AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Astrology: ಈ 5 ರಾಶಿ ಜನರು ನಿಮ್ಮ ಖುಷಿಗಾಗಿ ಶ್ರಮಿಸುವವರು, ಬೇಗ ಇಷ್ಟ ಆಗ್ತಾರೆ; ಇದರಲ್ಲಿ ನಿಮ್ಮ ರಾಶಿ ಇದೆಯಾ?

ಯಾವುದೇ ಸಂಬಂಧವು ಸತ್ಯ, ನಂಬಿಕೆ ಮತ್ತು ಪ್ರಾಮಾಣಿಕತೆಯ ಆಧಾರದ ಮೇಲೆ ನಿಂತಿದೆ. ಆರಂಭದಲ್ಲಿ ಪ್ರೀತಿ ಇಲ್ಲದಿದ್ದರೂ ಸಹ ನಾವು ಯಾರನ್ನಾದರೂ ನಂಬಿದ್ದೇವೆ ಎಂದರೆ ಅವರು ನಮಗೆ ಹತ್ತಿರವಾಗಿದ್ದಾರೆ ಎಂದರ್ಥ. ನಿಮ್ಮನ್ನು ಗೌರವಿಸುವ ಮತ್ತು ಪ್ರೀತಿಸುವ ವ್ಯಕ್ತಿಯನ್ನು ನೀವು ನಂಬಿದಾಗ, ನಿಮಗೆ ನೀವು ಸುರಕ್ಷಿತವಾಗಿದ್ದೇವೆ ಎಂದೆನಿಸುತ್ತದೆ. ಹಾಗೇ ಸಂಬಂಧ ಕೂಡ ಬಲಗೊಳ್ಳುತ್ತದೆ. ಆದ್ರೆ ಬಹುತೇಕ ಬಾರಿ ನಾವೆಲ್ಲರೂ ಒಬ್ಬ ವ್ಯಕ್ತಿಯನ್ನು ನಂಬಬೇಕೋ ಬೇಡವೋ ಎಂಬ ಗೊಂದಲದಲ್ಲಿ ಬದುಕುತ್ತೇವೆ. ಈ ವಿಷಯದಲ್ಲಿ ಜ್ಯೋತಿಷಿಗಳ ಪ್ರಕಾರ, ಈ 5 ರಾಶಿಯ ಜನರನ್ನು ಸುಲಭವಾಗಿ ನಂಬಬಹುದು ಎಂದು ಹೇಳಲಾಗುತ್ತದೆ. ಆದ್ರೆ ಕೆಲವೊಮ್ಮೆ ಮನುಷ್ಯ ತನ್ನ ಸುತ್ತಲಿನ ಜನ, ಸಮಸ್ಯೆ, ಕಷ್ಟಗಳಿಂದ ಬದಲಾಗುತ್ತಾನೆ.

TV9 Web
| Edited By: |

Updated on:Sep 01, 2021 | 7:12 AM

Share
ವೃಷಭ ರಾಶಿ: ವೃಷಭ ರಾಶಿಯ ಜನರು ಸ್ಥಿರ, ಆಧಾರ, ಅವಲಂಬಿತ. ಅವರು ಸಂಬಂಧಗಳು ಮತ್ತು ಸ್ನೇಹಿತರ ಸಲುವಾಗಿ ಎಲ್ಲವನ್ನೂ ಮಾಡುತ್ತಾರೆ. ವೃಷಭ ರಾಶಿಯನ್ನು ನಂಬುವಂತೆ ಮಾಡುವುದು ಅವರ ನಿಷ್ಠೆ. ಅವರು ಅತ್ಯಂತ ನಿಷ್ಠಾವಂತ ಮತ್ತು ಬದ್ಧರು. ಅವರು ಶುದ್ಧ ಹೃದಯವಂತರಾಗಿರುತ್ತಾರೆ. ಮತ್ತು ಅವರು ಪ್ರೀತಿಸುವವರಿಗಾಗಿ ಎಲ್ಲವನ್ನೂ ಮಾಡುತ್ತಾರೆ. ಅವರು ತಮ್ಮ ಪ್ರೀತಿ ಪಾತ್ರರೊಂದಿಗೆ ಪ್ರಾಮಾಣಿಕವಾಗಿರುತ್ತಾರೆ ಮತ್ತು ಅವರೊಂದಿಗೆ ಸಮಯ ಕಳೆಯಲು ಇಷ್ಟಪಡುತ್ತಾರೆ.

