AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಂದಾ ನೋಡಿ ರಿಯಲ್ ಲೈಫ್​ ಚುಲ್ ಬುಲ್ ಪಾಂಡೆ ಪೊಲೀಸ್! ಎಲ್ಲಿ?

ನೀವು ಎಂಥೆಂಥ ಪೊಲೀಸರನ್ನು ನೋಡಿರಬಹುದು. ಆದ್ರೆ, ಯಾರೂ ಈ ಪೊಲೀಸ್ ಥರ ಇಲ್ಲ. ಹೆಸರು ಭಗವತ್ ಪಾಂಡೆ. ವೃತ್ತಿಯಲ್ಲಿ ಪೊಲೀಸ್ ಸುಬೇದಾರ್. ಕೊರೊನಾ ಲಾಕ್​ಡೌನ್ ಕಾಲಕ್ಕೆ ಇವರು ಕೈಗೊಂಡ ಸುರಕ್ಷತಾ ಕ್ರಮ ಮಾತ್ರ ಎಲ್ಲರನ್ನು ಇಂಪ್ರೆಸ್ ಮಾಡಿದೆ. ಅವರ ಚಟ್ ಫಟ್ ಡೈಲಾಗ್​ಗಳು ಎಲ್ಲರನ್ನು ದಂಗಾಗಿಸಿವೆ. ಪಕ್ಕಾ ಸಿನಿಮಾ ಸ್ಟೈಲ್ ನಲ್ಲೇ ಡೈಲಾಗ್ ಹೊಡೀತಾರೆ. ತಪ್ಪು ಮಾಡಿದ್ರೆ ದಂಡ ಹಾಕೋದು ಗ್ಯಾರಂಟಿ. ಬಿಎಂಡಬ್ಲ್ಯೂನಲ್ಲೇ ಬರ್ಲಿ.. ಬೈಕ್​ನಲ್ಲೇ ಸವಾರಿ ಮಾಡಲಿ. ತಪ್ಪು ಮಾಡಿದ್ರೆ ಸಲ್ಮಾನ್ ಖಾನ್ ತರ ಚುಲ್ […]

ಬಂದಾ ನೋಡಿ ರಿಯಲ್ ಲೈಫ್​ ಚುಲ್ ಬುಲ್ ಪಾಂಡೆ ಪೊಲೀಸ್! ಎಲ್ಲಿ?
ಆಯೇಷಾ ಬಾನು
| Edited By: |

Updated on:Jul 06, 2020 | 3:41 PM

Share

ನೀವು ಎಂಥೆಂಥ ಪೊಲೀಸರನ್ನು ನೋಡಿರಬಹುದು. ಆದ್ರೆ, ಯಾರೂ ಈ ಪೊಲೀಸ್ ಥರ ಇಲ್ಲ. ಹೆಸರು ಭಗವತ್ ಪಾಂಡೆ. ವೃತ್ತಿಯಲ್ಲಿ ಪೊಲೀಸ್ ಸುಬೇದಾರ್. ಕೊರೊನಾ ಲಾಕ್​ಡೌನ್ ಕಾಲಕ್ಕೆ ಇವರು ಕೈಗೊಂಡ ಸುರಕ್ಷತಾ ಕ್ರಮ ಮಾತ್ರ ಎಲ್ಲರನ್ನು ಇಂಪ್ರೆಸ್ ಮಾಡಿದೆ. ಅವರ ಚಟ್ ಫಟ್ ಡೈಲಾಗ್​ಗಳು ಎಲ್ಲರನ್ನು ದಂಗಾಗಿಸಿವೆ.

ಪಕ್ಕಾ ಸಿನಿಮಾ ಸ್ಟೈಲ್ ನಲ್ಲೇ ಡೈಲಾಗ್ ಹೊಡೀತಾರೆ. ತಪ್ಪು ಮಾಡಿದ್ರೆ ದಂಡ ಹಾಕೋದು ಗ್ಯಾರಂಟಿ. ಬಿಎಂಡಬ್ಲ್ಯೂನಲ್ಲೇ ಬರ್ಲಿ.. ಬೈಕ್​ನಲ್ಲೇ ಸವಾರಿ ಮಾಡಲಿ. ತಪ್ಪು ಮಾಡಿದ್ರೆ ಸಲ್ಮಾನ್ ಖಾನ್ ತರ ಚುಲ್ ಬುಲ್ ಪಾಂಡೇ ಸ್ಟೈಲ್​ನಲ್ಲಿ ಡೈಲಾಗ್ ಬೀಳುತ್ತೆ. ಅದಕ್ಕೆ ಜನರು ಭಗವತ್ ಪಾಂಡೇಯನ್ನ ಚುಲ್​ಬುಲ್ ಪಾಂಡೇ ಅಂತ್ಲೇ ಕರೆಯುತ್ತಿದ್ದಾರೆ.

