AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Relationship: ಸಂಬಂಧಗಳಲ್ಲಿನ ಗೊಂದಲವನ್ನು ಸುಧಾರಿಸಲು 6 ಮಾರ್ಗಗಳು ಇಲ್ಲಿದೆ

ನೀವು ನಿಮ್ಮ ಸಮಸ್ಯೆಗಳನ್ನು ನಿಮ್ಮ ಸಂಗಾತಿಗೆ ತಿಳಿಸುವ ಮೊದಲು, ನೀವು ಭಾವಿಸುವ ರೀತಿಯಲ್ಲಿ ನಿಮಗೆ ಅನಿಸುವ ನಿರೂಪಣೆಯನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಇದು ಒಂದು ನಿರ್ದಿಷ್ಟ ರೀತಿಯ ಪಾಲನೆಯಾಗಿರಬಹುದು, ಆದರೆ ಆತ್ಮಾವಲೋಕನ ಮಾಡಿಕೊಳ್ಳುವುದು ಮತ್ತು ಕಂಡುಹಿಡಿಯುವುದು ಮುಖ್ಯವಾಗಿದೆ.

TV9 Web
| Updated By: ಅಕ್ಷಯ್​ ಪಲ್ಲಮಜಲು​​|

Updated on:Aug 06, 2022 | 1:17 PM

Share
ಸಂಬಂಧಗಳು ತುಂಬಾ ಗೊಂದಲವಾಗಿರಬಾರದು. ಸಮಯ ಕಳೆದಂತೆ ನಿಮ್ಮ ಸಂಗಾತಿಗಳು ನಿಮ್ಮ ಜೊತೆಗೆ ಒಂದು ಒಳ್ಳೆಯ ಸಂಬಂಧವನ್ನು ಹೊಂದಬೇಕಾದರೆ ನಿಮ್ಮ ಸಂವಹನ ಅಥವಾ ದೃಷ್ಟಿಕೋನದಲ್ಲಿ ಬದಲಾವಣೆಯನ್ನು ಮಾಡಿಕೊಳ್ಳಬೇಕು. ಸಂಬಂಧಗಳ ನಡುವೆ ಗೊಂದಲಗಳು   ದೊಡ್ಡ ಸಂಘರ್ಷಗಳಿಗೆ ಕಾರಣವಾಗಬಹುದು. ಘರ್ಷಣೆಗಳು ಸ್ವಲ್ಪಮಟ್ಟಿಗೆ ಆರೋಗ್ಯಕರವಾಗಿದ್ದರೂ ಸಹ, ಕೆಲವೊಮ್ಮೆ ಇದು ದೀರ್ಘಕಾಲದವರೆಗೆ ಪರಿಹರಿಸದಿದ್ದಲ್ಲಿ  ನಿಮ್ಮ  ಪ್ರತ್ಯೇಕತೆಗೆ ಕಾರಣವಾಗಬಹುದು. ತನ್ನ ಇತ್ತೀಚಿನ Instagram ಪೋಸ್ಟ್‌ನಲ್ಲಿ, ಮದುವೆ ಮತ್ತು ಕುಟುಂಬ ಚಿಕಿತ್ಸಕಿ ಎಲಿಜಬೆತ್ ಅರ್ನ್‌ಶಾ ಸಂಬಂಧಗಳಲ್ಲಿನ ವ್ಯತ್ಯಾಸಗಳು ಮತ್ತು ಅವುಗಳನ್ನು ಹೇಗೆ ಸುಧಾರಿಸುವುದು ಎಂದು ತಿಳಿಸಿದ್ದಾರೆ.

Relationship

1 / 7
ನೀವು ನಿಮ್ಮ ಸಮಸ್ಯೆಗಳನ್ನು ನಿಮ್ಮ ಸಂಗಾತಿಗೆ ತಿಳಿಸುವ ಮೊದಲು, ನೀವು  ಭಾವಿಸುವ ರೀತಿಯಲ್ಲಿ ನಿಮಗೆ ಅನಿಸುವ ನಿರೂಪಣೆಯನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಇದು ಒಂದು ನಿರ್ದಿಷ್ಟ ರೀತಿಯ ಪಾಲನೆಯಾಗಿರಬಹುದು, ಆದರೆ ಆತ್ಮಾವಲೋಕನ ಮಾಡಿಕೊಳ್ಳುವುದು ಮತ್ತು ಕಂಡುಹಿಡಿಯುವುದು ಮುಖ್ಯವಾಗಿದೆ.

Relationship

2 / 7
Relationship

ಖಡಕ್ ವಾದಗಳು ಅಥವಾ ಭಾವನಾತ್ಮಕ ಸಂಭಾಷಣೆಗಳ ಸಂದರ್ಭದಲ್ಲಿ, ಇತರ ವ್ಯಕ್ತಿಯನ್ನು ದೂರುವ ಅಥವಾ ಆರೋಪಿಸುವ ಬದಲು ನಿಮಗಾಗಿ ಮತ್ತು ನೀವು ಭಾವಿಸುವ ರೀತಿಯಲ್ಲಿ ಮಾತ್ರ ಮಾತನಾಡವುದು ಒಳ್ಳೆಯದು.