these 5 zodiac signs are most trustworthy know how

1 / 5
ಕರ್ಕಾಟಕ ರಾಶಿ: ಕರ್ಕಾಟಕ ರಾಶಿಯವರು ತಾವು ಕಾಳಜಿವಹಿಸುವ ಜನರಿಗಾಗಿ ಎಲ್ಲವನ್ನೂ ಮಾಡುತ್ತಾರೆ. ಈ ರಾಶಿಯ ಜನರು ಯಾವುದು ಸರಿ ಮತ್ತು ಯಾವುದು ತಪ್ಪು ಎಂಬುದರ ಬಗ್ಗೆ ಆಳವಾದ ತಿಳುವಳಿಕೆಯನ್ನು ಹೊಂದಿರುತ್ತಾರೆ. ಅದಕ್ಕಾಗಿಯೇ ಅವರು ತಮ್ಮ ಜೀವನವನ್ನು ನೈತಿಕ ಮತ್ತು ಪ್ರಾಮಾಣಿಕತೆಯಿಂದ ಬದುಕಲು ಇಷ್ಟಪಡುತ್ತಾರೆ. ಈ ಕಾರಣದಿಂದಾಗಿ, ಅವರು ಯಾರ ನಂಬಿಕೆಯನ್ನು ಮುರಿಯುವುದಿಲ್ಲ. ಈ ಜನರು ಪ್ರಾಮಾಣಿಕತೆಯಿಂದ ಪ್ರೀತಿಸುತ್ತಾರೆ ಮತ್ತು ಅವರು ಕಾಳಜಿವಹಿಸುವವರನ್ನು ತಮ್ಮ ಕುಟುಂಬದಂತೆ ಪರಿಗಣಿಸುತ್ತಾರೆ.

these 5 zodiac signs are most trustworthy know how

2 / 5
ಕನ್ಯಾರಾಶಿ: ಈ ರಾಶಿ ಜನರು ಪ್ರಾಮಾಣಿಕ ಮತ್ತು ನಂಬಲರ್ಹರು. ಅವರು ಸಮಯಪಾಲಕರು. ಯಾವಾಗಲೂ ತಮ್ಮ ನಿಕಟ ಜನರ ಮಾತುಗಳನ್ನು ಆಲಿಸಿ ಅವುಗಳನ್ನು ನೆನಪಿನಲ್ಲಿಟ್ಟುಕೊಂಡು ಅವರಿಗೆ ಒಳ್ಳೆಯದನ್ನು ಬಯಸುತ್ತಾಋಎ. ಈ ರಾಶಿಯವರು ಶುದ್ಧ ಹೃದಯವಂತರಾಗಿರುತ್ತಾರೆ. ಇವರು ಅನ್ಯರ ಸಹಾಯವನ್ನು ಬಯಸದೆ ಇತರರಿಗೆ ಸಹಾಯ ಮಾಡಲು ಪ್ರಯತ್ನಿಸುತ್ತಾರೆ. ಈ ರಾಶಿಯವರು ವಿಶ್ವಾಸಾರ್ಹ ಸ್ನೇಹಿತರು ಮತ್ತು ಸಹೋದ್ಯೋಗಿಗಳನ್ನು ಮಾಡಿಕೊಳ್ಳುತ್ತಾರೆ.

ಕನ್ಯಾರಾಶಿ: ಈ ರಾಶಿ ಜನರು ಪ್ರಾಮಾಣಿಕ ಮತ್ತು ನಂಬಲರ್ಹರು. ಅವರು ಸಮಯಪಾಲಕರು. ಯಾವಾಗಲೂ ತಮ್ಮ ನಿಕಟ ಜನರ ಮಾತುಗಳನ್ನು ಆಲಿಸಿ ಅವುಗಳನ್ನು ನೆನಪಿನಲ್ಲಿಟ್ಟುಕೊಂಡು ಅವರಿಗೆ ಒಳ್ಳೆಯದನ್ನು ಬಯಸುತ್ತಾಋಎ. ಈ ರಾಶಿಯವರು ಶುದ್ಧ ಹೃದಯವಂತರಾಗಿರುತ್ತಾರೆ. ಇವರು ಅನ್ಯರ ಸಹಾಯವನ್ನು ಬಯಸದೆ ಇತರರಿಗೆ ಸಹಾಯ ಮಾಡಲು ಪ್ರಯತ್ನಿಸುತ್ತಾರೆ. ಈ ರಾಶಿಯವರು ವಿಶ್ವಾಸಾರ್ಹ ಸ್ನೇಹಿತರು ಮತ್ತು ಸಹೋದ್ಯೋಗಿಗಳನ್ನು ಮಾಡಿಕೊಳ್ಳುತ್ತಾರೆ.

