AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Photo Gallery: ಜಗಳ ಮಾಡದೆ ನಿಮ್ಮವರಿಗೆ ಹೇಳಬೇಕಾಗಿರುವುದನ್ನು ಹೇಳುವುದು ಹೇಗೆ?

ಸಂಬಂಧದಲ್ಲಿ ಪರಸ್ಪರ ಗೌರವ ಹಾಗೂ ಘನತೆಯನ್ನು ಕಾಪಾಡುವುದು ಮುಖ್ಯವಾಗುತ್ತದೆ. ವಾದಗಳು ಮತ್ತು ಘರ್ಷಣೆಗಳು ಆರೋಗ್ಯಕರವಾಗಿದ್ದಾಗ ಯಾವುದೇ ಸಮಸ್ಯೆಯಾಗುವುದಿಲ್ಲ, ಆದರೆ ಗೌರವಕ್ಕೆ ಧಕ್ಕೆಯುಂಟಾದರೆ ಯಾರು ಕೂಡ ಸುಮ್ಮನಿರುವುದಿಲ್ಲ.

TV9 Web
| Edited By: |

Updated on: Jul 24, 2022 | 3:31 PM

Share
ಸಂಗಾತಿ ಮಾತನಾಡುವಾಗ ಅಡ್ಡಿಪಡಿಸಬೇಡಿ. ತಾಳ್ಮೆಯಿಂದಿರಿ ಮತ್ತು ವ್ಯಕ್ತಿ ಮಾತನಾಡುವುದನ್ನು ಆಲಿಸಿ ಮತ್ತು ಅವರ ಹೇಳಿಕೆಯನ್ನು ಪೂರ್ಣಗೊಳಿಸುವಮೊದಲೇ ಪ್ರತಿಕ್ರಿಯಿಸಬೇಡಿ.

ಸಂಗಾತಿ ಮಾತನಾಡುವಾಗ ಅಡ್ಡಿಪಡಿಸಬೇಡಿ. ತಾಳ್ಮೆಯಿಂದಿರಿ ಮತ್ತು ವ್ಯಕ್ತಿ ಮಾತನಾಡುವುದನ್ನು ಆಲಿಸಿ ಮತ್ತು ಅವರ ಹೇಳಿಕೆಯನ್ನು ಪೂರ್ಣಗೊಳಿಸುವಮೊದಲೇ ಪ್ರತಿಕ್ರಿಯಿಸಬೇಡಿ.

1 / 5
ನಾವು ಅಸಮಾಧಾನಗೊಂಡಾಗ ಒಮ್ಮೆಲೇ ಮನಸ್ಸಿನಲ್ಲಿರುವುದನ್ನು ಕೋಪದ ಮೂಲಕ ಹೊರಹಾಕುತ್ತೇವೆ. ಆದರೆ ಕುಳಿತು ಯೋಚನೆ ಮಾಡಿದಾಗ ಅದು ನಮಗೆ ತಪ್ಪೆಂದು ತಿಳಿಯುತ್ತದೆ. ಹೀಗಾಗಿ ಎಷ್ಟೇ ಕೋಪವಿದ್ದರೂ ಸ್ವಲ್ಪ ಸಮಾಧಾನದಿಂದ ಯೋಚಿಸಿ.

ನಾವು ಅಸಮಾಧಾನಗೊಂಡಾಗ ಒಮ್ಮೆಲೇ ಮನಸ್ಸಿನಲ್ಲಿರುವುದನ್ನು ಕೋಪದ ಮೂಲಕ ಹೊರಹಾಕುತ್ತೇವೆ. ಆದರೆ ಕುಳಿತು ಯೋಚನೆ ಮಾಡಿದಾಗ ಅದು ನಮಗೆ ತಪ್ಪೆಂದು ತಿಳಿಯುತ್ತದೆ. ಹೀಗಾಗಿ ಎಷ್ಟೇ ಕೋಪವಿದ್ದರೂ ಸ್ವಲ್ಪ ಸಮಾಧಾನದಿಂದ ಯೋಚಿಸಿ.

