AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tech Tips: ಈ ಆ್ಯಪ್ ಇನ್​ಸ್ಟಾಲ್ ಮಾಡಿದ್ರೆ ನಿಮ್ಮ ಫೋನ್ ಬ್ಯಾಟರಿ ಖಾಲಿ ಆಗೋದೆ ಇಲ್ಲ

Smartphone Tips: ಬ್ಯಾಟರಿ ಗುರು (Battery Guru) ಅಪ್ಲಿಕೇಶನ್ ನಿಮ್ಮ ಬ್ಯಾಟರಿ ಉಳಿಸುವ ಅಪ್ಲಿಕೇಶನ್ ನಲ್ಲಿ ಪ್ರಮುಖವಾಗಿದೆ. ಬ್ಯಾಟರಿ ಪವರ್ ಕಡಿಮೆ ಇದ್ದರೂ, ನಿಮ್ಮ ಬ್ಯಾಟರಿಯ ಜೀವಿತಾವಧಿಯನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸಲು ಈ ಅಪ್ಲಿಕೇಶನ್ನ ಸೂಕ್ತವಾಗಿದೆ.

Vinay Bhat
|

Updated on: May 21, 2022 | 6:36 AM

Share
ಇಂದಿನ ದಿನಗಳಲ್ಲಿ ಬಿಡುಗಡೆ ಆಗುತ್ತಿರುವ ಸ್ಮಾರ್ಟ್ ಫೋನ್ ಗಳು 4000mAh ನಿಂದ ಹಿಡಿದು 7000mAh ವರೆಗೆ ಇರುತ್ತದೆ. ಆದರೂ ಫೋನು ಬಳಸುವವರ ಗೋಳು ಒಂದೆ ಚಾರ್ಜ್ ಸಾಕಾಗಲ್ಲ ಎಂಬುದು. ಆದರೆ, ಇದಕ್ಕೆ ಪರ್ಯಾಯ ಮಾರ್ಗವೊಂದಿದೆ. ಅದೇ ಬ್ಯಾಟರಿಯನ್ನು ಕಾಪಾಡುವ, ಬ್ಯಾಟರಿಯನ್ನು ರಕ್ಷಿಸುವ ಆ್ಯಪ್ ಗಳು. ಈ ಅಪ್ಲಿಕೇಶನ್ ನಿಮ್ಮ ಬ್ಯಾಟರಿ ಬಳಕೆಯನ್ನು ತೋರಿಸುತ್ತದೆ. ನೈಸರ್ಗಿಕವಾಗಿ, ನಮ್ಮ ಫೋನುಗಳಲ್ಲಿನ ಡೀಫಾಲ್ಟ್ ಬ್ಯಾಟರಿ ಉಪಕರಣಗಳು ಕಾಲಕಾಲಕ್ಕೆ ಬ್ಯಾಟರಿಗೆ ಎಚ್ಚರಿಕೆ ನೀಡುತ್ತವೆ.

ಇಂದಿನ ದಿನಗಳಲ್ಲಿ ಬಿಡುಗಡೆ ಆಗುತ್ತಿರುವ ಸ್ಮಾರ್ಟ್ ಫೋನ್ ಗಳು 4000mAh ನಿಂದ ಹಿಡಿದು 7000mAh ವರೆಗೆ ಇರುತ್ತದೆ. ಆದರೂ ಫೋನು ಬಳಸುವವರ ಗೋಳು ಒಂದೆ ಚಾರ್ಜ್ ಸಾಕಾಗಲ್ಲ ಎಂಬುದು. ಆದರೆ, ಇದಕ್ಕೆ ಪರ್ಯಾಯ ಮಾರ್ಗವೊಂದಿದೆ. ಅದೇ ಬ್ಯಾಟರಿಯನ್ನು ಕಾಪಾಡುವ, ಬ್ಯಾಟರಿಯನ್ನು ರಕ್ಷಿಸುವ ಆ್ಯಪ್ ಗಳು. ಈ ಅಪ್ಲಿಕೇಶನ್ ನಿಮ್ಮ ಬ್ಯಾಟರಿ ಬಳಕೆಯನ್ನು ತೋರಿಸುತ್ತದೆ. ನೈಸರ್ಗಿಕವಾಗಿ, ನಮ್ಮ ಫೋನುಗಳಲ್ಲಿನ ಡೀಫಾಲ್ಟ್ ಬ್ಯಾಟರಿ ಉಪಕರಣಗಳು ಕಾಲಕಾಲಕ್ಕೆ ಬ್ಯಾಟರಿಗೆ ಎಚ್ಚರಿಕೆ ನೀಡುತ್ತವೆ.

