AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Thombattu Irkigedde Falls: ಹಸಿರು ಕಾನನದ ನಡುವೆ ಧುಮ್ಮಿಕ್ಕಿ ಹರಿಯುತ್ತಿದೆ ಇರ್ಕಿಗದ್ದೆ ಜಲಪಾತ

ಉಡುಪಿ ಜಿಲ್ಲೆ ಸಿದ್ಧಾಪುರ ಸಮೀಪದ ಹೊಸಂಗಡಿ ಇರ್ಕಿಗದ್ದೆ ಜಲಪಾತ ಹಸಿರು ಕಾನನದ ನಡುವೆ ಧುಮ್ಮಿಕ್ಕಿ ಹರಿಯುತ್ತಿದೆ. ಮೇಲಿನ ಬಂಡೆಯಿಂದ ಕೆಳಗಿನ ಬಂಡೆಗೆ ಧುಮ್ಮಿಕ್ಕುವ ಈ ಜಲಪಾತ ನೋಡುವುದೇ ಚೆಂದಾ. ಮುಂಜಾಗ್ರತಾ ‌ಕ್ರಮ ಅನುಸರಿಸಿದರೆ ಜಲಪಾತ ವೀಕ್ಷಣೆಗೆ ಇದು ಉತ್ತಮ ಸಮಯ.

ಪ್ರಜ್ವಲ್ ಅಮೀನ್​, ಉಡುಪಿ
| Updated By: ಆಯೇಷಾ ಬಾನು

Updated on: Jul 23, 2023 | 2:12 PM

ಉಡುಪಿ ಜಿಲ್ಲೆ ಸಿದ್ಧಾಪುರ ಸಮೀಪದ ಹೊಸಂಗಡಿ ಇರ್ಕಿಗದ್ದೆ ಜಲಪಾತ ಹಸಿರು ಕಾನನದ ನಡುವೆ ಧುಮ್ಮಿಕ್ಕಿ ಹರಿಯುತ್ತಿದೆ.

ಉಡುಪಿ ಜಿಲ್ಲೆ ಸಿದ್ಧಾಪುರ ಸಮೀಪದ ಹೊಸಂಗಡಿ ಇರ್ಕಿಗದ್ದೆ ಜಲಪಾತ ಹಸಿರು ಕಾನನದ ನಡುವೆ ಧುಮ್ಮಿಕ್ಕಿ ಹರಿಯುತ್ತಿದೆ.

1 / 8
ಜಿಲ್ಲೆಯಲ್ಲಾದ ಮಳೆಯಿಂದಾಗಿ ಜಲಪಾತ ಮೈತುಂಬಿ ಹರಿಯುತ್ತಿದೆ. ಈ ನಯನ‌ ಮನೋಹರ ಜಲಪಾತ ಕಣ್ತುಂಬಿಕೊಳ್ಳಲು ಪ್ರವಾಸಿಗರು ಲಗ್ಗೆ ಇಟ್ಟಿದ್ದಾರೆ.

ಜಿಲ್ಲೆಯಲ್ಲಾದ ಮಳೆಯಿಂದಾಗಿ ಜಲಪಾತ ಮೈತುಂಬಿ ಹರಿಯುತ್ತಿದೆ. ಈ ನಯನ‌ ಮನೋಹರ ಜಲಪಾತ ಕಣ್ತುಂಬಿಕೊಳ್ಳಲು ಪ್ರವಾಸಿಗರು ಲಗ್ಗೆ ಇಟ್ಟಿದ್ದಾರೆ.

2 / 8
ಕಾಂತರಾ ಚಿತ್ರದಲ್ಲಿಯೂ ಈ ಜಲಪಾತ ಕಾಣಿಸಿಕೊಂಡಿದ್ದು ಕಾಂತರ ಚಿತ್ರದ ಬಳಿಕ ಇರ್ಕಿಗದ್ದೆ ಜಲಪಾತ ಪ್ರವಾಸಿಗರ ಹಾಟ್ ಫೆವರೇಟ್ ಆಗಿದೆ.

ಕಾಂತರಾ ಚಿತ್ರದಲ್ಲಿಯೂ ಈ ಜಲಪಾತ ಕಾಣಿಸಿಕೊಂಡಿದ್ದು ಕಾಂತರ ಚಿತ್ರದ ಬಳಿಕ ಇರ್ಕಿಗದ್ದೆ ಜಲಪಾತ ಪ್ರವಾಸಿಗರ ಹಾಟ್ ಫೆವರೇಟ್ ಆಗಿದೆ.

3 / 8
ರಾಜ್ಯದ ನಾನಾ ಮೂಲೆಯಿಂದ ಬರುವ ಬ್ಲಾಗರ್ಸ್ ಮತ್ತು ಯೂಟ್ಯೂಬರ್ಸ್ ಗಳಿಗೆ ಈ ಜಾಗ ಸ್ವರ್ಗ. ಇದು ಕುದುರೆ ಮುಖ ವನ್ಯ ಜೀವಿ ವಿಭಾಗದ ಆಗುಂಬೆ ವಲಯಕ್ಕೆ ಬರುತ್ತದೆ.