3 / 5
ವೃಶ್ಚಿಕ: ವೃಶ್ಚಿಕ ರಾಶಿಯವರು ತುಂಬಾ ಪ್ರಾಮಾಣಿಕರು ಮತ್ತು ನಂಬಲರ್ಹರು. ಈ ರಾಶಿ ಜನರು ತಮ್ಮ ಸಂಗಾತಿಗೆ ಬದ್ಧರಾಗಿರುತ್ತಾರೆ. ಅವರು ಯಾವಾಗಲೂ ತನ್ನ ನಿಕಟ ಮತ್ತು ಪರಿಚಿತ ಜನರನ್ನು ಪ್ರೀತಿಸುತ್ತಾನೆ.

ವೃಶ್ಚಿಕ: ವೃಶ್ಚಿಕ ರಾಶಿಯವರು ತುಂಬಾ ಪ್ರಾಮಾಣಿಕರು ಮತ್ತು ನಂಬಲರ್ಹರು. ಈ ರಾಶಿ ಜನರು ತಮ್ಮ ಸಂಗಾತಿಗೆ ಬದ್ಧರಾಗಿರುತ್ತಾರೆ. ಅವರು ಯಾವಾಗಲೂ ತನ್ನ ನಿಕಟ ಮತ್ತು ಪರಿಚಿತ ಜನರನ್ನು ಪ್ರೀತಿಸುತ್ತಾನೆ.

4 / 5
ಮಕರ ರಾಶಿ: ಮಕರ ರಾಶಿಯವರು ನಿಮ್ಮ ಮಾತುಗಳನ್ನು ತಮ್ಮಲ್ಲಿಯೇ ಇಟ್ಟುಕೊಳ್ಳುತ್ತಾರೆ, ಅವರು ನಿಮ್ಮ ಮಾತುಗಳನ್ನು ಇತರರಿಗೆ ಬಹಿರಂಗಪಡಿಸುವುದಿಲ್ಲ. ಈ ಜನರು ತಮ್ಮ ದೃಷ್ಟಿಕೋನದಲ್ಲಿ ಬಹಳ ದೃಢವಾಗುತ್ತಾರೆ. ತಮ್ಮ ಮಾತಿಗೆ ನಿಲ್ಲುತ್ತಾರೆ. ಅದನ್ನು ಪೂರೈಸಲು ಅವರು ಎಲ್ಲ ಪ್ರಯತ್ನಗಳನ್ನು ಮಾಡುತ್ತಾರೆ. ಈ ರಾಶಿಯವರು ಸ್ನೇಹ ಜೀವಿಗಳು. ಈ ಜನರು ಸರಿ ಮತ್ತು ತಪ್ಪುಗಳನ್ನು ಗುರುತಿಸಿ ಸರಿಯಾದ ದಾರಿಯಲ್ಲಿ ಸಾಗುತ್ತಾರೆ.

ಮಕರ ರಾಶಿ: ಮಕರ ರಾಶಿಯವರು ನಿಮ್ಮ ಮಾತುಗಳನ್ನು ತಮ್ಮಲ್ಲಿಯೇ ಇಟ್ಟುಕೊಳ್ಳುತ್ತಾರೆ, ಅವರು ನಿಮ್ಮ ಮಾತುಗಳನ್ನು ಇತರರಿಗೆ ಬಹಿರಂಗಪಡಿಸುವುದಿಲ್ಲ. ಈ ಜನರು ತಮ್ಮ ದೃಷ್ಟಿಕೋನದಲ್ಲಿ ಬಹಳ ದೃಢವಾಗುತ್ತಾರೆ. ತಮ್ಮ ಮಾತಿಗೆ ನಿಲ್ಲುತ್ತಾರೆ. ಅದನ್ನು ಪೂರೈಸಲು ಅವರು ಎಲ್ಲ ಪ್ರಯತ್ನಗಳನ್ನು ಮಾಡುತ್ತಾರೆ. ಈ ರಾಶಿಯವರು ಸ್ನೇಹ ಜೀವಿಗಳು. ಈ ಜನರು ಸರಿ ಮತ್ತು ತಪ್ಪುಗಳನ್ನು ಗುರುತಿಸಿ ಸರಿಯಾದ ದಾರಿಯಲ್ಲಿ ಸಾಗುತ್ತಾರೆ.

5 / 5

Published On - 6:57 am, Wed, 1 September 21

ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?