AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಂದಾ ನೋಡಿ ರಿಯಲ್ ಲೈಫ್​ ಚುಲ್ ಬುಲ್ ಪಾಂಡೆ ಪೊಲೀಸ್! ಎಲ್ಲಿ?

ನೀವು ಎಂಥೆಂಥ ಪೊಲೀಸರನ್ನು ನೋಡಿರಬಹುದು. ಆದ್ರೆ, ಯಾರೂ ಈ ಪೊಲೀಸ್ ಥರ ಇಲ್ಲ. ಹೆಸರು ಭಗವತ್ ಪಾಂಡೆ. ವೃತ್ತಿಯಲ್ಲಿ ಪೊಲೀಸ್ ಸುಬೇದಾರ್. ಕೊರೊನಾ ಲಾಕ್​ಡೌನ್ ಕಾಲಕ್ಕೆ ಇವರು ಕೈಗೊಂಡ ಸುರಕ್ಷತಾ ಕ್ರಮ ಮಾತ್ರ ಎಲ್ಲರನ್ನು ಇಂಪ್ರೆಸ್ ಮಾಡಿದೆ. ಅವರ ಚಟ್ ಫಟ್ ಡೈಲಾಗ್​ಗಳು ಎಲ್ಲರನ್ನು ದಂಗಾಗಿಸಿವೆ. ಪಕ್ಕಾ ಸಿನಿಮಾ ಸ್ಟೈಲ್ ನಲ್ಲೇ ಡೈಲಾಗ್ ಹೊಡೀತಾರೆ. ತಪ್ಪು ಮಾಡಿದ್ರೆ ದಂಡ ಹಾಕೋದು ಗ್ಯಾರಂಟಿ. ಬಿಎಂಡಬ್ಲ್ಯೂನಲ್ಲೇ ಬರ್ಲಿ.. ಬೈಕ್​ನಲ್ಲೇ ಸವಾರಿ ಮಾಡಲಿ. ತಪ್ಪು ಮಾಡಿದ್ರೆ ಸಲ್ಮಾನ್ ಖಾನ್ ತರ ಚುಲ್ […]

ಬಂದಾ ನೋಡಿ ರಿಯಲ್ ಲೈಫ್​ ಚುಲ್ ಬುಲ್ ಪಾಂಡೆ ಪೊಲೀಸ್! ಎಲ್ಲಿ?
ಆಯೇಷಾ ಬಾನು
| Edited By: |

Updated on:Jul 06, 2020 | 3:41 PM

Share

ನೀವು ಎಂಥೆಂಥ ಪೊಲೀಸರನ್ನು ನೋಡಿರಬಹುದು. ಆದ್ರೆ, ಯಾರೂ ಈ ಪೊಲೀಸ್ ಥರ ಇಲ್ಲ. ಹೆಸರು ಭಗವತ್ ಪಾಂಡೆ. ವೃತ್ತಿಯಲ್ಲಿ ಪೊಲೀಸ್ ಸುಬೇದಾರ್. ಕೊರೊನಾ ಲಾಕ್​ಡೌನ್ ಕಾಲಕ್ಕೆ ಇವರು ಕೈಗೊಂಡ ಸುರಕ್ಷತಾ ಕ್ರಮ ಮಾತ್ರ ಎಲ್ಲರನ್ನು ಇಂಪ್ರೆಸ್ ಮಾಡಿದೆ. ಅವರ ಚಟ್ ಫಟ್ ಡೈಲಾಗ್​ಗಳು ಎಲ್ಲರನ್ನು ದಂಗಾಗಿಸಿವೆ.

