AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tulsi Vastu Tips :ಈ ನಾಲ್ಕು ವಸ್ತುಗಳನ್ನು ತುಳಸಿ ಕಟ್ಟೆ ಹತ್ತಿರ ಇಡಲೇ ಬಾರದು, ಹಾಗೆ ಮಾಡಿದರೆ ನೀವೇ ಕಷ್ಟಗಳನ್ನು ತಂದುಕೊಂಡಂತೆ!

ತುಳಸಿ ಪವಿತ್ರವಾದ ಸಸ್ಯ. ಸಾಕ್ಷಾತ್​ ಲಕ್ಷ್ಮೀ ಸ್ವರೂಪ. ತುಳಸಿ ಕಟ್ಟೆಯಿರುವ ಸ್ಥಳ ಪೂಜನೀಯ ಸ್ಥಳವೇ ಸರಿ. ಗಂಗಾ ಮಾತೆಗೆ ಸಮಾನವಾದ ಪವಿತ್ರತೆಯನ್ನು ಹೊಂದಿರುತ್ತದೆ ಎಂದು ಜ್ಞಾನಿಗಳು ಹೇಳುತ್ತಾರೆ. ಬೆಳಗ್ಗೆ ನಿದ್ರೆಯಿಂದ ಎದ್ದ ತಕ್ಷಣ ತುಳಸಿ ದರ್ಶನ ಮಾಡಿದರೆ ಸಮಸ್ತ ತೀರ್ಥಯಾತ್ರೆಗಳ ದರ್ಶನ ಮಾಡಿದ ಫಲ ಸಿಗುತ್ತದೆ ಎಂದು ಹೇಳುತ್ತಾರೆ.

ಸಾಧು ಶ್ರೀನಾಥ್​
|

Updated on: Apr 17, 2023 | 6:06 AM

Share
Tulsi Vastu Tips :ಈ ನಾಲ್ಕು ವಸ್ತುಗಳನ್ನು ತುಳಸಿ ಕಟ್ಟೆ ಹತ್ತಿರ ಇಡಲೇ ಬಾರದು, ಹಾಗೆ ಮಾಡಿದರೆ ನೀವೇ ಕಷ್ಟಗಳನ್ನು ತಂದುಕೊಂಡಂತೆ!

1 / 5
ತುಳಸಿ ಗಿಡದ ಆಸುಪಾಸು ಚಪ್ಪಲಿಗಳನ್ನು ಇಡಬಾರದು. ಹೀಗೆ ಚಪ್ಪಲಿ ಇರಿಸಿದರೆ ತುಳಸಿಗೆ ಅವ,ಮಾನ ಮಾಡಿದಷ್ಟೇ ಅಲ್ಲ.. ತಾಯಿ ಲಕ್ಷ್ಮೀಯನ್ನು ಕೂಡ ಅವಮಾನ ಮಾಡದಂತಾಗುತ್ತದೆ. ತುಳಸಿ ಸಸ್ಯದ ಸುತ್ತಮುತ್ತಲ ಪರಿಸರವನ್ನು ಕಡ್ಡಾಯವಾಗಿ ಸ್ವಚ್ಛವಾಗಿ ಇರಿಸಿಕೊಳ್ಳಬೇಕು.

ತುಳಸಿ ಗಿಡದ ಆಸುಪಾಸು ಚಪ್ಪಲಿಗಳನ್ನು ಇಡಬಾರದು. ಹೀಗೆ ಚಪ್ಪಲಿ ಇರಿಸಿದರೆ ತುಳಸಿಗೆ ಅವ,ಮಾನ ಮಾಡಿದಷ್ಟೇ ಅಲ್ಲ.. ತಾಯಿ ಲಕ್ಷ್ಮೀಯನ್ನು ಕೂಡ ಅವಮಾನ ಮಾಡದಂತಾಗುತ್ತದೆ. ತುಳಸಿ ಸಸ್ಯದ ಸುತ್ತಮುತ್ತಲ ಪರಿಸರವನ್ನು ಕಡ್ಡಾಯವಾಗಿ ಸ್ವಚ್ಛವಾಗಿ ಇರಿಸಿಕೊಳ್ಳಬೇಕು.

