Japamala: ಈ ಜಪಮಾಲೆಯಿಂದ ಜಪ ಮಾಡಿದರೆ ಮೋಕ್ಷ ಪ್ರದವಾಗುತ್ತದೆ!
ರುದ್ರಾಕ್ಷಿ ಜಪಮಾಲೆಯಿಂದ ಜಪ ಮಾಡಿದರೆ ಮೋಕ್ಷಪ್ರದವು ಒಂದು ಮಾಲೆ ಪಾಪನಾಶವು ಜಪಿಸಿದರೆ ಒಂದು ಲಕ್ಷ ಜಪಿಸಿದಷ್ಟು ಪುಣ್ಯ ಸಿಗುತ್ತದೆ
Updated on: Nov 05, 2022 | 6:06 AM

ತುಳಸಿ ಮಾಲೆ ಜಪದಿಂದ ವಿಷ್ಣು ಅನುಗ್ರಹ ಪ್ರಾಪ್ತಿ, ಹಣಕಾಸಿನ ಅನುಕೂಲವಾಗುವುದು, ರೋಗನಾಶ, ಮುಕ್ತಿ ಪ್ರದಾಯಕ, ಆಧ್ಯಾತ್ಮಿಕ ಜ್ಞಾನ ಪ್ರಾಪ್ತಿ

ಅರಿಶಿಣ ಮಾಲೆ ಜಪದಿಂದ ರೋಗ ನಾಶ, ವಿವಾಹ ಅನುಕೂಲ, ದೈವಾನುಗ್ರಹ, ಇಷ್ಟ ಸಿದ್ಧಿ ಪುಣ್ಯ ಕ್ಷೇತ್ರ ದರ್ಶನವಾಗುವುದು

ಕಮಲಾಕ್ಷಿ ಮಾಲಾ ಜಪದಿಂದ ಲಕ್ಷ್ಮಿ ಅನುಗ್ರಹ ಪ್ರಾಪ್ತಿ, ದಾರಿದ್ರ್ಯ ನಾಶ, ವ್ಯಾಪಾರ ವೃದ್ಧಿ ಕಾರ್ಯ ಅನುಕೂಲವಾಗುವುದು

ರುದ್ರಾಕ್ಷಿ ಜಪಮಾಲೆಯಿಂದ ಜಪ ಮಾಡಿದರೆ ಮೋಕ್ಷಪ್ರದವು ಒಂದು ಮಾಲೆ ಪಾಪನಾಶವು ಜಪಿಸಿದರೆ ಒಂದು ಲಕ್ಷ ಜಪಿಸಿದಷ್ಟು ಪುಣ್ಯ ಸಿಗುತ್ತದೆ

ಸ್ಪಟಿಕ ಮಾಲೆ ಜಪದಿಂದ ಮನಃಶಾಂತಿ ಸಿಗುವುದು, ಏಕಾಗ್ರತೆ ಶಕ್ತಿ ಹೆಚ್ಚಿಸುವುದು, BP ಕಂಟ್ರೋಲ್ ಮಾಡುವುದು

ಜಯಂತಿ ಮಾಲೆ ಜಪದಿಂದ ಶುಭ ಫಲ ಪ್ರಾಪ್ತಿ, ಮನೆಯಲ್ಲಿ ಶುಭಕಾರ್ಯವಾಗುವುದು, ವ್ಯವಹಾರಗಳಲ್ಲಿ ಜಯ, ಕಾರ್ಯ ಸಿದ್ಧಿಯಾಗುವುದು.
Related Photo Gallery

Kl Rahul: ದಾಖಲೆಗಳು ಧೂಳೀಪಟ... ಹೊಸ ಇತಿಹಾಸ ರಚಿಸಿದ ಕೆಎಲ್ ರಾಹುಲ್

ಹಳ್ಳಕ್ಕೆ ಉರುಳಿಬಿದ್ದ ಖಾಸಗಿ ಬಸ್: 25ಕ್ಕೂ ಹೆಚ್ಚು ಜನರಿಗೆ ಗಾಯ

IPL 2025: ಪ್ಲೇಆಫ್ ಸನಿಹದಲ್ಲಿ ಗುಜರಾತ್ ಟೈಟಾನ್ಸ್

4+2... ಹೀಗಿದೆ RCB ತಂಡದ ಪ್ಲೇಆಫ್ ಲೆಕ್ಕಾಚಾರ

ಮದುವೆಗೂ ಮುನ್ನ ಹಲವರ ಜೊತೆ ತಳುಕು ಹಾಕಿಕೊಂಡಿತ್ತು ಐಶ್ವರ್ಯಾ ಹೆಸರು

ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗನ ಪುತ್ರ, ಸರ್ಫರಾಝ್ ಖಾನ್ ಗೆಳತಿ..!

ವಿಜಯಪುರ ಜಿಲ್ಲೆಯ ಶೇಗುಣಸಿಯ ರೋಮಾಂಚಕ ಹಾಲೋಕುಳಿ ಜಾತ್ರೆಯ ಫೋಟೋಸ್ ನೋಡಿ

ಬಿಸಿಸಿಐ ಕೇಂದ್ರ ಒಪ್ಪಂದ; ರೋಹಿತ್ ಶರ್ಮಾ ನಿವೃತ್ತಿ ದೂರದ ಮಾತು

ಅಮೆರಿಕ ಉಪಾಧ್ಯಕ್ಷ ಜೆ.ಡಿ ವ್ಯಾನ್ಸ್ ಕುಟುಂಬಕ್ಕೆ ಪ್ರಧಾನಿ ಮೋದಿ ಸ್ವಾಗತ

ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ರಾಜಸ್ಥಾನ್ಗೆ ಬಿಗ್ ಶಾಕ್
VIDEO: ಸಂಜೀವ್ ಗೊಯೆಂಕಾನ ಕ್ಯಾರೇ ಮಾಡದ ಕೆಎಲ್ ರಾಹುಲ್

ದಿನ ಭವಿಷ್ಯ: ಈ ದಿನದ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ

ಕಿವಿಯ ಲಕ್ಷಣ ಯಾವ ರೀತಿ ಇದ್ರೆ ಅದೃಷ್ಟ ನೋಡಿ

ತಕ್ಕ ಪಾಠ ಕಲಿಸುತ್ತೇವೆ; ಉಗ್ರರ ದಾಳಿಗೆ ಸಚಿವ ಪ್ರಲ್ಹಾದ್ ಜೋಶಿ ಖಂಡನೆ

ಮಂಜುನಾಥ್, ಸಾವಿಗೂ ಮುನ್ನ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕಳೆದ ಕೊನೆ ಕ್ಷಣ

ಉಗ್ರರ ದಾಳಿ ಬಳಿಕ ಭದ್ರತಾ ಪರಿಶೀಲನೆಗೆ ಶ್ರೀನಗರಕ್ಕೆ ತೆರಳಿದ ಅಮಿತ್ ಶಾ

ಪಹಲ್ಗಾಮ್: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ

ಪತ್ನಿ ಪಲ್ಲವಿ ಹಾಗೂ ಮಗನೊಂದಿಗೆ ಪ್ರವಾಸ ತೆರಳಿದ್ದ ಮಂಜುನಾಥ್

ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ

ದರ್ಶನ್ ಜಾಮೀನು ರದ್ದು ಅರ್ಜಿ: ಸುಪ್ರೀಂಕೋರ್ಟ್ನಲ್ಲಿ ಇಂದು ನಡೆದ ವಾದವೇನು?