ಪಕ್ಕಾ ಸಿನಿಮಾ ಸ್ಟೈಲ್ ನಲ್ಲೇ ಡೈಲಾಗ್ ಹೊಡೀತಾರೆ. ತಪ್ಪು ಮಾಡಿದ್ರೆ ದಂಡ ಹಾಕೋದು ಗ್ಯಾರಂಟಿ. ಬಿಎಂಡಬ್ಲ್ಯೂನಲ್ಲೇ ಬರ್ಲಿ.. ಬೈಕ್​ನಲ್ಲೇ ಸವಾರಿ ಮಾಡಲಿ. ತಪ್ಪು ಮಾಡಿದ್ರೆ ಸಲ್ಮಾನ್ ಖಾನ್ ತರ ಚುಲ್ ಬುಲ್ ಪಾಂಡೇ ಸ್ಟೈಲ್​ನಲ್ಲಿ ಡೈಲಾಗ್ ಬೀಳುತ್ತೆ. ಅದಕ್ಕೆ ಜನರು ಭಗವತ್ ಪಾಂಡೇಯನ್ನ ಚುಲ್​ಬುಲ್ ಪಾಂಡೇ ಅಂತ್ಲೇ ಕರೆಯುತ್ತಿದ್ದಾರೆ.

ಕೊರೊನಾ ಕಾಲದಲ್ಲಿ ಇವರ ಕಾಳಜಿ ಮೆಚ್ಚಲೇಬೇಕು. ಕಾನೂನು ಪಾಲನೆ ಮಾಡೋದನ್ನು ಇತರರು ಇವರಿಂದ ಕಲಿಯಬೇಕು. ಅದು ಸಣ್ಣವರಿರಲಿ ಇಲ್ಲ ದೊಡ್ಡವರು, ಬಡವರಿರಲಿ ಇಲ್ಲಾ ಶ್ರೀಮಂತರು ಎಲ್ಲರೂ ಇವರ ಪಾಲಿಗೆ ಒಂದೇ. ಎಂಥಾ ಅದ್ಧೂರಿ ಕಾರಲ್ಲಿ ಬಂದ್ರೂ ನಿಯಮ ಮುರಿದರೆಂದರೆ ದಂಡ ಪಾವತಿಸಬೇಕಾಗಿರೋದು ಪಕ್ಕಾ. ಇವರನ್ನು ಸಾಮಾಜಿಕ ಜಾಲತಾಣದಲ್ಲಿ ಚುಲ್ ಬುಲ್ ಪಾಂಡೆ ಎಂದು ಗುರುತಿಸಲಾಗುತ್ತೆ.

ಲಾಕ್ಡೌನ್ ಮುರಿದವರಿಗೆ ಈ ರಿಯಲ್ ಲೈಪ್ ಚುಲ್ ಬುಲ್ ಪಾಂಡೆ ಎಂಥೆಂತಹ ಟ್ವಿಸ್ಟ್ ಕೊಡಿಸಿದ್ದಾರೆ ಅನ್ನೋದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಹಾಸ್ಯದ ಲೇಪನ ಕೊಟ್ಟ ಇವರ ಡೈಲಾಗ್ ಮಾತ್ರ ಲಾಜವಾಬ್. -ರಾಜೇಶ್ ಶೆಟ್ಟಿ

