AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

April 2025 Festival List: ಏಪ್ರಿಲ್‌ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳ ಪಟ್ಟಿ ಇಲ್ಲಿದೆ

ವಿಭಿನ್ನ ಸಂಸ್ಕೃತಿಯ ಬೀಡಾಗಿರುವ ಭಾರತದಲ್ಲಿ ವರ್ಷದ 12 ತಿಂಗಳಲ್ಲೂ ಕೂಡಾ ಒಂದಲ್ಲಾ ಒಂದು ಹಬ್ಬ, ವ್ರತಾಚರಣೆಯನ್ನು ಆಚರಿಸಲಾಗುತ್ತದೆ. ಅದೇ ರೀತಿ ಚೈತ್ರ ಮತ್ತು ವೈಶಾಖ ಈ ಎರಡು ಮಾಸದಿಂದ ಕೂಡಿರುವ ಏಪ್ರಿಲ್‌ ತಿಂಗಳಲ್ಲೂ ಹಲವಾರು ಹಬ್ಬಗಳನ್ನು ಆಚರಿಸಲಾಗುತ್ತದೆ. ರಾಮ ನವಮಿಯಿಂದ ಹಿಡಿದು ಅಕ್ಷಯ ತೃತೀಯದ ಯಾವೆಲ್ಲಾ ಪ್ರಮುಖ ಹಬ್ಬಗಳನ್ನು ಏಪ್ರಿಲ್‌ ತಿಂಗಳಲ್ಲಿ ಆಚರಿಸಲಾಗುತ್ತದೆ ಎಂಬ ಮಾಹಿತಿ ಇಲ್ಲಿವೆ.

April 2025 Festival List: ಏಪ್ರಿಲ್‌ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳ ಪಟ್ಟಿ ಇಲ್ಲಿದೆ
ಸಾಂದರ್ಭಿಕ ಚಿತ್ರ
ಮಾಲಾಶ್ರೀ ಅಂಚನ್​
| Edited By: |

Updated on: Mar 31, 2025 | 3:43 PM

Share

ವರ್ಷದ ನಾಲ್ಕನೇ ತಿಂಗಳಾಗಿರುವ ಏಪ್ರಿಲ್ (April) ಹಿಂದೂ (Hindu) ಧರ್ಮದಲ್ಲಿ ವಿಶೇಷ ಮಹತ್ವವನ್ನು ಹೊಂದಿದೆ. ಈ ತಿಂಗಳಲ್ಲಿ (month) ಅನೇಕ ಪ್ರಮುಖ ಉಪವಾಸಗಳು, ಹಬ್ಬಗಳು (Festivals) ಮತ್ತು ಆಚರಣೆಗಳು (celebration) ಬರುತ್ತವೆ. ಹೌದು ಇದು ಚೈತ್ರ ಮತ್ತು ವೈಶಾಖ ಮಾಸದಿಂದ ಕೂಡಿರುವ ತಿಂಗಳಾಗಿರುವುದರಿಂದ, ಏಪ್ರಿಲ್‌ ತಿಂಗಳನ್ನು ಧಾರ್ಮಿಕ ದೃಷ್ಟಿಕೋನದಿಂದ ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ. ಜೊತೆಗೆ ನಂಬಿಕೆಗಳ ಪ್ರಕಾರ, ಏಪ್ರಿಲ್ ತಿಂಗಳು ಧಾರ್ಮಿಕ ಆಚರಣೆಗಳು, ಉಪವಾಸ, ದಾನ ಮತ್ತು ಧ್ಯಾನಕ್ಕೆ ಶುಭವೆಂದು ಪರಿಗಣಿಸಲಾಗಿದೆ. ಹಾಗಿರುವಾಗ ಈ ತಿಂಗಳು ಯಾವೆಲ್ಲಾ ಪ್ರಮುಖ, ಹಬ್ಬಗಳು, ವ್ರತಗಳನ್ನು ಆಚರಿಸಲಾಗುತ್ತದೆ ಎಂಬುದನ್ನು ನೋಡೋಣ ಬನ್ನಿ.

ಏಪ್ರಿಲ್ ತಿಂಗಳಲ್ಲಿ ಆಚರಿಸುವ ಪ್ರಮುಖ ಹಬ್ಬಗಳ ಪಟ್ಟಿ:

• ಏಪ್ರಿಲ್ 1, 2025 – ವಿನಾಯಕ ಚತುರ್ಥಿ

• ಏಪ್ರಿಲ್ 3, 2025 – ಯಮುನಾ ಷಷ್ಠಿ

• ಏಪ್ರಿಲ್ 4, 2025 – ದುರ್ಗಾಷ್ಟಮಿ

• ಏಪ್ರಿಲ್‌ 4, 2025- ಅಶೋಕಾಷ್ಟಮಿ

• ಏಪ್ರಿಲ್ 6, 2025 – ರಾಮ ನವಮಿ

• ಏಪ್ರಿಲ್ 8, 2025 – ಕಾಮದಾ ಏಕಾದಶಿ

• ಏಪ್ರಿಲ್‌ 8, 2025- ಸರ್ವೈಕಾದಶಿ

• ಏಪ್ರಿಲ್ 10, 2025 – ಪ್ರದೋಷ ವ್ರತ

• ಏಪ್ರಿಲ್ 12, 2025 – ಹನುಮ ಜಯಂತಿ

• ಏಪ್ರಿಲ್ 12, 2025 – ಚೈತ್ರ ಪೂರ್ಣಿಮಾ ವ್ರತ

• ಏಪ್ರಿಲ್‌ 13, 2025- ವೈಶಾಖ ತಿಂಗಳಾರಂಭ

• ಏಪ್ರಿಲ್ 14, 2025 – ಮೇಷ ಸಂಕ್ರಾಂತಿ

• ಏಪ್ರಿಲ್ 14, 2025 – ಸೌರಮಾನ ಯುಗಾದಿ

• ಏಪ್ರಿಲ್ 16, 2025 – ಸಂಕಷ್ಟ ಚತುರ್ಥಿ

• ಏಪ್ರಿಲ್‌ 18, 2025- ಗುಡ್‌ ಫ್ರೈಡೆ

• ಏಪ್ರಿಲ್ 24, 2025 – ವರೂಥಿನಿ ಏಕಾದಶಿ

• ಏಪ್ರಿಲ್ 25, 2025 – ಪ್ರದೋಷ ವ್ರತ

• ಏಪ್ರಿಲ್ 26, 2025 – ಮಾಸಿಕ ಶಿವರಾತ್ರಿ

• ಏಪ್ರಿಲ್ 27, 2025 – ವೈಶಾಖ ಅಮಾವಾಸ್ಯೆ

• ಏಪ್ರಿಲ್ 29, 2025 – ಪರಶುರಾಮ ಜಯಂತಿ

• ಏಪ್ರಿಲ್ 30, 2025 – ಅಕ್ಷಯ ತೃತೀಯ

• ಏಪ್ರಿಲ್ 30, 2025 – ಬಸವ ಜಯಂತಿ

ಅಧ್ಯಾತ್ಮ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