AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Stock Market Holiday: 2023ರಲ್ಲಿ ಷೇರು ಮಾರುಕಟ್ಟೆ ರಜಾದಿನಗಳ ವಿವರ ಇಲ್ಲಿದೆ ನೋಡಿ

Trading Holidays; ಜನವರಿಯಲ್ಲಿ ಗಣರಾಜ್ಯೋತ್ಸವ ಪ್ರಯುಕ್ತ 26ರಂದು ರಜೆ ಇದೆ. ವರ್ಷದ ಮೊದಲ ತಿಂಗಳು ಷೇರು ಮಾರುಕಟ್ಟೆಗಳಿಗೆ ಇರುವ ಒಂದೇ ರಜೆ ಇದು. ಫೆಬ್ರವರಿಯಲ್ಲಿ 18ಕ್ಕೆ ಮಹಾಶಿವರಾತ್ರಿ ಪ್ರಯುಕ್ತ ರಜೆ ಇದ್ದರೂ ಅದು ಶನಿವಾರ ಬರುತ್ತದೆ.

Stock Market Holiday: 2023ರಲ್ಲಿ ಷೇರು ಮಾರುಕಟ್ಟೆ ರಜಾದಿನಗಳ ವಿವರ ಇಲ್ಲಿದೆ ನೋಡಿ
ಬಿಎಸ್​ಇ (ಸಾಂದರ್ಭಿಕ ಚಿತ್ರ)
TV9 Web
| Edited By: |

Updated on: Dec 29, 2022 | 12:09 PM

Share

ಮುಂಬೈ: ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಬಿಎಸ್​​ಇ (BSE) ಮತ್ತು ರಾಷ್ಟ್ರೀಯ ಷೇರುಪೇಟೆ ಎನ್​ಎಸ್​ಇ (NSE) 2023ರಲ್ಲಿ ವಾರದ ದಿನಗಳಲ್ಲಿ ಒಟ್ಟು 15 ರಜೆ ಹೊಂದಿವೆ. ಒಟ್ಟು 19 ರಜಾ ದಿನಗಳಿದ್ದರೂ ಈ ಪೈಕಿ ನಾಲ್ಕು ವಾರಾಂತ್ಯ ಬರುತ್ತವೆ. ಫೆಬ್ರವರಿ, ಜುಲೈಯಲ್ಲಿ ವಾರದ ದಿನಗಳಲ್ಲಿ ರಜೆ ಇಲ್ಲ. ಜನವರಿ, ಮೇ, ಜೂನ್, ಆಗಸ್ಟ್, ಸೆಪ್ಟೆಂಬರ್ ಹಾಗೂ ಡಿಸೆಂಬರ್​ನಲ್ಲಿ ತಲಾ ಒಂದು ರಜೆ ಇದೆ. ಮಾರ್ಚ್, ಅಕ್ಟೋಬರ್​ ಹಾಗೂ ನವೆಂಬರ್​​ನ ವಾರದ ದಿನಗಳಲ್ಲಿ ಬಿಎಸ್​ಇ ಮತ್ತು ಎನ್​​ಎಸ್​​ಇಗೆ ತಲಾ ಎರಡು ರಜೆಗಳಿವೆ. ಏಪ್ರಿಲ್​ನಲ್ಲಿ ಅತಿಹೆಚ್ಚು ರಜೆಗಳಿದ್ದು, ಮೂರು ದಿನ ಷೇರುಪೇಟೆ ಮುಚ್ಚಿರಲಿದೆ.

ಜನವರಿಯಲ್ಲಿ ಗಣರಾಜ್ಯೋತ್ಸವ ಪ್ರಯುಕ್ತ 26ರಂದು ರಜೆ ಇದೆ. ವರ್ಷದ ಮೊದಲ ತಿಂಗಳು ಷೇರು ಮಾರುಕಟ್ಟೆಗಳಿಗೆ ಇರುವ ಒಂದೇ ರಜೆ ಇದು. ಫೆಬ್ರವರಿಯಲ್ಲಿ 18ಕ್ಕೆ ಮಹಾಶಿವರಾತ್ರಿ ಪ್ರಯುಕ್ತ ರಜೆ ಇದ್ದರೂ ಅದು ಶನಿವಾರ ಬರುತ್ತದೆ.

ಎನ್​ಎಸ್​ಇ, ಬಿಎಸ್​ಇ ರಜೆ ವಿವರ

  • ಜನವರಿ 26 – ಗಣರಾಜ್ಯೋತ್ಸವ
  • ಫೆಬ್ರವರಿ 18 – ಶಿವರಾತ್ರಿ (ಶನಿವಾರ)
  • ಮಾರ್ಚ್ 7 – ಹೋಳಿ ಹಬ್ಬ
  • ಮಾರ್ಚ್ 30 – ರಾಮ ನವಮಿ
  • ಏಪ್ರಿಲ್ 4 – ಮಹಾವೀರ ಜಯಂತಿ
  • ಏಪ್ರಿಲ್ 7 – ಗುಡ್​ ಫ್ರೈಡೇ
  • ಏಪ್ರಿಲ್ 14 – ಅಂಬೇಡ್ಕರ್ ಜಯಂತಿ
  • ಏಪ್ರಿಲ್ 22 – ಈದ್ ಉಲ್ ಫಿತ್ರ್ (ಶನಿವಾರ)
  • ಮೇ 1 – ಮಹಾರಾಷ್ಟ್ರ ದಿನ
  • ಜೂನ್ 28 – ಬಕ್ರೀದ್
  • ಜುಲೈ 29 – ಮೊಹರಂ (ಶನಿವಾರ)
  • ಆಗಸ್ಟ್ 15 – ಸ್ವಾತಂತ್ರ್ಯ ದಿನಾಚರಣೆ
  • ಸೆಪ್ಟೆಂಬರ್ 19 – ಗಣೇಶ ಚತುರ್ಥಿ
  • ಅಕ್ಟೋಬರ್ 2 – ಗಾಂಧಿ ಜಯಂತಿ
  • ಅಕ್ಟೋಬರ್ 24 – ದಸರಾ
  • ನವೆಂಬರ್ 12 – ಲಕ್ಷ್ಮೀ ಪೂಜೆ
  • ನವೆಂಬರ್ 14 – ಬಲಿಪಾಡ್ಯಮಿ
  • ನವೆಂಬರ್ 27 – ಗುರುನಾನಕ್ ಜಯಂತಿ
  • ಡಿಸೆಂಬರ್ 25 – ಕ್ರಿಸ್ಮಸ್