1 / 5
ನಿಮ್ಮ ಸ್ಮಾರ್ಟ್ ಫೋನ್ ಬ್ಯಾಟರಿ ಪವರ್ ಅನ್ನು ಹೆಚ್ಚು ಸಮಯ ಕಾಪಾಡಬಲ್ಲ ಅಪ್ಲಿಕೇಶನ್ ಗಳಲ್ಲಿ ಫ್ರಾಂಕೊ ಫ್ರಾನ್ಸಿಸ್ಕೊ ಒಡೆತನದ ನ್ಯಾಪ್ಟೈಮ್ (Naptime) ಅಪ್ಲಿಕೇಶನ್ ಉತ್ತಮವಾಗಿದೆ. ಇದು “Clear Your memory” ಮಾಡುವ ಇತರ ಬ್ಯಾಟರಿ ಸೇವರ್ ಅಪ್ಲಿಕೇಶನ್ಗಳಂತಲ್ಲದೆ, ನಿಮ್ಮ ಡಿವೈಸ್ನ ಇಂಟರ್ಬಿಲ್ಟ್ ಡಜನ್ ವಿದ್ಯುತ್ ಉಳಿತಾಯ ಕಾರ್ಯವನ್ನು ಟ್ಯಾಪ್ ಮಾಡುತ್ತದೆ.

ನಿಮ್ಮ ಸ್ಮಾರ್ಟ್ ಫೋನ್ ಬ್ಯಾಟರಿ ಪವರ್ ಅನ್ನು ಹೆಚ್ಚು ಸಮಯ ಕಾಪಾಡಬಲ್ಲ ಅಪ್ಲಿಕೇಶನ್ ಗಳಲ್ಲಿ ಫ್ರಾಂಕೊ ಫ್ರಾನ್ಸಿಸ್ಕೊ ಒಡೆತನದ ನ್ಯಾಪ್ಟೈಮ್ (Naptime) ಅಪ್ಲಿಕೇಶನ್ ಉತ್ತಮವಾಗಿದೆ. ಇದು “Clear Your memory” ಮಾಡುವ ಇತರ ಬ್ಯಾಟರಿ ಸೇವರ್ ಅಪ್ಲಿಕೇಶನ್ಗಳಂತಲ್ಲದೆ, ನಿಮ್ಮ ಡಿವೈಸ್ನ ಇಂಟರ್ಬಿಲ್ಟ್ ಡಜನ್ ವಿದ್ಯುತ್ ಉಳಿತಾಯ ಕಾರ್ಯವನ್ನು ಟ್ಯಾಪ್ ಮಾಡುತ್ತದೆ.

2 / 5
ಅಷ್ಟೇ ಅಲ್ಲದೆ ನ್ಯಾಪ್ಟೈಮ್ ಆ್ಯಪ್ ಫೋನ್ ನಿಷ್ಕ್ರಿಯವಾಗಿದ್ದಾಗ ಬ್ಯಾಟರಿಯಿಂದ ಕಡಿಮೆ ಶಕ್ತಿಯನ್ನು ಸೆಳೆಯುತ್ತದೆ. ನೀವು ನಿಮ್ಮ ಸ್ಮಾರ್ಟ್ ಫೋನಿನ ಡಿಸ್ ಪ್ಲೇಯನ್ನು ಆಫ್ ಮಾಡಿದ 4-5 ನಿಮಿಷಗಳ ನಂತರ ನಿಮ್ಮ ಫೋನ್ ಬ್ಯಾಟರಿಯನ್ನು ಉಳಿಸಲು ಪ್ರಾರಂಭಿಸಲಿದೆ.