ರಾಜ್ಯದ ನಾನಾ ಮೂಲೆಯಿಂದ ಬರುವ ಬ್ಲಾಗರ್ಸ್ ಮತ್ತು ಯೂಟ್ಯೂಬರ್ಸ್ ಗಳಿಗೆ ಈ ಜಾಗ ಸ್ವರ್ಗ. ಇದು ಕುದುರೆ ಮುಖ ವನ್ಯ ಜೀವಿ ವಿಭಾಗದ ಆಗುಂಬೆ ವಲಯಕ್ಕೆ ಬರುತ್ತದೆ.

4 / 8
ಕುಂದಾಪುರ ತಾಲೂಕು ಅಮಾಸೆಬೈಲು ಗ್ರಾಮದ ತೊಂಬಟ್ಟು ಸಮೀಪದ ಹೊಸಂಗಡಿ ವರಾಹಿ ಜಲ ವಿದ್ಯುತ್ ಯೋಜನೆ ಘಟಕದ ಪಕ್ಕದಲ್ಲಿ ಇರ್ಕಿ‌ಗದ್ಸೆ ಫಾಲ್ಸ್ ಇದೆ.

ಕುಂದಾಪುರ ತಾಲೂಕು ಅಮಾಸೆಬೈಲು ಗ್ರಾಮದ ತೊಂಬಟ್ಟು ಸಮೀಪದ ಹೊಸಂಗಡಿ ವರಾಹಿ ಜಲ ವಿದ್ಯುತ್ ಯೋಜನೆ ಘಟಕದ ಪಕ್ಕದಲ್ಲಿ ಇರ್ಕಿ‌ಗದ್ಸೆ ಫಾಲ್ಸ್ ಇದೆ.

5 / 8
ಹೊಸಂಗಡಿ ಭಾಗೆಮನೆ ಸೇತುವೆಯಿಂದ ಕೇವಲ ಎರಡೇ ಕಿಮಿ ದೂರದಲ್ಲಿ ಈ ಫಾಲ್ಸ್ ಇದೆ. ಸದ್ಯ ಮಳೆ ಬಂದು ಜಲಪಾತ ಮತ್ತಷ್ಟು ಆಕರ್ಷಕವಾಗಿದ್ದು ಕುಟುಂಬ ಸಮೇತರಾಗಿ ಜನ ಇಲ್ಲಿಗೆ ಬರುತ್ತಿದ್ದಾರೆ.

ಹೊಸಂಗಡಿ ಭಾಗೆಮನೆ ಸೇತುವೆಯಿಂದ ಕೇವಲ ಎರಡೇ ಕಿಮಿ ದೂರದಲ್ಲಿ ಈ ಫಾಲ್ಸ್ ಇದೆ. ಸದ್ಯ ಮಳೆ ಬಂದು ಜಲಪಾತ ಮತ್ತಷ್ಟು ಆಕರ್ಷಕವಾಗಿದ್ದು ಕುಟುಂಬ ಸಮೇತರಾಗಿ ಜನ ಇಲ್ಲಿಗೆ ಬರುತ್ತಿದ್ದಾರೆ.

6 / 8
ಮೇಲಿನ ಬಂಡೆಯಿಂದ ಕೆಳಗಿನ ಬಂಡೆಗೆ ಧುಮ್ಮಿಕ್ಕುವ ಈ ಜಲಪಾತ ನೋಡುವುದೇ ಚೆಂದಾ. ಮುಂಜಾಗ್ರತಾ ‌ಕ್ರಮ ಅನುಸರಿಸಿದರೆ ಜಲಪಾತ ವೀಕ್ಷಣೆಗೆ ಇದು ಉತ್ತಮ ಸಮಯ.

ಮೇಲಿನ ಬಂಡೆಯಿಂದ ಕೆಳಗಿನ ಬಂಡೆಗೆ ಧುಮ್ಮಿಕ್ಕುವ ಈ ಜಲಪಾತ ನೋಡುವುದೇ ಚೆಂದಾ. ಮುಂಜಾಗ್ರತಾ ‌ಕ್ರಮ ಅನುಸರಿಸಿದರೆ ಜಲಪಾತ ವೀಕ್ಷಣೆಗೆ ಇದು ಉತ್ತಮ ಸಮಯ.

7 / 8
ಹಚ್ಚ ಹಸಿರಿನ ಮಧ್ಯೆ ಹನಿ ಹನಿ ಮಳೆಯ ಜೊತೆಗೆ ಹಾಲ್ನೊರೆಯ ಜಲಪಾತ ಕಂಡು ಪ್ರವಾಸಿಗರು ಎಂಜಾಯ್ ಮಾಡುತ್ತಿದ್ದಾರೆ.

