ನೀವು ವರ್ಕ್​ಔಟ್ ಮಾಡುವವರಾಗಿದ್ದರೆ ಈ ಆಹಾರಗಳನ್ನು ಮಿಸ್ ಮಾಡಬೇಡಿ

ಫಿಟ್ ಆಗಿರಲು ಡಯೆಟ್ ಎಷ್ಟು ಮುಖ್ಯವೋ ನಮ್ಮ ದೇಹಕ್ಕೆ ಅಗತ್ಯವಿರುವ ಪ್ರೋಟೀನ್, ಫೈಬರ್, ವಿಟಮಿನ್, ಕ್ಯಾಲ್ಸಿಯಂ, ಮಿನರಲ್ಸ್​ ಪೂರೈಕೆ ಮಾಡುವುದು ಕೂಡ ಅಷ್ಟೇ ಮುಖ್ಯ. ನೀವೇನಾದರೂ ವರ್ಕ್​ಔಟ್ ಶುರು ಮಾಡಿದ್ದರೆ ಈ ಆಹಾರಗಳನ್ನು ನಿಮ್ಮ ದೇಹಕ್ಕೆ ನೀಡುವುದನ್ನು ಮರೆಯಬೇಡಿ.

|

Updated on: Sep 13, 2023 | 5:37 PM

ಫಿಟ್‌ನೆಸ್ ಬಗ್ಗೆ ಎಲ್ಲ ವಯಸ್ಸಿನವರಲ್ಲೂ ಆಸಕ್ತಿ ಹೆಚ್ಚಾಗುತ್ತಿದೆ. ನೀವು ಕೂಡ ಫಿಟ್ ಆಗಿರಬೇಕೆಂದು ವರ್ಕ್​ಔಟ್ ಮಾಡಲು ಶುರು ಮಾಡಿದ್ದರೆ ಕೆಲವು ಪೋಷಕಾಂಶಗಳನ್ನು ನಿಮ್ಮ ದೇಹಕ್ಕೆ ದಿನವೂ ನೀಡಬೇಕಾಗುತ್ತದೆ.

ಫಿಟ್‌ನೆಸ್ ಬಗ್ಗೆ ಎಲ್ಲ ವಯಸ್ಸಿನವರಲ್ಲೂ ಆಸಕ್ತಿ ಹೆಚ್ಚಾಗುತ್ತಿದೆ. ನೀವು ಕೂಡ ಫಿಟ್ ಆಗಿರಬೇಕೆಂದು ವರ್ಕ್​ಔಟ್ ಮಾಡಲು ಶುರು ಮಾಡಿದ್ದರೆ ಕೆಲವು ಪೋಷಕಾಂಶಗಳನ್ನು ನಿಮ್ಮ ದೇಹಕ್ಕೆ ದಿನವೂ ನೀಡಬೇಕಾಗುತ್ತದೆ.

1 / 9
ಫಿಟ್ ಆಗಿರಲು ಡಯೆಟ್ ಎಷ್ಟು ಮುಖ್ಯವೋ ನಮ್ಮ ದೇಹಕ್ಕೆ ಅಗತ್ಯವಿರುವ ಪ್ರೋಟೀನ್, ಫೈಬರ್, ವಿಟಮಿನ್, ಕ್ಯಾಲ್ಸಿಯಂ, ಮಿನರಲ್ಸ್​ ಪೂರೈಕೆ ಮಾಡುವುದು ಕೂಡ ಅಷ್ಟೇ ಮುಖ್ಯ. ಹೀಗಾಗಿ, ಡಯೆಟ್ ಮಾಡುವ ನೆಪದಲ್ಲಿ ನಿಮ್ಮ ದೇಹಕ್ಕೆ ಅಗತ್ಯವಿರುವ ಪೌಷ್ಟಿಕಾಂಶಗಳನ್ನು ತಪ್ಪಿಸಬೇಡಿ. ನೀವೇನಾದರೂ ವರ್ಕ್​ಔಟ್ ಶುರು ಮಾಡಿದ್ದರೆ ಈ ಅಂಶಗಳನ್ನು ನಿಮ್ಮ ದೇಹಕ್ಕೆ ನೀಡುವುದನ್ನು ಮರೆಯಬೇಡಿ.

