AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Thombattu Irkigedde Falls: ಹಸಿರು ಕಾನನದ ನಡುವೆ ಧುಮ್ಮಿಕ್ಕಿ ಹರಿಯುತ್ತಿದೆ ಇರ್ಕಿಗದ್ದೆ ಜಲಪಾತ

ಉಡುಪಿ ಜಿಲ್ಲೆ ಸಿದ್ಧಾಪುರ ಸಮೀಪದ ಹೊಸಂಗಡಿ ಇರ್ಕಿಗದ್ದೆ ಜಲಪಾತ ಹಸಿರು ಕಾನನದ ನಡುವೆ ಧುಮ್ಮಿಕ್ಕಿ ಹರಿಯುತ್ತಿದೆ. ಮೇಲಿನ ಬಂಡೆಯಿಂದ ಕೆಳಗಿನ ಬಂಡೆಗೆ ಧುಮ್ಮಿಕ್ಕುವ ಈ ಜಲಪಾತ ನೋಡುವುದೇ ಚೆಂದಾ. ಮುಂಜಾಗ್ರತಾ ‌ಕ್ರಮ ಅನುಸರಿಸಿದರೆ ಜಲಪಾತ ವೀಕ್ಷಣೆಗೆ ಇದು ಉತ್ತಮ ಸಮಯ.

ಪ್ರಜ್ವಲ್ ಅಮೀನ್​, ಉಡುಪಿ
| Edited By: |

Updated on: Jul 23, 2023 | 2:12 PM

Share
ಉಡುಪಿ ಜಿಲ್ಲೆ ಸಿದ್ಧಾಪುರ ಸಮೀಪದ ಹೊಸಂಗಡಿ ಇರ್ಕಿಗದ್ದೆ ಜಲಪಾತ ಹಸಿರು ಕಾನನದ ನಡುವೆ ಧುಮ್ಮಿಕ್ಕಿ ಹರಿಯುತ್ತಿದೆ.

ಉಡುಪಿ ಜಿಲ್ಲೆ ಸಿದ್ಧಾಪುರ ಸಮೀಪದ ಹೊಸಂಗಡಿ ಇರ್ಕಿಗದ್ದೆ ಜಲಪಾತ ಹಸಿರು ಕಾನನದ ನಡುವೆ ಧುಮ್ಮಿಕ್ಕಿ ಹರಿಯುತ್ತಿದೆ.

1 / 8
ಜಿಲ್ಲೆಯಲ್ಲಾದ ಮಳೆಯಿಂದಾಗಿ ಜಲಪಾತ ಮೈತುಂಬಿ ಹರಿಯುತ್ತಿದೆ. ಈ ನಯನ‌ ಮನೋಹರ ಜಲಪಾತ ಕಣ್ತುಂಬಿಕೊಳ್ಳಲು ಪ್ರವಾಸಿಗರು ಲಗ್ಗೆ ಇಟ್ಟಿದ್ದಾರೆ.

ಜಿಲ್ಲೆಯಲ್ಲಾದ ಮಳೆಯಿಂದಾಗಿ ಜಲಪಾತ ಮೈತುಂಬಿ ಹರಿಯುತ್ತಿದೆ. ಈ ನಯನ‌ ಮನೋಹರ ಜಲಪಾತ ಕಣ್ತುಂಬಿಕೊಳ್ಳಲು ಪ್ರವಾಸಿಗರು ಲಗ್ಗೆ ಇಟ್ಟಿದ್ದಾರೆ.

2 / 8
ಕಾಂತರಾ ಚಿತ್ರದಲ್ಲಿಯೂ ಈ ಜಲಪಾತ ಕಾಣಿಸಿಕೊಂಡಿದ್ದು ಕಾಂತರ ಚಿತ್ರದ ಬಳಿಕ ಇರ್ಕಿಗದ್ದೆ ಜಲಪಾತ ಪ್ರವಾಸಿಗರ ಹಾಟ್ ಫೆವರೇಟ್ ಆಗಿದೆ.

ಕಾಂತರಾ ಚಿತ್ರದಲ್ಲಿಯೂ ಈ ಜಲಪಾತ ಕಾಣಿಸಿಕೊಂಡಿದ್ದು ಕಾಂತರ ಚಿತ್ರದ ಬಳಿಕ ಇರ್ಕಿಗದ್ದೆ ಜಲಪಾತ ಪ್ರವಾಸಿಗರ ಹಾಟ್ ಫೆವರೇಟ್ ಆಗಿದೆ.

3 / 8
ರಾಜ್ಯದ ನಾನಾ ಮೂಲೆಯಿಂದ ಬರುವ ಬ್ಲಾಗರ್ಸ್ ಮತ್ತು ಯೂಟ್ಯೂಬರ್ಸ್ ಗಳಿಗೆ ಈ ಜಾಗ ಸ್ವರ್ಗ. ಇದು ಕುದುರೆ ಮುಖ ವನ್ಯ ಜೀವಿ ವಿಭಾಗದ ಆಗುಂಬೆ ವಲಯಕ್ಕೆ ಬರುತ್ತದೆ.

