AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vastu Tips: ಹಾಸಿಗೆಯ ಬಳಿ ಈ 5 ವಸ್ತುಗಳನ್ನು ಇಡಬಾರದು, ಅದರಿಂದ ಮನೆಯಲ್ಲಿ ಆರ್ಥಿಕ-ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ!

ವಾಸ್ತು ಪ್ರಕಾರ ಕೆಲವು ವಸ್ತುಗಳನ್ನು ಮಲಗುವ ಜಾಗದಲ್ಲಿ ಹಾಸಿಗೆಯ ಬಳಿ ಇಡಬಾರದು. ಅವುಗಳನ್ನು ಮಲಗುವ ಸ್ಥಳದಲ್ಲಿ ಇಡುವುದರಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯವು ದುರ್ಬಲಗೊಳ್ಳುತ್ತದೆ ಎಂದು ವಾಸ್ತು ತಜ್ಞರು ಸೂಚಿಸುತ್ತಾರೆ. ಹಣಕಾಸಿನ ತೊಂದರೆಗೂ ಕಾರಣವಾಗುತ್ತದೆ ಎಂದು ಎಚ್ಚರಿಸುತ್ತಾರೆ. ಹೌದು, ವಾಸ್ತು ಶಾಸ್ತ್ರದ ಪ್ರಕಾರವಾಗಿ ಕೆಲಸ ಮಾಡಿದರೆ ಅನೇಕ ಕೆಲಸಗಳು ಸುಲಭವಾಗಿ ನೆರವೇರುತ್ತವೆ. ಈಗ ನಾವು ಹಾಸಿಗೆ ಅಥವಾ ಮಲಗುವ ಜಾಗದಲ್ಲಿ ಯಾವ ವಸ್ತುಗಳನ್ನು ಇಡಬಾರದು ಎಂದು ತಿಳಿಯೋಣ.

TV9 Web
| Edited By: |

Updated on: Apr 06, 2023 | 6:06 AM

Share
ಗ್ಯಾಜೆಟ್‌ಗಳು (Gadgets): ವಾಸ್ತು ಶಾಸ್ತ್ರದ ಪ್ರಕಾರ ಹಾಸಿಗೆಯ ಕೆಳಗೆ ಗ್ಯಾಜೆಟ್‌ಗಳನ್ನು ಇಡಬಾರದು. ಇದರಿಂದ ಮಾನಸಿಕ ಆರೋಗ್ಯ ಹಾಳಾಗಿ ನಿದ್ರಾಹೀನತೆ ಸಮಸ್ಯೆಗಳು ಎದುರಾಗುತ್ತವೆ.

ಗ್ಯಾಜೆಟ್‌ಗಳು (Gadgets): ವಾಸ್ತು ಶಾಸ್ತ್ರದ ಪ್ರಕಾರ ಹಾಸಿಗೆಯ ಕೆಳಗೆ ಗ್ಯಾಜೆಟ್‌ಗಳನ್ನು ಇಡಬಾರದು. ಇದರಿಂದ ಮಾನಸಿಕ ಆರೋಗ್ಯ ಹಾಳಾಗಿ ನಿದ್ರಾಹೀನತೆ ಸಮಸ್ಯೆಗಳು ಎದುರಾಗುತ್ತವೆ.

1 / 5
ಕಬ್ಬಿಣ, ಪ್ಲಾಸ್ಟಿಕ್ (Iron-Plastic): ನೀವು ಮಲಗುವ ಜಾಗದಲ್ಲಿ ಕಬ್ಬಿಣದ ವಸ್ತುಗಳು, ಪ್ಲಾಸ್ಟಿಕ್ ವಸ್ತುಗಳನ್ನು ಕೂಡ ಇಡಬೇಡಿ. ಇದರಿಂದ ಮನೆಯಲ್ಲಿ ಭಯಾನಕ ವಾಸ್ತು ದೋಷ ಉಂಟಾಗಿ ಆರ್ಥಿಕ ಬಿಕ್ಕಟ್ಟು ಉಂಟಾಗುತ್ತದೆ.

