AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tallest Statues: ವಿಶ್ವದ ಟಾಪ್ 5 ಅತಿ ಎತ್ತರದ ಪ್ರತಿಮೆಗಳು ಇಲ್ಲಿವೆ ನೋಡಿ

ಪ್ರಪಂಚದಾದ್ಯಂತ ಅತ್ಯಂತ ಪ್ರಸಿದ್ಧ ಪ್ರಸ್ತುತ ಅಗ್ರ ಐದು ಸ್ಥಾನದಲ್ಲಿರುವ ಪ್ರಪಂಚದ ಅತಿ ಎತ್ತರದ ಪ್ರತಿಮೆಗಳು ಇಲ್ಲಿವೆ ನೋಡಿ.

TV9 Web
| Edited By: |

Updated on:Feb 03, 2023 | 11:10 PM

Share
ಏಕತೆ ಪ್ರತಿಮೆ: ಭಾರತದ ಗುಜರಾತ್‌ನ ಕೆವಾಡಿಯಾ
ಬಳಿಯಿರುವ ಏಕತೆಯ ಪ್ರತಿಮೆ ವಿಶ್ವದ ಅತಿ ಎತ್ತರದ ಪ್ರತಿಮೆಯಾಗಿದೆ. 
ಇದರ ಎತ್ತರ 182 ಮೀಟರ್ ಇದೆ. ಭಾರತದ ಉಕ್ಕಿನ ಮನುಷ್ಯ 'ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ 
ಸಮರ್ಪಿಸಲಾಗಿದೆ.

ಏಕತೆ ಪ್ರತಿಮೆ: ಭಾರತದ ಗುಜರಾತ್‌ನ ಕೆವಾಡಿಯಾ ಬಳಿಯಿರುವ ಏಕತೆಯ ಪ್ರತಿಮೆ ವಿಶ್ವದ ಅತಿ ಎತ್ತರದ ಪ್ರತಿಮೆಯಾಗಿದೆ. ಇದರ ಎತ್ತರ 182 ಮೀಟರ್ ಇದೆ. ಭಾರತದ ಉಕ್ಕಿನ ಮನುಷ್ಯ 'ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ಸಮರ್ಪಿಸಲಾಗಿದೆ.

1 / 5
ಬರ್ತ್ ಆಫ್ ದಿ ನ್ಯೂ ವರ್ಲ್ಡ್: 
ಕ್ರಿಸ್ಟೋಫರ್ ಕೊಲಂಬಸ್​ನ್ನು ಚಿತ್ರಿಸುವ 360-ಅಡಿ (110 ಮೀ) ಕಂಚಿನ ಶಿಲ್ಪ. 
ಇದು ಪೋರ್ಟೊ ರಿಕೊದ ಅರೆಸಿಬೊದ ಅಟ್ಲಾಂಟಿಕ್ ಕರಾವಳಿಯಲ್ಲಿದೆ.

ಬರ್ತ್ ಆಫ್ ದಿ ನ್ಯೂ ವರ್ಲ್ಡ್: ಕ್ರಿಸ್ಟೋಫರ್ ಕೊಲಂಬಸ್​ನ್ನು ಚಿತ್ರಿಸುವ 360-ಅಡಿ (110 ಮೀ) ಕಂಚಿನ ಶಿಲ್ಪ. ಇದು ಪೋರ್ಟೊ ರಿಕೊದ ಅರೆಸಿಬೊದ ಅಟ್ಲಾಂಟಿಕ್ ಕರಾವಳಿಯಲ್ಲಿದೆ.

2 / 5
ಸ್ಪ್ರಿಂಗ್ ಟೆಂಪಲ್ ಬುದ್ಧ: ಚೀನಾದ ಹೆನಾನ್‌ನ ಲುಶನ್
ಕೌಂಟಿಯ ಜಾಕುನ್ ಟೌನ್‌ಶಿಪ್‌ನಲ್ಲಿದೆ. ಇದು ವೈರೋಕಾನಾ ಬುದ್ಧನನ್ನು 
ಚಿತ್ರಿಸುವ ಬೃಹತ್ ಪ್ರತಿಮೆಯಾಗಿದೆ. ಇದನ್ನು 1997 ರಿಂದ 2008 ರವರೆಗೆ 
ನಿರ್ಮಿಸಲಾಯಿತು.