ರಾಜ್ಯದ ನಾನಾ ಮೂಲೆಯಿಂದ ಬರುವ ಬ್ಲಾಗರ್ಸ್ ಮತ್ತು ಯೂಟ್ಯೂಬರ್ಸ್ ಗಳಿಗೆ ಈ ಜಾಗ ಸ್ವರ್ಗ. ಇದು ಕುದುರೆ ಮುಖ ವನ್ಯ ಜೀವಿ ವಿಭಾಗದ ಆಗುಂಬೆ ವಲಯಕ್ಕೆ ಬರುತ್ತದೆ.

4 / 8
ಕುಂದಾಪುರ ತಾಲೂಕು ಅಮಾಸೆಬೈಲು ಗ್ರಾಮದ ತೊಂಬಟ್ಟು ಸಮೀಪದ ಹೊಸಂಗಡಿ ವರಾಹಿ ಜಲ ವಿದ್ಯುತ್ ಯೋಜನೆ ಘಟಕದ ಪಕ್ಕದಲ್ಲಿ ಇರ್ಕಿ‌ಗದ್ಸೆ ಫಾಲ್ಸ್ ಇದೆ.

ಕುಂದಾಪುರ ತಾಲೂಕು ಅಮಾಸೆಬೈಲು ಗ್ರಾಮದ ತೊಂಬಟ್ಟು ಸಮೀಪದ ಹೊಸಂಗಡಿ ವರಾಹಿ ಜಲ ವಿದ್ಯುತ್ ಯೋಜನೆ ಘಟಕದ ಪಕ್ಕದಲ್ಲಿ ಇರ್ಕಿ‌ಗದ್ಸೆ ಫಾಲ್ಸ್ ಇದೆ.

5 / 8
ಹೊಸಂಗಡಿ ಭಾಗೆಮನೆ ಸೇತುವೆಯಿಂದ ಕೇವಲ ಎರಡೇ ಕಿಮಿ ದೂರದಲ್ಲಿ ಈ ಫಾಲ್ಸ್ ಇದೆ. ಸದ್ಯ ಮಳೆ ಬಂದು ಜಲಪಾತ ಮತ್ತಷ್ಟು ಆಕರ್ಷಕವಾಗಿದ್ದು ಕುಟುಂಬ ಸಮೇತರಾಗಿ ಜನ ಇಲ್ಲಿಗೆ ಬರುತ್ತಿದ್ದಾರೆ.

ಹೊಸಂಗಡಿ ಭಾಗೆಮನೆ ಸೇತುವೆಯಿಂದ ಕೇವಲ ಎರಡೇ ಕಿಮಿ ದೂರದಲ್ಲಿ ಈ ಫಾಲ್ಸ್ ಇದೆ. ಸದ್ಯ ಮಳೆ ಬಂದು ಜಲಪಾತ ಮತ್ತಷ್ಟು ಆಕರ್ಷಕವಾಗಿದ್ದು ಕುಟುಂಬ ಸಮೇತರಾಗಿ ಜನ ಇಲ್ಲಿಗೆ ಬರುತ್ತಿದ್ದಾರೆ.

6 / 8
ಮೇಲಿನ ಬಂಡೆಯಿಂದ ಕೆಳಗಿನ ಬಂಡೆಗೆ ಧುಮ್ಮಿಕ್ಕುವ ಈ ಜಲಪಾತ ನೋಡುವುದೇ ಚೆಂದಾ. ಮುಂಜಾಗ್ರತಾ ‌ಕ್ರಮ ಅನುಸರಿಸಿದರೆ ಜಲಪಾತ ವೀಕ್ಷಣೆಗೆ ಇದು ಉತ್ತಮ ಸಮಯ.

ಮೇಲಿನ ಬಂಡೆಯಿಂದ ಕೆಳಗಿನ ಬಂಡೆಗೆ ಧುಮ್ಮಿಕ್ಕುವ ಈ ಜಲಪಾತ ನೋಡುವುದೇ ಚೆಂದಾ. ಮುಂಜಾಗ್ರತಾ ‌ಕ್ರಮ ಅನುಸರಿಸಿದರೆ ಜಲಪಾತ ವೀಕ್ಷಣೆಗೆ ಇದು ಉತ್ತಮ ಸಮಯ.

7 / 8
ಹಚ್ಚ ಹಸಿರಿನ ಮಧ್ಯೆ ಹನಿ ಹನಿ ಮಳೆಯ ಜೊತೆಗೆ ಹಾಲ್ನೊರೆಯ ಜಲಪಾತ ಕಂಡು ಪ್ರವಾಸಿಗರು ಎಂಜಾಯ್ ಮಾಡುತ್ತಿದ್ದಾರೆ.

ಹಚ್ಚ ಹಸಿರಿನ ಮಧ್ಯೆ ಹನಿ ಹನಿ ಮಳೆಯ ಜೊತೆಗೆ ಹಾಲ್ನೊರೆಯ ಜಲಪಾತ ಕಂಡು ಪ್ರವಾಸಿಗರು ಎಂಜಾಯ್ ಮಾಡುತ್ತಿದ್ದಾರೆ.

8 / 8
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್