AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

79ನೇ ವರ್ಷದ ಸ್ವತಂತ್ರ ಭಾರತ; ಉದಾರೀಕರಣ ಮಾತ್ರವಲ್ಲ, ಮುಕ್ತಗೊಳಿಸುವ ಸಮಯ ಇದು: ಸದ್ಗುರು

ನವದೆಹಲಿ, ಆಗಸ್ಟ್ 15: ಭಾರತದ 79ನೇ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಸದ್ಗುರು ಜಗ್ಗಿ ವಾಸುದೇವ್ ಅವರು ದೇಶದ ಅಭ್ಯುದಯಕ್ಕೆ ಪೂರಕವಾಗಬಹುದಾದ ಕೆಲ ಸಲಹೆಗಳನ್ನು ನೀಡಿದ್ದಾರೆ. ಶಿಕ್ಷಣ, ಕೈಗಾರಿಕೆ, ತಂತ್ರಜ್ಞಾನ, ಇನ್​ಫ್ರಾಸ್ಟ್ರಕ್ಚರ್ ಕ್ಷೇತ್ರಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸಬೇಕು ಎಂದು ಕರೆ ನೀಡಿದ್ದಾರೆ. ಇದು ಉದಾರೀಕರಣಗೊಳಿಸುವುದಷ್ಟೇ ಅಲ್ಲ, ಮುಕ್ತಗೊಳಿಸುವ ಸಮಯ ಹೌದು ಎಂದಿದ್ದಾರೆ. ಅವರ ಸಂದೇಶಗಳ ಮುಖ್ಯಾಂಶಗಳು ಇಲ್ಲಿವೆ...

ಸುಗ್ಗನಹಳ್ಳಿ ವಿಜಯಸಾರಥಿ
|

Updated on:Aug 15, 2025 | 6:03 PM

Share
ಉದ್ಯಮ, ಶಿಕ್ಷಣ ಮತ್ತು ನಾವೀನ್ಯತೆಯ ಕ್ಷೇತ್ರಗಳಲ್ಲಿ ಉದಾರೀಕರಣ ನೀತಿಯಿಂದ ಪೂರ್ಣ ಮುಕ್ತತೆಯ ಧೋರಣೆಗೆ ಬದಲಾಗಬೇಕು. ಬಹಳ ಧೈರ್ಯದ, ಆತ್ಮವಿಶ್ವಾಸದ ಮತ್ತು ಸಾಹಸೀ ಮನೋಭಾವದ ಮುಕ್ತ ಉದ್ಯಮಗಳ ಅವಶ್ಯಕತೆ ಭಾರತಕ್ಕೆ ಇದೆ ಎಂದು ಸದ್ಗುರು ಜಗ್ಗಿ ವಾಸುದೇವ್ ಹೇಳಿದ್ದಾರೆ.

ಉದ್ಯಮ, ಶಿಕ್ಷಣ ಮತ್ತು ನಾವೀನ್ಯತೆಯ ಕ್ಷೇತ್ರಗಳಲ್ಲಿ ಉದಾರೀಕರಣ ನೀತಿಯಿಂದ ಪೂರ್ಣ ಮುಕ್ತತೆಯ ಧೋರಣೆಗೆ ಬದಲಾಗಬೇಕು. ಬಹಳ ಧೈರ್ಯದ, ಆತ್ಮವಿಶ್ವಾಸದ ಮತ್ತು ಸಾಹಸೀ ಮನೋಭಾವದ ಮುಕ್ತ ಉದ್ಯಮಗಳ ಅವಶ್ಯಕತೆ ಭಾರತಕ್ಕೆ ಇದೆ ಎಂದು ಸದ್ಗುರು ಜಗ್ಗಿ ವಾಸುದೇವ್ ಹೇಳಿದ್ದಾರೆ.

1 / 6
ಧೈರ್ಯವಂತ ರಾಷ್ಟ್ರಕ್ಕೆ ಸವಾಲುಗಳು ಸಮಸ್ಯೆಗಳಲ್ಲ, ಬದಲಾಗಿ ಬೆಳವಣಿಗೆಗೆ ಪೂರಕವಾದ ಸಂಗತಿಗಳಾಗಿವೆ ಎಂದು 79ನೇ ಸ್ವಾತಂತ್ರ್ಯ ದಿನೋತ್ಸವದಂದು ಸದ್ಗುರು ಸಂದೇಶ ನೀಡಿದ್ದಾರೆ.

