AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Photo Gallery: ಜಗಳ ಮಾಡದೆ ನಿಮ್ಮವರಿಗೆ ಹೇಳಬೇಕಾಗಿರುವುದನ್ನು ಹೇಳುವುದು ಹೇಗೆ?

ಸಂಬಂಧದಲ್ಲಿ ಪರಸ್ಪರ ಗೌರವ ಹಾಗೂ ಘನತೆಯನ್ನು ಕಾಪಾಡುವುದು ಮುಖ್ಯವಾಗುತ್ತದೆ. ವಾದಗಳು ಮತ್ತು ಘರ್ಷಣೆಗಳು ಆರೋಗ್ಯಕರವಾಗಿದ್ದಾಗ ಯಾವುದೇ ಸಮಸ್ಯೆಯಾಗುವುದಿಲ್ಲ, ಆದರೆ ಗೌರವಕ್ಕೆ ಧಕ್ಕೆಯುಂಟಾದರೆ ಯಾರು ಕೂಡ ಸುಮ್ಮನಿರುವುದಿಲ್ಲ.

TV9 Web
| Edited By: |

Updated on: Jul 24, 2022 | 3:31 PM

Share
ಸಂಗಾತಿ ಮಾತನಾಡುವಾಗ ಅಡ್ಡಿಪಡಿಸಬೇಡಿ. ತಾಳ್ಮೆಯಿಂದಿರಿ ಮತ್ತು ವ್ಯಕ್ತಿ ಮಾತನಾಡುವುದನ್ನು ಆಲಿಸಿ ಮತ್ತು ಅವರ ಹೇಳಿಕೆಯನ್ನು ಪೂರ್ಣಗೊಳಿಸುವಮೊದಲೇ ಪ್ರತಿಕ್ರಿಯಿಸಬೇಡಿ.

ಸಂಗಾತಿ ಮಾತನಾಡುವಾಗ ಅಡ್ಡಿಪಡಿಸಬೇಡಿ. ತಾಳ್ಮೆಯಿಂದಿರಿ ಮತ್ತು ವ್ಯಕ್ತಿ ಮಾತನಾಡುವುದನ್ನು ಆಲಿಸಿ ಮತ್ತು ಅವರ ಹೇಳಿಕೆಯನ್ನು ಪೂರ್ಣಗೊಳಿಸುವಮೊದಲೇ ಪ್ರತಿಕ್ರಿಯಿಸಬೇಡಿ.

1 / 5
ನಾವು ಅಸಮಾಧಾನಗೊಂಡಾಗ ಒಮ್ಮೆಲೇ ಮನಸ್ಸಿನಲ್ಲಿರುವುದನ್ನು ಕೋಪದ ಮೂಲಕ ಹೊರಹಾಕುತ್ತೇವೆ. ಆದರೆ ಕುಳಿತು ಯೋಚನೆ ಮಾಡಿದಾಗ ಅದು ನಮಗೆ ತಪ್ಪೆಂದು ತಿಳಿಯುತ್ತದೆ. ಹೀಗಾಗಿ ಎಷ್ಟೇ ಕೋಪವಿದ್ದರೂ ಸ್ವಲ್ಪ ಸಮಾಧಾನದಿಂದ ಯೋಚಿಸಿ.

ನಾವು ಅಸಮಾಧಾನಗೊಂಡಾಗ ಒಮ್ಮೆಲೇ ಮನಸ್ಸಿನಲ್ಲಿರುವುದನ್ನು ಕೋಪದ ಮೂಲಕ ಹೊರಹಾಕುತ್ತೇವೆ. ಆದರೆ ಕುಳಿತು ಯೋಚನೆ ಮಾಡಿದಾಗ ಅದು ನಮಗೆ ತಪ್ಪೆಂದು ತಿಳಿಯುತ್ತದೆ. ಹೀಗಾಗಿ ಎಷ್ಟೇ ಕೋಪವಿದ್ದರೂ ಸ್ವಲ್ಪ ಸಮಾಧಾನದಿಂದ ಯೋಚಿಸಿ.

2 / 5
ವಾದ ಮಾಡುವಾಗ ಸಂಗಾತಿಗೆ ನೋವಾಗುವಂತೆ ಪದೇ ಪದೇ ಅವರ ಹೆಸರನ್ನು ಬಳಸಿ ಬೈಯಬೇಡಿ, ನೀವು ಹೇಳುವುದನ್ನು ನಿಧಾನವಾಗಿಯೇ ಹೇಳಬಹುದಲ್ಲವೇ?