ಕಬ್ಬಿಣ, ಪ್ಲಾಸ್ಟಿಕ್ (Iron-Plastic): ನೀವು ಮಲಗುವ ಜಾಗದಲ್ಲಿ ಕಬ್ಬಿಣದ ವಸ್ತುಗಳು, ಪ್ಲಾಸ್ಟಿಕ್ ವಸ್ತುಗಳನ್ನು ಕೂಡ ಇಡಬೇಡಿ. ಇದರಿಂದ ಮನೆಯಲ್ಲಿ ಭಯಾನಕ ವಾಸ್ತು ದೋಷ ಉಂಟಾಗಿ ಆರ್ಥಿಕ ಬಿಕ್ಕಟ್ಟು ಉಂಟಾಗುತ್ತದೆ.

2 / 5
ಪೊರಕೆ (Broom): ಹಾಸಿಗೆ ಅಥವಾ ಮಲಗುವ ಜಾಗದಲ್ಲಿ ಪೊರಕೆ ಇಡುವುದು ತುಂಬಾ ಅಶುಭ. ಮನಸ್ಸು ಮತ್ತು ಮೆದುಳಿನ ಮೇಲೆ  ಪೊರಕೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದಲ್ಲದೇ ಮನೆಯಲ್ಲಿ ಆರ್ಥಿಕ ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ಅದೇ ಸಮಯದಲ್ಲಿ ಕುಟುಂಬದ ಸದಸ್ಯರೂ ಅನಾರೋಗ್ಯಕ್ಕೆ ಒಳಗಾಗುತ್ತಾರೆ.

ಪೊರಕೆ (Broom): ಹಾಸಿಗೆ ಅಥವಾ ಮಲಗುವ ಜಾಗದಲ್ಲಿ ಪೊರಕೆ ಇಡುವುದು ತುಂಬಾ ಅಶುಭ. ಮನಸ್ಸು ಮತ್ತು ಮೆದುಳಿನ ಮೇಲೆ ಪೊರಕೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದಲ್ಲದೇ ಮನೆಯಲ್ಲಿ ಆರ್ಥಿಕ ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ಅದೇ ಸಮಯದಲ್ಲಿ ಕುಟುಂಬದ ಸದಸ್ಯರೂ ಅನಾರೋಗ್ಯಕ್ಕೆ ಒಳಗಾಗುತ್ತಾರೆ.

3 / 5
ಪಾದರಕ್ಷೆಗಳು (Slippers): ಹಾಸಿಗೆಯ ಕೆಳಗೆ ಚಿನ್ನ, ಬೆಳ್ಳಿ ಅಥವಾ ಇತರ ಲೋಹದ ಆಭರಣಗಳು, ಕನ್ನಡಿ, ಶೂಗಳು, ಚಪ್ಪಲಿಗಳನ್ನು ಇಡಬೇಡಿ. ಇವು ಮನೆಯೊಳಗೆ ನಕಾರಾತ್ಮಕ ಶಕ್ತಿಯನ್ನು ತರುತ್ತವೆ. ಹಾಗೆಯೇ ಹಾಸಿಗೆಯ ಕೆಳಗೆ ತಪ್ಪಾಗಿಯೂ ಗಾಜು ಅಥವಾ ಎಣ್ಣೆಯನ್ನು ಹಾಕಬೇಡಿ. ಏಕೆಂದರೆ ಇವು ವಾಸ್ತು ಶಾಸ್ತ್ರದ ಪ್ರಕಾರ ಆ ಸ್ಥಳದಲ್ಲಿ ನೆಲೆಸಿದರೆ ಕುಟುಂಬಕ್ಕೆ ಅನಿಷ್ಟ ಕಟ್ಟಿಟ್ಟಬುತ್ತಿ.

