Sign In

By signing in or creating an account, you agree with Associated Broadcasting Company's Terms & Conditions and Privacy Policy.

Women Health: ಟ್ಯಾಂಪೂನ್‌ ಬಳಸುವ ವಿಧಾನ, ಇದು ಸ್ಯಾನಿಟರ್​​​ ಪ್ಯಾಡ್‌ಗಿಂತ ಹೇಗೆ ಭಿನ್ನ ಹಾಗೂ ಎಷ್ಟು ಸುರಕ್ಷಿತ? ಇಲ್ಲಿದೆ ಮಾಹಿತಿ

ಮುಟ್ಟಿನ ಸಮಯದಲ್ಲಿ ಹಿಂದಿನ ಕಾಲದಲ್ಲಿ ಬಟ್ಟೆಗಳನ್ನು ಉಪಯೋಗಿಸುತ್ತಿದ್ದರು, ಇದಾದ ಬಳಿಕ ಸ್ಯಾನಿಟರಿ ಪ್ಯಾಡ್‌ಗಳು ಹೆಚ್ಚು ಬಳಕೆಯಲ್ಲಿದವು, ಆದರೆ ಇತ್ತೀಚಿನ ದಿನಗಳಲ್ಲಿ ಟ್ಯಾಂಪೂನ್‌, Menstrual Cups ಮುಂತಾದಗಳು ಕಂಡುಬರುತ್ತಿದೆ.

ಅಕ್ಷತಾ ವರ್ಕಾಡಿ
|

Updated on: Mar 25, 2023 | 5:35 PM

ಸ್ಯಾನಿಟರಿ ಪ್ಯಾಡ್‌ನ ಬದಲಿಗೆ ಇತ್ತೀಚಿನ ದಿನಗಳಲ್ಲಿ ಟ್ಯಾಂಪೂನ್‌ಗಳು ಹೆಚ್ಚಾಗಿ ಸುದ್ದಿಯಲ್ಲಿವೆ. ಆದರೆ ಇದು ಸ್ಯಾನಿಟರ್​​​ ಪ್ಯಾಡ್‌ಗಿಂತ ಹೇಗೆ ಭಿನ್ನ ಹಾಗೂ ಎಷ್ಟು ಸುರಕ್ಷಿತ ಎಂಬುದನ್ನು ತಿಳಿದುಕೊಳ್ಳಿ.

ಸ್ಯಾನಿಟರಿ ಪ್ಯಾಡ್‌ನ ಬದಲಿಗೆ ಇತ್ತೀಚಿನ ದಿನಗಳಲ್ಲಿ ಟ್ಯಾಂಪೂನ್‌ಗಳು ಹೆಚ್ಚಾಗಿ ಸುದ್ದಿಯಲ್ಲಿವೆ. ಆದರೆ ಇದು ಸ್ಯಾನಿಟರ್​​​ ಪ್ಯಾಡ್‌ಗಿಂತ ಹೇಗೆ ಭಿನ್ನ ಹಾಗೂ ಎಷ್ಟು ಸುರಕ್ಷಿತ ಎಂಬುದನ್ನು ತಿಳಿದುಕೊಳ್ಳಿ.

1 / 7
ಮುಟ್ಟಿನ ಸಮಯದಲ್ಲಿ ಹಿಂದಿನ ಕಾಲದಲ್ಲಿ ಬಟ್ಟೆಗಳನ್ನು ಉಪಯೋಗಿಸುತ್ತಿದ್ದರು, ಇದಾದ ಬಳಿಕ ಸ್ಯಾನಿಟರಿ ಪ್ಯಾಡ್‌ಗಳು ಹೆಚ್ಚು ಬಳಕೆಯಲ್ಲಿದವು, ಆದರೆ ಇತ್ತೀಚಿನ ದಿನಗಳಲ್ಲಿ ಟ್ಯಾಂಪೂನ್‌, Menstrual Cups ಮುಂತಾದಗಳು ಕಂಡುಬರುತ್ತಿದೆ.

ಮುಟ್ಟಿನ ಸಮಯದಲ್ಲಿ ಹಿಂದಿನ ಕಾಲದಲ್ಲಿ ಬಟ್ಟೆಗಳನ್ನು ಉಪಯೋಗಿಸುತ್ತಿದ್ದರು, ಇದಾದ ಬಳಿಕ ಸ್ಯಾನಿಟರಿ ಪ್ಯಾಡ್‌ಗಳು ಹೆಚ್ಚು ಬಳಕೆಯಲ್ಲಿದವು, ಆದರೆ ಇತ್ತೀಚಿನ ದಿನಗಳಲ್ಲಿ ಟ್ಯಾಂಪೂನ್‌, Menstrual Cups ಮುಂತಾದಗಳು ಕಂಡುಬರುತ್ತಿದೆ.

