AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾವಿರಾರು ವರ್ಷ ಹಳೆಯ ತೇಗದ ಮರದಿಂದ ಕೆತ್ತಿದ ಮಹಾವಿಷ್ಣುವಿನ ಶಿಲ್ಪ ನೋಡಲು ಸಾಲುಗಟ್ಟಿ ನಿಂತ ಪ್ರವಾಸಿಗರು, ಎಲ್ಲಿ?

ಹೈದರಾಬಾದ್: ಸಾವಿರ ವರ್ಷಗಳಷ್ಟು ಹಳೆಯದಾದ ತೇಗದ ಮರದ ದಿಮ್ಮಿಯಿಂದ ಕೆತ್ತಿದ ಶ್ರೀ ಮಹಾವಿಷ್ಣುವಿನ ಅಪರೂಪದ ಶಿಲ್ಪವನ್ನು ನೋಡಲು ಪ್ರವಾಸಿಗರು ಸಾಲುಗಟ್ಟಿ ನಿಂತಿದ್ದಾರೆ.

ಸಾವಿರಾರು ವರ್ಷ ಹಳೆಯ ತೇಗದ ಮರದಿಂದ ಕೆತ್ತಿದ ಮಹಾವಿಷ್ಣುವಿನ ಶಿಲ್ಪ ನೋಡಲು ಸಾಲುಗಟ್ಟಿ ನಿಂತ ಪ್ರವಾಸಿಗರು, ಎಲ್ಲಿ?
ಅಪರೂಪದ ತೇಗದ ಮರದಿಂದ ಕೆತ್ತಿದ ಮಹಾವಿಷ್ಣುವಿನ ಶಿಲ್ಪ
ಸಾಧು ಶ್ರೀನಾಥ್​
|

Updated on: Jul 24, 2023 | 11:05 AM

Share

ಹೈದರಾಬಾದ್: ಪುರಾತನ ವಸ್ತುಗಳು, ವಿಗ್ರಹಗಳು ಬಾಹ್ಯ ಪ್ರಪಂಚಕ್ಕೆ ಕಂಡುಬಂದರೆ ಅದು ಎಲ್ಲರಿಗೂ ಪವಾಡದಂತೆ ಕಾಣುತ್ತದೆ. ಇದೀಗ ಹೈದರಾಬಾದಿನಲ್ಲಿ (Hyderabad) ಪುರಾತನ ತೇಗದ ಮರದ ದಿಮ್ಮಿಯಿಂದ (1000 Year Old Teak wood) ವಿಶ್ವದಲ್ಲೇ ಅತಿ ದೊಡ್ಡದು ಎನ್ನಲಾದ ಅನಂತ ಶೇಷಶಯನ ಶ್ರೀ ಮಹಾ ವಿಷ್ಣುವಿನ (Lord Vishnu) ಶಿಲ್ಪ ವಿಶೇಷ ಆಕರ್ಷಣೆಯಾಗಿದೆ. ಈ ಮೇರುಕೃತಿಯನ್ನು ನೋಡಲು ಅನೇಕ ಪ್ರವಾಸಿಗರು, ಕಲಾಭಿಮಾನಿಗಳು ಮತ್ತು ಭಕ್ತರು ಜಮಾಯಿಸುತ್ತಿದ್ದಾರೆ. ಅತ್ಯಂತ ಅಪರೂಪದ ತೇಗದ ಮರದ ದಿಮ್ಮಿಯಿಂದ ಕೆತ್ತಿದ ಶಿಲ್ಪವನ್ನು ನೋಡಿ ಜನ ಭಾವಪರವಶರಾಗಿದ್ದಾರೆ. ಈ ಶಿಲ್ಪ ಕೆತ್ತನೆಯ ಜವಾಬ್ದಾರಿಯನ್ನು ನೂರು ವರ್ಷಗಳ ಇತಿಹಾಸವಿರುವ ಪ್ರಸಿದ್ಧ ಕಂಪನಿಗೆ ವಹಿಸಿರುವುದು ಗಮನಾರ್ಹ.

ಈ ಕಂಪನಿಯು ಪ್ರಸಿದ್ಧ ಯಾದಾದ್ರಿ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯದ ಅಭಿವೃದ್ಧಿಗೂ ಕೊಡುಗೆ ನೀಡಿದೆ. ದೇವಾಲಯದ ಮುಖ್ಯ ದ್ವಾರಗಳನ್ನು ಮಾಡುವುದರ ಜೊತೆಗೆ ಇತರೆ ಮರಗೆಲಸವನ್ನು ಒದಗಿಸುವಲ್ಲಿ ಸಹಾಯ ಮಾಡಿದೆ. ಹೊಸದಾಗಿ ನಿರ್ಮಾಣಗೊಂಡ ಭಾರತದ ಸಂಸತ್ತಿನ ನಿರ್ಮಾಣಕ್ಕೂ ಕಂಪನಿಯು ಗಣನೀಯ ಕೊಡುಗೆ ನೀಡಿದೆ. ಇದಲ್ಲದೆ, ಈ ಪ್ರತಿಷ್ಠಿತ ಕಂಪನಿಯು ಅಯೋಧ್ಯೆಯ ರಾಮಜನ್ಮಭೂಮಿ ದೇವಾಲಯದ ಕಾಮಗಾರಿಗಳಿಗೆ ಸಂಬಂಧಿಸಿದ ಜವಾಬ್ದಾರಿಗಳನ್ನು ಸಹ ನೀಡುತ್ತಿದೆ.

ಆಧ್ಯಾತ್ಮ ಕುರಿತಾದ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