ಅಷ್ಟೇ ಅಲ್ಲದೆ ನ್ಯಾಪ್ಟೈಮ್ ಆ್ಯಪ್ ಫೋನ್ ನಿಷ್ಕ್ರಿಯವಾಗಿದ್ದಾಗ ಬ್ಯಾಟರಿಯಿಂದ ಕಡಿಮೆ ಶಕ್ತಿಯನ್ನು ಸೆಳೆಯುತ್ತದೆ. ನೀವು ನಿಮ್ಮ ಸ್ಮಾರ್ಟ್ ಫೋನಿನ ಡಿಸ್ ಪ್ಲೇಯನ್ನು ಆಫ್ ಮಾಡಿದ 4-5 ನಿಮಿಷಗಳ ನಂತರ ನಿಮ್ಮ ಫೋನ್ ಬ್ಯಾಟರಿಯನ್ನು ಉಳಿಸಲು ಪ್ರಾರಂಭಿಸಲಿದೆ.

3 / 5
ಗ್ರೀನಿಫೈ (Greenify) ಅಪ್ಲಿಕೇಶನ್ ತಾಂತ್ರಿಕವಾಗಿ ಬ್ಯಾಟರಿ ಕಿಲ್ಲರ್ ಅಪ್ಲಿಕೇಶನ್ ಗಳಲ್ಲಿ ಒಂದಾಗಿದೆ. ಆದರೆ ನೀವು ಗ್ರೀನಿಫೈನ ಅತ್ಯಂತ ಪರಿಣಾಮಕಾರಿ ಬ್ಯಾಟರಿ ಸೇವರ್ ಮೋಡ್ ಅನ್ನು ಬಳಸಲು ಬಯಸಿದರೆ, ಇದು ನ್ಯಾಪ್ ಟೈಮ್ ನಂತೆಯೇ ಡೋಜ್ ಕಾರ್ಯವನ್ನು ಒಳಗೊಂಡಿರುತ್ತದೆ, ನೀವು ಪ್ರಯಾಣದ ಸಂದರ್ಭದಲ್ಲಿ ಈ ಅಪ್ಲಿಕೇಶನ್ ಅನ್ನು ಆಕ್ಟಿವ್ ಮಾಡಿದ್ದರೆ, ಬ್ಯಾಟರಿ ಅವಧಿಯನ್ನು ಉಳಿಸುವಲ್ಲಿ ಇದು ಅತ್ಯಂತ ಪರಿಣಾಮಕಾರಿಯಾಗಿರಲಿದೆ.

ಗ್ರೀನಿಫೈ (Greenify) ಅಪ್ಲಿಕೇಶನ್ ತಾಂತ್ರಿಕವಾಗಿ ಬ್ಯಾಟರಿ ಕಿಲ್ಲರ್ ಅಪ್ಲಿಕೇಶನ್ ಗಳಲ್ಲಿ ಒಂದಾಗಿದೆ. ಆದರೆ ನೀವು ಗ್ರೀನಿಫೈನ ಅತ್ಯಂತ ಪರಿಣಾಮಕಾರಿ ಬ್ಯಾಟರಿ ಸೇವರ್ ಮೋಡ್ ಅನ್ನು ಬಳಸಲು ಬಯಸಿದರೆ, ಇದು ನ್ಯಾಪ್ ಟೈಮ್ ನಂತೆಯೇ ಡೋಜ್ ಕಾರ್ಯವನ್ನು ಒಳಗೊಂಡಿರುತ್ತದೆ, ನೀವು ಪ್ರಯಾಣದ ಸಂದರ್ಭದಲ್ಲಿ ಈ ಅಪ್ಲಿಕೇಶನ್ ಅನ್ನು ಆಕ್ಟಿವ್ ಮಾಡಿದ್ದರೆ, ಬ್ಯಾಟರಿ ಅವಧಿಯನ್ನು ಉಳಿಸುವಲ್ಲಿ ಇದು ಅತ್ಯಂತ ಪರಿಣಾಮಕಾರಿಯಾಗಿರಲಿದೆ.

