AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಷ್ಯಾ ದಾಳಿಯ ಬಳಿಕ ಹಾನಿಗೊಳಗಾದ ಉಕ್ರೇನ್​ ನಗರದ ಕಟ್ಟಡಗಳು: ಫೋಟೋಗಳಲ್ಲಿ ನೋಡಿ

ರಷ್ಯಾ ದಾಳಿಯ ಬಳಿಕ ಉಕ್ರೇನ್​ನ ಹಲವು ಕಟ್ಟಡಗಳು ನೆಲಸಮವಾಗಿದೆ. ಅನೇಕರು ವಾಸ್ಥವ್ಯವನನ್ಉ ಕಳೆದುಕೊಂಡಿದ್ದಾರೆ. ದಾಳಿಗಿಂತ ಮೊದಲು ಮತ್ತು ನಂತರದ ಫೋಟೋಗಳನ್ನು ಹಂಚಿಕೊಳ್ಳಲಾಗಿದೆ.

TV9 Web
| Updated By: Pavitra Bhat Jigalemane|

Updated on:Mar 10, 2022 | 1:28 PM

Share
ರಷ್ಯಾ ದಾಳಿಯಿಂದ ಕಂಗೆಟ್ಟ ಉಕ್ರೇನ್​ ನಗರದ ಸ್ಥಿತಿ ದಯನೀಯವಾಗಿದೆ. ಕಟ್ಟಡಗಳು ಬಾಂಬ್​ ಸ್ಫೋಟದ ಬಳಿಕ ಕಂಡುಬಂದಿದ್ದು ಹೀಗೆ.

ರಷ್ಯಾ ದಾಳಿಯಿಂದ ಕಂಗೆಟ್ಟ ಉಕ್ರೇನ್​ ನಗರದ ಸ್ಥಿತಿ ದಯನೀಯವಾಗಿದೆ. ಕಟ್ಟಡಗಳು ಬಾಂಬ್​ ಸ್ಫೋಟದ ಬಳಿಕ ಕಂಡುಬಂದಿದ್ದು ಹೀಗೆ.

1 / 7
ಜನರ ವಾಸಸ್ಥಳದ ಮೆಲೆ ಮಿಸೈಲ್​ ದಾಳಿ ನಡೆದ ಮೇಲೆ ಕಟ್ಟಡ ಕಂಡುಬಂದಿದ್ದು ಹೀಗೆ.

ಜನರ ವಾಸಸ್ಥಳದ ಮೆಲೆ ಮಿಸೈಲ್​ ದಾಳಿ ನಡೆದ ಮೇಲೆ ಕಟ್ಟಡ ಕಂಡುಬಂದಿದ್ದು ಹೀಗೆ.

2 / 7
ಖಾರ್ಕೀವ್​ನ ಕೌನ್ಸಿಲ್​ ಕಟ್ಟಡ ಮೇಲೆ ಕ್ಷಿಪಣಿ ದಾಳಿ ನಡೆದಾಗ ಕಟ್ಟಡ ಕಂಡುಬಂದ ಬಗೆ.

ಖಾರ್ಕೀವ್​ನ ಕೌನ್ಸಿಲ್​ ಕಟ್ಟಡ ಮೇಲೆ ಕ್ಷಿಪಣಿ ದಾಳಿ ನಡೆದಾಗ ಕಟ್ಟಡ ಕಂಡುಬಂದ ಬಗೆ.

3 / 7
ರಷ್ಯಾದ ವೈಮಾನಿಕ ದಾಳಿಯಿಂದ ಹಲವಾರು ವಸತಿ ಕಟ್ಟಡಗಳು ನಾಶವಾಗಿವೆ.

ರಷ್ಯಾದ ವೈಮಾನಿಕ ದಾಳಿಯಿಂದ ಹಲವಾರು ವಸತಿ ಕಟ್ಟಡಗಳು ನಾಶವಾಗಿವೆ.

4 / 7
ಅಪಾರ್ಟ್​ಮೆಂಟ್​ ಮೇಲೆ ಬಾಂಬ್​ ದಾಳಿ ನಡೆಸಿದ ರಷ್ಯಾ ಸೈನಿಕರು.

ಅಪಾರ್ಟ್​ಮೆಂಟ್​ ಮೇಲೆ ಬಾಂಬ್​ ದಾಳಿ ನಡೆಸಿದ ರಷ್ಯಾ ಸೈನಿಕರು.

5 / 7
ಉತ್ತರ ಚೆರ್ನಿಹಿವ್​ನ ವಸತಿ ಕಟ್ಟಡದ ಮೆಲೆ ದಾಳಿ ನಡೆಸಿದ ರಷ್ಯಾ ಸೈನಿಕರು.

ಉತ್ತರ ಚೆರ್ನಿಹಿವ್​ನ ವಸತಿ ಕಟ್ಟಡದ ಮೆಲೆ ದಾಳಿ ನಡೆಸಿದ ರಷ್ಯಾ ಸೈನಿಕರು.

6 / 7
ಬಾಂಬ್​ ದಾಳಿಯಿಂದ ಬೆಂಕಿ ಹೊತ್ತಿ ಉರಿಯುತ್ತಿರುವ ಮನೆಗಳು ಡ್ರೋನ್​ ಕಣ್ಣಲ್ಲಿ ಸೆರೆಯಾಗಿದ್ದು ಹೀಗೆ.

ಬಾಂಬ್​ ದಾಳಿಯಿಂದ ಬೆಂಕಿ ಹೊತ್ತಿ ಉರಿಯುತ್ತಿರುವ ಮನೆಗಳು ಡ್ರೋನ್​ ಕಣ್ಣಲ್ಲಿ ಸೆರೆಯಾಗಿದ್ದು ಹೀಗೆ.

7 / 7

Published On - 1:09 pm, Thu, 10 March 22

ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