ಹಚ್ಚ ಹಸಿರಿನ ಮಧ್ಯೆ ಹನಿ ಹನಿ ಮಳೆಯ ಜೊತೆಗೆ ಹಾಲ್ನೊರೆಯ ಜಲಪಾತ ಕಂಡು ಪ್ರವಾಸಿಗರು ಎಂಜಾಯ್ ಮಾಡುತ್ತಿದ್ದಾರೆ.

8 / 8
Follow us
ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್
ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್
ಟಿವಿಯಲ್ಲಿ ಬರತ್ತಿದ್ದ ಸುದ್ದಿ ಸುಳ್ಳಾಗಲಿ ಅಂತ ಪ್ರಾರ್ಥಿಸುತ್ತಿದ್ದೆ:ಸುಮತಿ
ಟಿವಿಯಲ್ಲಿ ಬರತ್ತಿದ್ದ ಸುದ್ದಿ ಸುಳ್ಳಾಗಲಿ ಅಂತ ಪ್ರಾರ್ಥಿಸುತ್ತಿದ್ದೆ:ಸುಮತಿ
ಕರ್ನಾಟಕದಲ್ಲಿರುವ ಪಾಕಿಸ್ತಾನೀಯರನ್ನು ವಾಪಸ್ಸು ಕಳಿಸ್ತೇವೆ: ಸಿದ್ದರಾಮಯ್ಯ
ಕರ್ನಾಟಕದಲ್ಲಿರುವ ಪಾಕಿಸ್ತಾನೀಯರನ್ನು ವಾಪಸ್ಸು ಕಳಿಸ್ತೇವೆ: ಸಿದ್ದರಾಮಯ್ಯ
ಪಹಲ್ಗಾಮ್ ಉಗ್ರರಿಗೆ ನೆರವಾದ ಇಬ್ಬರು ಸ್ಥಳೀಯ ಕಾಶ್ಮೀರಿಗಳ ಮನೆ ಧ್ವಂಸ!
ಪಹಲ್ಗಾಮ್ ಉಗ್ರರಿಗೆ ನೆರವಾದ ಇಬ್ಬರು ಸ್ಥಳೀಯ ಕಾಶ್ಮೀರಿಗಳ ಮನೆ ಧ್ವಂಸ!
ನನ್ನ ಹೆಗಲ ಮೇಲೆ ಕೂರಿಸಿಕೊಂಡು ಬೆಟ್ಟ ಇಳಿದವರು ಸ್ಥಳೀಯ ಕಾಶ್ಮೀರಿ: ಅಭಿಜಯ್
ನನ್ನ ಹೆಗಲ ಮೇಲೆ ಕೂರಿಸಿಕೊಂಡು ಬೆಟ್ಟ ಇಳಿದವರು ಸ್ಥಳೀಯ ಕಾಶ್ಮೀರಿ: ಅಭಿಜಯ್
Dewald Brevis: ಚೊಚ್ಚಲ ಪಂದ್ಯದಲ್ಲೇ ಡೆವಾಲ್ಡ್ ಬ್ರೆವಿಸ್ ಆರ್ಭಟ
Dewald Brevis: ಚೊಚ್ಚಲ ಪಂದ್ಯದಲ್ಲೇ ಡೆವಾಲ್ಡ್ ಬ್ರೆವಿಸ್ ಆರ್ಭಟ
ಸುಳಿವು ನೀಡಿದ ಕಳ್ಳರ ಕಾರು,  ಚೇಸ್ ಮಾಡಿದಾಗ ಪೊಲೀಸರ ಮೇಲೆ ಹಲ್ಲೆ
ಸುಳಿವು ನೀಡಿದ ಕಳ್ಳರ ಕಾರು,  ಚೇಸ್ ಮಾಡಿದಾಗ ಪೊಲೀಸರ ಮೇಲೆ ಹಲ್ಲೆ
VIDEO: ಕಮಿಂದು ಕಮಾಲ್... ವಾಟ್ ಎ ಕ್ಯಾಚ್
VIDEO: ಕಮಿಂದು ಕಮಾಲ್... ವಾಟ್ ಎ ಕ್ಯಾಚ್
ಹೀಗೂ ಉಂಟೆ... ಅಳತೆ ಮೀರಿದ ಬ್ಯಾಟ್ ಬಳಸಲು ರವೀಂದ್ರ ಜಡೇಜಾ ಸರ್ಕಸ್
ಹೀಗೂ ಉಂಟೆ... ಅಳತೆ ಮೀರಿದ ಬ್ಯಾಟ್ ಬಳಸಲು ರವೀಂದ್ರ ಜಡೇಜಾ ಸರ್ಕಸ್
Daily Devotional: ಮಂಗಳವಾರ ಹಾಗೂ ಶುಕ್ರವಾರ ಹಣವನ್ನು ಕೊಡಬಹುದಾ?
Daily Devotional: ಮಂಗಳವಾರ ಹಾಗೂ ಶುಕ್ರವಾರ ಹಣವನ್ನು ಕೊಡಬಹುದಾ?