4 / 5
ಬ್ಯಾಟರಿ ಗುರು (Battery Guru) ಅಪ್ಲಿಕೇಶನ್ ನಿಮ್ಮ ಬ್ಯಾಟರಿ ಉಳಿಸುವ ಅಪ್ಲಿಕೇಶನ್ ನಲ್ಲಿ ಪ್ರಮುಖವಾಗಿದೆ. ಬ್ಯಾಟರಿ ಪವರ್ ಕಡಿಮೆ ಇದ್ದರೂ, ನಿಮ್ಮ ಬ್ಯಾಟರಿಯ ಜೀವಿತಾವಧಿಯನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸಲು ಈ ಅಪ್ಲಿಕೇಶನ್ನ ಸೂಕ್ತವಾಗಿದೆ. ಬ್ಯಾಟರಿ ಟೆಂಪರೇಚರ್ ಮತ್ತು ಚಾರ್ಜಿಂಗ್ ಮಿತಿಗಳಿಗಾಗಿ ನೀವು ರಿಮೈಂಡರ್ ಅನ್ನು ಸಹ ಸೆಟ್ ಮಾಡಬಹುದು. ಹಾಗೆಯೆ ಸರ್ವಿಸ್ಲಿ (Servicely) ಫ್ರಾಂಕೊ ಫ್ರಾನ್ಸಿಸ್ಕೊ ಅವರ ಮತ್ತೊಂದು ಅಪ್ಲಿಕೇಶನ್. ಇದು ಬ್ಯಾಟರಿ ಹಾಗಿಂಗ್ ಸೇವೆಗಳನ್ನು ನಿಷ್ಕ್ರಿಯಗೊಳಿಸಲು ಬಳಕೆದಾರರಿಗೆ ಅವಕಾಶ ನೀಡುತ್ತದೆ.

ಬ್ಯಾಟರಿ ಗುರು (Battery Guru) ಅಪ್ಲಿಕೇಶನ್ ನಿಮ್ಮ ಬ್ಯಾಟರಿ ಉಳಿಸುವ ಅಪ್ಲಿಕೇಶನ್ ನಲ್ಲಿ ಪ್ರಮುಖವಾಗಿದೆ. ಬ್ಯಾಟರಿ ಪವರ್ ಕಡಿಮೆ ಇದ್ದರೂ, ನಿಮ್ಮ ಬ್ಯಾಟರಿಯ ಜೀವಿತಾವಧಿಯನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸಲು ಈ ಅಪ್ಲಿಕೇಶನ್ನ ಸೂಕ್ತವಾಗಿದೆ. ಬ್ಯಾಟರಿ ಟೆಂಪರೇಚರ್ ಮತ್ತು ಚಾರ್ಜಿಂಗ್ ಮಿತಿಗಳಿಗಾಗಿ ನೀವು ರಿಮೈಂಡರ್ ಅನ್ನು ಸಹ ಸೆಟ್ ಮಾಡಬಹುದು. ಹಾಗೆಯೆ ಸರ್ವಿಸ್ಲಿ (Servicely) ಫ್ರಾಂಕೊ ಫ್ರಾನ್ಸಿಸ್ಕೊ ಅವರ ಮತ್ತೊಂದು ಅಪ್ಲಿಕೇಶನ್. ಇದು ಬ್ಯಾಟರಿ ಹಾಗಿಂಗ್ ಸೇವೆಗಳನ್ನು ನಿಷ್ಕ್ರಿಯಗೊಳಿಸಲು ಬಳಕೆದಾರರಿಗೆ ಅವಕಾಶ ನೀಡುತ್ತದೆ.

