AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತರ ಕನ್ನಡ: ಗ್ರಾಮಸ್ಥರೇ ಉಳಿಸಿ, ಬೆಳೆಸಿದ ಅರಣ್ಯಕ್ಕೆ ಶತಮಾನ ಸಂಭ್ರಮ

ಉತ್ತರ ಕನ್ನಡದ ಕುಮಟಾ ತಾಲೂಕಿನ ಹಳಕಾರ ಗ್ರಾಮವು ಶತಮಾನಗಳಿಂದ ಅರಣ್ಯ ಸಂರಕ್ಷಣೆಗೆ ಅದ್ಭುತ ಮಾದರಿಯಾಗಿದೆ. 219 ಎಕರೆಗಳಷ್ಟು ಅರಣ್ಯವನ್ನು ಗ್ರಾಮಸ್ಥರು ರಕ್ಷಿಸಿಕೊಂಡಿದ್ದು, ಒಂದು ಮರವನ್ನೂ ಕಡಿಯದೆ, ಅರಣ್ಯದ ಸಂಪತ್ತನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದ್ದಾರೆ. ಅರಣ್ಯದಿಂದ ಆದಾಯವಿಲ್ಲದಿದ್ದರೂ, ಗ್ರಾಮಸ್ಥರ ಸಾಮೂಹಿಕ ಪ್ರಯತ್ನದಿಂದ ಅರಣ್ಯ ಸಂರಕ್ಷಣೆ ಯಶಸ್ವಿಯಾಗಿದೆ. ಇದು ದೇಶ-ವಿದೇಶದ ತಜ್ಞರ ಗಮನ ಸೆಳೆದಿದೆ.

ಸೂರಜ್​, ಮಹಾವೀರ್​ ಉತ್ತರೆ
| Edited By: |

Updated on:Nov 18, 2024 | 7:07 PM

Share
ಪ್ರಕೃತಿಯನ್ನು ಉಳಿಸಿಕೊಳ್ಳಬೇಕು, ಗಿಡ-ಮರಗಳನ್ನು ನೆಡಬೇಕು ಎಂಬ ಜಾಗೃತಿ ಮಾತುಗಳನ್ನು, ಜಾಹಿರಾತುಗಳನ್ನು ಕೇಳಿರುತ್ತೇವೆ ಮತ್ತು ನೋಡಿರುತ್ತೇವೆ. ಆದರೆ, ಅನೇಕರು ಕೇಳಿಸಿಕೊಂಡು ಸುಮ್ಮನಾಗುತ್ತಾರೆ ಹೊರತು ಪಾಲಿಸುವುದಿಲ್ಲ. ಆದರೆ, ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹಳಕಾರ ಗ್ರಾಮದ ಜನರು ಪ್ರಕೃತಿ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಪ್ರಕೃತಿಯನ್ನು ಉಳಿಸಿಕೊಳ್ಳಬೇಕು, ಗಿಡ-ಮರಗಳನ್ನು ನೆಡಬೇಕು ಎಂಬ ಜಾಗೃತಿ ಮಾತುಗಳನ್ನು, ಜಾಹಿರಾತುಗಳನ್ನು ಕೇಳಿರುತ್ತೇವೆ ಮತ್ತು ನೋಡಿರುತ್ತೇವೆ. ಆದರೆ, ಅನೇಕರು ಕೇಳಿಸಿಕೊಂಡು ಸುಮ್ಮನಾಗುತ್ತಾರೆ ಹೊರತು ಪಾಲಿಸುವುದಿಲ್ಲ. ಆದರೆ, ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹಳಕಾರ ಗ್ರಾಮದ ಜನರು ಪ್ರಕೃತಿ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

1 / 7
ಹಳಕಾರ ಗ್ರಾಮದ ಜನರು ಶತಮಾನಗಳಿಂದಲೂ ಕಾಡನ್ನು ದೇವರಂತೆ ಆರಾಧಿಸುತ್ತಾ ಬಂದಿದ್ದಾರೆ. 425 ಏಕರೆ ವಿಸ್ತಿರ್ಣದ ಹಳಕಾರ ಗ್ರಾಮದಲ್ಲಿದೆ 219 ಏಕರೆ ಪ್ರದೇಶದಲ್ಲಿ ಗಿಡ-ಮರಗಳೇ ಇವೆ. 1920ರಿಂದ ಇದುವರೆಗೂ ಒಂದೇ ಒಂದು ಅಡಿ ಅರಣ್ಯ ಭೂಮಿಯನ್ನು ಗ್ರಾಮಸ್ಥರು ಅತಿಕ್ರಮಣ ಮಾಡದೆ ಉಳಿಸಿಕೊಂಡಿದ್ದಾರೆ.

