AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

April 2025 Festival List: ಏಪ್ರಿಲ್‌ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳ ಪಟ್ಟಿ ಇಲ್ಲಿದೆ

ವಿಭಿನ್ನ ಸಂಸ್ಕೃತಿಯ ಬೀಡಾಗಿರುವ ಭಾರತದಲ್ಲಿ ವರ್ಷದ 12 ತಿಂಗಳಲ್ಲೂ ಕೂಡಾ ಒಂದಲ್ಲಾ ಒಂದು ಹಬ್ಬ, ವ್ರತಾಚರಣೆಯನ್ನು ಆಚರಿಸಲಾಗುತ್ತದೆ. ಅದೇ ರೀತಿ ಚೈತ್ರ ಮತ್ತು ವೈಶಾಖ ಈ ಎರಡು ಮಾಸದಿಂದ ಕೂಡಿರುವ ಏಪ್ರಿಲ್‌ ತಿಂಗಳಲ್ಲೂ ಹಲವಾರು ಹಬ್ಬಗಳನ್ನು ಆಚರಿಸಲಾಗುತ್ತದೆ. ರಾಮ ನವಮಿಯಿಂದ ಹಿಡಿದು ಅಕ್ಷಯ ತೃತೀಯದ ಯಾವೆಲ್ಲಾ ಪ್ರಮುಖ ಹಬ್ಬಗಳನ್ನು ಏಪ್ರಿಲ್‌ ತಿಂಗಳಲ್ಲಿ ಆಚರಿಸಲಾಗುತ್ತದೆ ಎಂಬ ಮಾಹಿತಿ ಇಲ್ಲಿವೆ.

April 2025 Festival List: ಏಪ್ರಿಲ್‌ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳ ಪಟ್ಟಿ ಇಲ್ಲಿದೆ
ಸಾಂದರ್ಭಿಕ ಚಿತ್ರ
ಮಾಲಾಶ್ರೀ ಅಂಚನ್​
| Edited By: |

Updated on: Mar 31, 2025 | 3:43 PM

Share

ವರ್ಷದ ನಾಲ್ಕನೇ ತಿಂಗಳಾಗಿರುವ ಏಪ್ರಿಲ್ (April) ಹಿಂದೂ (Hindu) ಧರ್ಮದಲ್ಲಿ ವಿಶೇಷ ಮಹತ್ವವನ್ನು ಹೊಂದಿದೆ. ಈ ತಿಂಗಳಲ್ಲಿ (month) ಅನೇಕ ಪ್ರಮುಖ ಉಪವಾಸಗಳು, ಹಬ್ಬಗಳು (Festivals) ಮತ್ತು ಆಚರಣೆಗಳು (celebration) ಬರುತ್ತವೆ. ಹೌದು ಇದು ಚೈತ್ರ ಮತ್ತು ವೈಶಾಖ ಮಾಸದಿಂದ ಕೂಡಿರುವ ತಿಂಗಳಾಗಿರುವುದರಿಂದ, ಏಪ್ರಿಲ್‌ ತಿಂಗಳನ್ನು ಧಾರ್ಮಿಕ ದೃಷ್ಟಿಕೋನದಿಂದ ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ. ಜೊತೆಗೆ ನಂಬಿಕೆಗಳ ಪ್ರಕಾರ, ಏಪ್ರಿಲ್ ತಿಂಗಳು ಧಾರ್ಮಿಕ ಆಚರಣೆಗಳು, ಉಪವಾಸ, ದಾನ ಮತ್ತು ಧ್ಯಾನಕ್ಕೆ ಶುಭವೆಂದು ಪರಿಗಣಿಸಲಾಗಿದೆ. ಹಾಗಿರುವಾಗ ಈ ತಿಂಗಳು ಯಾವೆಲ್ಲಾ ಪ್ರಮುಖ, ಹಬ್ಬಗಳು, ವ್ರತಗಳನ್ನು ಆಚರಿಸಲಾಗುತ್ತದೆ ಎಂಬುದನ್ನು ನೋಡೋಣ ಬನ್ನಿ.

