AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ಯಾನಿಕ್ ಬಟನ್ ಒತ್ತಿದರೆ ಪೊಲೀಸ್ ಅಲ್ಲ, ಬದಲಿಗೆ ಯೋಧರೇ ಬರುವಂಥಾ ವ್ಯವಸ್ಥೆ ಇಲ್ಲಿ! ಎಲೆಕ್ಟ್ರಾನಿಕ್ ಸಿಟಿಯಲ್ಲೊಂದು ಅದ್ಭುತ ಸ್ಮಾರ್ಟ್ ಬಸ್ ಸ್ಟಾಪ್!

Very Smart Bus stop at Electronic City! ಎಲೆಕ್ಟ್ರಾನಿಕ್ ಸಿಟಿಯಲ್ಲೊಂದು ಅದ್ಭುತ ಸ್ಮಾರ್ಟ್ ಬಸ್ ಸ್ಟಾಪ್! ಮಹಿಳೆಯರ ಸುರಕ್ಷತೆಯ ಆದ್ಯತೆ, ಪರಿಸರ ಕಾಳಜಿಗೂ ಪ್ರಾಮುಖ್ಯತೆ.

ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Mar 09, 2023 | 10:01 AM

Share
ಅದು ಕೇವಲ ಬಸ್ ಸ್ಟಾಪ್ ಅಲ್ಲ.. ‌ಮಹಿಳೆಯರ ಸುರಕ್ಷತೆಗಾಗಿ ಹೇಳಿ ಮಾಡಿಸಿದಂಥಾ ಸ್ಮಾರ್ಟ್ ಬಸ್ ಸ್ಟಾಪ್! ಪ್ಯಾನಿಕ್ ಬಟನ್ ಒತ್ತಿದರೆ ಪೊಲೀಸ್ ಅಲ್ಲ ಬದಲಿಗೆ ಯೋಧರೇ ಬರುವಂಥಾ ವ್ಯವಸ್ಥೆ ಇಲ್ಲಿ ಮಾಡಲಾಗಿದ್ದು, ಇಡೀ ದೇಶದಲ್ಲಿ ಅತ್ಯಂತ ಉತ್ಕೃಷ್ಟ ಬಸ್ ಸ್ಟಾಪ್ ಅಂತ ಮೈಲಿಗಲ್ಲು ಸೃಷ್ಟಿಯಾಗಿದೆ. ಏನಿದರ ವಿಶೇಷತೆ? ಈ ಸ್ಟೋರಿ ನೋಡಿ...

ಅದು ಕೇವಲ ಬಸ್ ಸ್ಟಾಪ್ ಅಲ್ಲ.. ‌ಮಹಿಳೆಯರ ಸುರಕ್ಷತೆಗಾಗಿ ಹೇಳಿ ಮಾಡಿಸಿದಂಥಾ ಸ್ಮಾರ್ಟ್ ಬಸ್ ಸ್ಟಾಪ್! ಪ್ಯಾನಿಕ್ ಬಟನ್ ಒತ್ತಿದರೆ ಪೊಲೀಸ್ ಅಲ್ಲ ಬದಲಿಗೆ ಯೋಧರೇ ಬರುವಂಥಾ ವ್ಯವಸ್ಥೆ ಇಲ್ಲಿ ಮಾಡಲಾಗಿದ್ದು, ಇಡೀ ದೇಶದಲ್ಲಿ ಅತ್ಯಂತ ಉತ್ಕೃಷ್ಟ ಬಸ್ ಸ್ಟಾಪ್ ಅಂತ ಮೈಲಿಗಲ್ಲು ಸೃಷ್ಟಿಯಾಗಿದೆ. ಏನಿದರ ವಿಶೇಷತೆ? ಈ ಸ್ಟೋರಿ ನೋಡಿ...

1 / 15
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಮೊದಲ ಹಂತದ ವ್ಯಾಪ್ತಿಯಲ್ಲಿ ಅಂದ್ರೆ ಐಟಿ ಬಿಟಿ ಮಂದಿ ಅತಿ ಹೆಚ್ಚಾಗಿ ನೆಚ್ಚಿಕೊಂಡಿರುವ ಪ್ರದೇಶದಲ್ಲಿ ಎಲ್ಸಿಟಾ ಅನ್ನೋ ಸಂಸ್ಥೆ ಅಡ್ವಾನ್ಸ್ಡ್ ಸಿಸ್ಟಮ್ ಆಪರೇಟಿಂಗ್ ಇರುವ ಸ್ಮಾರ್ಟ್ ಬಸ್ ಸ್ಟಾಪ್ ಒಂದನ್ನು ನಿರ್ಮಾಣ ಮಾಡಿದೆ.

