ಬೆಂಗಳೂರು: ಅರ್ತ್‌ ಪವರ್‌ ಆರ್ಟ್ ಪ್ರದರ್ಶನದಲ್ಲಿ ಬೆಂಗಳೂರಿಗರ ಮನ ಸೆಳೆದ ನೂರಾರು ಬಗೆಯ ಚಿತ್ರಗಳು

ಸಿಲಿಕಾನ್ ಸಿಟಿಯಲ್ಲಿ ಅರ್ತ್ ಪವರ್ ಆರ್ಟ್ ಗಳ ಪ್ರದರ್ಶನ ನಡೆಯುತ್ತಿದ್ದು, ಸಿಲಿಕಾನ್ ಮಂದಿ ಆರ್ಟ್ ಶೋ ನಲ್ಲಿ ಎಂಜಾಯ್ ಮಾಡ್ತಿದ್ದಾರೆ.‌ ಈ ಆರ್ತ್ ಪವರ್ ಚಿತ್ರಗಳ‌ ಪ್ರದರ್ಶನ ನಿನ್ನೆಯಿಂದ ಆರಂಭವಾಗಿದ್ದು, ಇನ್ನು ಒಂದು ತಿಂಗಳ ಕಾಲ ಇರಲಿದೆ. ಚಿತ್ರ ಪ್ರಿಯರು ಈ ಪ್ರದರ್ಶನಕ್ಕೆ ಹೋಗಬಹುದಾಗಿದೆ.

| Updated By: ಆಯೇಷಾ ಬಾನು

Updated on: Jul 22, 2024 | 8:13 AM

ರೆಸಿಡೆನ್ಸಿ ರಸ್ತೆಯಲ್ಲಿರುವ ದಿವಾಜಾ ಆರ್ಟ್ ಗ್ಯಾಲರಿಯಲ್ಲಿ ಅರ್ತ್ ಪವರ್ ಆರ್ಟ್ ಪ್ರದರ್ಶನ ನಡೆಯುತ್ತಿದೆ. ಇಲ್ಲಿ ಕಲ್ಲಿನಿಂದ ಮೂಡಿರುವ ಮುಗ್ದ ಮಗುವಿನ ಚಿತ್ರ, ಮರದ ತುಂಡಿನಲ್ಲಿ ಅರಳಿರುವ ಸುಂದರ ಪ್ರಕೃತಿ ಚಿತ್ರ, ಮಣ್ಣಿನಲ್ಲಿ ಮೂಡಿಬಂದ ಪುಟ್ಟ ಮಗುವಿನ ಮುಗ್ದತೆ ಸೇರಿದಂತೆ ನೂರಾರು ಫೋಟೋಗಳು ಜನರನ್ನು ಮೋಡಿ ಮಾಡಿವೆ.

ರೆಸಿಡೆನ್ಸಿ ರಸ್ತೆಯಲ್ಲಿರುವ ದಿವಾಜಾ ಆರ್ಟ್ ಗ್ಯಾಲರಿಯಲ್ಲಿ ಅರ್ತ್ ಪವರ್ ಆರ್ಟ್ ಪ್ರದರ್ಶನ ನಡೆಯುತ್ತಿದೆ. ಇಲ್ಲಿ ಕಲ್ಲಿನಿಂದ ಮೂಡಿರುವ ಮುಗ್ದ ಮಗುವಿನ ಚಿತ್ರ, ಮರದ ತುಂಡಿನಲ್ಲಿ ಅರಳಿರುವ ಸುಂದರ ಪ್ರಕೃತಿ ಚಿತ್ರ, ಮಣ್ಣಿನಲ್ಲಿ ಮೂಡಿಬಂದ ಪುಟ್ಟ ಮಗುವಿನ ಮುಗ್ದತೆ ಸೇರಿದಂತೆ ನೂರಾರು ಫೋಟೋಗಳು ಜನರನ್ನು ಮೋಡಿ ಮಾಡಿವೆ.

