ತುಮಕೂರು ಜಿಲ್ಲಾಡಳಿತ ನಿರ್ಲಕ್ಷ್ಯ: ಮಳೆಯಿಂದ ಸಮಸ್ಯೆಯಾಗಬಾರದೆಂದು ತಾವೇ ಗುದ್ದಲಿ ಹಿಡಿದು ರಾಜಕಾಲುವೆ ಹೂಳು ತೆಗೆದ 70ರ ವೃದ್ಧ
ತುಮಕೂರು ನಗರದ ಹೊರವಲಯದ ಗಣೇಶ ನಗರದ 70 ವರ್ಷದ ರೈತ ಲಕ್ಷ್ಮಯ್ಯ ಅವರು ಗುದ್ದಲಿ ಹಿಡಿದು ಹೂಳು ತೆಗೆಯುವ ಕಾರ್ಯ ಮಾಡಿದ್ದಾರೆ. ಕಳೆದ ಮೂರು ವರ್ಷದಿಂದ ಜಿಲ್ಲಾಡಳಿತ ರಾಜಕಾಲುವೆ ಹೂಳು ತೆಗೆದಿರಲಿಲ್ಲ. 70 ರ ಇಳಿವಯಸ್ಸಿನ ವೃದ್ದ ರೈತನ ಕಾರ್ಯಕ್ಕೆ ಜನರಿಂದ ಮೆಚ್ಚುಗೆ ಮಹಾಪೂರ ಹರಿದು ಬಂದಿದೆ.

1 / 5

2 / 5

3 / 5

4 / 5

5 / 5