Japamala: ಈ ಜಪಮಾಲೆಯಿಂದ ಜಪ ಮಾಡಿದರೆ ಮೋಕ್ಷ ಪ್ರದವಾಗುತ್ತದೆ!
ರುದ್ರಾಕ್ಷಿ ಜಪಮಾಲೆಯಿಂದ ಜಪ ಮಾಡಿದರೆ ಮೋಕ್ಷಪ್ರದವು ಒಂದು ಮಾಲೆ ಪಾಪನಾಶವು ಜಪಿಸಿದರೆ ಒಂದು ಲಕ್ಷ ಜಪಿಸಿದಷ್ಟು ಪುಣ್ಯ ಸಿಗುತ್ತದೆ
Updated on: Nov 05, 2022 | 6:06 AM
Share

ತುಳಸಿ ಮಾಲೆ ಜಪದಿಂದ ವಿಷ್ಣು ಅನುಗ್ರಹ ಪ್ರಾಪ್ತಿ, ಹಣಕಾಸಿನ ಅನುಕೂಲವಾಗುವುದು, ರೋಗನಾಶ, ಮುಕ್ತಿ ಪ್ರದಾಯಕ, ಆಧ್ಯಾತ್ಮಿಕ ಜ್ಞಾನ ಪ್ರಾಪ್ತಿ

ಅರಿಶಿಣ ಮಾಲೆ ಜಪದಿಂದ ರೋಗ ನಾಶ, ವಿವಾಹ ಅನುಕೂಲ, ದೈವಾನುಗ್ರಹ, ಇಷ್ಟ ಸಿದ್ಧಿ ಪುಣ್ಯ ಕ್ಷೇತ್ರ ದರ್ಶನವಾಗುವುದು

ಕಮಲಾಕ್ಷಿ ಮಾಲಾ ಜಪದಿಂದ ಲಕ್ಷ್ಮಿ ಅನುಗ್ರಹ ಪ್ರಾಪ್ತಿ, ದಾರಿದ್ರ್ಯ ನಾಶ, ವ್ಯಾಪಾರ ವೃದ್ಧಿ ಕಾರ್ಯ ಅನುಕೂಲವಾಗುವುದು

ರುದ್ರಾಕ್ಷಿ ಜಪಮಾಲೆಯಿಂದ ಜಪ ಮಾಡಿದರೆ ಮೋಕ್ಷಪ್ರದವು ಒಂದು ಮಾಲೆ ಪಾಪನಾಶವು ಜಪಿಸಿದರೆ ಒಂದು ಲಕ್ಷ ಜಪಿಸಿದಷ್ಟು ಪುಣ್ಯ ಸಿಗುತ್ತದೆ

ಸ್ಪಟಿಕ ಮಾಲೆ ಜಪದಿಂದ ಮನಃಶಾಂತಿ ಸಿಗುವುದು, ಏಕಾಗ್ರತೆ ಶಕ್ತಿ ಹೆಚ್ಚಿಸುವುದು, BP ಕಂಟ್ರೋಲ್ ಮಾಡುವುದು

ಜಯಂತಿ ಮಾಲೆ ಜಪದಿಂದ ಶುಭ ಫಲ ಪ್ರಾಪ್ತಿ, ಮನೆಯಲ್ಲಿ ಶುಭಕಾರ್ಯವಾಗುವುದು, ವ್ಯವಹಾರಗಳಲ್ಲಿ ಜಯ, ಕಾರ್ಯ ಸಿದ್ಧಿಯಾಗುವುದು.
ಓಡ್ತಿರೋದು ನೋಡಿ... ಸುಂದರ್-ಮಿಲ್ಲರ್ ನಡುವೆ ಮಾತಿನ ಚಕಮಕಿ
ಶಿವಾಜಿ ಜಯಂತಿ ವೇಳೆ ಕಲ್ಲು ತೂರಾಟ ಪ್ರಕರಣ: ಫೆ. 26 ರಂದು ಬೃಹತ್ ಹೋರಾಟ
ಮುಸ್ಲಿಮರಿಗೆ ಬೆಡ್ಶೀಟ್ ಕೊಡದ ಬಿಜೆಪಿ ಮಾಜಿ ಸಂಸದ ಸುಖ್ಬೀರ್
‘ರಾಮ ಹಾಗೂ ಹನುಮನ ಭಕ್ತರು ಖುಷಿಯಿಂದ ನೋಡುವ ಸಿನಿಮಾ ಇದು’; ರಿಷಬ್ ಶೆಟ್ಟಿ
ಮೆಕ್ಸಿಕೋದಲ್ಲಿ ಡ್ರಗ್ ಲಾರ್ಡ್ ಎಲ್ ಮೆಂಚೊ ಹತ್ಯೆ, ಭುಗಿಲೆದ್ದ ಹಿಂಸಾಚಾರ
ಜಬಲ್ಪುರ ಹೆದ್ದಾರಿಯಲ್ಲಿ ರೈಲ್ವೆ ಮೇಲ್ಸೇತುವೆಯ ದೊಡ್ಡ ಭಾಗ ಕುಸಿತ
ಸ್ನೇಹಮಯಿ ಕೃಷ್ಣ ವಿರುದ್ಧ ಮತ್ತೊಂದು ಕೇಸ್! ಏನಿದು ಹೊಸ ಕೇಸ್?
ಪರ್ಸ್ನಲ್ಲಿ ಏನೇನು ಇರಬೇಕು ಯಾವ ವಸ್ತುಗಳು ಇರಬಾರದು?
ಇಂದು ಈ ರಾಶಿಯವರ ವ್ಯಾಪಾರದಲ್ಲಿ ಯಶಸ್ಸು
ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್ಡಿಕೆ
ಬೆಂಕಿ ದುರಂತ: ಸುಟ್ಟುಹೋದ ಮನೆ, ಲಕ್ಷಾಂತರ ರೂ ಬೆಂಕಿಗಾಹುತಿ
ತಂತಿ ಬೇಲಿಗೆ ಸಿಲುಕಿ ನರಳಾಡಿದ ಹೆಣ್ಣು ಚಿರತೆ
ಆ್ಯಂಬುಲೆನ್ಸ್ ಅಡ್ಡಗಟ್ಟಿ ರೋಡ್ ರೇಜ್: ರೋಗಿ ನರಳಾಟ
ನಂಜನಗೂಡು ನಂಜುಂಡೇಶ್ವರನ ದರ್ಶನ ಪಡೆದ ಬಿಗ್ಬಾಸ್ ಖ್ಯಾತಿಯ ಅಶ್ವಿನಿ
ಕ್ಷೇಮವನದಲ್ಲಿ ಒಟ್ಟಿಗೆ ಕ್ವಾಲಿಟಿ ಸಮಯ ಕಳೆದ ದಿಗಂತ್-ಐಂದ್ರಿತಾ
ರಿಷಬ್ ಶೆಟ್ಟಿಯ ಹೊಸ ಸಿನಿಮಾ ‘ಜೈ ಹನುಮಾನ್’ ಮುಹೂರ್ತ: ವಿಡಿಯೋ
