AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Longest Railway Route: ಭಾರತದಲ್ಲಿ ಅತಿ ಉದ್ದದ-ಸುದೀರ್ಘ ಪ್ರಯಾಣದ ರೈಲು ಯಾವುದು ಗೊತ್ತಾ? ಎಷ್ಟು ದಿನಗಳ ಪ್ರಯಾಣ? ಎಲ್ಲಿಂದ-ಎಲ್ಲಿಗೆ?

Indian Railways Longest Route: ಭಾರತೀಯ ರೈಲ್ವೆ ಇಲಾಖೆಯ ರೈಲುಗಳು ಉತ್ತರದಿಂದ ದಕ್ಷಿಣಕ್ಕೆ, ಪೂರ್ವದಿಂದ ಪಶ್ಚಿಮಕ್ಕೆ ಸರಾಗವಾಗಿ ಚಲಿಸುತ್ತಿವೆ. ಭಾರತೀಯ ರೈಲ್ವೇ ಹಳಿಗಳು ಪರ್ವತಗಳು, ಕಾಡುಗುಡ್ಡಗಳ ಮಧ್ಯೆ ಸರಾಗವಾಗಿ ಸಂಚರಿಸುತ್ತವೆ. ಅಂತಹ ಒಂದು ಮಾರ್ಗವು ಭಾರತದ ಅತಿ ಉದ್ದದ, ಸುದೀರ್ಘ ರೈಲು ಪ್ರಯಾಣವನ್ನು ಕಲ್ಪಿಸುತ್ತದೆ. ಒಮ್ಮೆ ನೀವು ಈ ಪ್ರಯಾಣವನ್ನು ಪ್ರಾರಂಭಿಸಿದರೆ 4 ದಿನಗಳ ನಂತರವೇ ನಿಮ್ಮ ಗಮ್ಯಸ್ಥಾನವನ್ನು ತಲುಪುತ್ತೀರಿ!

ಸಾಧು ಶ್ರೀನಾಥ್​
|

Updated on:Aug 03, 2024 | 7:17 AM

Share
Indian Railways Longest Route: ಎಸಿ ಟು ಟೈರ್‌ನಲ್ಲಿ ದಿಬ್ರುಗಢದಿಂದ ಕನ್ಯಾಕುಮಾರಿಗೆ ಪ್ರಯಾಣಿಸುವ ಪ್ರಯಾಣಿಕರು ತಲಾ 4,450 ರೂ., ಎಸಿ ತ್ರೀ ಟೈರ್ ಮತ್ತು ಸ್ಲೀಪರ್ ಕ್ಲಾಸ್‌ನಲ್ಲಿ ಪ್ರಯಾಣಿಸುವವರು ಕ್ರಮವಾಗಿ 3,015 ಮತ್ತು 1,185 ರೂ. ದರವನ್ನು ಪಾವತಿಸಬೇಕಾಗುತ್ತದೆ

Indian Railways Longest Route: ಎಸಿ ಟು ಟೈರ್‌ನಲ್ಲಿ ದಿಬ್ರುಗಢದಿಂದ ಕನ್ಯಾಕುಮಾರಿಗೆ ಪ್ರಯಾಣಿಸುವ ಪ್ರಯಾಣಿಕರು ತಲಾ 4,450 ರೂ., ಎಸಿ ತ್ರೀ ಟೈರ್ ಮತ್ತು ಸ್ಲೀಪರ್ ಕ್ಲಾಸ್‌ನಲ್ಲಿ ಪ್ರಯಾಣಿಸುವವರು ಕ್ರಮವಾಗಿ 3,015 ಮತ್ತು 1,185 ರೂ. ದರವನ್ನು ಪಾವತಿಸಬೇಕಾಗುತ್ತದೆ