1 / 7
ಪೆನ್ನಿನಿಂದ ಪೇಪರ್ ಮೇಲೆ ಚಿತ್ರ ಬಿಡುಸುವುದಕ್ಕೆ ಎಷ್ಟೋ ‌ಜನರು ಕಷ್ಟ ಪಡ್ತಾರೆ. ಅಂತಹದ್ರಲ್ಲಿ ಸಿಲಿಕಾನ್ ಸಿಟಿಯ ಅಚ್ಚ ಕನ್ನಡಿಗ ಚಿತ್ರ ಕಾಲವಿದ ಜಾನ್ ದೇವರಾಜ್ ಅವರು ಕಲ್ಲಿನ ಮೇಲೆ, ಮರದ ತುಂಡುಗಳ‌‌ ಮೇಲೆ, ಮಣ್ಣಿನಿಂದ, ಪೇಪರ್ ಮೇಲೆ, ಕಂಚಿನ ಮೇಲೆ ಸುಂದರವಾಗಿ ಅರ್ತ್ ಪವರ್ ಆರ್ಟ್ ಚಿತ್ರಗಳನ್ನ ಬಿಡಿಸಿದ್ದು, ಒಂದೊಂದು ಚಿತ್ರಗಳು ಕೂಡ ನೂರೆಂಟ್ ಸಂದೇಶಗಳನ್ನ ಸಾರುತ್ತಿವೆ.

ಪೆನ್ನಿನಿಂದ ಪೇಪರ್ ಮೇಲೆ ಚಿತ್ರ ಬಿಡುಸುವುದಕ್ಕೆ ಎಷ್ಟೋ ‌ಜನರು ಕಷ್ಟ ಪಡ್ತಾರೆ. ಅಂತಹದ್ರಲ್ಲಿ ಸಿಲಿಕಾನ್ ಸಿಟಿಯ ಅಚ್ಚ ಕನ್ನಡಿಗ ಚಿತ್ರ ಕಾಲವಿದ ಜಾನ್ ದೇವರಾಜ್ ಅವರು ಕಲ್ಲಿನ ಮೇಲೆ, ಮರದ ತುಂಡುಗಳ‌‌ ಮೇಲೆ, ಮಣ್ಣಿನಿಂದ, ಪೇಪರ್ ಮೇಲೆ, ಕಂಚಿನ ಮೇಲೆ ಸುಂದರವಾಗಿ ಅರ್ತ್ ಪವರ್ ಆರ್ಟ್ ಚಿತ್ರಗಳನ್ನ ಬಿಡಿಸಿದ್ದು, ಒಂದೊಂದು ಚಿತ್ರಗಳು ಕೂಡ ನೂರೆಂಟ್ ಸಂದೇಶಗಳನ್ನ ಸಾರುತ್ತಿವೆ.

2 / 7
ಆರ್ತ್ ಆರ್ಟ್ ಚಿತ್ರಗಳ ಪ್ರದರ್ಶನವನ್ನ ನಗರದ ರೆಸಿಡೆನ್ಸಿ ರಸ್ತೆಯಲ್ಲಿರುವ ದಿವಾಜಾ ಆರ್ಟ್ ಗ್ಯಾಲರಿಯಲ್ಲಿ ಆಯೋಜಿದ್ದು, ನೋಡುಗರನ್ನ ಸೆಳೆಯುತ್ತಿದೆ. ಈ ಆರ್ತ್ ಪವರ್ ಚಿತ್ರಗಳ  ಪ್ರದರ್ಶನಕ್ಕೂ, ಬೇರೆ ಚಿತ್ರಗಳ ಪ್ರದರ್ಶನಕ್ಕೂ ವಿಶೇಷತೆಗಳಿವೆ.

ಆರ್ತ್ ಆರ್ಟ್ ಚಿತ್ರಗಳ ಪ್ರದರ್ಶನವನ್ನ ನಗರದ ರೆಸಿಡೆನ್ಸಿ ರಸ್ತೆಯಲ್ಲಿರುವ ದಿವಾಜಾ ಆರ್ಟ್ ಗ್ಯಾಲರಿಯಲ್ಲಿ ಆಯೋಜಿದ್ದು, ನೋಡುಗರನ್ನ ಸೆಳೆಯುತ್ತಿದೆ. ಈ ಆರ್ತ್ ಪವರ್ ಚಿತ್ರಗಳ ಪ್ರದರ್ಶನಕ್ಕೂ, ಬೇರೆ ಚಿತ್ರಗಳ ಪ್ರದರ್ಶನಕ್ಕೂ ವಿಶೇಷತೆಗಳಿವೆ.