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಮೊದಲ ಹಂತದ ವ್ಯಾಪ್ತಿಯಲ್ಲಿ ಅಂದ್ರೆ ಐಟಿ ಬಿಟಿ ಮಂದಿ ಅತಿ ಹೆಚ್ಚಾಗಿ ನೆಚ್ಚಿಕೊಂಡಿರುವ ಪ್ರದೇಶದಲ್ಲಿ ಎಲ್ಸಿಟಾ ಅನ್ನೋ ಸಂಸ್ಥೆ ಅಡ್ವಾನ್ಸ್ಡ್ ಸಿಸ್ಟಮ್ ಆಪರೇಟಿಂಗ್ ಇರುವ ಸ್ಮಾರ್ಟ್ ಬಸ್ ಸ್ಟಾಪ್ ಒಂದನ್ನು ನಿರ್ಮಾಣ ಮಾಡಿದೆ.

2 / 15
ಮಹಿಳಾ ದಿನಾಚರಣೆ ಅಂಗವಾಗಿ ಇದು ಮಹಿಳೆಯರಿಗೆ ಸಹಕಾರಿ ಆಗಲಿ ಅನ್ನೋ ಕಾರಣಕ್ಕೆ ಎರಡು ವಾರಗಳ ಮುಂಚೆಯೇ ಇದನ್ನು ಸೇವೆಗಾಗಿ ನಿಯೋಜನೆ ಮಾಡಲಾಗಿದೆ... (ವರದಿ: ಸೈಯ್ಯದ್ ನಿಜಾಮುದ್ದೀನ್ ಟಿವಿ9 ಆನೇಕಲ್)

ಮಹಿಳಾ ದಿನಾಚರಣೆ ಅಂಗವಾಗಿ ಇದು ಮಹಿಳೆಯರಿಗೆ ಸಹಕಾರಿ ಆಗಲಿ ಅನ್ನೋ ಕಾರಣಕ್ಕೆ ಎರಡು ವಾರಗಳ ಮುಂಚೆಯೇ ಇದನ್ನು ಸೇವೆಗಾಗಿ ನಿಯೋಜನೆ ಮಾಡಲಾಗಿದೆ... (ವರದಿ: ಸೈಯ್ಯದ್ ನಿಜಾಮುದ್ದೀನ್ ಟಿವಿ9 ಆನೇಕಲ್)

3 / 15
25 ಲಕ್ಷ ರೂಪಾಯಿ ವೆಚ್ಚದಲ್ಲಿ ಇದನ್ನು ನಿರ್ಮಿಸಿರುವ ಎಲೆಕ್ಟ್ರಾನಿಕ್ ಟೌನ್ ಶಿಪ್ ಪ್ರಾಧಿಕಾರ, ಮಹಿಳೆಯರ ಸುರಕ್ಷತೆ ದೃಷ್ಟಿಕೋನದಲ್ಲಿ ಇಟ್ಟುಕೊಂಡು ಈ ಬಸ್ ಸ್ಟಾಪ್ ಸೇವೆ ಅನುಷ್ಠಾನಕ್ಕೆ ತಂದಿದೆ.

25 ಲಕ್ಷ ರೂಪಾಯಿ ವೆಚ್ಚದಲ್ಲಿ ಇದನ್ನು ನಿರ್ಮಿಸಿರುವ ಎಲೆಕ್ಟ್ರಾನಿಕ್ ಟೌನ್ ಶಿಪ್ ಪ್ರಾಧಿಕಾರ, ಮಹಿಳೆಯರ ಸುರಕ್ಷತೆ ದೃಷ್ಟಿಕೋನದಲ್ಲಿ ಇಟ್ಟುಕೊಂಡು ಈ ಬಸ್ ಸ್ಟಾಪ್ ಸೇವೆ ಅನುಷ್ಠಾನಕ್ಕೆ ತಂದಿದೆ.