2 / 7
ನೀವು ಕೂಡ ಸ್ಯಾನಿಟರಿ ಪ್ಯಾಡ್‌ ಬದಲಾಗಿ ಟ್ಯಾಂಪೂನ್‌ ಬಳಸಲು ಯೋಚಿಸಿದ್ದರೆ, ಟ್ಯಾಂಪೂನ್ ಎಂದರೇನು, ಇದನ್ನು ಬಳಸುವ ಸರಿಯಾದ ಕ್ರಮ ಹಾಗೂ ಸುರಕ್ಷತೆಯ ಬಗ್ಗೆ ತಿಳಿದುಕೊಳ್ಳಿ.

ನೀವು ಕೂಡ ಸ್ಯಾನಿಟರಿ ಪ್ಯಾಡ್‌ ಬದಲಾಗಿ ಟ್ಯಾಂಪೂನ್‌ ಬಳಸಲು ಯೋಚಿಸಿದ್ದರೆ, ಟ್ಯಾಂಪೂನ್ ಎಂದರೇನು, ಇದನ್ನು ಬಳಸುವ ಸರಿಯಾದ ಕ್ರಮ ಹಾಗೂ ಸುರಕ್ಷತೆಯ ಬಗ್ಗೆ ತಿಳಿದುಕೊಳ್ಳಿ.

3 / 7
ಟ್ಯಾಂಪೂನ್ ಮುಟ್ಟಿನ ಸಮಯದಲ್ಲಿ ಯೋನಿಯೊಳಗೆ ಸೇರಿಸುವ ಮೂಲಕ ರಕ್ತ ಮತ್ತು ಯೋನಿ ಸ್ರವಿಸುವಿಕೆಯನ್ನು ಹೀರಿಕೊಳ್ಳಲು ವಿನ್ಯಾಸಗೊಳಿಸಲಾದ ಮುಟ್ಟಿನ ಉತ್ಪನ್ನವಾಗಿದೆ. ಪ್ಯಾಡ್‌ಗಿಂತ ಭಿನ್ನವಾಗಿ, ಇದನ್ನು ಯೋನಿ ಕಾಲುವೆಯ ಒಳಗೆ ಆಂತರಿಕವಾಗಿ ಇರಿಸಲಾಗುತ್ತದೆ.

ಟ್ಯಾಂಪೂನ್ ಮುಟ್ಟಿನ ಸಮಯದಲ್ಲಿ ಯೋನಿಯೊಳಗೆ ಸೇರಿಸುವ ಮೂಲಕ ರಕ್ತ ಮತ್ತು ಯೋನಿ ಸ್ರವಿಸುವಿಕೆಯನ್ನು ಹೀರಿಕೊಳ್ಳಲು ವಿನ್ಯಾಸಗೊಳಿಸಲಾದ ಮುಟ್ಟಿನ ಉತ್ಪನ್ನವಾಗಿದೆ. ಪ್ಯಾಡ್‌ಗಿಂತ ಭಿನ್ನವಾಗಿ, ಇದನ್ನು ಯೋನಿ ಕಾಲುವೆಯ ಒಳಗೆ ಆಂತರಿಕವಾಗಿ ಇರಿಸಲಾಗುತ್ತದೆ.

4 / 7
ಬಹುಪಾಲು ಟ್ಯಾಂಪೂನ್‌ಗಳನ್ನು ರೇಯಾನ್‌ನಿಂದ ಅಥವಾ ಸಿಂಥೆಟಿಕ್ ಫೈಬರ್‌ಗಳ ಜೊತೆಗೆ ರೇಯಾನ್ ಮತ್ತು ಹತ್ತಿಯ ಮಿಶ್ರಣದಿಂದ ತಯಾರಿಸಲಾಗುತ್ತದೆ. ಕೆಲವು ಟ್ಯಾಂಪೂನ್‌ಗಳನ್ನು ಸಾವಯವ ಹತ್ತಿಯಿಂದ ತಯಾರಿಸಲಾಗುತ್ತದೆ.

ಬಹುಪಾಲು ಟ್ಯಾಂಪೂನ್‌ಗಳನ್ನು ರೇಯಾನ್‌ನಿಂದ ಅಥವಾ ಸಿಂಥೆಟಿಕ್ ಫೈಬರ್‌ಗಳ ಜೊತೆಗೆ ರೇಯಾನ್ ಮತ್ತು ಹತ್ತಿಯ ಮಿಶ್ರಣದಿಂದ ತಯಾರಿಸಲಾಗುತ್ತದೆ. ಕೆಲವು ಟ್ಯಾಂಪೂನ್‌ಗಳನ್ನು ಸಾವಯವ ಹತ್ತಿಯಿಂದ ತಯಾರಿಸಲಾಗುತ್ತದೆ.