ಧೈರ್ಯವಂತ ರಾಷ್ಟ್ರಕ್ಕೆ ಸವಾಲುಗಳು ಸಮಸ್ಯೆಗಳಲ್ಲ, ಬದಲಾಗಿ ಬೆಳವಣಿಗೆಗೆ ಪೂರಕವಾದ ಸಂಗತಿಗಳಾಗಿವೆ ಎಂದು 79ನೇ ಸ್ವಾತಂತ್ರ್ಯ ದಿನೋತ್ಸವದಂದು ಸದ್ಗುರು ಸಂದೇಶ ನೀಡಿದ್ದಾರೆ.

2 / 6
ಜನರು ದೊಡ್ಡ ಕನಸು ಕಂಡಾಗ, ದೇಶವನ್ನು ಕಟ್ಟಲು ಹೋದಾಗ ಸಂಚಲನ ಸೃಷ್ಟಿಯಾಗುವುದು ಸಹಜ. ಹೊಸ ನಿಯಮಗಳನ್ನು ಮಾಡಬೇಕಾಗುತ್ತದೆ. ಹಳೆಯ ನಿಯಮಗಳನ್ನು ತೆಗೆಯಬೇಕಾಗಬಹುದು. ಜನರ ನಾವೀನ್ಯತೆಯನ್ನು ಆಡಳಿತಶಾಹಿ ವ್ಯವಸ್ಥೆ ಕೊಲ್ಲದಂತೆ ನೋಡಿಕೊಳ್ಳಬೇಕು ಎಂದು ಸದ್ಗುರು ತಿಳಿಸಿದ್ದಾರೆ.

ಜನರು ದೊಡ್ಡ ಕನಸು ಕಂಡಾಗ, ದೇಶವನ್ನು ಕಟ್ಟಲು ಹೋದಾಗ ಸಂಚಲನ ಸೃಷ್ಟಿಯಾಗುವುದು ಸಹಜ. ಹೊಸ ನಿಯಮಗಳನ್ನು ಮಾಡಬೇಕಾಗುತ್ತದೆ. ಹಳೆಯ ನಿಯಮಗಳನ್ನು ತೆಗೆಯಬೇಕಾಗಬಹುದು. ಜನರ ನಾವೀನ್ಯತೆಯನ್ನು ಆಡಳಿತಶಾಹಿ ವ್ಯವಸ್ಥೆ ಕೊಲ್ಲದಂತೆ ನೋಡಿಕೊಳ್ಳಬೇಕು ಎಂದು ಸದ್ಗುರು ತಿಳಿಸಿದ್ದಾರೆ.

3 / 6
ಐಟಿ ನಮ್ಮ ಮುಖ್ಯ ಶಕ್ತಿಯಾಗಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕ್ಷೇತ್ರದಲ್ಲಿ ನಾವು ಜಾಗತಿಕ ಆಟಗಾರರಾಗಿದ್ದೇವೆ. ಬಾಹ್ಯ ಶಕ್ತಿಯಿಂದ ಇದು ದುರ್ಬಲಗೊಳ್ಳದಂತೆ ನೋಡಿಕೊಳ್ಳಬೇಕು. ಪವರ್ ಗ್ರಿಡ್​ಗಳಲ್ಲಿ ಹೂಡಿಕೆ ಮಾಡಬೇಕು ಎಂದು ಜಗ್ಗಿ ವಾಸುದೇವ್ ಕರೆ ನೀಡಿದ್ದಾರೆ.

ಜನರು ದೊಡ್ಡ ಕನಸು ಕಂಡಾಗ, ದೇಶವನ್ನು ಕಟ್ಟಲು ಹೋದಾಗ ಸಂಚಲನ ಸೃಷ್ಟಿಯಾಗುವುದು ಸಹಜ. ಹೊಸ ನಿಯಮಗಳನ್ನು ಮಾಡಬೇಕಾಗುತ್ತದೆ. ಹಳೆಯ ನಿಯಮಗಳನ್ನು ತೆಗೆಯಬೇಕಾಗಬಹುದು. ಜನರ ನಾವೀನ್ಯತೆಯನ್ನು ಆಡಳಿತಶಾಹಿ ವ್ಯವಸ್ಥೆ ಕೊಲ್ಲದಂತೆ ನೋಡಿಕೊಳ್ಳಬೇಕು ಎಂದು ಸದ್ಗುರು ತಿಳಿಸಿದ್ದಾರೆ.

4 / 6
ಮನುಷ್ಯರಲ್ಲಿ ಪರಿವರ್ತನೆ ತರದ ಶಿಕ್ಷಣ ನಿರರ್ಥಕ. ಜನಸಂಖ್ಯೆಯ ಬಲವನ್ನು ಸರಿಯಾಗಿ ಉಪಯೋಗಿಸಬೇಕೆಂದರೆ ಮಕ್ಕಳನ್ನು ಸಣ್ಣ ವಯಸ್ಸಿನಿಂದಲೇ ನಾವೀನ್ಯತೆಗೆ ಉತ್ತೇಜಿಸುವಂತಹ ಶಿಕ್ಷಣ ಬೇಕು ಎಂದಿದ್ದಾರೆ ಜಗ್ಗಿ ವಾಸುದೇವ್.

ಮನುಷ್ಯರಲ್ಲಿ ಪರಿವರ್ತನೆ ತರದ ಶಿಕ್ಷಣ ನಿರರ್ಥಕ. ಜನಸಂಖ್ಯೆಯ ಬಲವನ್ನು ಸರಿಯಾಗಿ ಉಪಯೋಗಿಸಬೇಕೆಂದರೆ ಮಕ್ಕಳನ್ನು ಸಣ್ಣ ವಯಸ್ಸಿನಿಂದಲೇ ನಾವೀನ್ಯತೆಗೆ ಉತ್ತೇಜಿಸುವಂತಹ ಶಿಕ್ಷಣ ಬೇಕು ಎಂದಿದ್ದಾರೆ ಜಗ್ಗಿ ವಾಸುದೇವ್.

5 / 6
ಅಂತಾರಾಷ್ಟ್ರೀಯವಾಗಿ ವಿವಿಧ ದೇಶಗಳ ನಡುವೆ ಆಳವಾದ ಮೈತ್ರಿ ಏರ್ಪಡುವ ಸಮಯ ಇದು. ಬಲಾಢ್ಯ ದೇಶಗಳ ಒತ್ತಡ ಪ್ರತಿರೋಧಿಸಲು ಇದು ಬೇಕು. ದೇಶಗಳ ನಡುವೆ ದ್ವಾರ ಮುಕ್ತಗೊಂಡಾಗ ಜನರಿಗೆ ಉಪಯೋಗವಾಗುತ್ತದೆ. ನಮಗೆ ಗೋಡೆಗಳು ಬೇಕಿಲ್ಲ, ಹೆಚ್ಚು ಕಿಟಕಿಗಳು ಬೇಕು ಎಂದು ಸ್ವಾತಂತ್ರ್ಯೋತ್ಸವ ಸಂದೇಶದಲ್ಲಿ ಸದ್ಗುರು ಹೇಳಿದ್ದಾರೆ.

ಅಂತಾರಾಷ್ಟ್ರೀಯವಾಗಿ ವಿವಿಧ ದೇಶಗಳ ನಡುವೆ ಆಳವಾದ ಮೈತ್ರಿ ಏರ್ಪಡುವ ಸಮಯ ಇದು. ಬಲಾಢ್ಯ ದೇಶಗಳ ಒತ್ತಡ ಪ್ರತಿರೋಧಿಸಲು ಇದು ಬೇಕು. ದೇಶಗಳ ನಡುವೆ ದ್ವಾರ ಮುಕ್ತಗೊಂಡಾಗ ಜನರಿಗೆ ಉಪಯೋಗವಾಗುತ್ತದೆ. ನಮಗೆ ಗೋಡೆಗಳು ಬೇಕಿಲ್ಲ, ಹೆಚ್ಚು ಕಿಟಕಿಗಳು ಬೇಕು ಎಂದು ಸ್ವಾತಂತ್ರ್ಯೋತ್ಸವ ಸಂದೇಶದಲ್ಲಿ ಸದ್ಗುರು ಹೇಳಿದ್ದಾರೆ.

6 / 6

Published On - 5:44 pm, Fri, 15 August 25

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!