AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Photo Gallery: ಜಗಳ ಮಾಡದೆ ನಿಮ್ಮವರಿಗೆ ಹೇಳಬೇಕಾಗಿರುವುದನ್ನು ಹೇಳುವುದು ಹೇಗೆ?

ಸಂಬಂಧದಲ್ಲಿ ಪರಸ್ಪರ ಗೌರವ ಹಾಗೂ ಘನತೆಯನ್ನು ಕಾಪಾಡುವುದು ಮುಖ್ಯವಾಗುತ್ತದೆ. ವಾದಗಳು ಮತ್ತು ಘರ್ಷಣೆಗಳು ಆರೋಗ್ಯಕರವಾಗಿದ್ದಾಗ ಯಾವುದೇ ಸಮಸ್ಯೆಯಾಗುವುದಿಲ್ಲ, ಆದರೆ ಗೌರವಕ್ಕೆ ಧಕ್ಕೆಯುಂಟಾದರೆ ಯಾರು ಕೂಡ ಸುಮ್ಮನಿರುವುದಿಲ್ಲ.

TV9 Web
| Updated By: ನಯನಾ ರಾಜೀವ್

Updated on: Jul 24, 2022 | 3:31 PM

ಸಂಗಾತಿ ಮಾತನಾಡುವಾಗ ಅಡ್ಡಿಪಡಿಸಬೇಡಿ. ತಾಳ್ಮೆಯಿಂದಿರಿ ಮತ್ತು ವ್ಯಕ್ತಿ ಮಾತನಾಡುವುದನ್ನು ಆಲಿಸಿ ಮತ್ತು ಅವರ ಹೇಳಿಕೆಯನ್ನು ಪೂರ್ಣಗೊಳಿಸುವಮೊದಲೇ ಪ್ರತಿಕ್ರಿಯಿಸಬೇಡಿ.

ಸಂಗಾತಿ ಮಾತನಾಡುವಾಗ ಅಡ್ಡಿಪಡಿಸಬೇಡಿ. ತಾಳ್ಮೆಯಿಂದಿರಿ ಮತ್ತು ವ್ಯಕ್ತಿ ಮಾತನಾಡುವುದನ್ನು ಆಲಿಸಿ ಮತ್ತು ಅವರ ಹೇಳಿಕೆಯನ್ನು ಪೂರ್ಣಗೊಳಿಸುವಮೊದಲೇ ಪ್ರತಿಕ್ರಿಯಿಸಬೇಡಿ.

1 / 5
ನಾವು ಅಸಮಾಧಾನಗೊಂಡಾಗ ಒಮ್ಮೆಲೇ ಮನಸ್ಸಿನಲ್ಲಿರುವುದನ್ನು ಕೋಪದ ಮೂಲಕ ಹೊರಹಾಕುತ್ತೇವೆ. ಆದರೆ ಕುಳಿತು ಯೋಚನೆ ಮಾಡಿದಾಗ ಅದು ನಮಗೆ ತಪ್ಪೆಂದು ತಿಳಿಯುತ್ತದೆ. ಹೀಗಾಗಿ ಎಷ್ಟೇ ಕೋಪವಿದ್ದರೂ ಸ್ವಲ್ಪ ಸಮಾಧಾನದಿಂದ ಯೋಚಿಸಿ.

ನಾವು ಅಸಮಾಧಾನಗೊಂಡಾಗ ಒಮ್ಮೆಲೇ ಮನಸ್ಸಿನಲ್ಲಿರುವುದನ್ನು ಕೋಪದ ಮೂಲಕ ಹೊರಹಾಕುತ್ತೇವೆ. ಆದರೆ ಕುಳಿತು ಯೋಚನೆ ಮಾಡಿದಾಗ ಅದು ನಮಗೆ ತಪ್ಪೆಂದು ತಿಳಿಯುತ್ತದೆ. ಹೀಗಾಗಿ ಎಷ್ಟೇ ಕೋಪವಿದ್ದರೂ ಸ್ವಲ್ಪ ಸಮಾಧಾನದಿಂದ ಯೋಚಿಸಿ.

