ಕರ್ನಾಟಕ ಸರ್ಕಾರದಿಂದ ಪ್ರಧಾನಿ ಮೋದಿಗೆ ವಿಶೇಷ ಗಿಫ್ಟ್! ಫೋಟೋಸ್ ನೋಡಿ
ಸ್ವಚ್ಛ ಭಾರತ ಅಭಿಯಾನದ 10ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ, ಪ್ರಧಾನಿ ಮೋದಿಯವರು "ಕಸದಿಂದ ರಸ" ಯೋಜನೆಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಕರ್ನಾಟಕ ಸರ್ಕಾರವು ಘನ ತ್ಯಾಜ್ಯಗಳಿಂದ ತಯಾರಿಸಿದ ವಿಶೇಷ ಉಡುಗೊರೆಯನ್ನು ಪ್ರಧಾನಿಗಳಿಗೆ ನೀಡಿದೆ. ಈ ಉಡುಗೊರೆ ಪ್ಲಾಸ್ಟಿಕ್, ಟೈರ್, ಬಟ್ಟೆ ಮತ್ತು ಪತ್ರಿಕೆಗಳ ಮರುಬಳಕೆಯಿಂದ ತಯಾರಿಸಲಾಗಿದೆ . ಇದು "ಕಸದಿಂದ ರಸ" ಯೋಜನೆಯ ಯಶಸ್ಸಿನ ಸಾಕ್ಷಿಯಾಗಲಿದೆ.

1 / 5

2 / 5

3 / 5

4 / 5

5 / 5
Follow Us