ಕೊರೊನಾ ಕಾಲದಲ್ಲಿ ಇವರ ಕಾಳಜಿ ಮೆಚ್ಚಲೇಬೇಕು. ಕಾನೂನು ಪಾಲನೆ ಮಾಡೋದನ್ನು ಇತರರು ಇವರಿಂದ ಕಲಿಯಬೇಕು. ಅದು ಸಣ್ಣವರಿರಲಿ ಇಲ್ಲ ದೊಡ್ಡವರು, ಬಡವರಿರಲಿ ಇಲ್ಲಾ ಶ್ರೀಮಂತರು ಎಲ್ಲರೂ ಇವರ ಪಾಲಿಗೆ ಒಂದೇ. ಎಂಥಾ ಅದ್ಧೂರಿ ಕಾರಲ್ಲಿ ಬಂದ್ರೂ ನಿಯಮ ಮುರಿದರೆಂದರೆ ದಂಡ ಪಾವತಿಸಬೇಕಾಗಿರೋದು ಪಕ್ಕಾ. ಇವರನ್ನು ಸಾಮಾಜಿಕ ಜಾಲತಾಣದಲ್ಲಿ ಚುಲ್ ಬುಲ್ ಪಾಂಡೆ ಎಂದು ಗುರುತಿಸಲಾಗುತ್ತೆ.

ಲಾಕ್ಡೌನ್ ಮುರಿದವರಿಗೆ ಈ ರಿಯಲ್ ಲೈಪ್ ಚುಲ್ ಬುಲ್ ಪಾಂಡೆ ಎಂಥೆಂತಹ ಟ್ವಿಸ್ಟ್ ಕೊಡಿಸಿದ್ದಾರೆ ಅನ್ನೋದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಹಾಸ್ಯದ ಲೇಪನ ಕೊಟ್ಟ ಇವರ ಡೈಲಾಗ್ ಮಾತ್ರ ಲಾಜವಾಬ್. -ರಾಜೇಶ್ ಶೆಟ್ಟಿ

Published On - 3:21 pm, Mon, 6 July 20

ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ
ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ
ಕೆಪಿಸಿಸಿ ಕಚೇರಿಯಲ್ಲೇ ಮೊಳಗಿತು ‘ಮುಂದಿನ ಸಿಎಂ ಡಿಕೆ ಶಿವಕುಮಾರ್’ ಘೋಷಣೆ
ಕೆಪಿಸಿಸಿ ಕಚೇರಿಯಲ್ಲೇ ಮೊಳಗಿತು ‘ಮುಂದಿನ ಸಿಎಂ ಡಿಕೆ ಶಿವಕುಮಾರ್’ ಘೋಷಣೆ
ಹಳೆ ದ್ವೇಷಕ್ಕೆ ರೌಡಿಶೀಟರ್ ಅಪಹರಿಸಿ ಚಿತ್ರಹಿಂಸೆ: ಬೆರಳು ಕತ್ತರಿಸಿ ವಿಕೃತಿ
ಹಳೆ ದ್ವೇಷಕ್ಕೆ ರೌಡಿಶೀಟರ್ ಅಪಹರಿಸಿ ಚಿತ್ರಹಿಂಸೆ: ಬೆರಳು ಕತ್ತರಿಸಿ ವಿಕೃತಿ
ಸಿಎಂ ಕುರ್ಚಿ ಕದನ: ಇಲ್ಲಿದೆ ರಾಜ್ಯ ರಾಜಕೀಯದ ಬಿಗ್​​ ಅಪ್ಡೇಟ್​!
ಸಿಎಂ ಕುರ್ಚಿ ಕದನ: ಇಲ್ಲಿದೆ ರಾಜ್ಯ ರಾಜಕೀಯದ ಬಿಗ್​​ ಅಪ್ಡೇಟ್​!
ಈ ಸರ್ಕಾರಿ ಬಸ್​​ಗಳಿಗೆ ದೇವರೇ ಗತಿ
ಈ ಸರ್ಕಾರಿ ಬಸ್​​ಗಳಿಗೆ ದೇವರೇ ಗತಿ
ಶಾಮನೂರು ಕ್ಷೇತ್ರದಲ್ಲಿ ಬೈ ಎಲೆಕ್ಷನ್​: ಕಾಂಗ್ರೆಸ್​​ ಟಿಕೆಟ್​​ ಯಾರಿಗೆ?
ಶಾಮನೂರು ಕ್ಷೇತ್ರದಲ್ಲಿ ಬೈ ಎಲೆಕ್ಷನ್​: ಕಾಂಗ್ರೆಸ್​​ ಟಿಕೆಟ್​​ ಯಾರಿಗೆ?
ವಿಮಾನ ನಿಲ್ದಾಣದ ವಿರುದ್ಧ ರಾಮಲಿಂಗಾರೆಡ್ಡಿ ಗರಂ
ವಿಮಾನ ನಿಲ್ದಾಣದ ವಿರುದ್ಧ ರಾಮಲಿಂಗಾರೆಡ್ಡಿ ಗರಂ