3 / 7
ಕಾಲಾವಿದ ಜಾನ್ ದೇವರಾಜ್ ಅವರ ಪ್ರತಿಯೊಂದು ಆರ್ತ್ ಪವರ್ ಚಿತ್ರಗಳು ಬ್ರೌನಿ ಬಣ್ಣದ ಚಿತ್ರಗಳಾಗಿವೆ. ಯಾಕಂದ್ರೆ ವಿದೇಶಿಗರು ನಮ್ಮ ಭಾರತದವರನ್ನ ಕಪ್ಪು ಬಣ್ಣದವರು ಅಂತ ಹಿಯ್ಯಾಳಿಸುತ್ತಿದ್ರು.

ಕಾಲಾವಿದ ಜಾನ್ ದೇವರಾಜ್ ಅವರ ಪ್ರತಿಯೊಂದು ಆರ್ತ್ ಪವರ್ ಚಿತ್ರಗಳು ಬ್ರೌನಿ ಬಣ್ಣದ ಚಿತ್ರಗಳಾಗಿವೆ. ಯಾಕಂದ್ರೆ ವಿದೇಶಿಗರು ನಮ್ಮ ಭಾರತದವರನ್ನ ಕಪ್ಪು ಬಣ್ಣದವರು ಅಂತ ಹಿಯ್ಯಾಳಿಸುತ್ತಿದ್ರು.

4 / 7
ನಾವು ಕಪ್ಪು ಬಣ್ಣದವರಲ್ಲ. ಬದಲಾಗಿ ಬ್ರೌನಿ ಬಣ್ಣವದವರು. ಬ್ರೌನಿ ಬಣ್ಣದವರಾದ್ರು ನಮ್ಮಲ್ಲಿ‌ ನಮ್ಮದೇ ಆದಾ ಟ್ಯಾಲೆಂಟ್ ಗಳಿವೆ ಎಂಬುವುದನ್ನ ಪರಿಚಯಿಸುವ ನಿಟ್ಟಿನಿಂದ ಜಾನ್ ದೇವರಾಜ್ ಆರ್ತ್ ಪವರ್ ಆರ್ಟ್ ಗಳನ್ನು ಬಿಡಿಸುವುದಕ್ಕೆ ಆರಂಭಮಾಡಿದ್ರು.‌

ನಾವು ಕಪ್ಪು ಬಣ್ಣದವರಲ್ಲ. ಬದಲಾಗಿ ಬ್ರೌನಿ ಬಣ್ಣವದವರು. ಬ್ರೌನಿ ಬಣ್ಣದವರಾದ್ರು ನಮ್ಮಲ್ಲಿ‌ ನಮ್ಮದೇ ಆದಾ ಟ್ಯಾಲೆಂಟ್ ಗಳಿವೆ ಎಂಬುವುದನ್ನ ಪರಿಚಯಿಸುವ ನಿಟ್ಟಿನಿಂದ ಜಾನ್ ದೇವರಾಜ್ ಆರ್ತ್ ಪವರ್ ಆರ್ಟ್ ಗಳನ್ನು ಬಿಡಿಸುವುದಕ್ಕೆ ಆರಂಭಮಾಡಿದ್ರು.‌

5 / 7
ಇಲ್ಲಿಯವರೆಗೂ 67ಕ್ಕೂ ಹೆಚ್ಚು ಆರ್ತ್ ಚಿತ್ರಗಳನ್ಮ ಬಿಡಿಸಿದ್ದು, ಬುಕ್ ಆಫ್ ರೆಕಾರ್ಡ್ ನಲ್ಲಿಯು ದಾಖಲಾಗಿವೆ. ಇದಲ್ಲದೇ ಅರ್ತ್ ಪವರ್ ಆರ್ಟ್ ಗಳಲ್ಲಿ ವಿಶೇಷತೆಗಳನ್ನ ನೋಡಿದ ಜರನು ಬೆರಗಾಗುತ್ತಿದ್ದಾರೆ..