2 / 5
ವಾದ ಮಾಡುವಾಗ ಸಂಗಾತಿಗೆ ನೋವಾಗುವಂತೆ ಪದೇ ಪದೇ ಅವರ ಹೆಸರನ್ನು ಬಳಸಿ ಬೈಯಬೇಡಿ, ನೀವು ಹೇಳುವುದನ್ನು ನಿಧಾನವಾಗಿಯೇ ಹೇಳಬಹುದಲ್ಲವೇ?

ವಾದ ಮಾಡುವಾಗ ಸಂಗಾತಿಗೆ ನೋವಾಗುವಂತೆ ಪದೇ ಪದೇ ಅವರ ಹೆಸರನ್ನು ಬಳಸಿ ಬೈಯಬೇಡಿ, ನೀವು ಹೇಳುವುದನ್ನು ನಿಧಾನವಾಗಿಯೇ ಹೇಳಬಹುದಲ್ಲವೇ?

3 / 5
ಊಹೆ ಮಾಡಿ, ವಿಷಯವನ್ನು ಸರಿಯಾಗಿ ಅರ್ಥಮಾಡಿಕೊಳ್ಳದೇ ಒಮ್ಮೆಗೆ ರಿಯಾಕ್ಟ್​ ಮಾಡಬೇಡಿ, ಗಂಭೀರ ವಿಷಯವನ್ನು ಕೂಡ ಕುಳಿತು ಬಗೆಹರಿಸಿಕೊಳ್ಳಬಹುದು ಎಂಬುದನ್ನು ಅರ್ಥಮಾಡಿಕೊಳ್ಳಿ. ಊಹೆ ಮಾಡುವುದರಿಂದ ಸಾಕಷ್ಟು ಬೇಡದ ಪ್ರಶ್ನೆಗಳು ನಿಮ್ಮ ಮನಸ್ಸನ್ನು ಕಾಡುತ್ತದೆ.

ಊಹೆ ಮಾಡಿ, ವಿಷಯವನ್ನು ಸರಿಯಾಗಿ ಅರ್ಥಮಾಡಿಕೊಳ್ಳದೇ ಒಮ್ಮೆಗೆ ರಿಯಾಕ್ಟ್​ ಮಾಡಬೇಡಿ, ಗಂಭೀರ ವಿಷಯವನ್ನು ಕೂಡ ಕುಳಿತು ಬಗೆಹರಿಸಿಕೊಳ್ಳಬಹುದು ಎಂಬುದನ್ನು ಅರ್ಥಮಾಡಿಕೊಳ್ಳಿ. ಊಹೆ ಮಾಡುವುದರಿಂದ ಸಾಕಷ್ಟು ಬೇಡದ ಪ್ರಶ್ನೆಗಳು ನಿಮ್ಮ ಮನಸ್ಸನ್ನು ಕಾಡುತ್ತದೆ.

4 / 5
ಏರು ಧ್ವನಿಯಲ್ಲಿ ಮಾತನಾಡುವುದು ನಿಮ್ಮ ಮೇಲೆ ಬೇರೆಯವರು ಇಟ್ಟಿರುವ ವಿಶ್ವಾಸವನ್ನು ದೂರ ಮಾಡಬಹುದು. ಹಾಗೆ ಬೇರೊಬ್ಬರ ಜತೆ ಮಾತನಾಡುವಾಗ ಧ್ವನಿ ತಗ್ಗಿಸಿ ಮಾತನಾಡಿ.

ಏರು ಧ್ವನಿಯಲ್ಲಿ ಮಾತನಾಡುವುದು ನಿಮ್ಮ ಮೇಲೆ ಬೇರೆಯವರು ಇಟ್ಟಿರುವ ವಿಶ್ವಾಸವನ್ನು ದೂರ ಮಾಡಬಹುದು. ಹಾಗೆ ಬೇರೊಬ್ಬರ ಜತೆ ಮಾತನಾಡುವಾಗ ಧ್ವನಿ ತಗ್ಗಿಸಿ ಮಾತನಾಡಿ.