1 / 6

ಭಾರತದಲ್ಲಿ ರೈಲು ಪ್ರಯಾಣವು ಆಹ್ಲಾದಕರವಾಗಿರುತ್ತದೆ. ಹಾಗಂತ ನೀವು ಒಂದೇ ರೈಲ್ವೆ ಬೋಗಿಯಲ್ಲಿ ಒಂದೇ ಸೀಟಿನಲ್ಲಿ 4 ದಿನಗಳನ್ನು ಕಳೆಯಬಹುದೇ? ಭಾರತದಲ್ಲಿ ಈ ರೈಲು ಪ್ರಯಾಣವು ಅಸ್ಸಾಂನ ದಿಬ್ರುಗಢದಿಂದ ಪ್ರಾರಂಭವಾಗುತ್ತದೆ. 4 ದಿನಗಳ ಪ್ರಯಾಣದ ನಂತರ ರೈಲು ತಮಿಳುನಾಡಿನ ಕನ್ಯಾಕುಮಾರಿ ತಲುಪುತ್ತದೆ. ವಿವೇಕ್ ಎಕ್ಸ್‌ಪ್ರೆಸ್ ದೇಶದ ಅತಿ ಉದ್ದದ ರೈಲು. ಈ ರೈಲು 4 ದಿನಗಳಲ್ಲಿ 4 ಸಾವಿರಕ್ಕೂ ಹೆಚ್ಚು ಕಿಲೋಮೀಟರ್ ಕ್ರಮಿಸುತ್ತದೆ.

ಭಾರತದಲ್ಲಿ ರೈಲು ಪ್ರಯಾಣವು ಆಹ್ಲಾದಕರವಾಗಿರುತ್ತದೆ. ಹಾಗಂತ ನೀವು ಒಂದೇ ರೈಲ್ವೆ ಬೋಗಿಯಲ್ಲಿ ಒಂದೇ ಸೀಟಿನಲ್ಲಿ 4 ದಿನಗಳನ್ನು ಕಳೆಯಬಹುದೇ? ಭಾರತದಲ್ಲಿ ಈ ರೈಲು ಪ್ರಯಾಣವು ಅಸ್ಸಾಂನ ದಿಬ್ರುಗಢದಿಂದ ಪ್ರಾರಂಭವಾಗುತ್ತದೆ. 4 ದಿನಗಳ ಪ್ರಯಾಣದ ನಂತರ ರೈಲು ತಮಿಳುನಾಡಿನ ಕನ್ಯಾಕುಮಾರಿ ತಲುಪುತ್ತದೆ. ವಿವೇಕ್ ಎಕ್ಸ್‌ಪ್ರೆಸ್ ದೇಶದ ಅತಿ ಉದ್ದದ ರೈಲು. ಈ ರೈಲು 4 ದಿನಗಳಲ್ಲಿ 4 ಸಾವಿರಕ್ಕೂ ಹೆಚ್ಚು ಕಿಲೋಮೀಟರ್ ಕ್ರಮಿಸುತ್ತದೆ.

2 / 6
ದಿಬ್ರುಗಢ - ಕನ್ಯಾಕುಮಾರಿ ವಿವೇಕ್ ಎಕ್ಸ್‌ಪ್ರೆಸ್ ಅನ್ನು 2011-12ರ ರೈಲ್ವೆ ಬಜೆಟ್‌ನಲ್ಲಿ ಘೋಷಿಸಲಾಯಿತು. ಸ್ವಾಮಿ ವಿವೇಕಾನಂದರ 150ನೇ ಜನ್ಮದಿನಾಚರಣೆಯ ಸಂದರ್ಭದಲ್ಲಿ ಇದನ್ನು ಪ್ರಾರಂಭಿಸಲಾಯಿತು. ಈ ರೈಲು ಅಸ್ಸಾಂನ ದಿಬ್ರುಗಢದಿಂದ ತಮಿಳುನಾಡಿನ ಕನ್ಯಾಕುಮಾರಿಯವರೆಗೆ ಚಲಿಸುತ್ತದೆ. ವಿವೇಕ್ ಎಕ್ಸ್‌ಪ್ರೆಸ್ ಒಟ್ಟು 9 ರಾಜ್ಯಗಳಲ್ಲಿ ಸಂಚರಿಸುತ್ತದೆ.