ಇಲ್ಲಿಯವರೆಗೂ 67ಕ್ಕೂ ಹೆಚ್ಚು ಆರ್ತ್ ಚಿತ್ರಗಳನ್ಮ ಬಿಡಿಸಿದ್ದು, ಬುಕ್ ಆಫ್ ರೆಕಾರ್ಡ್ ನಲ್ಲಿಯು ದಾಖಲಾಗಿವೆ. ಇದಲ್ಲದೇ ಅರ್ತ್ ಪವರ್ ಆರ್ಟ್ ಗಳಲ್ಲಿ ವಿಶೇಷತೆಗಳನ್ನ ನೋಡಿದ ಜರನು ಬೆರಗಾಗುತ್ತಿದ್ದಾರೆ..

6 / 7
ಈ ಪ್ರದರ್ಶನದಲ್ಲಿ ಮದರ್ ತೆರೆಸ್ಸಾ, ಅಂಬೇಡ್ಕರ್ ಸಂವಿಧಾನ, ಹುಲಿ,‌ ಅನಾಥ ಮಗುವಿನ ರೋಧನೆ, ಹೆಣ್ಣು ಮಕ್ಕಳ ಮನಸ್ಥಿತಿ, ತಾಯಿ ಹಾಗೂ ಮಗುವಿನ ನಡುವಿನ ಪ್ರೀತಿಯ ಚಿತ್ರಗಳು ನೋಡುಗರನ್ನ ಬೆರಗಾಗಿಸುವಂತೆ ಮಾಡುತ್ತಿವೆ.

ಈ ಪ್ರದರ್ಶನದಲ್ಲಿ ಮದರ್ ತೆರೆಸ್ಸಾ, ಅಂಬೇಡ್ಕರ್ ಸಂವಿಧಾನ, ಹುಲಿ,‌ ಅನಾಥ ಮಗುವಿನ ರೋಧನೆ, ಹೆಣ್ಣು ಮಕ್ಕಳ ಮನಸ್ಥಿತಿ, ತಾಯಿ ಹಾಗೂ ಮಗುವಿನ ನಡುವಿನ ಪ್ರೀತಿಯ ಚಿತ್ರಗಳು ನೋಡುಗರನ್ನ ಬೆರಗಾಗಿಸುವಂತೆ ಮಾಡುತ್ತಿವೆ.