ವಾದ ಮಾಡುವಾಗ ಸಂಗಾತಿಗೆ ನೋವಾಗುವಂತೆ ಪದೇ ಪದೇ ಅವರ ಹೆಸರನ್ನು ಬಳಸಿ ಬೈಯಬೇಡಿ, ನೀವು ಹೇಳುವುದನ್ನು ನಿಧಾನವಾಗಿಯೇ ಹೇಳಬಹುದಲ್ಲವೇ?

3 / 5
ಊಹೆ ಮಾಡಿ, ವಿಷಯವನ್ನು ಸರಿಯಾಗಿ ಅರ್ಥಮಾಡಿಕೊಳ್ಳದೇ ಒಮ್ಮೆಗೆ ರಿಯಾಕ್ಟ್​ ಮಾಡಬೇಡಿ, ಗಂಭೀರ ವಿಷಯವನ್ನು ಕೂಡ ಕುಳಿತು ಬಗೆಹರಿಸಿಕೊಳ್ಳಬಹುದು ಎಂಬುದನ್ನು ಅರ್ಥಮಾಡಿಕೊಳ್ಳಿ. ಊಹೆ ಮಾಡುವುದರಿಂದ ಸಾಕಷ್ಟು ಬೇಡದ ಪ್ರಶ್ನೆಗಳು ನಿಮ್ಮ ಮನಸ್ಸನ್ನು ಕಾಡುತ್ತದೆ.

ಊಹೆ ಮಾಡಿ, ವಿಷಯವನ್ನು ಸರಿಯಾಗಿ ಅರ್ಥಮಾಡಿಕೊಳ್ಳದೇ ಒಮ್ಮೆಗೆ ರಿಯಾಕ್ಟ್​ ಮಾಡಬೇಡಿ, ಗಂಭೀರ ವಿಷಯವನ್ನು ಕೂಡ ಕುಳಿತು ಬಗೆಹರಿಸಿಕೊಳ್ಳಬಹುದು ಎಂಬುದನ್ನು ಅರ್ಥಮಾಡಿಕೊಳ್ಳಿ. ಊಹೆ ಮಾಡುವುದರಿಂದ ಸಾಕಷ್ಟು ಬೇಡದ ಪ್ರಶ್ನೆಗಳು ನಿಮ್ಮ ಮನಸ್ಸನ್ನು ಕಾಡುತ್ತದೆ.

4 / 5
ಏರು ಧ್ವನಿಯಲ್ಲಿ ಮಾತನಾಡುವುದು ನಿಮ್ಮ ಮೇಲೆ ಬೇರೆಯವರು ಇಟ್ಟಿರುವ ವಿಶ್ವಾಸವನ್ನು ದೂರ ಮಾಡಬಹುದು. ಹಾಗೆ ಬೇರೊಬ್ಬರ ಜತೆ ಮಾತನಾಡುವಾಗ ಧ್ವನಿ ತಗ್ಗಿಸಿ ಮಾತನಾಡಿ.

ಏರು ಧ್ವನಿಯಲ್ಲಿ ಮಾತನಾಡುವುದು ನಿಮ್ಮ ಮೇಲೆ ಬೇರೆಯವರು ಇಟ್ಟಿರುವ ವಿಶ್ವಾಸವನ್ನು ದೂರ ಮಾಡಬಹುದು. ಹಾಗೆ ಬೇರೊಬ್ಬರ ಜತೆ ಮಾತನಾಡುವಾಗ ಧ್ವನಿ ತಗ್ಗಿಸಿ ಮಾತನಾಡಿ.

