತೆ!

ಹಾಲು ಉಕ್ಕಿಸುವ ಸನ್ನಾಹ

ಆಲೆಮನೆಯಲ್ಲೊಂದು ತಾಳಮದ್ದಲೆ
Published On - 6:46 am, Wed, 6 January 21
Related Photo Gallery

ಉಗ್ರ ದಾಳಿಗೆ ಇಡೀ ದೇಶವೇ ಶೋಕದಲ್ಲಿರುವಾಗ, ಇನ್ಸ್ಪೆಕ್ಟರ್ ಭರ್ಜರಿ ರೋಡ್ ಶೋ

ಭೂಮಿಯ ಮೇಲಿನ ಸ್ವರ್ಗ ಈ ʼಪಹಲ್ಗಾಮ್ʼ

ಕಾಡು ಮೇಡಲ್ಲಿ ಸುತ್ತಾಡುತ್ತಾ ಓದಿ ಯುಪಿಎಸ್ಸಿ ಪಾಸ್ ಮಾಡಿದ ಕುರಿಗಾಹಿ

ಎಲ್ಲರ ಚಿತ್ತ ಪಹಲ್ಗಾಮ್ನತ್ತ... ಉಗ್ರರ ದಾಳಿಗೆ ಕ್ರಿಕೆಟಿಗರ ಆಕ್ರೋಶ

ಅಡುಗೆಯಲ್ಲಿ ಈ ಮಸಾಲೆ ಇದ್ದರೆ ಹೃದಯ ಚೆನ್ನಾಗಿರುತ್ತೆ

Kl Rahul: ದಾಖಲೆಗಳು ಧೂಳೀಪಟ... ಹೊಸ ಇತಿಹಾಸ ರಚಿಸಿದ ಕೆಎಲ್ ರಾಹುಲ್

ಹಳ್ಳಕ್ಕೆ ಉರುಳಿಬಿದ್ದ ಖಾಸಗಿ ಬಸ್: 25ಕ್ಕೂ ಹೆಚ್ಚು ಜನರಿಗೆ ಗಾಯ

IPL 2025: ಪ್ಲೇಆಫ್ ಸನಿಹದಲ್ಲಿ ಗುಜರಾತ್ ಟೈಟಾನ್ಸ್

4+2... ಹೀಗಿದೆ RCB ತಂಡದ ಪ್ಲೇಆಫ್ ಲೆಕ್ಕಾಚಾರ

ಮದುವೆಗೂ ಮುನ್ನ ಹಲವರ ಜೊತೆ ತಳುಕು ಹಾಕಿಕೊಂಡಿತ್ತು ಐಶ್ವರ್ಯಾ ಹೆಸರು
ಮನೆ ಗೋಡೆಲಿ, ಕಿಟಕಿಗಳಲ್ಲಿ ಜೇನುಗೂಡು ಕಟ್ಟಿದ್ರೆ ಏನರ್ಥ? ಇಲ್ಲಿದೆ ಮಾಹಿತಿ

ಈ ದಿನದ ವಿಶೇಷವೇನು? ನಿಮ್ಮ ರಾಶಿ ಭವಿಷ್ಯವೇನು? ಇಲ್ಲಿದೆ ನೋಡಿ

ಕಾಶ್ಮೀರದಲ್ಲಿ ಸಿಲುಕಿರುವ ಕನ್ನಡಿಗರಿಗೆ ಸೂಕ್ತ ವ್ಯವಸ್ಥೆ: ಪ್ರಲ್ಹಾದ್ ಜೋಶಿ

ಹನಿಮೂನ್ ಟ್ರಿಪ್ನಲ್ಲಿ ಹೆಂಡ್ತಿಯೊಂದಿಗಿನ ವಿನಯ್ ನರ್ವಾಲ್ ಕೊನೆ ರೀಲ್ಸ್

ಕಾಶ್ಮೀರಕ್ಕೆ ಉಗ್ರರು ಹೇಗೆ ಬಂದ್ರು? ಅಲ್ಲಿನ ಜನರಿಗೆ ಅನಿರುದ್ಧ್ ಪ್ರಶ್ನೆ

ಪಹಲ್ಗಾಮ್ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ

ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ

ಉಗ್ರರ ಅಟ್ಟಹಾಸದಿಂದ ರಕ್ತಪಾತವಾದ ಪಹಲ್ಗಾಮ್ ಈಗ ಹೇಗಿದೆ ನೋಡಿ...

ಕಾಶ್ಮೀರದ ಉಗ್ರರ ದಾಳಿ ಬಗ್ಗೆ ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್ ಹೇಳಿದ್ದೇನು?

ಬಿಜೆಪಿಯಿಂದ ಹೊರಬಿದ್ದ ಬಳಿಕ ಜನಪ್ರಿಯತೆ ಹೆಚ್ಚುತ್ತಾ ಸಾಗಿದೆ: ಯತ್ನಾಳ್