ಫಿಟ್ ಆಗಿರಲು ಡಯೆಟ್ ಎಷ್ಟು ಮುಖ್ಯವೋ ನಮ್ಮ ದೇಹಕ್ಕೆ ಅಗತ್ಯವಿರುವ ಪ್ರೋಟೀನ್, ಫೈಬರ್, ವಿಟಮಿನ್, ಕ್ಯಾಲ್ಸಿಯಂ, ಮಿನರಲ್ಸ್​ ಪೂರೈಕೆ ಮಾಡುವುದು ಕೂಡ ಅಷ್ಟೇ ಮುಖ್ಯ. ಹೀಗಾಗಿ, ಡಯೆಟ್ ಮಾಡುವ ನೆಪದಲ್ಲಿ ನಿಮ್ಮ ದೇಹಕ್ಕೆ ಅಗತ್ಯವಿರುವ ಪೌಷ್ಟಿಕಾಂಶಗಳನ್ನು ತಪ್ಪಿಸಬೇಡಿ. ನೀವೇನಾದರೂ ವರ್ಕ್​ಔಟ್ ಶುರು ಮಾಡಿದ್ದರೆ ಈ ಅಂಶಗಳನ್ನು ನಿಮ್ಮ ದೇಹಕ್ಕೆ ನೀಡುವುದನ್ನು ಮರೆಯಬೇಡಿ.

2 / 9
ಧಾನ್ಯಗಳು: ಹಾರ್ವರ್ಡ್ ಹೆಲ್ತ್ ಲೆಟರ್ ಪ್ರಕಾರ, ಆರೋಗ್ಯಕರ ಉಪಹಾರದೊಂದಿಗೆ ನಿಮ್ಮ ದಿನವನ್ನು ಪ್ರಾರಂಭಿಸುವುದರಿಂದ ನಿಮ್ಮ ರಕ್ತದಲ್ಲಿನ ಸಕ್ಕರೆಯನ್ನು ಪುನಃ ತುಂಬಿಸಬಹುದು. ಇದು ನಿಮ್ಮ ಸ್ನಾಯುಗಳು ಮತ್ತು ಮೆದುಳಿಗೆ ಶಕ್ತಿ ತುಂಬಲು ಅವಶ್ಯಕವಾಗಿದೆ. ಧಾನ್ಯಗಳಲ್ಲಿ ಫೈಬರ್ ಮತ್ತು ಪ್ರೊಟೀನ್‌ ಸಮೃದ್ಧವಾಗಿದೆ. ಇದರಿಂದ ನಿಮಗೆ ಬೇಗ ಹಸಿವಾಗುವುದಿಲ್ಲ.  ಹಾಗೇ ದೇಹಕ್ಕೆ ಬೇಕಾದ ಶಕ್ತಿಯನ್ನೂ ನೀಡುತ್ತದೆ.

ಧಾನ್ಯಗಳು: ಹಾರ್ವರ್ಡ್ ಹೆಲ್ತ್ ಲೆಟರ್ ಪ್ರಕಾರ, ಆರೋಗ್ಯಕರ ಉಪಹಾರದೊಂದಿಗೆ ನಿಮ್ಮ ದಿನವನ್ನು ಪ್ರಾರಂಭಿಸುವುದರಿಂದ ನಿಮ್ಮ ರಕ್ತದಲ್ಲಿನ ಸಕ್ಕರೆಯನ್ನು ಪುನಃ ತುಂಬಿಸಬಹುದು. ಇದು ನಿಮ್ಮ ಸ್ನಾಯುಗಳು ಮತ್ತು ಮೆದುಳಿಗೆ ಶಕ್ತಿ ತುಂಬಲು ಅವಶ್ಯಕವಾಗಿದೆ. ಧಾನ್ಯಗಳಲ್ಲಿ ಫೈಬರ್ ಮತ್ತು ಪ್ರೊಟೀನ್‌ ಸಮೃದ್ಧವಾಗಿದೆ. ಇದರಿಂದ ನಿಮಗೆ ಬೇಗ ಹಸಿವಾಗುವುದಿಲ್ಲ. ಹಾಗೇ ದೇಹಕ್ಕೆ ಬೇಕಾದ ಶಕ್ತಿಯನ್ನೂ ನೀಡುತ್ತದೆ.