ಪಾದರಕ್ಷೆಗಳು (Slippers): ಹಾಸಿಗೆಯ ಕೆಳಗೆ ಚಿನ್ನ, ಬೆಳ್ಳಿ ಅಥವಾ ಇತರ ಲೋಹದ ಆಭರಣಗಳು, ಕನ್ನಡಿ, ಶೂಗಳು, ಚಪ್ಪಲಿಗಳನ್ನು ಇಡಬೇಡಿ. ಇವು ಮನೆಯೊಳಗೆ ನಕಾರಾತ್ಮಕ ಶಕ್ತಿಯನ್ನು ತರುತ್ತವೆ. ಹಾಗೆಯೇ ಹಾಸಿಗೆಯ ಕೆಳಗೆ ತಪ್ಪಾಗಿಯೂ ಗಾಜು ಅಥವಾ ಎಣ್ಣೆಯನ್ನು ಹಾಕಬೇಡಿ. ಏಕೆಂದರೆ ಇವು ವಾಸ್ತು ಶಾಸ್ತ್ರದ ಪ್ರಕಾರ ಆ ಸ್ಥಳದಲ್ಲಿ ನೆಲೆಸಿದರೆ ಕುಟುಂಬಕ್ಕೆ ಅನಿಷ್ಟ ಕಟ್ಟಿಟ್ಟಬುತ್ತಿ.

4 / 5
ತೊಳೆಯದ ಪಾತ್ರೆಗಳು (Utensils): ಅನೇಕ ಜನರು ಕೆಲವು ಸಂದರ್ಭಗಳಲ್ಲಿ ತಮ್ಮ ಹಾಸಿಗೆಯ ಬಳಿ ಚಹಾ, ಕಾಫಿ ಕಪ್​ ಅಥವಾ ಊಟ ಮಾಡಿದ ತಟ್ಟೆಗಳನ್ನು ಇಡುತ್ತಾರೆ. ಆದರೆ ಅದು ಕುಟುಂಬಕ್ಕೆ ಒಳ್ಳೆಯದಲ್ಲ. ಇದು ಮನೆಯ ಪ್ರಗತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ನಿದ್ರೆಯ ಸಮಯದಲ್ಲಿ ದುಃಸ್ವಪ್ನಗಳನ್ನು ಸಹ ಬೀಳುತ್ತವೆ.

ತೊಳೆಯದ ಪಾತ್ರೆಗಳು (Utensils): ಅನೇಕ ಜನರು ಕೆಲವು ಸಂದರ್ಭಗಳಲ್ಲಿ ತಮ್ಮ ಹಾಸಿಗೆಯ ಬಳಿ ಚಹಾ, ಕಾಫಿ ಕಪ್​ ಅಥವಾ ಊಟ ಮಾಡಿದ ತಟ್ಟೆಗಳನ್ನು ಇಡುತ್ತಾರೆ. ಆದರೆ ಅದು ಕುಟುಂಬಕ್ಕೆ ಒಳ್ಳೆಯದಲ್ಲ. ಇದು ಮನೆಯ ಪ್ರಗತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ನಿದ್ರೆಯ ಸಮಯದಲ್ಲಿ ದುಃಸ್ವಪ್ನಗಳನ್ನು ಸಹ ಬೀಳುತ್ತವೆ.

5 / 5
ಬನ್ನೇರುಘಟ್ಟ ಉದ್ಯಾನವನದಲ್ಲಿ ಸಿಬ್ಬಂದಿ ಮೇಲೆ ಚಿರತೆ ದಾಳಿ; ಗಂಭೀರ ಗಾಯ
ಬನ್ನೇರುಘಟ್ಟ ಉದ್ಯಾನವನದಲ್ಲಿ ಸಿಬ್ಬಂದಿ ಮೇಲೆ ಚಿರತೆ ದಾಳಿ; ಗಂಭೀರ ಗಾಯ
ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಭಾರತದ ಸ್ಫೋಟಕ ದಾಂಡಿಗ ನಾಯಕ
ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಭಾರತದ ಸ್ಫೋಟಕ ದಾಂಡಿಗ ನಾಯಕ
ಕನ್ಯಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಕನ್ಯಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಮಹಾಶಿವರಾತ್ರಿ ಎಫೆಕ್ಟ್​​: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು
ಮಹಾಶಿವರಾತ್ರಿ ಎಫೆಕ್ಟ್​​: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು
ಮಹದೇಶ್ವರ ಬೆಟ್ಟದ ಜಾತ್ರೆ ಹೊತ್ತಲೇ ಭೀಕರ ಅಪಘಾತ
ಮಹದೇಶ್ವರ ಬೆಟ್ಟದ ಜಾತ್ರೆ ಹೊತ್ತಲೇ ಭೀಕರ ಅಪಘಾತ
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