ಏಪ್ರಿಲ್ ತಿಂಗಳಲ್ಲಿ ಆಚರಿಸುವ ಪ್ರಮುಖ ಹಬ್ಬಗಳ ಪಟ್ಟಿ:

• ಏಪ್ರಿಲ್ 1, 2025 – ವಿನಾಯಕ ಚತುರ್ಥಿ

• ಏಪ್ರಿಲ್ 3, 2025 – ಯಮುನಾ ಷಷ್ಠಿ

• ಏಪ್ರಿಲ್ 4, 2025 – ದುರ್ಗಾಷ್ಟಮಿ

• ಏಪ್ರಿಲ್‌ 4, 2025- ಅಶೋಕಾಷ್ಟಮಿ

• ಏಪ್ರಿಲ್ 6, 2025 – ರಾಮ ನವಮಿ

• ಏಪ್ರಿಲ್ 8, 2025 – ಕಾಮದಾ ಏಕಾದಶಿ

• ಏಪ್ರಿಲ್‌ 8, 2025- ಸರ್ವೈಕಾದಶಿ

• ಏಪ್ರಿಲ್ 10, 2025 – ಪ್ರದೋಷ ವ್ರತ

• ಏಪ್ರಿಲ್ 12, 2025 – ಹನುಮ ಜಯಂತಿ

• ಏಪ್ರಿಲ್ 12, 2025 – ಚೈತ್ರ ಪೂರ್ಣಿಮಾ ವ್ರತ

• ಏಪ್ರಿಲ್‌ 13, 2025- ವೈಶಾಖ ತಿಂಗಳಾರಂಭ

• ಏಪ್ರಿಲ್ 14, 2025 – ಮೇಷ ಸಂಕ್ರಾಂತಿ

• ಏಪ್ರಿಲ್ 14, 2025 – ಸೌರಮಾನ ಯುಗಾದಿ

• ಏಪ್ರಿಲ್ 16, 2025 – ಸಂಕಷ್ಟ ಚತುರ್ಥಿ

• ಏಪ್ರಿಲ್‌ 18, 2025- ಗುಡ್‌ ಫ್ರೈಡೆ

• ಏಪ್ರಿಲ್ 24, 2025 – ವರೂಥಿನಿ ಏಕಾದಶಿ

• ಏಪ್ರಿಲ್ 25, 2025 – ಪ್ರದೋಷ ವ್ರತ

• ಏಪ್ರಿಲ್ 26, 2025 – ಮಾಸಿಕ ಶಿವರಾತ್ರಿ

• ಏಪ್ರಿಲ್ 27, 2025 – ವೈಶಾಖ ಅಮಾವಾಸ್ಯೆ

• ಏಪ್ರಿಲ್ 29, 2025 – ಪರಶುರಾಮ ಜಯಂತಿ

• ಏಪ್ರಿಲ್ 30, 2025 – ಅಕ್ಷಯ ತೃತೀಯ

• ಏಪ್ರಿಲ್ 30, 2025 – ಬಸವ ಜಯಂತಿ

ಅಧ್ಯಾತ್ಮ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಮಾಲಾಶ್ರೀ ಅಂಚನ್​
ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
ಕರಗಿದ ಉಕ್ಕನ್ನು ಹೊತ್ತೊಯ್ಯುತ್ತಿದ್ದ ಲ್ಯಾಡಲ್ ಸ್ಫೋಟ, 8 ಮಂದಿ ಸಾವು
ಕರಗಿದ ಉಕ್ಕನ್ನು ಹೊತ್ತೊಯ್ಯುತ್ತಿದ್ದ ಲ್ಯಾಡಲ್ ಸ್ಫೋಟ, 8 ಮಂದಿ ಸಾವು