4 / 15
ಬಸ್ ಸ್ಟಾಪ್ ಬಲಭಾಗದಲ್ಲಿ ಪ್ಯಾನಿಕ್ ಬಟನ್ ಇಡುವ ಮೂಲಕ ಮಹಿಳೆಯರು ಯಾವುದಾದ್ರೂ ತೊಂದರೆಗೆ ಸಿಕ್ಕಿ ಹಾಕಿಕೊಂಡರೆ, ಏನೇ ಸಮಸ್ಯೆ ಆದ್ರೂ ಪ್ಯಾನಿಕ್ ಬಟನ್ ಉಪಯೋಗಿಸಬಹದು.

ಬಸ್ ಸ್ಟಾಪ್ ಬಲಭಾಗದಲ್ಲಿ ಪ್ಯಾನಿಕ್ ಬಟನ್ ಇಡುವ ಮೂಲಕ ಮಹಿಳೆಯರು ಯಾವುದಾದ್ರೂ ತೊಂದರೆಗೆ ಸಿಕ್ಕಿ ಹಾಕಿಕೊಂಡರೆ, ಏನೇ ಸಮಸ್ಯೆ ಆದ್ರೂ ಪ್ಯಾನಿಕ್ ಬಟನ್ ಉಪಯೋಗಿಸಬಹದು.

5 / 15
ಪ್ಯಾನಿಕ್ ಬಟನ್ ಒತ್ತಿದ ಕೂಡಲೇ ಇಡೀ ಬಸ್ ಸ್ಟಾಪ್ ‌ಸುತ್ತಮುತ್ತಲಿನ ದೃಶ್ಯ‌ ನೇರವಾಗಿ ಕಂಟ್ರೋಲ್ ರೂಮ್ ಗೆ ಹೋಗುತ್ತದೆ.

ಪ್ಯಾನಿಕ್ ಬಟನ್ ಒತ್ತಿದ ಕೂಡಲೇ ಇಡೀ ಬಸ್ ಸ್ಟಾಪ್ ‌ಸುತ್ತಮುತ್ತಲಿನ ದೃಶ್ಯ‌ ನೇರವಾಗಿ ಕಂಟ್ರೋಲ್ ರೂಮ್ ಗೆ ಹೋಗುತ್ತದೆ.

6 / 15
ಮಹಿಳೆಯರು ಡೇಂಜರ್ ಸನ್ನಿವೇಶನಲ್ಲಿ ಸಿಲುಕಿಕೊಂಡಿದ್ದರೆ ಸಿಐಎಸ್ಎಫ್ ಯೋಧರೇ ಬಸ್ ಸ್ಟಾಪ್ ಗೆ ಧಾವಿಸಿ ರಕ್ಷಣೆ ನೀಡಲಿದ್ದಾರೆ!

ಮಹಿಳೆಯರು ಡೇಂಜರ್ ಸನ್ನಿವೇಶನಲ್ಲಿ ಸಿಲುಕಿಕೊಂಡಿದ್ದರೆ ಸಿಐಎಸ್ಎಫ್ ಯೋಧರೇ ಬಸ್ ಸ್ಟಾಪ್ ಗೆ ಧಾವಿಸಿ ರಕ್ಷಣೆ ನೀಡಲಿದ್ದಾರೆ!

7 / 15
ಎಲೆಕ್ಟ್ರಾನಿಕ್ ಸಿಟಿ ‌ಸ್ಮಾರ್ಟ್ ಬಸ್ ಸ್ಟಾಪ್ ನಿಂದ ಏರ್ಪೊಟ್ ಕಡೆಗೆ ಹೋಗುವ ವಜ್ರ ಬಸ್ ಇಲ್ಲಿ ಸೇವೆ ಕೊಡುತ್ತಿದ್ದ ಬಸ್ ‌ಬರುವ ಸಮಯ ಹಾಗೂ ರಾಜ್ಯದ ನಾಡು ನುಡಿ, ಭಾಷೆ ಕವಿಗಳ ಬಗ್ಗೆ ಮಾಹಿತಿ ನೀಡುವ ಡಿಸ್‌ಪ್ಲೇ ಹಾಕಲಾಗಿದೆ.

ಎಲೆಕ್ಟ್ರಾನಿಕ್ ಸಿಟಿ ‌ಸ್ಮಾರ್ಟ್ ಬಸ್ ಸ್ಟಾಪ್ ನಿಂದ ಏರ್ಪೊಟ್ ಕಡೆಗೆ ಹೋಗುವ ವಜ್ರ ಬಸ್ ಇಲ್ಲಿ ಸೇವೆ ಕೊಡುತ್ತಿದ್ದ ಬಸ್ ‌ಬರುವ ಸಮಯ ಹಾಗೂ ರಾಜ್ಯದ ನಾಡು ನುಡಿ, ಭಾಷೆ ಕವಿಗಳ ಬಗ್ಗೆ ಮಾಹಿತಿ ನೀಡುವ ಡಿಸ್‌ಪ್ಲೇ ಹಾಕಲಾಗಿದೆ.