5 / 7
ನೀವು ಸಾಮಾನ್ಯವಾಗಿ ಸ್ಯಾನಿಟರಿ ಪ್ಯಾಡ್‌ಗಳನ್ನು ಒಳ ಉಡುಪಿಗೆ ಅಂಟಿಸಿ ಬಳಸುತ್ತೀರಿ. ಆದರೆ ಟ್ಯಾಂಪೂನ್‌ನನ್ನು ಜಾಗರೂಕತೆಯಿಂದ ಮುಟ್ಟಿನ ಸಮಯದಲ್ಲಿ ಯೋನಿ ಕಾಲುವೆಯ ಒಳಗೆ ಇರಿಸಲಾಗುತ್ತದೆ. ಇದು ರಕ್ತಸಾವ್ರ ಹೆಚ್ಚಾಗುತ್ತಾ ಹೋದ ಹಾಗೆ ಹಿಗ್ಗುತ್ತಾ ಹೋಗುತ್ತದೆ.

ನೀವು ಸಾಮಾನ್ಯವಾಗಿ ಸ್ಯಾನಿಟರಿ ಪ್ಯಾಡ್‌ಗಳನ್ನು ಒಳ ಉಡುಪಿಗೆ ಅಂಟಿಸಿ ಬಳಸುತ್ತೀರಿ. ಆದರೆ ಟ್ಯಾಂಪೂನ್‌ನನ್ನು ಜಾಗರೂಕತೆಯಿಂದ ಮುಟ್ಟಿನ ಸಮಯದಲ್ಲಿ ಯೋನಿ ಕಾಲುವೆಯ ಒಳಗೆ ಇರಿಸಲಾಗುತ್ತದೆ. ಇದು ರಕ್ತಸಾವ್ರ ಹೆಚ್ಚಾಗುತ್ತಾ ಹೋದ ಹಾಗೆ ಹಿಗ್ಗುತ್ತಾ ಹೋಗುತ್ತದೆ.

6 / 7
ನೀವು ಸಾಮಾನ್ಯವಾಗಿ ಸ್ಯಾನಿಟರಿ ಪ್ಯಾಡ್‌ಗಳನ್ನು ಬಳಸುವ ರೀತಿಯಲ್ಲಿಯೇ ಇದನ್ನು 5ರಿಂದ 6 ಗಂಟೆಗಳ ಒಳಗಾಗಿ ಬದಲಾಯಿಸಬೇಕು. ಇಲ್ಲದಿದ್ದರೆ ಇದು ಸೋಂಕಿಗೆ ಕಾರಣವಾಗಬಹುದು.

ನೀವು ಸಾಮಾನ್ಯವಾಗಿ ಸ್ಯಾನಿಟರಿ ಪ್ಯಾಡ್‌ಗಳನ್ನು ಬಳಸುವ ರೀತಿಯಲ್ಲಿಯೇ ಇದನ್ನು 5ರಿಂದ 6 ಗಂಟೆಗಳ ಒಳಗಾಗಿ ಬದಲಾಯಿಸಬೇಕು. ಇಲ್ಲದಿದ್ದರೆ ಇದು ಸೋಂಕಿಗೆ ಕಾರಣವಾಗಬಹುದು.

7 / 7
Follow us
ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಯತ್ನಾಳ್ ಉಚ್ಛಾಟನೆ: ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಳಿ ಪೂಜೆ
ಯತ್ನಾಳ್ ಉಚ್ಛಾಟನೆ: ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಳಿ ಪೂಜೆ
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ಬಿಜೆಪಿ ಶಾಸಕರು ಪೀಠಕ್ಕೆ ಅಗೌರವ ತೋರಿಲ್ಲ,ಸದನ ದೇಗುಲವಿದ್ದಂತೆ: ಸುರೇಶ್ ಗೌಡ
ಬಿಜೆಪಿ ಶಾಸಕರು ಪೀಠಕ್ಕೆ ಅಗೌರವ ತೋರಿಲ್ಲ,ಸದನ ದೇಗುಲವಿದ್ದಂತೆ: ಸುರೇಶ್ ಗೌಡ
ಸಿಎಂ ಸಿದ್ದರಾಮಯ್ಯಕ್ಕಿಂತ ಮೊದಲು ಡಿಸಿಎಂ ಶಿವಕುಮಾರ್ ದೆಹಲಿ ಪಯಣ
ಸಿಎಂ ಸಿದ್ದರಾಮಯ್ಯಕ್ಕಿಂತ ಮೊದಲು ಡಿಸಿಎಂ ಶಿವಕುಮಾರ್ ದೆಹಲಿ ಪಯಣ