ಹಳಕಾರ ಗ್ರಾಮದ ಜನರು ಶತಮಾನಗಳಿಂದಲೂ ಕಾಡನ್ನು ದೇವರಂತೆ ಆರಾಧಿಸುತ್ತಾ ಬಂದಿದ್ದಾರೆ. 425 ಏಕರೆ ವಿಸ್ತಿರ್ಣದ ಹಳಕಾರ ಗ್ರಾಮದಲ್ಲಿದೆ 219 ಏಕರೆ ಪ್ರದೇಶದಲ್ಲಿ ಗಿಡ-ಮರಗಳೇ ಇವೆ. 1920ರಿಂದ ಇದುವರೆಗೂ ಒಂದೇ ಒಂದು ಅಡಿ ಅರಣ್ಯ ಭೂಮಿಯನ್ನು ಗ್ರಾಮಸ್ಥರು ಅತಿಕ್ರಮಣ ಮಾಡದೆ ಉಳಿಸಿಕೊಂಡಿದ್ದಾರೆ.

2 / 7
ಈ ಮೊದಲು ಒಟ್ಟು 265 ಏಕರೆ ಅರಣ್ಯ ಭೂಮಿ ಗ್ರಾಮದಲ್ಲಿತ್ತು. ಆ ಪೈಕಿ 46 ಏಕರೆ ಜಮೀನನ್ನು ರೈಲು ಹಳಿ ನಿರ್ಮಾಣಕ್ಕೆ ನೀಡಲಾಗಿದೆ. ಹೀಗಾಗಿ, 219 ಎಕರೆ ಪ್ರದೇಶದಲ್ಲಿ ಮಾತ್ರ ಅರಣ್ಯ ಸಂಪತ್ತು ಇದೆ. ಅರಣ್ಯದ ಒಂದೆ ಒಂದು ಗಿಡ ಕಡಿದರೆ ಗ್ರಾಮಸ್ಥರೇ ಶಿಕ್ಷೆ ಕೊಡುತ್ತಾರೆ. ಕಾಡಿನ ಒಣ ಗೀಡ ತೆರವು ಮಾಡಲು ಕೂಡ, ಗ್ರಾಮಸ್ಥರೆಲ್ಲರು ಒಮ್ಮತಕ್ಕೆ ಬರಬೇಕು.

ಈ ಮೊದಲು ಒಟ್ಟು 265 ಏಕರೆ ಅರಣ್ಯ ಭೂಮಿ ಗ್ರಾಮದಲ್ಲಿತ್ತು. ಆ ಪೈಕಿ 46 ಏಕರೆ ಜಮೀನನ್ನು ರೈಲು ಹಳಿ ನಿರ್ಮಾಣಕ್ಕೆ ನೀಡಲಾಗಿದೆ. ಹೀಗಾಗಿ, 219 ಎಕರೆ ಪ್ರದೇಶದಲ್ಲಿ ಮಾತ್ರ ಅರಣ್ಯ ಸಂಪತ್ತು ಇದೆ. ಅರಣ್ಯದ ಒಂದೆ ಒಂದು ಗಿಡ ಕಡಿದರೆ ಗ್ರಾಮಸ್ಥರೇ ಶಿಕ್ಷೆ ಕೊಡುತ್ತಾರೆ. ಕಾಡಿನ ಒಣ ಗೀಡ ತೆರವು ಮಾಡಲು ಕೂಡ, ಗ್ರಾಮಸ್ಥರೆಲ್ಲರು ಒಮ್ಮತಕ್ಕೆ ಬರಬೇಕು.

3 / 7
ಹಳಕಾರ ಕಾಡಿನಲ್ಲಿರುವ ಯಾವ ಮರವು ಫಲ ನೀಡುವುದಿಲ್ಲ. ಈ ಅರಣ್ಯದಿಂದ ಯಾವ ಆದಾಯವೂ ಬರದೆ ಇದ್ದರೂ ಗ್ರಾಮಸ್ಥರು ರಕ್ಷಿಸಿಕೊಂಡು ಬಂದಿದ್ದಾರೆ. ಅರಣ್ಯ ರಕ್ಷಣೆಗೆ ರಕ್ಷಕನನ್ನು ಕೂಡ ಇರಿಸಲಾಗಿದೆ.

ಹಳಕಾರ ಕಾಡಿನಲ್ಲಿರುವ ಯಾವ ಮರವು ಫಲ ನೀಡುವುದಿಲ್ಲ. ಈ ಅರಣ್ಯದಿಂದ ಯಾವ ಆದಾಯವೂ ಬರದೆ ಇದ್ದರೂ ಗ್ರಾಮಸ್ಥರು ರಕ್ಷಿಸಿಕೊಂಡು ಬಂದಿದ್ದಾರೆ. ಅರಣ್ಯ ರಕ್ಷಣೆಗೆ ರಕ್ಷಕನನ್ನು ಕೂಡ ಇರಿಸಲಾಗಿದೆ.