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸರ್ಕಾರಿ ಆಸ್ಪತ್ರೆಯ ಪಾಳುಬಿದ್ದ ಕಟ್ಟಡದಲ್ಲಿ ಲಕ್ಷಾಂತರ ಮೌಲ್ಯದ ಔಷಧ ಪತ್ತೆ!
ಸರ್ಕಾರಿ ಆಸ್ಪತ್ರೆಯ ಪಾಳುಬಿದ್ದ ಕಟ್ಟಡದಲ್ಲಿ ಲಕ್ಷಾಂತರ ಮೌಲ್ಯದ ಔಷಧ ಪತ್ತೆ!
ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ-ಜೆಡಿಎಸ್ ಪ್ರತಿಭಟನೆ
ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ-ಜೆಡಿಎಸ್ ಪ್ರತಿಭಟನೆ
ಮಡಿಕೇರಿ-ಕೊಡಗು ಭಾಗದಲ್ಲಿ ಕಾಫಿ ಬೆಳೆಗಾರರಿಗೆ ಎದುರಾಯ್ತು ಹೊಸ ತಲೆನೋವು
ಮಡಿಕೇರಿ-ಕೊಡಗು ಭಾಗದಲ್ಲಿ ಕಾಫಿ ಬೆಳೆಗಾರರಿಗೆ ಎದುರಾಯ್ತು ಹೊಸ ತಲೆನೋವು
ಮಂಗಳೂರಿನಲ್ಲಿ ಆಹಾರ ಪರೀಕ್ಷಾ ಲ್ಯಾಬ್‌ನ ಅಗತ್ಯ
ಮಂಗಳೂರಿನಲ್ಲಿ ಆಹಾರ ಪರೀಕ್ಷಾ ಲ್ಯಾಬ್‌ನ ಅಗತ್ಯ
ಬೆಂಗಳೂರಿನ 2ನೇ ವಿಮಾನ ನಿಲ್ದಾಣಕ್ಕೆ ಹಾರೋಹಳ್ಳಿಯಲ್ಲಿ ಸ್ಥಳ ಪರಿಶೀಲನೆ
ಬೆಂಗಳೂರಿನ 2ನೇ ವಿಮಾನ ನಿಲ್ದಾಣಕ್ಕೆ ಹಾರೋಹಳ್ಳಿಯಲ್ಲಿ ಸ್ಥಳ ಪರಿಶೀಲನೆ
ಹನೂರು ಪ್ರಕರಣ: ಗೃಹ ಪ್ರವೇಶದ ಸಂಭ್ರಮ ತುಂಬಿರಬೇಕಿದ್ದ ಮನೆಯಲ್ಲೀಗ ಸೂತಕ!
ಹನೂರು ಪ್ರಕರಣ: ಗೃಹ ಪ್ರವೇಶದ ಸಂಭ್ರಮ ತುಂಬಿರಬೇಕಿದ್ದ ಮನೆಯಲ್ಲೀಗ ಸೂತಕ!
ನಿಮ್ಮ ಕನಸಿನ ಮನೆ ಅಥವಾ ಆಸ್ತಿಯನ್ನು ಖರೀದಿಸುವ ಸುವರ್ಣಾವಕಾಶ ಈಗ ನಿಮ್ಮದು
ನಿಮ್ಮ ಕನಸಿನ ಮನೆ ಅಥವಾ ಆಸ್ತಿಯನ್ನು ಖರೀದಿಸುವ ಸುವರ್ಣಾವಕಾಶ ಈಗ ನಿಮ್ಮದು
ಬೆಂಗಳೂರಿನಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ 9 ಕೋಟಿ ರೂ. ನಗದು ಜಪ್ತಿ
ಬೆಂಗಳೂರಿನಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ 9 ಕೋಟಿ ರೂ. ನಗದು ಜಪ್ತಿ
ಶ್ರೀರಂಗಪಟ್ಟಣದ ಚಾಮುಂಡೇಶ್ವರಿಗೆ 3 ಲಕ್ಷ ರೂಪಾಯಿ ನೋಟುಗಳ ವಿಶೇಷ ಅಲಂಕಾರ
ಶ್ರೀರಂಗಪಟ್ಟಣದ ಚಾಮುಂಡೇಶ್ವರಿಗೆ 3 ಲಕ್ಷ ರೂಪಾಯಿ ನೋಟುಗಳ ವಿಶೇಷ ಅಲಂಕಾರ
ಹುಬ್ಬಳ್ಳಿ ಲಕ್ಷ್ಮೀ ದೇವಸ್ಥಾನದಲ್ಲಿ ಭಕ್ತರ ದಂಡು, ವಿಶೇಷ ಅಲಂಕಾರ
ಹುಬ್ಬಳ್ಳಿ ಲಕ್ಷ್ಮೀ ದೇವಸ್ಥಾನದಲ್ಲಿ ಭಕ್ತರ ದಂಡು, ವಿಶೇಷ ಅಲಂಕಾರ