ದಿಬ್ರುಗಢ - ಕನ್ಯಾಕುಮಾರಿ ವಿವೇಕ್ ಎಕ್ಸ್‌ಪ್ರೆಸ್ ಅನ್ನು 2011-12ರ ರೈಲ್ವೆ ಬಜೆಟ್‌ನಲ್ಲಿ ಘೋಷಿಸಲಾಯಿತು. ಸ್ವಾಮಿ ವಿವೇಕಾನಂದರ 150ನೇ ಜನ್ಮದಿನಾಚರಣೆಯ ಸಂದರ್ಭದಲ್ಲಿ ಇದನ್ನು ಪ್ರಾರಂಭಿಸಲಾಯಿತು. ಈ ರೈಲು ಅಸ್ಸಾಂನ ದಿಬ್ರುಗಢದಿಂದ ತಮಿಳುನಾಡಿನ ಕನ್ಯಾಕುಮಾರಿಯವರೆಗೆ ಚಲಿಸುತ್ತದೆ. ವಿವೇಕ್ ಎಕ್ಸ್‌ಪ್ರೆಸ್ ಒಟ್ಟು 9 ರಾಜ್ಯಗಳಲ್ಲಿ ಸಂಚರಿಸುತ್ತದೆ.

3 / 6
ದೇಶದ ಇಷ್ಟು  ದೂರದ ರೈಲು ಅಸ್ಸಾಂ, ನಾಗಾಲ್ಯಾಂಡ್, ಬಿಹಾರ, ಪಶ್ಚಿಮ ಬಂಗಾಳ, ಜಾರ್ಖಂಡ್, ಒಡಿಶಾ, ಆಂಧ್ರಪ್ರದೇಶ, ಕೇರಳ ಮತ್ತು ತಮಿಳುನಾಡು ಮೂಲಕ ಚಲಿಸುತ್ತದೆ. ಈ ಪ್ರವಾಸವನ್ನು ಪೂರ್ಣಗೊಳಿಸಲು 4 ದಿನಗಳನ್ನು ತೆಗೆದುಕೊಳ್ಳುತ್ತದೆ.

ದೇಶದ ಇಷ್ಟು ದೂರದ ರೈಲು ಅಸ್ಸಾಂ, ನಾಗಾಲ್ಯಾಂಡ್, ಬಿಹಾರ, ಪಶ್ಚಿಮ ಬಂಗಾಳ, ಜಾರ್ಖಂಡ್, ಒಡಿಶಾ, ಆಂಧ್ರಪ್ರದೇಶ, ಕೇರಳ ಮತ್ತು ತಮಿಳುನಾಡು ಮೂಲಕ ಚಲಿಸುತ್ತದೆ. ಈ ಪ್ರವಾಸವನ್ನು ಪೂರ್ಣಗೊಳಿಸಲು 4 ದಿನಗಳನ್ನು ತೆಗೆದುಕೊಳ್ಳುತ್ತದೆ.

4 / 6
ಈ 19 ಬೋಗಿಗಳ ರೈಲು ಪ್ರಯಾಣದಲ್ಲಿ 4,189 ಕಿ.ಮೀ. ಈ ದೂರವನ್ನು ಕ್ರಮಿಸಲು ಇದು 75 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಪ್ರಯಾಣದ ಸಮಯದಲ್ಲಿ ರೈಲು 59 ನಿಲ್ದಾಣಗಳಲ್ಲಿ ನಿಲ್ಲುತ್ತದೆ.

ಈ 19 ಬೋಗಿಗಳ ರೈಲು ಪ್ರಯಾಣದಲ್ಲಿ 4,189 ಕಿ.ಮೀ. ಈ ದೂರವನ್ನು ಕ್ರಮಿಸಲು ಇದು 75 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಪ್ರಯಾಣದ ಸಮಯದಲ್ಲಿ ರೈಲು 59 ನಿಲ್ದಾಣಗಳಲ್ಲಿ ನಿಲ್ಲುತ್ತದೆ.