7 / 7
Follow us
ರೇಣುಕಾಸ್ವಾಮಿ ಶವ ಎಸೆದ ಕಿಡಿಗೇಡಿಗಳ ಚಲನವಲನ ಸಿಸಿಟಿವಿಯಲ್ಲಿ ಸೆರೆ
ರೇಣುಕಾಸ್ವಾಮಿ ಶವ ಎಸೆದ ಕಿಡಿಗೇಡಿಗಳ ಚಲನವಲನ ಸಿಸಿಟಿವಿಯಲ್ಲಿ ಸೆರೆ
ರುದ್ರಾಕ್ಷಿ ಮಣಿಗಳಿಂದಲೇ ಸಿದ್ಧವಾಯ್ತು 20 ಅಡಿ ಎತ್ತರದ ಗಣೇಶನ ವಿಗ್ರಹ
ರುದ್ರಾಕ್ಷಿ ಮಣಿಗಳಿಂದಲೇ ಸಿದ್ಧವಾಯ್ತು 20 ಅಡಿ ಎತ್ತರದ ಗಣೇಶನ ವಿಗ್ರಹ
ಸಿನಿಮಾ ನಿರ್ದೇಶಕ ನಾಗಶೇಖರ್ ಕಾರು ಅಪಘಾತ: ಇಲ್ಲಿದೆ ವಿಡಿಯೋ
ಸಿನಿಮಾ ನಿರ್ದೇಶಕ ನಾಗಶೇಖರ್ ಕಾರು ಅಪಘಾತ: ಇಲ್ಲಿದೆ ವಿಡಿಯೋ
ಫುಟ್ಬಾಲ್​ ಲೋಕದಲ್ಲಿ ಹೊಸ ಇತಿಹಾಸ ನಿರ್ಮಿಸಿದ ಕ್ರಿಸ್ಟಿಯಾನೊ ರೊನಾಲ್ಡೊ
ಫುಟ್ಬಾಲ್​ ಲೋಕದಲ್ಲಿ ಹೊಸ ಇತಿಹಾಸ ನಿರ್ಮಿಸಿದ ಕ್ರಿಸ್ಟಿಯಾನೊ ರೊನಾಲ್ಡೊ
181 ರನ್ ಸಿಡಿಸಿ ಕ್ರಿಕೆಟ್ ದೇವರ ದಾಖಲೆ ಮುರಿದ ಮುಶೀರ್ ಖಾನ್
181 ರನ್ ಸಿಡಿಸಿ ಕ್ರಿಕೆಟ್ ದೇವರ ದಾಖಲೆ ಮುರಿದ ಮುಶೀರ್ ಖಾನ್
ಹಬ್ಬಕ್ಕೆಂದು ಬೆಂಗಳೂರು ಬಿಟ್ಟು ಊರಿನತ್ತ ಹೊರಟ ಜನ: ಮೆಜೆಸ್ಟಿಕ್​ ಫುಲ್ ರಶ್
ಹಬ್ಬಕ್ಕೆಂದು ಬೆಂಗಳೂರು ಬಿಟ್ಟು ಊರಿನತ್ತ ಹೊರಟ ಜನ: ಮೆಜೆಸ್ಟಿಕ್​ ಫುಲ್ ರಶ್
ವಿಜಯವಾಡದಲ್ಲಿ ಭಾರೀ ಪ್ರವಾಹ; ಬುಡಮೇರು ಬಳಿ ಮುಳುಗಿದ ಗ್ರಾಮಗಳು
ವಿಜಯವಾಡದಲ್ಲಿ ಭಾರೀ ಪ್ರವಾಹ; ಬುಡಮೇರು ಬಳಿ ಮುಳುಗಿದ ಗ್ರಾಮಗಳು
ಹೇಮಾ ಸಮಿತಿ ರೀತಿ ಕನ್ನಡದಲ್ಲೂ ಆಗಬೇಕು ಎಂಬ ಮಾತಿಗೆ ರಕ್ಷಿತ್ ಪ್ರತಿಕ್ರಿಯೆ
ಹೇಮಾ ಸಮಿತಿ ರೀತಿ ಕನ್ನಡದಲ್ಲೂ ಆಗಬೇಕು ಎಂಬ ಮಾತಿಗೆ ರಕ್ಷಿತ್ ಪ್ರತಿಕ್ರಿಯೆ
ಬೈಕ್‌ನಲ್ಲಿದ್ದಾಗ ರಸ್ತೆ ಗುಂಡಿಗೆ ಬಿದ್ದು ಪರದಾಡಿದ ಡೆಲಿವರಿ ಬಾಯ್
ಬೈಕ್‌ನಲ್ಲಿದ್ದಾಗ ರಸ್ತೆ ಗುಂಡಿಗೆ ಬಿದ್ದು ಪರದಾಡಿದ ಡೆಲಿವರಿ ಬಾಯ್
ಬೆಂಗಳೂರು: ಇನ್​ಸ್ಟಾಗ್ರಾಮ್ ಸ್ಟಾರ್ ‘ಯೂನೀಸ್ ಝರೂರಾ’ ಪೊಲೀಸ್ ವಶಕ್ಕೆ
ಬೆಂಗಳೂರು: ಇನ್​ಸ್ಟಾಗ್ರಾಮ್ ಸ್ಟಾರ್ ‘ಯೂನೀಸ್ ಝರೂರಾ’ ಪೊಲೀಸ್ ವಶಕ್ಕೆ