AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Stock Market Holiday: 2023ರಲ್ಲಿ ಷೇರು ಮಾರುಕಟ್ಟೆ ರಜಾದಿನಗಳ ವಿವರ ಇಲ್ಲಿದೆ ನೋಡಿ

Trading Holidays; ಜನವರಿಯಲ್ಲಿ ಗಣರಾಜ್ಯೋತ್ಸವ ಪ್ರಯುಕ್ತ 26ರಂದು ರಜೆ ಇದೆ. ವರ್ಷದ ಮೊದಲ ತಿಂಗಳು ಷೇರು ಮಾರುಕಟ್ಟೆಗಳಿಗೆ ಇರುವ ಒಂದೇ ರಜೆ ಇದು. ಫೆಬ್ರವರಿಯಲ್ಲಿ 18ಕ್ಕೆ ಮಹಾಶಿವರಾತ್ರಿ ಪ್ರಯುಕ್ತ ರಜೆ ಇದ್ದರೂ ಅದು ಶನಿವಾರ ಬರುತ್ತದೆ.

Stock Market Holiday: 2023ರಲ್ಲಿ ಷೇರು ಮಾರುಕಟ್ಟೆ ರಜಾದಿನಗಳ ವಿವರ ಇಲ್ಲಿದೆ ನೋಡಿ
ಬಿಎಸ್​ಇ (ಸಾಂದರ್ಭಿಕ ಚಿತ್ರ)
TV9 Web
| Edited By: |

Updated on: Dec 29, 2022 | 12:09 PM

Share

ಮುಂಬೈ: ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಬಿಎಸ್​​ಇ (BSE) ಮತ್ತು ರಾಷ್ಟ್ರೀಯ ಷೇರುಪೇಟೆ ಎನ್​ಎಸ್​ಇ (NSE) 2023ರಲ್ಲಿ ವಾರದ ದಿನಗಳಲ್ಲಿ ಒಟ್ಟು 15 ರಜೆ ಹೊಂದಿವೆ. ಒಟ್ಟು 19 ರಜಾ ದಿನಗಳಿದ್ದರೂ ಈ ಪೈಕಿ ನಾಲ್ಕು ವಾರಾಂತ್ಯ ಬರುತ್ತವೆ. ಫೆಬ್ರವರಿ, ಜುಲೈಯಲ್ಲಿ ವಾರದ ದಿನಗಳಲ್ಲಿ ರಜೆ ಇಲ್ಲ. ಜನವರಿ, ಮೇ, ಜೂನ್, ಆಗಸ್ಟ್, ಸೆಪ್ಟೆಂಬರ್ ಹಾಗೂ ಡಿಸೆಂಬರ್​ನಲ್ಲಿ ತಲಾ ಒಂದು ರಜೆ ಇದೆ. ಮಾರ್ಚ್, ಅಕ್ಟೋಬರ್​ ಹಾಗೂ ನವೆಂಬರ್​​ನ ವಾರದ ದಿನಗಳಲ್ಲಿ ಬಿಎಸ್​ಇ ಮತ್ತು ಎನ್​​ಎಸ್​​ಇಗೆ ತಲಾ ಎರಡು ರಜೆಗಳಿವೆ. ಏಪ್ರಿಲ್​ನಲ್ಲಿ ಅತಿಹೆಚ್ಚು ರಜೆಗಳಿದ್ದು, ಮೂರು ದಿನ ಷೇರುಪೇಟೆ ಮುಚ್ಚಿರಲಿದೆ.

ಜನವರಿಯಲ್ಲಿ ಗಣರಾಜ್ಯೋತ್ಸವ ಪ್ರಯುಕ್ತ 26ರಂದು ರಜೆ ಇದೆ. ವರ್ಷದ ಮೊದಲ ತಿಂಗಳು ಷೇರು ಮಾರುಕಟ್ಟೆಗಳಿಗೆ ಇರುವ ಒಂದೇ ರಜೆ ಇದು. ಫೆಬ್ರವರಿಯಲ್ಲಿ 18ಕ್ಕೆ ಮಹಾಶಿವರಾತ್ರಿ ಪ್ರಯುಕ್ತ ರಜೆ ಇದ್ದರೂ ಅದು ಶನಿವಾರ ಬರುತ್ತದೆ.

ಎನ್​ಎಸ್​ಇ, ಬಿಎಸ್​ಇ ರಜೆ ವಿವರ

  • ಜನವರಿ 26 – ಗಣರಾಜ್ಯೋತ್ಸವ
  • ಫೆಬ್ರವರಿ 18 – ಶಿವರಾತ್ರಿ (ಶನಿವಾರ)
  • ಮಾರ್ಚ್ 7 – ಹೋಳಿ ಹಬ್ಬ
  • ಮಾರ್ಚ್ 30 – ರಾಮ ನವಮಿ
  • ಏಪ್ರಿಲ್ 4 – ಮಹಾವೀರ ಜಯಂತಿ
  • ಏಪ್ರಿಲ್ 7 – ಗುಡ್​ ಫ್ರೈಡೇ
  • ಏಪ್ರಿಲ್ 14 – ಅಂಬೇಡ್ಕರ್ ಜಯಂತಿ
  • ಏಪ್ರಿಲ್ 22 – ಈದ್ ಉಲ್ ಫಿತ್ರ್ (ಶನಿವಾರ)
  • ಮೇ 1 – ಮಹಾರಾಷ್ಟ್ರ ದಿನ
  • ಜೂನ್ 28 – ಬಕ್ರೀದ್
  • ಜುಲೈ 29 – ಮೊಹರಂ (ಶನಿವಾರ)
  • ಆಗಸ್ಟ್ 15 – ಸ್ವಾತಂತ್ರ್ಯ ದಿನಾಚರಣೆ
  • ಸೆಪ್ಟೆಂಬರ್ 19 – ಗಣೇಶ ಚತುರ್ಥಿ
  • ಅಕ್ಟೋಬರ್ 2 – ಗಾಂಧಿ ಜಯಂತಿ
  • ಅಕ್ಟೋಬರ್ 24 – ದಸರಾ
  • ನವೆಂಬರ್ 12 – ಲಕ್ಷ್ಮೀ ಪೂಜೆ
  • ನವೆಂಬರ್ 14 – ಬಲಿಪಾಡ್ಯಮಿ
  • ನವೆಂಬರ್ 27 – ಗುರುನಾನಕ್ ಜಯಂತಿ
  • ಡಿಸೆಂಬರ್ 25 – ಕ್ರಿಸ್ಮಸ್

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