AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Actor Shivarm: ಕ್ಯಾಮೆರಾದೊಂದಿಗೆ ನಟ ಶಿವರಾಂ; ಅಪರೂಪದ ಚಿತ್ರಗಳು ಇಲ್ಲಿವೆ

S Shivaram: ಹಿರಿಯ ನಟ ಶಿವರಾಂ ಅವರಿಗೆ ಚಲನಚಿತ್ರ ಕ್ಷೇತ್ರದ ಜೊತೆಜೊತೆಗೆ ಇತರ ಹಲವಾರು ಕ್ಷೇತ್ರಗಳಲ್ಲೂ ಉತ್ತಮ ಅಭಿರುಚಿಯಿತ್ತು. ಅವರ ನೆಚ್ಚಿನ ಹವ್ಯಾಸಗಳಲ್ಲಿ ಫೋಟೋಗ್ರಫಿಯೂ ಒಂದಾಗಿತ್ತು. ಶಿವರಾಂ ಅವರು ಕ್ಯಾಮೆರಾದೊಂದಿಗಿರುವ ಅಪರೂಪದ ಚಿತ್ರಗಳು ಇಲ್ಲಿವೆ.

TV9 Web
| Updated By: shivaprasad.hs

Updated on: Dec 04, 2021 | 4:29 PM

ಇಂದು (ಡಿ.04) ಕನ್ನಡ ಚಿತ್ರರಂಗದ ಹಿರಿಯ ನಟ ಎಸ್​.ಶಿವರಾಂ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು.

ಇಂದು (ಡಿ.04) ಕನ್ನಡ ಚಿತ್ರರಂಗದ ಹಿರಿಯ ನಟ ಎಸ್​.ಶಿವರಾಂ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು.

1 / 8
ಕೇವಲ ನಟನೆಯಲ್ಲಲ್ಲದೇ, ನಿರ್ಮಾಪಕ, ನಿರ್ದೇಶಕರಾಗಿಯೂ ಅವರು ಗುರುತಿಸಿಕೊಂಡಿದ್ದರು. ಕಲಾವಿದರಾಗಿ ಕಿರುತೆರೆ, ಹಿರಿತೆರೆಯಲ್ಲಿ ಕೃಷಿ ಮಾಡಿದ್ದರು.

ಕೇವಲ ನಟನೆಯಲ್ಲಲ್ಲದೇ, ನಿರ್ಮಾಪಕ, ನಿರ್ದೇಶಕರಾಗಿಯೂ ಅವರು ಗುರುತಿಸಿಕೊಂಡಿದ್ದರು. ಕಲಾವಿದರಾಗಿ ಕಿರುತೆರೆ, ಹಿರಿತೆರೆಯಲ್ಲಿ ಕೃಷಿ ಮಾಡಿದ್ದರು.

2 / 8
ನಟ ಶಿವರಾಂಕೇವಲ ಚಿತ್ರರಂಗಕ್ಕೆ ಸೀಮಿತವಾದ ವ್ಯಕ್ತಿಯಾಗಿರಲಿಲ್ಲ. ಹಲವು ಕಲಾಪ್ರಕಾರಗಳಲ್ಲಿ ಅವರ ಅಭಿರುಚಿ ಹೊಂದಿದ್ದರು.

ನಟ ಶಿವರಾಂಕೇವಲ ಚಿತ್ರರಂಗಕ್ಕೆ ಸೀಮಿತವಾದ ವ್ಯಕ್ತಿಯಾಗಿರಲಿಲ್ಲ. ಹಲವು ಕಲಾಪ್ರಕಾರಗಳಲ್ಲಿ ಅವರ ಅಭಿರುಚಿ ಹೊಂದಿದ್ದರು.

3 / 8
ಫೋಟೋಗ್ರಫಿ ಎಸ್.ಶಿವರಾಂ ಅವರ ನೆಚ್ಚಿನ ಹವ್ಯಾಸಗಳಲ್ಲಿ ಒಂದಾಗಿತ್ತು.

ಫೋಟೋಗ್ರಫಿ ಎಸ್.ಶಿವರಾಂ ಅವರ ನೆಚ್ಚಿನ ಹವ್ಯಾಸಗಳಲ್ಲಿ ಒಂದಾಗಿತ್ತು.

4 / 8
ಇಲ್ಲಿ ಶಿವರಾಂ ಅವರು ಕ್ಯಾಮೆರಾದೊಂದಿಗಿರುವ ಹಲವು ಅಪರೂಪದ ಚಿತ್ರಗಳಿವೆ.

ಇಲ್ಲಿ ಶಿವರಾಂ ಅವರು ಕ್ಯಾಮೆರಾದೊಂದಿಗಿರುವ ಹಲವು ಅಪರೂಪದ ಚಿತ್ರಗಳಿವೆ.

5 / 8
ಕ್ಯಾಮೆರಾದೊಂದಿಗೆ ಶಿವರಾಂ ಅವರ ಭಂಗಿ.

ಕ್ಯಾಮೆರಾದೊಂದಿಗೆ ಶಿವರಾಂ ಅವರ ಭಂಗಿ.

6 / 8
ಫ್ರೇಮ್ ಹೊಂದಿಸಿ ಛಾಯಾಚಿತ್ರ ತೆಗೆಯುತ್ತಿರುವ ನಟ ಶಿವರಾಂ.

ಫ್ರೇಮ್ ಹೊಂದಿಸಿ ಛಾಯಾಚಿತ್ರ ತೆಗೆಯುತ್ತಿರುವ ನಟ ಶಿವರಾಂ.