5 / 5
ಹುಟ್ಟೂರಿನಲ್ಲಿ ಮನೆ ದೇವರಿಗೆ ಪೂಜೆ ಸಲ್ಲಿಸಿದ ಹೆಚ್.ಡಿ.ದೇವೇಗೌಡ
ಹುಟ್ಟೂರಿನಲ್ಲಿ ಮನೆ ದೇವರಿಗೆ ಪೂಜೆ ಸಲ್ಲಿಸಿದ ಹೆಚ್.ಡಿ.ದೇವೇಗೌಡ
ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಿಲ್ಲದ ಹಿಂಸಾಚಾರ, ಹಿಂದೂಗಳ ಮನೆಗಳಿಗೆ ಬೆಂಕಿ
ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಿಲ್ಲದ ಹಿಂಸಾಚಾರ, ಹಿಂದೂಗಳ ಮನೆಗಳಿಗೆ ಬೆಂಕಿ
ಬಾರ್​​​ನಲ್ಲಿ ಸಿಗರೇಟ್ ವಿಚಾರಕ್ಕೆ ಜಗಳ:ಚಾಕು ಇರಿದು ಯುವಕನಿಗೆ ಹಲ್ಲೆ
ಬಾರ್​​​ನಲ್ಲಿ ಸಿಗರೇಟ್ ವಿಚಾರಕ್ಕೆ ಜಗಳ:ಚಾಕು ಇರಿದು ಯುವಕನಿಗೆ ಹಲ್ಲೆ
ಐದೇ ನಿಮಿಷ, ಪಕ್ಕಾ ಪ್ಲ್ಯಾನ್​​: ಕೆಜಿಗಟ್ಟಲೆ ಚಿನ್ನ ಕದ್ದು ಎಸ್ಕೇಪ್​
ಐದೇ ನಿಮಿಷ, ಪಕ್ಕಾ ಪ್ಲ್ಯಾನ್​​: ಕೆಜಿಗಟ್ಟಲೆ ಚಿನ್ನ ಕದ್ದು ಎಸ್ಕೇಪ್​
‘ಉತ್ತರ ಕರ್ನಾಟಕ ಅಳ್ತಿದೆ, ಯಾರನ್ನೂ ವಿನ್ನರ್ ಅಂತ ಒಪ್ಪಿಕೊಳ್ಳಲ್ಲ’; ಮಾಳು
‘ಉತ್ತರ ಕರ್ನಾಟಕ ಅಳ್ತಿದೆ, ಯಾರನ್ನೂ ವಿನ್ನರ್ ಅಂತ ಒಪ್ಪಿಕೊಳ್ಳಲ್ಲ’; ಮಾಳು
ಮೆಕ್ಸಿಕೋದಲ್ಲಿ ಹಳಿ ತಪ್ಪಿದ ರೈಲು, 13 ಮಂದಿ ಸಾವು, ಹಲವರಿಗೆ ಗಾಯ
ಮೆಕ್ಸಿಕೋದಲ್ಲಿ ಹಳಿ ತಪ್ಪಿದ ರೈಲು, 13 ಮಂದಿ ಸಾವು, ಹಲವರಿಗೆ ಗಾಯ
ಸ್ಪಂದನಾ ಸೇವ್ ಆಗಿದ್ದು ಸರಿಯಲ್ಲ; ನೇರವಾಗಿ ಆರೋಪಿಸಿದ ಮಾಳು
ಸ್ಪಂದನಾ ಸೇವ್ ಆಗಿದ್ದು ಸರಿಯಲ್ಲ; ನೇರವಾಗಿ ಆರೋಪಿಸಿದ ಮಾಳು
ಭೀಕರ ಅವಘಡದಿಂದ ಆಟಗಾರರು ಕೂದಲೆಳೆಯ ಅಂತರದಲ್ಲಿ ಪಾರು..!
ಭೀಕರ ಅವಘಡದಿಂದ ಆಟಗಾರರು ಕೂದಲೆಳೆಯ ಅಂತರದಲ್ಲಿ ಪಾರು..!
ವಿಭಜಕಕ್ಕೆ ಡಿಕ್ಕಿ ಹೊಡೆದು ಕಾರಿನ ಮೇಲೆ ಉರುಳಿದ ಲಾರಿ
ವಿಭಜಕಕ್ಕೆ ಡಿಕ್ಕಿ ಹೊಡೆದು ಕಾರಿನ ಮೇಲೆ ಉರುಳಿದ ಲಾರಿ
ಕತ್ರಿಗುಪ್ಪೆಯಲ್ಲಿ ಗ್ಯಾಂಗ್​ ವಾರ್, ಲಾಂಗು ಮಚ್ಚಿನ ಹೊಡೆತಕ್ಕೆ ಕಾರು ಪೀಸ್!
ಕತ್ರಿಗುಪ್ಪೆಯಲ್ಲಿ ಗ್ಯಾಂಗ್​ ವಾರ್, ಲಾಂಗು ಮಚ್ಚಿನ ಹೊಡೆತಕ್ಕೆ ಕಾರು ಪೀಸ್!