AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಷ್ಯಾ ದಾಳಿಯ ಬಳಿಕ ಹಾನಿಗೊಳಗಾದ ಉಕ್ರೇನ್​ ನಗರದ ಕಟ್ಟಡಗಳು: ಫೋಟೋಗಳಲ್ಲಿ ನೋಡಿ

ರಷ್ಯಾ ದಾಳಿಯ ಬಳಿಕ ಉಕ್ರೇನ್​ನ ಹಲವು ಕಟ್ಟಡಗಳು ನೆಲಸಮವಾಗಿದೆ. ಅನೇಕರು ವಾಸ್ಥವ್ಯವನನ್ಉ ಕಳೆದುಕೊಂಡಿದ್ದಾರೆ. ದಾಳಿಗಿಂತ ಮೊದಲು ಮತ್ತು ನಂತರದ ಫೋಟೋಗಳನ್ನು ಹಂಚಿಕೊಳ್ಳಲಾಗಿದೆ.

TV9 Web
| Updated By: Pavitra Bhat Jigalemane

Updated on:Mar 10, 2022 | 1:28 PM

ರಷ್ಯಾ ದಾಳಿಯಿಂದ ಕಂಗೆಟ್ಟ ಉಕ್ರೇನ್​ ನಗರದ ಸ್ಥಿತಿ ದಯನೀಯವಾಗಿದೆ. ಕಟ್ಟಡಗಳು ಬಾಂಬ್​ ಸ್ಫೋಟದ ಬಳಿಕ ಕಂಡುಬಂದಿದ್ದು ಹೀಗೆ.

ರಷ್ಯಾ ದಾಳಿಯಿಂದ ಕಂಗೆಟ್ಟ ಉಕ್ರೇನ್​ ನಗರದ ಸ್ಥಿತಿ ದಯನೀಯವಾಗಿದೆ. ಕಟ್ಟಡಗಳು ಬಾಂಬ್​ ಸ್ಫೋಟದ ಬಳಿಕ ಕಂಡುಬಂದಿದ್ದು ಹೀಗೆ.

1 / 7
ಜನರ ವಾಸಸ್ಥಳದ ಮೆಲೆ ಮಿಸೈಲ್​ ದಾಳಿ ನಡೆದ ಮೇಲೆ ಕಟ್ಟಡ ಕಂಡುಬಂದಿದ್ದು ಹೀಗೆ.

ಜನರ ವಾಸಸ್ಥಳದ ಮೆಲೆ ಮಿಸೈಲ್​ ದಾಳಿ ನಡೆದ ಮೇಲೆ ಕಟ್ಟಡ ಕಂಡುಬಂದಿದ್ದು ಹೀಗೆ.

2 / 7
ಖಾರ್ಕೀವ್​ನ ಕೌನ್ಸಿಲ್​ ಕಟ್ಟಡ ಮೇಲೆ ಕ್ಷಿಪಣಿ ದಾಳಿ ನಡೆದಾಗ ಕಟ್ಟಡ ಕಂಡುಬಂದ ಬಗೆ.

ಖಾರ್ಕೀವ್​ನ ಕೌನ್ಸಿಲ್​ ಕಟ್ಟಡ ಮೇಲೆ ಕ್ಷಿಪಣಿ ದಾಳಿ ನಡೆದಾಗ ಕಟ್ಟಡ ಕಂಡುಬಂದ ಬಗೆ.

3 / 7
ರಷ್ಯಾದ ವೈಮಾನಿಕ ದಾಳಿಯಿಂದ ಹಲವಾರು ವಸತಿ ಕಟ್ಟಡಗಳು ನಾಶವಾಗಿವೆ.

ರಷ್ಯಾದ ವೈಮಾನಿಕ ದಾಳಿಯಿಂದ ಹಲವಾರು ವಸತಿ ಕಟ್ಟಡಗಳು ನಾಶವಾಗಿವೆ.

4 / 7
ಅಪಾರ್ಟ್​ಮೆಂಟ್​ ಮೇಲೆ ಬಾಂಬ್​ ದಾಳಿ ನಡೆಸಿದ ರಷ್ಯಾ ಸೈನಿಕರು.

ಅಪಾರ್ಟ್​ಮೆಂಟ್​ ಮೇಲೆ ಬಾಂಬ್​ ದಾಳಿ ನಡೆಸಿದ ರಷ್ಯಾ ಸೈನಿಕರು.

5 / 7
ಉತ್ತರ ಚೆರ್ನಿಹಿವ್​ನ ವಸತಿ ಕಟ್ಟಡದ ಮೆಲೆ ದಾಳಿ ನಡೆಸಿದ ರಷ್ಯಾ ಸೈನಿಕರು.

ಉತ್ತರ ಚೆರ್ನಿಹಿವ್​ನ ವಸತಿ ಕಟ್ಟಡದ ಮೆಲೆ ದಾಳಿ ನಡೆಸಿದ ರಷ್ಯಾ ಸೈನಿಕರು.

6 / 7
ಬಾಂಬ್​ ದಾಳಿಯಿಂದ ಬೆಂಕಿ ಹೊತ್ತಿ ಉರಿಯುತ್ತಿರುವ ಮನೆಗಳು ಡ್ರೋನ್​ ಕಣ್ಣಲ್ಲಿ ಸೆರೆಯಾಗಿದ್ದು ಹೀಗೆ.

ಬಾಂಬ್​ ದಾಳಿಯಿಂದ ಬೆಂಕಿ ಹೊತ್ತಿ ಉರಿಯುತ್ತಿರುವ ಮನೆಗಳು ಡ್ರೋನ್​ ಕಣ್ಣಲ್ಲಿ ಸೆರೆಯಾಗಿದ್ದು ಹೀಗೆ.