3 / 9
ಬಾಳೆಹಣ್ಣುಗಳು: ಬಾಳೆಹಣ್ಣುಗಳು ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್​ಗಳಿಂದ ತುಂಬಿರುತ್ತವೆ. ವರ್ಕ್​ಔಟ್ ನಂತರ ಇದನ್ನು ತಿಂದರೆ ದೇಹಕ್ಕೆ ಅಗತ್ಯವಾದ ಶಕ್ತಿ, ಸಕ್ಕರೆ ಅಂಶ ಸಿಗುತ್ತದೆ.

ಬಾಳೆಹಣ್ಣುಗಳು: ಬಾಳೆಹಣ್ಣುಗಳು ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್​ಗಳಿಂದ ತುಂಬಿರುತ್ತವೆ. ವರ್ಕ್​ಔಟ್ ನಂತರ ಇದನ್ನು ತಿಂದರೆ ದೇಹಕ್ಕೆ ಅಗತ್ಯವಾದ ಶಕ್ತಿ, ಸಕ್ಕರೆ ಅಂಶ ಸಿಗುತ್ತದೆ.

4 / 9
ಆರೋಗ್ಯಕರ ಕೊಬ್ಬುಗಳು: ಅವಕಾಡೊಗಳು, ಆಲಿವ್ ಮತ್ತು ಕೆಲವು ಎಣ್ಣೆಗಳಲ್ಲಿ ಕಂಡುಬರುವ ಆರೋಗ್ಯಕರ ಕೊಬ್ಬುಗಳು ಉರಿಯೂತವನ್ನು ಕಡಿಮೆ ಮಾಡಲು ಮತ್ತು ಕ್ಯಾಲೊರಿಗಳನ್ನು ಒದಗಿಸಲು ಸಹಾಯ ಮಾಡುತ್ತದೆ.

ಆರೋಗ್ಯಕರ ಕೊಬ್ಬುಗಳು: ಅವಕಾಡೊಗಳು, ಆಲಿವ್ ಮತ್ತು ಕೆಲವು ಎಣ್ಣೆಗಳಲ್ಲಿ ಕಂಡುಬರುವ ಆರೋಗ್ಯಕರ ಕೊಬ್ಬುಗಳು ಉರಿಯೂತವನ್ನು ಕಡಿಮೆ ಮಾಡಲು ಮತ್ತು ಕ್ಯಾಲೊರಿಗಳನ್ನು ಒದಗಿಸಲು ಸಹಾಯ ಮಾಡುತ್ತದೆ.

5 / 9
ನೇರ ಪ್ರೋಟೀನ್​ಗಳು: ಸ್ನಾಯುಗಳನ್ನು ಗಟ್ಟಿಗೊಳಿಸಲು ಪ್ರೋಟೀನ್ ಅತ್ಯಗತ್ಯ. ಕೋಳಿ, ಮೀನು, ಡೈರಿ, ದ್ವಿದಳ ಧಾನ್ಯಗಳು ಮತ್ತು ಮೊಟ್ಟೆಗಳಂತಹ ನೇರ ಪ್ರೋಟೀನ್​ಗಳಲ್ಲಿ ಕೊಬ್ಬು ಕಡಿಮೆಯಾಗಿದ್ದು, ಅವುಗಳನ್ನು ಆರೋಗ್ಯಕರ ಆಯ್ಕೆಗಳಾಗಿ ಮಾಡುತ್ತದೆ.