Published On - 3:21 pm, Mon, 6 July 20

Follow Us
ರಾಷ್ಟ್ರಪತಿಗಳ ಗಮನಸೆಳೆದ ಕರಗ: ದ್ರೌಪದಿ ಮುರ್ಮು ಹೇಳಿದ್ದೇನು ಗೊತ್ತಾ?
ರಾಷ್ಟ್ರಪತಿಗಳ ಗಮನಸೆಳೆದ ಕರಗ: ದ್ರೌಪದಿ ಮುರ್ಮು ಹೇಳಿದ್ದೇನು ಗೊತ್ತಾ?
ಮೊದಲ ಪಂದ್ಯದಲ್ಲಿ ಗೋಲ್ಡನ್ ಡಕ್​ಗೆ ಬಲಿಯಾದ ಕೆಎಲ್ ರಾಹುಲ್
ಮೊದಲ ಪಂದ್ಯದಲ್ಲಿ ಗೋಲ್ಡನ್ ಡಕ್​ಗೆ ಬಲಿಯಾದ ಕೆಎಲ್ ರಾಹುಲ್
ಚಂಡೀಗಢದ ಬಿಜೆಪಿ ಕಚೇರಿಯ ಹೊರಗೆ ಗ್ರೆನೇಡ್ ಸ್ಫೋಟ; ವಿಡಿಯೋ ಇಲ್ಲಿದೆ
ಚಂಡೀಗಢದ ಬಿಜೆಪಿ ಕಚೇರಿಯ ಹೊರಗೆ ಗ್ರೆನೇಡ್ ಸ್ಫೋಟ; ವಿಡಿಯೋ ಇಲ್ಲಿದೆ
ನೀವು ಯಾಕೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ? ನೇರವಾಗಿ ಉತ್ತರಿಸಿದ ಉಪೇಂದ್ರ
ನೀವು ಯಾಕೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ? ನೇರವಾಗಿ ಉತ್ತರಿಸಿದ ಉಪೇಂದ್ರ
ಮೊದಲ ಪಂದ್ಯದಲ್ಲೇ ರಿಷಭ್ ಪಂತ್​ಗೆ ಕೈಕೊಟ್ಟ ಅದೃಷ್ಟ
ಮೊದಲ ಪಂದ್ಯದಲ್ಲೇ ರಿಷಭ್ ಪಂತ್​ಗೆ ಕೈಕೊಟ್ಟ ಅದೃಷ್ಟ
ದಾವಣಗೆರೆಗೆ ಬಂದ ಸಿದ್ದರಾಮಯ್ಯಗೆ ಪ್ರೀತಿಯಿಂದ ಕ್ಲಾಸ್ ತೆಗೆದುಕೊಂಡ ಅಭಿಮಾನಿ
ದಾವಣಗೆರೆಗೆ ಬಂದ ಸಿದ್ದರಾಮಯ್ಯಗೆ ಪ್ರೀತಿಯಿಂದ ಕ್ಲಾಸ್ ತೆಗೆದುಕೊಂಡ ಅಭಿಮಾನಿ
ಟೋಲ್‌ನಲ್ಲಿ ಹೊಸ ನಿಯಮ ಪರಿಣಾಮ: ಫಾಸ್ಟ್‌ಟ್ಯಾಗ್​ಗೆ ಹೆಚ್ಚಿದ ಬೇಡಿಕೆ
ಟೋಲ್‌ನಲ್ಲಿ ಹೊಸ ನಿಯಮ ಪರಿಣಾಮ: ಫಾಸ್ಟ್‌ಟ್ಯಾಗ್​ಗೆ ಹೆಚ್ಚಿದ ಬೇಡಿಕೆ
ಯಮರಾಜನನ್ನು ಭೇಟಿಯಾದ ರಾಹುಲ್ ಗಾಂಧಿ
ಯಮರಾಜನನ್ನು ಭೇಟಿಯಾದ ರಾಹುಲ್ ಗಾಂಧಿ
ಮಹಿಳಾ ಉದ್ಯೋಗಿಯ ತುಟಿಗೆ ಚುಂಬಿಸಲು ಹೋದ ಕಾಮುಕ: ವೀಡಿಯೋ ವೈರಲ್
ಮಹಿಳಾ ಉದ್ಯೋಗಿಯ ತುಟಿಗೆ ಚುಂಬಿಸಲು ಹೋದ ಕಾಮುಕ: ವೀಡಿಯೋ ವೈರಲ್
ಜನಗಣತಿ: ಸ್ವಯಂ ಗಣತಿ ಹೇಗೆ ಮಾಡುವುದು? ಸಾರ್ವಜನಿಕರು ಭಾಗಿಯಾಗೋದು ಹೇಗೆ?
ಜನಗಣತಿ: ಸ್ವಯಂ ಗಣತಿ ಹೇಗೆ ಮಾಡುವುದು? ಸಾರ್ವಜನಿಕರು ಭಾಗಿಯಾಗೋದು ಹೇಗೆ?