5 / 5
ನಿಜವಾದ ಟಾಮ್ ಆ್ಯಂಡ್ ಜೆರಿ; ಒಟ್ಟಿಗೇ ಊಟ ಮಾಡುವ ಬೆಕ್ಕು-ಇಲಿ ವಿಡಿಯೋ ವೈರಲ್
ನಿಜವಾದ ಟಾಮ್ ಆ್ಯಂಡ್ ಜೆರಿ; ಒಟ್ಟಿಗೇ ಊಟ ಮಾಡುವ ಬೆಕ್ಕು-ಇಲಿ ವಿಡಿಯೋ ವೈರಲ್
ಕೆಳಗಿಂದ ಮೇಲೆ ಹರಿವ ನೀರಿನಲ್ಲಿ ದೋಣಿ ಬಿಟ್ಟ ಸಚಿವ ಶಿವರಾಜ್ ಸಿಂಗ್ ಚೌಹಾಣ್
ಕೆಳಗಿಂದ ಮೇಲೆ ಹರಿವ ನೀರಿನಲ್ಲಿ ದೋಣಿ ಬಿಟ್ಟ ಸಚಿವ ಶಿವರಾಜ್ ಸಿಂಗ್ ಚೌಹಾಣ್
ಬ್ರೆಜಿಲ್​ನಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತ ಕೇಳಿ ತಲೆದೂಗಿದ ಪ್ರಧಾನಿ ಮೋದಿ
ಬ್ರೆಜಿಲ್​ನಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತ ಕೇಳಿ ತಲೆದೂಗಿದ ಪ್ರಧಾನಿ ಮೋದಿ
ಪ್ರೀತಿಸಿ ಮದುವೆಯಾದಕೆಯನ್ನು ಬಿಟ್ಟು ಮತ್ತೊಂದು ಮದ್ವೆ: ಪ್ರೀತಿ ಕೊಂದ ಪವನ್
ಪ್ರೀತಿಸಿ ಮದುವೆಯಾದಕೆಯನ್ನು ಬಿಟ್ಟು ಮತ್ತೊಂದು ಮದ್ವೆ: ಪ್ರೀತಿ ಕೊಂದ ಪವನ್
ತಂದೆ ಬಗ್ಗೆ ಮಕ್ಕಳು ಕೇಳಿದರೆ ಏನು ಹೇಳ್ತೀರಿ? ನಿರ್ಧಾರ ತಿಳಿಸಿದ ಭಾವನಾ
ತಂದೆ ಬಗ್ಗೆ ಮಕ್ಕಳು ಕೇಳಿದರೆ ಏನು ಹೇಳ್ತೀರಿ? ನಿರ್ಧಾರ ತಿಳಿಸಿದ ಭಾವನಾ
ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಅಧಿಕಾರವಲ್ಲ, ಅದೊಂದು ಜವಾಬ್ದಾರಿ: ಸಿಟಿ ರವಿ
ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಅಧಿಕಾರವಲ್ಲ, ಅದೊಂದು ಜವಾಬ್ದಾರಿ: ಸಿಟಿ ರವಿ
ಯಡಿಯೂರಪ್ಪ ವಿರುದ್ಧ ನಾನು ವಾಗ್ದಾಳಿ ನಡೆಸಲೇ ಇಲ್ಲ: ಲಿಂಬಾವಳಿ
ಯಡಿಯೂರಪ್ಪ ವಿರುದ್ಧ ನಾನು ವಾಗ್ದಾಳಿ ನಡೆಸಲೇ ಇಲ್ಲ: ಲಿಂಬಾವಳಿ
ಕೇಸ್ ವಾಪಸ್ ತೆಗೆದುಕೊಂಡರೆ ಮನು ವಿರುದ್ಧ ಸಾಕ್ಷಿ ಬಿಡ್ತೀನಿ: ಸಂತ್ರಸ್ತೆ
ಕೇಸ್ ವಾಪಸ್ ತೆಗೆದುಕೊಂಡರೆ ಮನು ವಿರುದ್ಧ ಸಾಕ್ಷಿ ಬಿಡ್ತೀನಿ: ಸಂತ್ರಸ್ತೆ
ಸಿನಿಮಾ ಆರಿಸಿಕೊಂಡಿದ್ದೇಕೆ? ಜನಾರ್ಧನ ರೆಡ್ಡಿ ಪುತ್ರನ ಉತ್ತರ
ಸಿನಿಮಾ ಆರಿಸಿಕೊಂಡಿದ್ದೇಕೆ? ಜನಾರ್ಧನ ರೆಡ್ಡಿ ಪುತ್ರನ ಉತ್ತರ
ಪಕ್ಷದ ಕಾರ್ಯದರ್ಶಿ ಮತ್ತು ಅಧಿಕಾರಿಗಳ ಸಭೆ ರಾಮನಗರದಲ್ಲಿ ನಡೆಯಲಿದೆ: ಶಾಸಕ
ಪಕ್ಷದ ಕಾರ್ಯದರ್ಶಿ ಮತ್ತು ಅಧಿಕಾರಿಗಳ ಸಭೆ ರಾಮನಗರದಲ್ಲಿ ನಡೆಯಲಿದೆ: ಶಾಸಕ