8 / 15
ಇದ್ರಲ್ಲಿ ಖಾಸಗೀ ಕಂಪನಿಗಳ ವಾಹನಗಳ ಬರುವ ಹೋಗುವ ಸಮಯ ಕೂಡ ಅಳವಡಿಸಲಾಗಿದೆ. ಕುಳಿತುಕೊಳ್ಳಲು ಸುಸಜ್ಜಿತ ಆಸನ, ಹಸಿವಾದ್ರೆ ಬಿಸ್ಕತ್​ ಜ್ಯೂಸ್ ಗಾಗಿ ಕ್ಯಾಶ್ ಲೆಸ್ ವ್ಯವಹಾರ ಮಾಡಿ ಆಹಾರ ಪದಾರ್ಥ ಪಡೆಯೋ ವ್ಯವಸ್ಥೆ ಮಾಡಲಾಗಿದೆ.

ಇದ್ರಲ್ಲಿ ಖಾಸಗೀ ಕಂಪನಿಗಳ ವಾಹನಗಳ ಬರುವ ಹೋಗುವ ಸಮಯ ಕೂಡ ಅಳವಡಿಸಲಾಗಿದೆ. ಕುಳಿತುಕೊಳ್ಳಲು ಸುಸಜ್ಜಿತ ಆಸನ, ಹಸಿವಾದ್ರೆ ಬಿಸ್ಕತ್​ ಜ್ಯೂಸ್ ಗಾಗಿ ಕ್ಯಾಶ್ ಲೆಸ್ ವ್ಯವಹಾರ ಮಾಡಿ ಆಹಾರ ಪದಾರ್ಥ ಪಡೆಯೋ ವ್ಯವಸ್ಥೆ ಮಾಡಲಾಗಿದೆ.

9 / 15
ದೂರದ ಊರಿಗೆ ಪಯಣ ಬೆಳಸುವ ನಿಟ್ಟಿನಲ್ಲಿ ಬಸ್ ಹತ್ತುವ ಪ್ರಯಾಣಿಕರು ಇದೇ ಬಸ್ ಸ್ಟಾಪ್ ನಿಂದ ‌ಸ್ಕ್ಯಾನ್ ಮಾಡಿ ಆಹಾರ ಪದಾರ್ಥ ತೆಗೆದುಕೊಳ್ಳಬಹುದು.

ದೂರದ ಊರಿಗೆ ಪಯಣ ಬೆಳಸುವ ನಿಟ್ಟಿನಲ್ಲಿ ಬಸ್ ಹತ್ತುವ ಪ್ರಯಾಣಿಕರು ಇದೇ ಬಸ್ ಸ್ಟಾಪ್ ನಿಂದ ‌ಸ್ಕ್ಯಾನ್ ಮಾಡಿ ಆಹಾರ ಪದಾರ್ಥ ತೆಗೆದುಕೊಳ್ಳಬಹುದು.

10 / 15
ಅದರ ಜೊತೆ ಚಾರ್ಜರ್ ಹಾಗೂ ಬಸ್ ಹೋಗುವ ದಾರಿ, ಮತ್ತು ಸಾರ್ವಜನಿಕ ಸೇವೆ ಪಡೆದುಕೊಳ್ಳುವ ಮಹತ್ವವನ್ನೂ ಸಾರಲಾಗಿದೆ. ಅದ್ರಲ್ಲೂ ವಿಶೇಷ ಏನು ಅಂದ್ರೆ ಮಹಿಳೆಯರ ನ್ಯಾಪ್ ಕಿನ್ ಕೂಡ ಸಿಗುವ ಹಾಗೆ ವ್ಯವಸ್ಥೆ ಮಾಡಲಾಗಿದೆ.

