ರಾಮ ಜನ್ಮಭೂಮಿ ದೇವಾಲಯ ನಿರ್ಮಾಣದ ಭಾಗವಾಗಲು ಜಯನಗರದ ಶರ್ಮಾಲಯ ಚಿಕಿತ್ಸಾಲಯದಲ್ಲಿ 16 ನದಿಗಳ ನೀರು ಮತ್ತು ಮೃತ್ತಿಕೆಯೊಂದಿಗೆ ವಿಶಿಷ್ಟ ಸಂಕಲ್ಪ
ಬೆಂಗಳೂರಿನ ಶ್ರೀ ರಾಮಾಮೃತ ತರಂಗಿಣಿ (Sri Ramamrita Tarangini) ಎಂಬ ಟ್ರಸ್ಟ್ ವಿಶಿಷ್ಟ ಸಂಕಲ್ಪ ಮಾಡಿಕೊಂಡಿದ್ದು ಭರತ ಖಂಡದ ಎಲ್ಲಾ ಕುಟುಂಬಗಳು ತಾವಿರುವ ದೂರದ ಊರುಗಳಿಂದಲೇ, ಸ್ವಂತ ಸ್ಥಳಗಳಿಂದಲೇ ಭಗವಂತ ಶ್ರೀ ರಾಮನ ಜನ್ಮಭೂಮಿ ದೇವಾಲಯ ನಿರ್ಮಾಣದ ಭಾಗವಾಗಲು ಸಾಧ್ಯವಾಗುವಂತೆ ಮಾಡುತ್ತಿದೆ. ಶೃಂಗೇರಿ ದೇವಸ್ಥಾನದ ಜಗದ್ಗುರುಗಳು 16 ನದಿಗಳ ಯಾತ್ರೆ ಮತ್ತು ