AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Actor Shivarm: ಕ್ಯಾಮೆರಾದೊಂದಿಗೆ ನಟ ಶಿವರಾಂ; ಅಪರೂಪದ ಚಿತ್ರಗಳು ಇಲ್ಲಿವೆ

S Shivaram: ಹಿರಿಯ ನಟ ಶಿವರಾಂ ಅವರಿಗೆ ಚಲನಚಿತ್ರ ಕ್ಷೇತ್ರದ ಜೊತೆಜೊತೆಗೆ ಇತರ ಹಲವಾರು ಕ್ಷೇತ್ರಗಳಲ್ಲೂ ಉತ್ತಮ ಅಭಿರುಚಿಯಿತ್ತು. ಅವರ ನೆಚ್ಚಿನ ಹವ್ಯಾಸಗಳಲ್ಲಿ ಫೋಟೋಗ್ರಫಿಯೂ ಒಂದಾಗಿತ್ತು. ಶಿವರಾಂ ಅವರು ಕ್ಯಾಮೆರಾದೊಂದಿಗಿರುವ ಅಪರೂಪದ ಚಿತ್ರಗಳು ಇಲ್ಲಿವೆ.

TV9 Web
| Updated By: shivaprasad.hs|

Updated on: Dec 04, 2021 | 4:29 PM

Share
ಇಂದು (ಡಿ.04) ಕನ್ನಡ ಚಿತ್ರರಂಗದ ಹಿರಿಯ ನಟ ಎಸ್​.ಶಿವರಾಂ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು.

ಇಂದು (ಡಿ.04) ಕನ್ನಡ ಚಿತ್ರರಂಗದ ಹಿರಿಯ ನಟ ಎಸ್​.ಶಿವರಾಂ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು.

1 / 8
ಕೇವಲ ನಟನೆಯಲ್ಲಲ್ಲದೇ, ನಿರ್ಮಾಪಕ, ನಿರ್ದೇಶಕರಾಗಿಯೂ ಅವರು ಗುರುತಿಸಿಕೊಂಡಿದ್ದರು. ಕಲಾವಿದರಾಗಿ ಕಿರುತೆರೆ, ಹಿರಿತೆರೆಯಲ್ಲಿ ಕೃಷಿ ಮಾಡಿದ್ದರು.

ಕೇವಲ ನಟನೆಯಲ್ಲಲ್ಲದೇ, ನಿರ್ಮಾಪಕ, ನಿರ್ದೇಶಕರಾಗಿಯೂ ಅವರು ಗುರುತಿಸಿಕೊಂಡಿದ್ದರು. ಕಲಾವಿದರಾಗಿ ಕಿರುತೆರೆ, ಹಿರಿತೆರೆಯಲ್ಲಿ ಕೃಷಿ ಮಾಡಿದ್ದರು.

2 / 8
ನಟ ಶಿವರಾಂಕೇವಲ ಚಿತ್ರರಂಗಕ್ಕೆ ಸೀಮಿತವಾದ ವ್ಯಕ್ತಿಯಾಗಿರಲಿಲ್ಲ. ಹಲವು ಕಲಾಪ್ರಕಾರಗಳಲ್ಲಿ ಅವರ ಅಭಿರುಚಿ ಹೊಂದಿದ್ದರು.

ನಟ ಶಿವರಾಂಕೇವಲ ಚಿತ್ರರಂಗಕ್ಕೆ ಸೀಮಿತವಾದ ವ್ಯಕ್ತಿಯಾಗಿರಲಿಲ್ಲ. ಹಲವು ಕಲಾಪ್ರಕಾರಗಳಲ್ಲಿ ಅವರ ಅಭಿರುಚಿ ಹೊಂದಿದ್ದರು.

3 / 8
ಫೋಟೋಗ್ರಫಿ ಎಸ್.ಶಿವರಾಂ ಅವರ ನೆಚ್ಚಿನ ಹವ್ಯಾಸಗಳಲ್ಲಿ ಒಂದಾಗಿತ್ತು.

ಫೋಟೋಗ್ರಫಿ ಎಸ್.ಶಿವರಾಂ ಅವರ ನೆಚ್ಚಿನ ಹವ್ಯಾಸಗಳಲ್ಲಿ ಒಂದಾಗಿತ್ತು.

4 / 8
ಇಲ್ಲಿ ಶಿವರಾಂ ಅವರು ಕ್ಯಾಮೆರಾದೊಂದಿಗಿರುವ ಹಲವು ಅಪರೂಪದ ಚಿತ್ರಗಳಿವೆ.

ಇಲ್ಲಿ ಶಿವರಾಂ ಅವರು ಕ್ಯಾಮೆರಾದೊಂದಿಗಿರುವ ಹಲವು ಅಪರೂಪದ ಚಿತ್ರಗಳಿವೆ.

5 / 8
ಕ್ಯಾಮೆರಾದೊಂದಿಗೆ ಶಿವರಾಂ ಅವರ ಭಂಗಿ.

ಕ್ಯಾಮೆರಾದೊಂದಿಗೆ ಶಿವರಾಂ ಅವರ ಭಂಗಿ.

6 / 8
ಫ್ರೇಮ್ ಹೊಂದಿಸಿ ಛಾಯಾಚಿತ್ರ ತೆಗೆಯುತ್ತಿರುವ ನಟ ಶಿವರಾಂ.

ಫ್ರೇಮ್ ಹೊಂದಿಸಿ ಛಾಯಾಚಿತ್ರ ತೆಗೆಯುತ್ತಿರುವ ನಟ ಶಿವರಾಂ.

7 / 8
ತಮ್ಮ ಛಾಯಾಗ್ರಾಹಕ ಗೆಳೆಯರೊಂದಿಗೆ ನಟ ಶಿವರಾಂ. ಹಿರಿಯ ಛಾಯಾಚಿತ್ರಗಾರ ಲೋಕೇಶ್ ಮೊಸಳೆ ಅವರೂ ಶಿವರಾಂ ಅವರೊಂದಿಗೆ ಚಿತ್ರದಲ್ಲಿ ಇರುವುದನ್ನು ಕಾಣಬಹುದು.

ತಮ್ಮ ಛಾಯಾಗ್ರಾಹಕ ಗೆಳೆಯರೊಂದಿಗೆ ನಟ ಶಿವರಾಂ. ಹಿರಿಯ ಛಾಯಾಚಿತ್ರಗಾರ ಲೋಕೇಶ್ ಮೊಸಳೆ ಅವರೂ ಶಿವರಾಂ ಅವರೊಂದಿಗೆ ಚಿತ್ರದಲ್ಲಿ ಇರುವುದನ್ನು ಕಾಣಬಹುದು.

8 / 8
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!