5 / 6
ದಿಬ್ರುಗಢದಿಂದ ಕನ್ಯಾಕುಮಾರಿಗೆ: ಈ ರೈಲು ವಾರದಲ್ಲಿ ಎರಡು ದಿನ ಮಾತ್ರ ಅತಿ ಹೆಚ್ಚು ದೂರವನ್ನು ಕ್ರಮಿಸುತ್ತದೆ. IRCTC ವೆಬ್‌ಸೈಟ್ ರೈಲು ಸಂಖ್ಯೆ 15905/15906 ಪ್ರಕಾರ ವಿವೇಕ್ ಎಕ್ಸ್‌ಪ್ರೆಸ್ ಮಂಗಳವಾರ ಮತ್ತು ಶನಿವಾರದಂದು ಚಲಿಸುತ್ತದೆ. ರೈಲು ರಾತ್ರಿ 7.25 ಕ್ಕೆ ದಿಬ್ರುಗಢದಿಂದ ಹೊರಡುತ್ತದೆ ಮತ್ತು 75 ಗಂಟೆಗಳ ಕಾಲ ಹಳಿಯಲ್ಲಿ ಚಲಿಸುತ್ತದೆ. ನಾಲ್ಕನೇ ದಿನ 22.00 ಗಂಟೆಗೆ ಕನ್ಯಾಕುಮಾರಿ ತಲುಪುತ್ತದೆ.

ದಿಬ್ರುಗಢದಿಂದ ಕನ್ಯಾಕುಮಾರಿಗೆ: ಈ ರೈಲು ವಾರದಲ್ಲಿ ಎರಡು ದಿನ ಮಾತ್ರ ಅತಿ ಹೆಚ್ಚು ದೂರವನ್ನು ಕ್ರಮಿಸುತ್ತದೆ. IRCTC ವೆಬ್‌ಸೈಟ್ ರೈಲು ಸಂಖ್ಯೆ 15905/15906 ಪ್ರಕಾರ ವಿವೇಕ್ ಎಕ್ಸ್‌ಪ್ರೆಸ್ ಮಂಗಳವಾರ ಮತ್ತು ಶನಿವಾರದಂದು ಚಲಿಸುತ್ತದೆ. ರೈಲು ರಾತ್ರಿ 7.25 ಕ್ಕೆ ದಿಬ್ರುಗಢದಿಂದ ಹೊರಡುತ್ತದೆ ಮತ್ತು 75 ಗಂಟೆಗಳ ಕಾಲ ಹಳಿಯಲ್ಲಿ ಚಲಿಸುತ್ತದೆ. ನಾಲ್ಕನೇ ದಿನ 22.00 ಗಂಟೆಗೆ ಕನ್ಯಾಕುಮಾರಿ ತಲುಪುತ್ತದೆ.