3 / 7
Relationship

ಕಷ್ಟದ ಸಂದರ್ಭಗಳಲ್ಲಿ, ನಿಮ್ಮ ಸಂಗಾತಿಗೆ ಅಗತ್ಯವಿರುವ ಮೌಲ್ಯೀಕರಣವನ್ನು ನೀಡುವುದು ಮುಖ್ಯವಾಗಿದೆ. ಅವರ ಭಾವನೆಗಳ ವ್ಯಾಪ್ತಿಯನ್ನು ಅನುಭವಿಸಬಹುದು ಮತ್ತು ಅದನ್ನು ಮೌಲ್ಯೀಕರಿಸುವುದು ಉತ್ತಮ ಏಕೆಂದರೆ ಅವರಿಗೆ ಒತ್ತಡ ಮತ್ತು ನಿಮ್ಮ ಪ್ರೀತಿಯ ಅನುಭವಾಗದಿದ್ದಾರೆ, ಸಂಬಂಧದಲ್ಲಿ ಗೊಂದಲಗಳು ಉಂಟಾಗುವುದು ಸಹಜ.

4 / 7
Relationship

ನೀವು ಕೆಲವೊಮ್ಮೆ ಭಾವನಾತ್ಮಕವಾಗಿ ನಿಮ್ಮ ಸಂಗಾತಿಗೆ ಅವಲಂಬಿತರಾಗಿರಬಹುದು. ಇದು ನಿಮ್ಮ ಸಂಬಂಧಗಳಲ್ಲಿ ಬಿರುಕು ತರಬಹುದು. ಏಕೆಂದರೆ ಒಬ್ಬರೇ ಜವಾಬ್ದಾರಿಯನ್ನು ಹೊತ್ತಾಗ ಈ ಗೊಂದಲಗಳು ಉಂಟಾಗುವುದು ಸಹಜ. ಹಾಗಾಗಿ ಇದು ಅನಿವಾರ್ಯವಾಗಿದ್ದರು, ನಿಮ್ಮ ಸಂಗಾತಿಗೆ ಒತ್ತಡ ಹಾಕದೇ ನಿಮ್ಮ ಸಂಗತಿಯನ್ನು ಸಮಾಧಾನಪಡಿಸಿಕೊಳ್ಳಲು ಮತ್ತು ಮುದ್ದಿಸಲು ಕಲಿಯುವುದು ಮುಖ್ಯ. ಆ ರೀತಿಯಲ್ಲಿ ನಾವು ಭಾವನಾತ್ಮಕವಾಗಿ ಸ್ವತಂತ್ರರಾಗಬಹುದು ಮತ್ತು ಸಂಬಂಧದ ಬಗ್ಗೆ ಸ್ಪಷ್ಟವಾದ ಕಲ್ಪನೆಯನ್ನು ಹೊಂದಬಹುದು.

5 / 7
Relationship

ನಿಮ್ಮಲ್ಲಿ ನೀವು ಸಾಕಷ್ಟು ಪ್ರಶ್ನೆಗಳನ್ನು ಕೇಳದಿದ್ದಾಗ ಮತ್ತು ಮನಸ್ಸನ್ನು ಅಲೆದಾಡಲು ಮತ್ತು ಅತಿಯಾಗಿ ಯೋಚಿಸಲು ಬಿಡದಿದ್ದಾಗ ಆತಂಕ ಮತ್ತು ಒತ್ತಡವು ಸನ್ನಿವೇಶಗಳು ಉಂಟಾಗುತ್ತದೆ. ಅಂತಹ ಸಂದರ್ಭಗಳಲ್ಲಿ, ನೀವು ಸಾಕಷ್ಟು ಪ್ರಶ್ನೆಗಳನ್ನು ಕೇಳಬೇಕು ಮತ್ತು ನಿಮ್ಮ ಉತ್ತರಗಳನ್ನು ನೀವೇ ಪಡೆಯಬೇಕು ಎಂದು ವೈದ್ಯರು ಹೇಳುತ್ತಾರೆ.

6 / 7
Relationship

ನಿಮ್ಮ ಸಂಗಾತಿಯ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳುವುದು ಮತ್ತು ಅದನ್ನು ಗೌರವಿಸುವುದು ಬಹಳ ಮುಖ್ಯ, ಆ ಸಮಯದಲ್ಲಿ ನಿಮ್ಮದೇ ಆದ ದೃಷ್ಟಿಕೋನಗಳನ್ನು ಹೊಂದಿರುಬೇಕು.

7 / 7

Published On - 1:15 pm, Sat, 6 August 22

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