4 / 7
ವರ್ಷಕ್ಕೆ ಹತ್ತು ಒಣ ಗಿಡಗಳನ್ನು ತೆರವು ಮಾಡಿ, ಅದೆ ಜಾಗದ ಸುತ್ತ ನೂರಕ್ಕೂ ಹೆಚ್ಚು ಸಸಿಗಳನ್ನು ಗ್ರಾಮಸ್ಥರು ನೆಡುತ್ತಾರೆ. ಒಣ ಗಿಡವನ್ನು ಗ್ರಾಮಸ್ಥರ ಒಮ್ಮತದಿಂದಲೆ ಹರಾಜು ಮಾಡಲಾಗುತ್ತೆ. ಅರಣ್ಯದ ಕೆಲವು ಗಿಡಗಳಿಂದ ಬರುವ ಹೂವನ್ನು ಮಾರಾಟ ಮಾಡಿ ಅರಣ್ಯ ರಕ್ಷಣೆಗೆ ವ್ಯಯ ಮಾಡಲಾಗುತ್ತೆ.

ವರ್ಷಕ್ಕೆ ಹತ್ತು ಒಣ ಗಿಡಗಳನ್ನು ತೆರವು ಮಾಡಿ, ಅದೆ ಜಾಗದ ಸುತ್ತ ನೂರಕ್ಕೂ ಹೆಚ್ಚು ಸಸಿಗಳನ್ನು ಗ್ರಾಮಸ್ಥರು ನೆಡುತ್ತಾರೆ. ಒಣ ಗಿಡವನ್ನು ಗ್ರಾಮಸ್ಥರ ಒಮ್ಮತದಿಂದಲೆ ಹರಾಜು ಮಾಡಲಾಗುತ್ತೆ. ಅರಣ್ಯದ ಕೆಲವು ಗಿಡಗಳಿಂದ ಬರುವ ಹೂವನ್ನು ಮಾರಾಟ ಮಾಡಿ ಅರಣ್ಯ ರಕ್ಷಣೆಗೆ ವ್ಯಯ ಮಾಡಲಾಗುತ್ತೆ.

5 / 7
ಹಳಕಾರ ಗ್ರಾಮದಲ್ಲಿ ತೀರ ಬಡವರು ಕೂಲಿ ಕಾರ್ಮಿಕರು ವಾಸಿಸುತ್ತಿದ್ದಾರೆ. ಈಗ ಕೆಲವರು ವಿದ್ಯಾವಂತರಾಗಿ ತಮ್ಮ ಜಮೀನುಗಳಲ್ಲಿ ಮನೆ ಕಟ್ಟಿಸಿಕೊಂಡಿದ್ದಾರೆ. ನಮ್ಮ ಗ್ರಾಮದ ಆಸ್ತಿ ಸೌಂದರ್ಯವೇ ನಮ್ಮ ಕಾಡು, ನಮ್ಮ ಕಾಡಿನ ಒಂದೊಂದು ಮರವೂ ಮನೆ ಮಕ್ಕಳ ಸಮಾನ ಎಂದು ಗ್ರಾಮಸ್ಥರು ಅಂದುಕೊಂಡಿದ್ದಾರೆ.

ಹಳಕಾರ ಗ್ರಾಮದಲ್ಲಿ ತೀರ ಬಡವರು ಕೂಲಿ ಕಾರ್ಮಿಕರು ವಾಸಿಸುತ್ತಿದ್ದಾರೆ. ಈಗ ಕೆಲವರು ವಿದ್ಯಾವಂತರಾಗಿ ತಮ್ಮ ಜಮೀನುಗಳಲ್ಲಿ ಮನೆ ಕಟ್ಟಿಸಿಕೊಂಡಿದ್ದಾರೆ. ನಮ್ಮ ಗ್ರಾಮದ ಆಸ್ತಿ ಸೌಂದರ್ಯವೇ ನಮ್ಮ ಕಾಡು, ನಮ್ಮ ಕಾಡಿನ ಒಂದೊಂದು ಮರವೂ ಮನೆ ಮಕ್ಕಳ ಸಮಾನ ಎಂದು ಗ್ರಾಮಸ್ಥರು ಅಂದುಕೊಂಡಿದ್ದಾರೆ.

6 / 7
ದೇಶ ವಿದೇಶಗಳಿಂದ ತಜ್ಞರು ಬಂದು ಈ ಗ್ರಾಮಸ್ಥರ ಬಗ್ಗೆ ಅಧ್ಯಯನ ಮಾಡಿದ್ದಾರೆ. ಇದುವರೆಗೂ ನಾಲ್ಕು ಜನರು ಈ ಗ್ರಾಮದ ಕುರಿತು ಅಧ್ಯಯನ ಮಾಡಿ ಪಿಹೆಚ್​​ಡಿ ಪಡೆದಿದ್ದಾರೆ.

ದೇಶ ವಿದೇಶಗಳಿಂದ ತಜ್ಞರು ಬಂದು ಈ ಗ್ರಾಮಸ್ಥರ ಬಗ್ಗೆ ಅಧ್ಯಯನ ಮಾಡಿದ್ದಾರೆ. ಇದುವರೆಗೂ ನಾಲ್ಕು ಜನರು ಈ ಗ್ರಾಮದ ಕುರಿತು ಅಧ್ಯಯನ ಮಾಡಿ ಪಿಹೆಚ್​​ಡಿ ಪಡೆದಿದ್ದಾರೆ.

7 / 7

Published On - 10:45 am, Sun, 17 November 24

ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್