ನೇರ ಪ್ರೋಟೀನ್​ಗಳು: ಸ್ನಾಯುಗಳನ್ನು ಗಟ್ಟಿಗೊಳಿಸಲು ಪ್ರೋಟೀನ್ ಅತ್ಯಗತ್ಯ. ಕೋಳಿ, ಮೀನು, ಡೈರಿ, ದ್ವಿದಳ ಧಾನ್ಯಗಳು ಮತ್ತು ಮೊಟ್ಟೆಗಳಂತಹ ನೇರ ಪ್ರೋಟೀನ್​ಗಳಲ್ಲಿ ಕೊಬ್ಬು ಕಡಿಮೆಯಾಗಿದ್ದು, ಅವುಗಳನ್ನು ಆರೋಗ್ಯಕರ ಆಯ್ಕೆಗಳಾಗಿ ಮಾಡುತ್ತದೆ.

6 / 9
ಹಣ್ಣುಗಳು ಮತ್ತು ತರಕಾರಿಗಳು: ಇವುಗಳು ನಿಮ್ಮ ದೇಹವು ಸರಿಯಾಗಿ ಕಾರ್ಯನಿರ್ವಹಿಸಲು ಅಗತ್ಯವಿರುವ ನೈಸರ್ಗಿಕ ಫೈಬರ್, ವಿಟಮಿನ್​ಗಳು, ಖನಿಜಗಳ ಸಮೃದ್ಧ ಮೂಲಗಳಾಗಿವೆ. ಇವು ಕಡಿಮೆ ಕ್ಯಾಲೋರಿ ಮತ್ತು ಕೊಬ್ಬಿನಂಶವನ್ನು ಹೊಂದಿರುತ್ತವೆ.

ಹಣ್ಣುಗಳು ಮತ್ತು ತರಕಾರಿಗಳು: ಇವುಗಳು ನಿಮ್ಮ ದೇಹವು ಸರಿಯಾಗಿ ಕಾರ್ಯನಿರ್ವಹಿಸಲು ಅಗತ್ಯವಿರುವ ನೈಸರ್ಗಿಕ ಫೈಬರ್, ವಿಟಮಿನ್​ಗಳು, ಖನಿಜಗಳ ಸಮೃದ್ಧ ಮೂಲಗಳಾಗಿವೆ. ಇವು ಕಡಿಮೆ ಕ್ಯಾಲೋರಿ ಮತ್ತು ಕೊಬ್ಬಿನಂಶವನ್ನು ಹೊಂದಿರುತ್ತವೆ.

7 / 9
ನಟ್ಸ್: ನಟ್ಸ್ ಆರೋಗ್ಯಕರ ಕೊಬ್ಬುಗಳು, ಪ್ರೋಟೀನ್ ಮತ್ತು ಅಗತ್ಯ ಪೋಷಕಾಂಶಗಳ ಅತ್ಯುತ್ತಮ ಮೂಲವಾಗಿದೆ. ಇದು ನಮ್ಮ ದೇಹಕ್ಕೆ ಅವಶ್ಯವಾಗಿರುವ ಶಕ್ತಿಯನ್ನು ನೀಡುತ್ತದೆ.

ನಟ್ಸ್: ನಟ್ಸ್ ಆರೋಗ್ಯಕರ ಕೊಬ್ಬುಗಳು, ಪ್ರೋಟೀನ್ ಮತ್ತು ಅಗತ್ಯ ಪೋಷಕಾಂಶಗಳ ಅತ್ಯುತ್ತಮ ಮೂಲವಾಗಿದೆ. ಇದು ನಮ್ಮ ದೇಹಕ್ಕೆ ಅವಶ್ಯವಾಗಿರುವ ಶಕ್ತಿಯನ್ನು ನೀಡುತ್ತದೆ.