7 / 7

Published On - 1:09 pm, Thu, 10 March 22

Follow us
Live: ರಕ್ಷಣಾ, ವಿದೇಶಾಂಗ ಸಚಿವಾಲಯ ತುರ್ತು ಸುದ್ದಿಗೋಷ್ಠಿಯ ನೇರ ಪ್ರಸಾರ
Live: ರಕ್ಷಣಾ, ವಿದೇಶಾಂಗ ಸಚಿವಾಲಯ ತುರ್ತು ಸುದ್ದಿಗೋಷ್ಠಿಯ ನೇರ ಪ್ರಸಾರ
ಹೇಗಿದೆ ನೋಡಿ ‘ಭರ್ಜರಿ ಬ್ಯಾಚುಲರ್ಸ್​’ ಹಳ್ಳಿ ಜೀವನ; ಸಾರ್ಥಕತೆಯ ಭಾವನೆ
ಹೇಗಿದೆ ನೋಡಿ ‘ಭರ್ಜರಿ ಬ್ಯಾಚುಲರ್ಸ್​’ ಹಳ್ಳಿ ಜೀವನ; ಸಾರ್ಥಕತೆಯ ಭಾವನೆ
ಅಮೃತಸರ ಬಳಿ ಪಾಕಿಸ್ತಾನದ ಛಿದ್ರಗೊಂಡ ಡ್ರೋಣ್ ಪತ್ತೆ, ಪರಿಶೀಲನೆ
ಅಮೃತಸರ ಬಳಿ ಪಾಕಿಸ್ತಾನದ ಛಿದ್ರಗೊಂಡ ಡ್ರೋಣ್ ಪತ್ತೆ, ಪರಿಶೀಲನೆ
ಸಿಂಧೂರದ ಮಹತ್ವ ಹಾಗೂ ಇದರ ಹಿಂದಿನ ರಹಸ್ಯವೇನು ಗೊತ್ತಾ?
ಸಿಂಧೂರದ ಮಹತ್ವ ಹಾಗೂ ಇದರ ಹಿಂದಿನ ರಹಸ್ಯವೇನು ಗೊತ್ತಾ?
ಇಂದಿನ ದ್ವಾದಶ ರಾಶಿಗಳ ಫಲಾನುಫಲಗಳ ಬಗ್ಗೆ ಸಂಕ್ಷಿಪ್ತ ವಿವರ ಇಲ್ಲಿದೆ
ಇಂದಿನ ದ್ವಾದಶ ರಾಶಿಗಳ ಫಲಾನುಫಲಗಳ ಬಗ್ಗೆ ಸಂಕ್ಷಿಪ್ತ ವಿವರ ಇಲ್ಲಿದೆ
ಪಾಕ್​ ಡ್ರೋನ್​ ಆಕಾಶದಲ್ಲೇ ಉಡೀಸ್: ಭಯಾನಕ ಸೌಂಡ್​ಗೆ ಬೆಚ್ಚಿಬಿದ್ದ ಜಮ್ಮು
ಪಾಕ್​ ಡ್ರೋನ್​ ಆಕಾಶದಲ್ಲೇ ಉಡೀಸ್: ಭಯಾನಕ ಸೌಂಡ್​ಗೆ ಬೆಚ್ಚಿಬಿದ್ದ ಜಮ್ಮು
ಭಾರತೀಯ ಸೇನೆಯಿಂದ ಅಗ್ನಿವೀರರಿಗೆ ಕಠಿಣ ತರಬೇತಿ
ಭಾರತೀಯ ಸೇನೆಯಿಂದ ಅಗ್ನಿವೀರರಿಗೆ ಕಠಿಣ ತರಬೇತಿ
ಭಟಿಂಡಾ ಸೇನಾನೆಲೆ ಮೇಲೆ ದಾಳಿಯ ವಿಫಲಯತ್ನ ಪಾಕ್ ನಡೆಸಿದೆ: ವ್ಯೋಮಿಕಾ ಸಿಂಗ್
ಭಟಿಂಡಾ ಸೇನಾನೆಲೆ ಮೇಲೆ ದಾಳಿಯ ವಿಫಲಯತ್ನ ಪಾಕ್ ನಡೆಸಿದೆ: ವ್ಯೋಮಿಕಾ ಸಿಂಗ್
ತೆಲುಗಿನಲ್ಲಿ ಕನ್ನಡದ ನಟರಿಗೆ ಹೆಚ್ಚು ಸಂಬಳ ಸಿಗುತ್ತಾ? ಚಂದು ಗೌಡ ಉತ್ತರ
ತೆಲುಗಿನಲ್ಲಿ ಕನ್ನಡದ ನಟರಿಗೆ ಹೆಚ್ಚು ಸಂಬಳ ಸಿಗುತ್ತಾ? ಚಂದು ಗೌಡ ಉತ್ತರ
ಪಾಕಿಸ್ತಾನದಿಂದ ಮತ್ತೆ ಕದನ ವಿರಾಮ ಉಲ್ಲಂಘನೆ; ಉರಿಯಲ್ಲಿ ಗುಂಡಿನ ದಾಳಿ
ಪಾಕಿಸ್ತಾನದಿಂದ ಮತ್ತೆ ಕದನ ವಿರಾಮ ಉಲ್ಲಂಘನೆ; ಉರಿಯಲ್ಲಿ ಗುಂಡಿನ ದಾಳಿ