7 / 8
ತಮ್ಮ ಛಾಯಾಗ್ರಾಹಕ ಗೆಳೆಯರೊಂದಿಗೆ ನಟ ಶಿವರಾಂ. ಹಿರಿಯ ಛಾಯಾಚಿತ್ರಗಾರ ಲೋಕೇಶ್ ಮೊಸಳೆ ಅವರೂ ಶಿವರಾಂ ಅವರೊಂದಿಗೆ ಚಿತ್ರದಲ್ಲಿ ಇರುವುದನ್ನು ಕಾಣಬಹುದು.

ತಮ್ಮ ಛಾಯಾಗ್ರಾಹಕ ಗೆಳೆಯರೊಂದಿಗೆ ನಟ ಶಿವರಾಂ. ಹಿರಿಯ ಛಾಯಾಚಿತ್ರಗಾರ ಲೋಕೇಶ್ ಮೊಸಳೆ ಅವರೂ ಶಿವರಾಂ ಅವರೊಂದಿಗೆ ಚಿತ್ರದಲ್ಲಿ ಇರುವುದನ್ನು ಕಾಣಬಹುದು.

8 / 8
Follow us
ಕೇರಳದ ಸಮುದ್ರದಲ್ಲಿ ಹೊತ್ತಿ ಉರಿದ ಬೃಹತ್ ಹಡಗು; 4 ಜನ ನಾಪತ್ತೆ
ಕೇರಳದ ಸಮುದ್ರದಲ್ಲಿ ಹೊತ್ತಿ ಉರಿದ ಬೃಹತ್ ಹಡಗು; 4 ಜನ ನಾಪತ್ತೆ
ಮಕ್ಕಳಿದ್ರೂ 17ರ ಯುವತಿ ಜತೆ ಲವ್, ಮದ್ವೆಗೆ ಒಪ್ಪದಿದ್ದಕ್ಕೆ ಮಾಡಿದ್ದೇನು?
ಮಕ್ಕಳಿದ್ರೂ 17ರ ಯುವತಿ ಜತೆ ಲವ್, ಮದ್ವೆಗೆ ಒಪ್ಪದಿದ್ದಕ್ಕೆ ಮಾಡಿದ್ದೇನು?
ಕರಾವಳಿ ಭಾಗದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ವಿಜಯೇಂದ್ರ
ಕರಾವಳಿ ಭಾಗದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ವಿಜಯೇಂದ್ರ
ಕಾಂಗ್ರೆಸ್ ಶಾಸಕ ಲಕ್ಷ್ಮಣ್‌ ಸವದಿ ಕಾರು ಅಪಘಾತ, ವಿಡಿಯೋ ನೋಡಿ
ಕಾಂಗ್ರೆಸ್ ಶಾಸಕ ಲಕ್ಷ್ಮಣ್‌ ಸವದಿ ಕಾರು ಅಪಘಾತ, ವಿಡಿಯೋ ನೋಡಿ
ಮತದಾರರ ಪರಿಷ್ಕೃತ ಪಟ್ಟಿ ನೀಡಲು ತಡವಾಗಿದ್ದಕ್ಕೆ ಶಾಸಕನಿಗೆ ಅಸಮಾಧಾನ
ಮತದಾರರ ಪರಿಷ್ಕೃತ ಪಟ್ಟಿ ನೀಡಲು ತಡವಾಗಿದ್ದಕ್ಕೆ ಶಾಸಕನಿಗೆ ಅಸಮಾಧಾನ
ಡಾ. ರಾಜ್ ಬಗ್ಗೆ ಅವಹೇಳನಕಾರಿ ಮಾತು: ಆರ್​ಜಿವಿಗೆ ಸಾರಾ ಗೋವಿಂದು ಕ್ಲಾಸ್​
ಡಾ. ರಾಜ್ ಬಗ್ಗೆ ಅವಹೇಳನಕಾರಿ ಮಾತು: ಆರ್​ಜಿವಿಗೆ ಸಾರಾ ಗೋವಿಂದು ಕ್ಲಾಸ್​
ಕುಕ್ಕೆ ದೇಗುಲ ಸೇರಿ ಸರ್ಕಾರದ 3 ಸಾವಿರ ರೂಮ್​​​ ಆನ್​​ ಲೈನ್​ ಬುಕ್ಕಿಂಗ್
ಕುಕ್ಕೆ ದೇಗುಲ ಸೇರಿ ಸರ್ಕಾರದ 3 ಸಾವಿರ ರೂಮ್​​​ ಆನ್​​ ಲೈನ್​ ಬುಕ್ಕಿಂಗ್
ಬಿಜೆಪಿ ನಿಯೋಗದ ನಾಯಕತ್ವ ವಹಿಸಿದ್ದ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ
ಬಿಜೆಪಿ ನಿಯೋಗದ ನಾಯಕತ್ವ ವಹಿಸಿದ್ದ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ
ಸರ್ಕಾರವನ್ನು ದೂರಿ ಏನು ಪ್ರಯೋಜನ ಎಂದ ಅಶಯ್ ಅಂಬಲಿ ತಂದೆ
ಸರ್ಕಾರವನ್ನು ದೂರಿ ಏನು ಪ್ರಯೋಜನ ಎಂದ ಅಶಯ್ ಅಂಬಲಿ ತಂದೆ
ಯಾರು ಹೊಣೆ ಅಂತ ಗೊತ್ತಾಗಲು ಇನ್ನೂ 15 ದಿನ ಕಾಯಬೇಕು: ಜಾರಕಿಹೊಳಿ
ಯಾರು ಹೊಣೆ ಅಂತ ಗೊತ್ತಾಗಲು ಇನ್ನೂ 15 ದಿನ ಕಾಯಬೇಕು: ಜಾರಕಿಹೊಳಿ