2 / 5
 ತುಳಸಿ ಭಗವಾನ್​ ವಿಷ್ಣುವಿಗೆ ಅತ್ಯಂತ ಪ್ರೀತಿಕರ. ಆದ್ದರಿಂದ ತುಳಸಿಯನ್ನು ಆರಾಧಿಸಿದರೆ ತುಂಬಾ ಒಳ್ಳೆಯದಾಗುತ್ತದೆ. ತುಳಸಿ ಹತ್ತಿರ  ಎಂದಿಗೂ ಪೊರಕೆ ಇಡಬಾರದು. ಪೊರಕೆಯಿಟ್ಟರೆ ವಿಷ್ಣುಮೂರ್ತಿ ಮತ್ತು ಲಕ್ಷ್ಮೀ ದೇವಿ ಇಬ್ಬರಿಗೂ ಅವಮಾನ ಮಾಡಿದಂತಾಗುತ್ತದೆ. ಇದು ಆರ್ಥಿಕ ನಷ್ಟಗಳಿಗೆ ಕಾರಣವಾಗಬಹುದು.

ತುಳಸಿ ಭಗವಾನ್​ ವಿಷ್ಣುವಿಗೆ ಅತ್ಯಂತ ಪ್ರೀತಿಕರ. ಆದ್ದರಿಂದ ತುಳಸಿಯನ್ನು ಆರಾಧಿಸಿದರೆ ತುಂಬಾ ಒಳ್ಳೆಯದಾಗುತ್ತದೆ. ತುಳಸಿ ಹತ್ತಿರ ಎಂದಿಗೂ ಪೊರಕೆ ಇಡಬಾರದು. ಪೊರಕೆಯಿಟ್ಟರೆ ವಿಷ್ಣುಮೂರ್ತಿ ಮತ್ತು ಲಕ್ಷ್ಮೀ ದೇವಿ ಇಬ್ಬರಿಗೂ ಅವಮಾನ ಮಾಡಿದಂತಾಗುತ್ತದೆ. ಇದು ಆರ್ಥಿಕ ನಷ್ಟಗಳಿಗೆ ಕಾರಣವಾಗಬಹುದು.

3 / 5
ತುಳಸಿ ಮುಂತಾದ ಮಹಾಮಹಿಮಾನ್ವಿತ ಸಸ್ಯದ ಸಮೀಪ ಮುಳ್ಳುಗಳು ಇರುವ ಸಸ್ಯಗಳನ್ನು ಇಡಬಾರದು. ಇದು ತುಂಬಾ ಅಶುಭ. ಈ ಮುಳ್ಳು ಸಸ್ಯಗಳ ಪರಿಸರದಲ್ಲಿ ತುಳಸಿ ಗಿಡವನ್ನು ಇರಿಸಿದರೆ ಅದು ಕುಟುಂಬದ ಸದಸ್ಯರ ನಡುವೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗಬಹುದು.

ತುಳಸಿ ಮುಂತಾದ ಮಹಾಮಹಿಮಾನ್ವಿತ ಸಸ್ಯದ ಸಮೀಪ ಮುಳ್ಳುಗಳು ಇರುವ ಸಸ್ಯಗಳನ್ನು ಇಡಬಾರದು. ಇದು ತುಂಬಾ ಅಶುಭ. ಈ ಮುಳ್ಳು ಸಸ್ಯಗಳ ಪರಿಸರದಲ್ಲಿ ತುಳಸಿ ಗಿಡವನ್ನು ಇರಿಸಿದರೆ ಅದು ಕುಟುಂಬದ ಸದಸ್ಯರ ನಡುವೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗಬಹುದು.

4 / 5
ತುಳಸಿ ಸಸ್ಯ ಪರಿಸರದಲ್ಲಿ ಕಸದ ಬುಟ್ಟಿಯನ್ನು ಸಹ ಇರಬಾರದು. ಹೀಗೆ ಇರಿಸಿದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಸೇರಿದಂತಾಗುತ್ತದೆ ಎಂದು ವಾಸ್ತು ಶಾಸ್ತ್ರಜ್ಞರು ಹೇಳುತ್ತಾರೆ.

ತುಳಸಿ ಸಸ್ಯ ಪರಿಸರದಲ್ಲಿ ಕಸದ ಬುಟ್ಟಿಯನ್ನು ಸಹ ಇರಬಾರದು. ಹೀಗೆ ಇರಿಸಿದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಸೇರಿದಂತಾಗುತ್ತದೆ ಎಂದು ವಾಸ್ತು ಶಾಸ್ತ್ರಜ್ಞರು ಹೇಳುತ್ತಾರೆ.

5 / 5
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