8 / 9
ನೀರು: ವ್ಯಾಯಾಮದ ಸಮಯದಲ್ಲಿ ದೇಹ ಹೈಡ್ರೇಟ್ ಆಗಿರುವುದು ಮುಖ್ಯವಾಗಿದೆ. ನೀವು ಒಂದು ಗಂಟೆ ಅಥವಾ ಅದಕ್ಕಿಂತ ಹೆಚ್ಚು ಕಾಲ ವ್ಯಾಯಾಮ ಮಾಡಿದರೆ, ನಿಮ್ಮ ದೇಹದ ನೀರಿನಂಶ ಒಣಗುತ್ತದೆ. ಹೀಗಾಗಿ, ದೇಹಕ್ಕೆ ನೀರು, ಎಳನೀರು, ಜ್ಯೂಸ್ ರೀತಿಯ ದ್ರವ ಪದಾರ್ಥವನ್ನು ನೀಡುತ್ತಿರಿ.

ನೀರು: ವ್ಯಾಯಾಮದ ಸಮಯದಲ್ಲಿ ದೇಹ ಹೈಡ್ರೇಟ್ ಆಗಿರುವುದು ಮುಖ್ಯವಾಗಿದೆ. ನೀವು ಒಂದು ಗಂಟೆ ಅಥವಾ ಅದಕ್ಕಿಂತ ಹೆಚ್ಚು ಕಾಲ ವ್ಯಾಯಾಮ ಮಾಡಿದರೆ, ನಿಮ್ಮ ದೇಹದ ನೀರಿನಂಶ ಒಣಗುತ್ತದೆ. ಹೀಗಾಗಿ, ದೇಹಕ್ಕೆ ನೀರು, ಎಳನೀರು, ಜ್ಯೂಸ್ ರೀತಿಯ ದ್ರವ ಪದಾರ್ಥವನ್ನು ನೀಡುತ್ತಿರಿ.