5 / 5
Follow us
ಉಡುಪಿ: ಬೈಕ್​ಗೆ ನಾಯಿ ಕಟ್ಟಿ ಎಳೆದೊಯ್ದ ವ್ಯಕ್ತಿ, ವಿಡಿಯೋ ವೈರಲ್
ಉಡುಪಿ: ಬೈಕ್​ಗೆ ನಾಯಿ ಕಟ್ಟಿ ಎಳೆದೊಯ್ದ ವ್ಯಕ್ತಿ, ವಿಡಿಯೋ ವೈರಲ್
ಸೋಪಿಗೆ ತಮನ್ನಾ ಭಾಟಿಯಾ ಏಕೆ ಬೇಡ, ಸ್ಪಷ್ಟ ಕಾರಣ ನೀಡಿದ ಸಂಸದ ಯದುವೀರ್
ಸೋಪಿಗೆ ತಮನ್ನಾ ಭಾಟಿಯಾ ಏಕೆ ಬೇಡ, ಸ್ಪಷ್ಟ ಕಾರಣ ನೀಡಿದ ಸಂಸದ ಯದುವೀರ್
ಆಡ್ತೀನಿ, ಆಡಲ್ಲ.. ಯಾವುದನ್ನು ಖಚಿತವಾಗಿ ಹೇಳಲಾರೆ ಎಂದ ಧೋನಿ
ಆಡ್ತೀನಿ, ಆಡಲ್ಲ.. ಯಾವುದನ್ನು ಖಚಿತವಾಗಿ ಹೇಳಲಾರೆ ಎಂದ ಧೋನಿ
ತಮ್ಮ ಅಭಿಮಾನಿ ಕುಟುಂಬಕ್ಕೆ 5 ಲಕ್ಷ ರೂ. ಸಹಾಯ ಮಾಡಿದ ಸಚಿವ ಜಮೀರ್
ತಮ್ಮ ಅಭಿಮಾನಿ ಕುಟುಂಬಕ್ಕೆ 5 ಲಕ್ಷ ರೂ. ಸಹಾಯ ಮಾಡಿದ ಸಚಿವ ಜಮೀರ್
ಸುದೀಪ್ ಕೈಗೆ ಗಾಯ, ಕಿಚ್ಚನ ಕೈಗೆ ಏನಾಯ್ತು? ಅಭಿಮಾನಿಗಳ ಪ್ರಶ್ನೆ
ಸುದೀಪ್ ಕೈಗೆ ಗಾಯ, ಕಿಚ್ಚನ ಕೈಗೆ ಏನಾಯ್ತು? ಅಭಿಮಾನಿಗಳ ಪ್ರಶ್ನೆ
ಬೆಂಗಳೂರು-ಮಂಗಳೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್​: ಬದಲಿ ಮಾರ್ಗ ಸೂಚನೆ
ಬೆಂಗಳೂರು-ಮಂಗಳೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್​: ಬದಲಿ ಮಾರ್ಗ ಸೂಚನೆ
ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಪಡೆದ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ
ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಪಡೆದ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ
ಚಿಕ್ಕಮಗಳೂರಿನಲ್ಲಿ ಮಳೆಗೆ ಸಾಲು ಸಾಲು ಅವಾಂತರ:ನದಿಗೆ ಬಿದ್ದ 2 ಕಾರುಗಳು
ಚಿಕ್ಕಮಗಳೂರಿನಲ್ಲಿ ಮಳೆಗೆ ಸಾಲು ಸಾಲು ಅವಾಂತರ:ನದಿಗೆ ಬಿದ್ದ 2 ಕಾರುಗಳು
ಕೂದಲು ಹಿಡಿದು ತಾಯಿಯನ್ನು ಮನಬಂದಂತೆ ಥಳಿಸಿದ ಸಾಕು ಮಗ
ಕೂದಲು ಹಿಡಿದು ತಾಯಿಯನ್ನು ಮನಬಂದಂತೆ ಥಳಿಸಿದ ಸಾಕು ಮಗ
ಮಡೆನೂರು ಮನು ವಿವಾದದಲ್ಲಿ ಅಪ್ಪಣ್ಣ ಹೆಸರು ಕೇಳಿಬಂದಿದ್ದಕ್ಕೆ ನಟನ ಸ್ಪಷ್ಟನೆ
ಮಡೆನೂರು ಮನು ವಿವಾದದಲ್ಲಿ ಅಪ್ಪಣ್ಣ ಹೆಸರು ಕೇಳಿಬಂದಿದ್ದಕ್ಕೆ ನಟನ ಸ್ಪಷ್ಟನೆ