ಸ್ಪ್ರಿಂಗ್ ಟೆಂಪಲ್ ಬುದ್ಧ: ಚೀನಾದ ಹೆನಾನ್‌ನ ಲುಶನ್ ಕೌಂಟಿಯ ಜಾಕುನ್ ಟೌನ್‌ಶಿಪ್‌ನಲ್ಲಿದೆ. ಇದು ವೈರೋಕಾನಾ ಬುದ್ಧನನ್ನು ಚಿತ್ರಿಸುವ ಬೃಹತ್ ಪ್ರತಿಮೆಯಾಗಿದೆ. ಇದನ್ನು 1997 ರಿಂದ 2008 ರವರೆಗೆ ನಿರ್ಮಿಸಲಾಯಿತು.

3 / 5
ವಿಶ್ವಾಸ್ ಸ್ವರೂಪ್ ಪ್ರತಿಮೆ: ರಾಜಸ್ಥಾನದ ನಾಥದ್ವಾರದಲ್ಲಿರುವ 
ಹಿಂದೂ ದೇವರು ಶಿವನ ಪ್ರತಿಮೆಯಾಗಿದೆ.  
ಇದು ವಿಶ್ವದ ಐದನೇ ಅತಿ ಎತ್ತರದ ಪ್ರತಿಮೆ ಮತ್ತು ವಿಶ್ವದ ಅತಿ ಎತ್ತರದ 
ಶಿವನ ಪ್ರತಿಮೆಯಾಗಿದೆ.

ವಿಶ್ವಾಸ್ ಸ್ವರೂಪ್ ಪ್ರತಿಮೆ: ರಾಜಸ್ಥಾನದ ನಾಥದ್ವಾರದಲ್ಲಿರುವ ಹಿಂದೂ ದೇವರು ಶಿವನ ಪ್ರತಿಮೆಯಾಗಿದೆ. ಇದು ವಿಶ್ವದ ಐದನೇ ಅತಿ ಎತ್ತರದ ಪ್ರತಿಮೆ ಮತ್ತು ವಿಶ್ವದ ಅತಿ ಎತ್ತರದ ಶಿವನ ಪ್ರತಿಮೆಯಾಗಿದೆ.

4 / 5
ಲೆಕ್ಯುನ್ ಸೆಕ್ಯಾ, ಮ್ಯಾನ್ಮಾರ್: ಬುದ್ಧನ 
ಪ್ರತಿಮೆಯು 115 ಮೀ ಎತ್ತರದ ವಿಶ್ವದ ಮೂರನೇ ಅತಿ ಎತ್ತರದ ಪ್ರತಿಮೆಯಾಗಿದೆ.
ಇದು ಮ್ಯಾನ್ಮಾರ್‌ನ ಮೊನಿವಾ ಬಳಿಯ ಖಟಕನ್ ಟೌಂಗ್ ಗ್ರಾಮದಲ್ಲಿದೆ.

ಲೆಕ್ಯುನ್ ಸೆಕ್ಯಾ, ಮ್ಯಾನ್ಮಾರ್: ಬುದ್ಧನ ಪ್ರತಿಮೆಯು 115 ಮೀ ಎತ್ತರದ ವಿಶ್ವದ ಮೂರನೇ ಅತಿ ಎತ್ತರದ ಪ್ರತಿಮೆಯಾಗಿದೆ. ಇದು ಮ್ಯಾನ್ಮಾರ್‌ನ ಮೊನಿವಾ ಬಳಿಯ ಖಟಕನ್ ಟೌಂಗ್ ಗ್ರಾಮದಲ್ಲಿದೆ.

5 / 5

Published On - 11:09 pm, Fri, 3 February 23

‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್