‘ಕ್ಷೇತ್ರಪಾಲ’ ಸಿನಿಮಾದಲ್ಲಿ ದೈವದ ಕಥೆ? ವಿವರಿಸಿದ ತಂಡ
‘ಕ್ಷೇತ್ರಪಾಲ’ ಸಿನಿಮಾದಲ್ಲಿ ದೈವದ ಕಥೆ? ವಿವರಿಸಿದ ತಂಡ
ಗೋಕರ್ಣದ ಮಹಾಬಲೇಶ್ವರ ದೇಗುಲದಲ್ಲಿ ಆತ್ಮಲಿಂಗವನ್ನೇ ಆವರಿಸಿದ ಕೊಳಚೆ ನೀರು
ಗೋಕರ್ಣದ ಮಹಾಬಲೇಶ್ವರ ದೇಗುಲದಲ್ಲಿ ಆತ್ಮಲಿಂಗವನ್ನೇ ಆವರಿಸಿದ ಕೊಳಚೆ ನೀರು
ಇಂದು ಈ ರಾಶಿಯವರ ವಿವಾಹ ವಿಚಾರದಲ್ಲಿ ಪ್ರಗತಿ
ಇಂದು ಈ ರಾಶಿಯವರ ವಿವಾಹ ವಿಚಾರದಲ್ಲಿ ಪ್ರಗತಿ
ದೇಶಕ್ಕಾಗಿ ಪ್ರಾಣತೆತ್ತ ಮಗನ ನೆನೆದು ರಾಷ್ಟ್ರಪತಿ ಮುಂದೆ ಕಣ್ಣೀರಿಟ್ಟ ತಾಯಿ
ದೇಶಕ್ಕಾಗಿ ಪ್ರಾಣತೆತ್ತ ಮಗನ ನೆನೆದು ರಾಷ್ಟ್ರಪತಿ ಮುಂದೆ ಕಣ್ಣೀರಿಟ್ಟ ತಾಯಿ
ಮೃತರ ಸಂಖ್ಯೆ 35ಕ್ಕೆ ಏರಿಕೆ: ಫಿಲಿಫೈನ್ ಭೂಕಂಪದ ಕರಾಳತೆ ಹೇಗಿತ್ತು ನೋಡಿ
ಮೃತರ ಸಂಖ್ಯೆ 35ಕ್ಕೆ ಏರಿಕೆ: ಫಿಲಿಫೈನ್ ಭೂಕಂಪದ ಕರಾಳತೆ ಹೇಗಿತ್ತು ನೋಡಿ
ಜಗದೀಶ್ ಶೆಟ್ಟರ್ ನಿವಾಸಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಡಿಕೆ ಶಿವಕುಮಾರ್
ಜಗದೀಶ್ ಶೆಟ್ಟರ್ ನಿವಾಸಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಡಿಕೆ ಶಿವಕುಮಾರ್
ಹೊಸ ಸಿಎಂ, ಹೊಸ ಸಂಪ್ರದಾಯ: ಈ ಭೇಟಿ ಬಗ್ಗೆ ಡಿಕೆ ಶಿವಕುಮಾರ್ ಹೇಳಿದ್ದೇನು?
ಹೊಸ ಸಿಎಂ, ಹೊಸ ಸಂಪ್ರದಾಯ: ಈ ಭೇಟಿ ಬಗ್ಗೆ ಡಿಕೆ ಶಿವಕುಮಾರ್ ಹೇಳಿದ್ದೇನು?
ಚುನಾವಣೆಯಲ್ಲಿ ನಿಲ್ಲದೇ ಸಿಎಂ ಆದ ಕಥೆ: ಇದು ‘ಕಾಮನ್ ಮ್ಯಾನ್’ ಸಸ್ಪೆನ್ಸ್
ಚುನಾವಣೆಯಲ್ಲಿ ನಿಲ್ಲದೇ ಸಿಎಂ ಆದ ಕಥೆ: ಇದು ‘ಕಾಮನ್ ಮ್ಯಾನ್’ ಸಸ್ಪೆನ್ಸ್
ಕೆನಡಾದಲ್ಲಿ ಭಾರತೀಯ ಯುವಕರ ಬಳಿ ಸಹಾಯ ಕೇಳಿದ ಯುವತಿ
ಕೆನಡಾದಲ್ಲಿ ಭಾರತೀಯ ಯುವಕರ ಬಳಿ ಸಹಾಯ ಕೇಳಿದ ಯುವತಿ