9 / 9
Follow us
ಟ್ರಾಫಿಕ್ ರೂಲ್ಸ್​ ಉಲ್ಲಂಘಿಸುವವರೇ ಹುಷಾರ್​! ಬಂದಿದೆ ಉನ್ನತ ತಂತ್ರಜ್ಞಾನ
ಟ್ರಾಫಿಕ್ ರೂಲ್ಸ್​ ಉಲ್ಲಂಘಿಸುವವರೇ ಹುಷಾರ್​! ಬಂದಿದೆ ಉನ್ನತ ತಂತ್ರಜ್ಞಾನ
ಮಂಗಳೂರು: ಸುಂಟರಗಾಳಿಗೆ ಧರೆಗೆ ಉರುಳಿದ ವಿದ್ಯುತ್ ಕಂಬ, ಮರ; ವಿಡಿಯೋ ನೋಡಿ
ಮಂಗಳೂರು: ಸುಂಟರಗಾಳಿಗೆ ಧರೆಗೆ ಉರುಳಿದ ವಿದ್ಯುತ್ ಕಂಬ, ಮರ; ವಿಡಿಯೋ ನೋಡಿ
ಚಾಮುಂಡಿ ದರ್ಶನಕ್ಕೆ ಬಂದ ದಿನಕರ್, ಚಿಕ್ಕಣ್ಣ; ಜನಜಂಗುಳಿಯಲ್ಲಿ ಹೈರಾಣು
ಚಾಮುಂಡಿ ದರ್ಶನಕ್ಕೆ ಬಂದ ದಿನಕರ್, ಚಿಕ್ಕಣ್ಣ; ಜನಜಂಗುಳಿಯಲ್ಲಿ ಹೈರಾಣು
‘ಮಾರ್ಟಿನ್’ ಮನಸ್ತಾಪ; ಕಮಿಷನ್ ಆರೋಪಕ್ಕೆ ಎ.ಪಿ. ಅರ್ಜುನ್ ಸುದ್ದಿಗೋಷ್ಠಿ
‘ಮಾರ್ಟಿನ್’ ಮನಸ್ತಾಪ; ಕಮಿಷನ್ ಆರೋಪಕ್ಕೆ ಎ.ಪಿ. ಅರ್ಜುನ್ ಸುದ್ದಿಗೋಷ್ಠಿ
ಕುಮಾರಸ್ವಾಮಿಯವರಿಗೆ ರಾಮನಗರ ಜನರ ನಾಡಿಮಿಡಿತ ಗೊತ್ತಿಲ್ಲ:ಇಕ್ಬಾಲ್ ಹುಸ್ಸೇನ್
ಕುಮಾರಸ್ವಾಮಿಯವರಿಗೆ ರಾಮನಗರ ಜನರ ನಾಡಿಮಿಡಿತ ಗೊತ್ತಿಲ್ಲ:ಇಕ್ಬಾಲ್ ಹುಸ್ಸೇನ್
ನನಗೆ ಸೈಟು ಸಿಕ್ಕಿದ್ದು ನಿಜ ಆದರೆ ಅದು 1984ರಲ್ಲಿ: ಹೆಚ್ ಡಿ ಕುಮಾರಸ್ವಾಮಿ
ನನಗೆ ಸೈಟು ಸಿಕ್ಕಿದ್ದು ನಿಜ ಆದರೆ ಅದು 1984ರಲ್ಲಿ: ಹೆಚ್ ಡಿ ಕುಮಾರಸ್ವಾಮಿ
ರಾಮನಗರ ಇನ್ನು ಮುಂದೆ ರಾಮನಗರವಲ್ಲ ಬೆಂಗಳೂರು ದಕ್ಷಿಣ ಜಿಲ್ಲೆ!
ರಾಮನಗರ ಇನ್ನು ಮುಂದೆ ರಾಮನಗರವಲ್ಲ ಬೆಂಗಳೂರು ದಕ್ಷಿಣ ಜಿಲ್ಲೆ!
ಆಫೀಸಲ್ಲಿ ಗಬಕ್ಕಂತ ಹಾವು ಹಿಡಿದ ಮಹಿಳೆ, ನೋಡಿದರೆ ಎದೆ ಝಲ್ಲೆನ್ನುತ್ತೆ!
ಆಫೀಸಲ್ಲಿ ಗಬಕ್ಕಂತ ಹಾವು ಹಿಡಿದ ಮಹಿಳೆ, ನೋಡಿದರೆ ಎದೆ ಝಲ್ಲೆನ್ನುತ್ತೆ!
ನದಿಲಿ ಕೊಚ್ಚಿಕೊಂಡು ಹೋಗ್ತಿದ್ದ ಹಸು ಉಳಿಸಲು ಜೀವ ಪಣಕ್ಕಿಟ್ಟ ಹೋಂ ಗಾರ್ಡ್ಸ್
ನದಿಲಿ ಕೊಚ್ಚಿಕೊಂಡು ಹೋಗ್ತಿದ್ದ ಹಸು ಉಳಿಸಲು ಜೀವ ಪಣಕ್ಕಿಟ್ಟ ಹೋಂ ಗಾರ್ಡ್ಸ್
ಆಷಾಢ ಮಾಸದ ಮೂರನೇ ಶುಕ್ರವಾರ ಚಾಮುಂಡೇಶ್ವರಿ ಸನ್ನಿಧಿಗೆ ಬಂದ ಸೂರಜ್ ರೇವಣ್ಣ
ಆಷಾಢ ಮಾಸದ ಮೂರನೇ ಶುಕ್ರವಾರ ಚಾಮುಂಡೇಶ್ವರಿ ಸನ್ನಿಧಿಗೆ ಬಂದ ಸೂರಜ್ ರೇವಣ್ಣ