6 / 6

Published On - 12:32 pm, Wed, 31 July 24

ಸುರ್ಜೆವಾಲಾ ಜೊತೆ ಸಿಎಂ ಬದಲಾವಣೆ, ಸಂಪುಟ ವಿಸ್ತರಣೆ ಚರ್ಚೆಯಾಗಿಲ್ಲ: ಸಿಎಂ
ಸುರ್ಜೆವಾಲಾ ಜೊತೆ ಸಿಎಂ ಬದಲಾವಣೆ, ಸಂಪುಟ ವಿಸ್ತರಣೆ ಚರ್ಚೆಯಾಗಿಲ್ಲ: ಸಿಎಂ
ವರಿಷ್ಠರ ಮಟ್ಟದಲ್ಲಿ ನಡೆಯುವ ಚರ್ಚೆ ಬಿಎಸ್​ವೈ ಗೊತ್ತಿಲ್ಲದಿರುತ್ತದೆಯೇ?
ವರಿಷ್ಠರ ಮಟ್ಟದಲ್ಲಿ ನಡೆಯುವ ಚರ್ಚೆ ಬಿಎಸ್​ವೈ ಗೊತ್ತಿಲ್ಲದಿರುತ್ತದೆಯೇ?
ಕೋರ್ಟ್​ ಎದುರು ನೆರೆದ ದರ್ಶನ್ ಫ್ಯಾನ್ಸ್; ನಟನಿಗೆ ಜೈಕಾರ
ಕೋರ್ಟ್​ ಎದುರು ನೆರೆದ ದರ್ಶನ್ ಫ್ಯಾನ್ಸ್; ನಟನಿಗೆ ಜೈಕಾರ
ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ ಮಹತ್ವದ ಸುದ್ದಿಗೋಷ್ಠಿ: ಇಲ್ಲಿದೆ ಲೈವ್​
ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ ಮಹತ್ವದ ಸುದ್ದಿಗೋಷ್ಠಿ: ಇಲ್ಲಿದೆ ಲೈವ್​
ರೈಲ್ವೆ ಹಳಿ ಪಕ್ಕ ಮರಿಗೆ ಜನ್ಮ ನೀಡಿದ ಆನೆ, ಎರಡು ಗಂಟೆಗಳ ಕಾಲ ನಿಂತ ರೈಲು
ರೈಲ್ವೆ ಹಳಿ ಪಕ್ಕ ಮರಿಗೆ ಜನ್ಮ ನೀಡಿದ ಆನೆ, ಎರಡು ಗಂಟೆಗಳ ಕಾಲ ನಿಂತ ರೈಲು
ಹೃದಯಾಘಾತಗಳ ಹೆಚ್ಚಳಕ್ಕೆ ನಿಖರವಾದ ಕಾರಣ ವೈದ್ಯರಿಗೆ ಗೊತ್ತಾಗುತ್ತಿಲ್ಲ
ಹೃದಯಾಘಾತಗಳ ಹೆಚ್ಚಳಕ್ಕೆ ನಿಖರವಾದ ಕಾರಣ ವೈದ್ಯರಿಗೆ ಗೊತ್ತಾಗುತ್ತಿಲ್ಲ
ಮಾವಿನ ಹಣ್ಣೆಂದು ಬೈಕ್ ಮೇಲೆ ಮಹಿಳೆಯ ಶವ ಸಾಗಿಸುತ್ತಿದ್ದ ವ್ಯಕ್ತಿ
ಮಾವಿನ ಹಣ್ಣೆಂದು ಬೈಕ್ ಮೇಲೆ ಮಹಿಳೆಯ ಶವ ಸಾಗಿಸುತ್ತಿದ್ದ ವ್ಯಕ್ತಿ
ಟೀಮ್ ಇಂಡಿಯಾವನ್ನು ಕೂಡಿಕೊಂಡ ಮುಂಬೈ ಇಂಡಿಯನ್ಸ್ ವೇಗಿ
ಟೀಮ್ ಇಂಡಿಯಾವನ್ನು ಕೂಡಿಕೊಂಡ ಮುಂಬೈ ಇಂಡಿಯನ್ಸ್ ವೇಗಿ
ಮಧ್ಯಾಹ್ನ ರಾಹುಲ್ ಗಾಂಧಿಯನ್ನು ಭೇಟಿಯಾಗಲಿರುವ ಸಿಎಂ, ಡಿಸಿಎಂ
ಮಧ್ಯಾಹ್ನ ರಾಹುಲ್ ಗಾಂಧಿಯನ್ನು ಭೇಟಿಯಾಗಲಿರುವ ಸಿಎಂ, ಡಿಸಿಎಂ
ಮನೆ ಎದುರು ಆಟವಾಡುತ್ತಿದ್ದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಮನೆ ಎದುರು ಆಟವಾಡುತ್ತಿದ್ದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