ಅದರ ಜೊತೆ ಚಾರ್ಜರ್ ಹಾಗೂ ಬಸ್ ಹೋಗುವ ದಾರಿ, ಮತ್ತು ಸಾರ್ವಜನಿಕ ಸೇವೆ ಪಡೆದುಕೊಳ್ಳುವ ಮಹತ್ವವನ್ನೂ ಸಾರಲಾಗಿದೆ. ಅದ್ರಲ್ಲೂ ವಿಶೇಷ ಏನು ಅಂದ್ರೆ ಮಹಿಳೆಯರ ನ್ಯಾಪ್ ಕಿನ್ ಕೂಡ ಸಿಗುವ ಹಾಗೆ ವ್ಯವಸ್ಥೆ ಮಾಡಲಾಗಿದೆ.

11 / 15
 ಕೇವಲ ಮಹಿಳೆಯರ ಸುರಕ್ಷತೆ ಮಾತ್ರವಲ್ಲದೇ ಮಳೆ ನೀರು ಉಳಿಸಿ ಸಸಿಗಳಿಗೆ ಹೋಗಲು ಬಸ್ ಸ್ಟಾಪ್ ಮೇಲೆ ಪೈಪಿನ ವ್ಯವಸ್ಥೆ ಕೂಡ ಮಾಡಲಾಗಿದ್ದು ಪರಿಸರ ಪ್ರಿಯರು ಇದಕ್ಕಾಗಿ ಫುಲ್ ಖುಷ್ ಆಗಿದ್ದಾರೆ.

ಕೇವಲ ಮಹಿಳೆಯರ ಸುರಕ್ಷತೆ ಮಾತ್ರವಲ್ಲದೇ ಮಳೆ ನೀರು ಉಳಿಸಿ ಸಸಿಗಳಿಗೆ ಹೋಗಲು ಬಸ್ ಸ್ಟಾಪ್ ಮೇಲೆ ಪೈಪಿನ ವ್ಯವಸ್ಥೆ ಕೂಡ ಮಾಡಲಾಗಿದ್ದು ಪರಿಸರ ಪ್ರಿಯರು ಇದಕ್ಕಾಗಿ ಫುಲ್ ಖುಷ್ ಆಗಿದ್ದಾರೆ.

12 / 15
ಸದ್ಯ ಎಲೆಕ್ಟ್ರಾನಿಕ್ ಸಿಟಿಯ ಒಂದೇ ಭಾಗದಲ್ಲಿ ಈ ಸ್ಮಾರ್ಟ್ ಬಸ್ ಸ್ಟಾಪ್ ನಿರ್ಮಾಣ ಆಗಿದೆ.

ಸದ್ಯ ಎಲೆಕ್ಟ್ರಾನಿಕ್ ಸಿಟಿಯ ಒಂದೇ ಭಾಗದಲ್ಲಿ ಈ ಸ್ಮಾರ್ಟ್ ಬಸ್ ಸ್ಟಾಪ್ ನಿರ್ಮಾಣ ಆಗಿದೆ.

13 / 15
ಕೆಲವು ದಿನಗಳ ಬಳಿಕ ಇನ್ನಷ್ಟು ಸ್ಮಾರ್ಟ್ ಬಸ್ ಸ್ಟಾಪ್ ನಿರ್ಮಾಣ ಮಾಡುವ ಗುರಿ ಇಟ್ಟುಕೊಳ್ಳಲಾಗಿದೆ.

ಕೆಲವು ದಿನಗಳ ಬಳಿಕ ಇನ್ನಷ್ಟು ಸ್ಮಾರ್ಟ್ ಬಸ್ ಸ್ಟಾಪ್ ನಿರ್ಮಾಣ ಮಾಡುವ ಗುರಿ ಇಟ್ಟುಕೊಳ್ಳಲಾಗಿದೆ.

14 / 15
ಅನಿರುದ್ಧ್​ , ELCITA ಅಧಿಕಾರಿ

ಅನಿರುದ್ಧ್​ , ELCITA ಅಧಿಕಾರಿ

15 / 15

Published On - 9:46 am, Thu, 9 March 23

ಸಾಧು ಶ್ರೀನಾಥ್​
ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us
‘ನಾಗುಗೆ ವಧು ಬೇಕಾಗಿದೆ’ ಟೈಟಲ್ ವಿಶೇಷತೆ ಬಗ್ಗೆ ವಿವರಿಸಿದ ನಿರ್ದೇಶಕ ಚೇತನ್
‘ನಾಗುಗೆ ವಧು ಬೇಕಾಗಿದೆ’ ಟೈಟಲ್ ವಿಶೇಷತೆ ಬಗ್ಗೆ ವಿವರಿಸಿದ ನಿರ್ದೇಶಕ ಚೇತನ್
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