2 / 5
ವಾದ ಮಾಡುವಾಗ ಸಂಗಾತಿಗೆ ನೋವಾಗುವಂತೆ ಪದೇ ಪದೇ ಅವರ ಹೆಸರನ್ನು ಬಳಸಿ ಬೈಯಬೇಡಿ, ನೀವು ಹೇಳುವುದನ್ನು ನಿಧಾನವಾಗಿಯೇ ಹೇಳಬಹುದಲ್ಲವೇ?

ವಾದ ಮಾಡುವಾಗ ಸಂಗಾತಿಗೆ ನೋವಾಗುವಂತೆ ಪದೇ ಪದೇ ಅವರ ಹೆಸರನ್ನು ಬಳಸಿ ಬೈಯಬೇಡಿ, ನೀವು ಹೇಳುವುದನ್ನು ನಿಧಾನವಾಗಿಯೇ ಹೇಳಬಹುದಲ್ಲವೇ?

3 / 5
ಊಹೆ ಮಾಡಿ, ವಿಷಯವನ್ನು ಸರಿಯಾಗಿ ಅರ್ಥಮಾಡಿಕೊಳ್ಳದೇ ಒಮ್ಮೆಗೆ ರಿಯಾಕ್ಟ್​ ಮಾಡಬೇಡಿ, ಗಂಭೀರ ವಿಷಯವನ್ನು ಕೂಡ ಕುಳಿತು ಬಗೆಹರಿಸಿಕೊಳ್ಳಬಹುದು ಎಂಬುದನ್ನು ಅರ್ಥಮಾಡಿಕೊಳ್ಳಿ. ಊಹೆ ಮಾಡುವುದರಿಂದ ಸಾಕಷ್ಟು ಬೇಡದ ಪ್ರಶ್ನೆಗಳು ನಿಮ್ಮ ಮನಸ್ಸನ್ನು ಕಾಡುತ್ತದೆ.

ಊಹೆ ಮಾಡಿ, ವಿಷಯವನ್ನು ಸರಿಯಾಗಿ ಅರ್ಥಮಾಡಿಕೊಳ್ಳದೇ ಒಮ್ಮೆಗೆ ರಿಯಾಕ್ಟ್​ ಮಾಡಬೇಡಿ, ಗಂಭೀರ ವಿಷಯವನ್ನು ಕೂಡ ಕುಳಿತು ಬಗೆಹರಿಸಿಕೊಳ್ಳಬಹುದು ಎಂಬುದನ್ನು ಅರ್ಥಮಾಡಿಕೊಳ್ಳಿ. ಊಹೆ ಮಾಡುವುದರಿಂದ ಸಾಕಷ್ಟು ಬೇಡದ ಪ್ರಶ್ನೆಗಳು ನಿಮ್ಮ ಮನಸ್ಸನ್ನು ಕಾಡುತ್ತದೆ.

4 / 5
ಏರು ಧ್ವನಿಯಲ್ಲಿ ಮಾತನಾಡುವುದು ನಿಮ್ಮ ಮೇಲೆ ಬೇರೆಯವರು ಇಟ್ಟಿರುವ ವಿಶ್ವಾಸವನ್ನು ದೂರ ಮಾಡಬಹುದು. ಹಾಗೆ ಬೇರೊಬ್ಬರ ಜತೆ ಮಾತನಾಡುವಾಗ ಧ್ವನಿ ತಗ್ಗಿಸಿ ಮಾತನಾಡಿ.

ಏರು ಧ್ವನಿಯಲ್ಲಿ ಮಾತನಾಡುವುದು ನಿಮ್ಮ ಮೇಲೆ ಬೇರೆಯವರು ಇಟ್ಟಿರುವ ವಿಶ್ವಾಸವನ್ನು ದೂರ ಮಾಡಬಹುದು. ಹಾಗೆ ಬೇರೊಬ್ಬರ ಜತೆ ಮಾತನಾಡುವಾಗ ಧ್ವನಿ ತಗ್ಗಿಸಿ ಮಾತನಾಡಿ.

5 / 5
Web contact
Web contact

TV9 Kannada

Read More
Follow Us
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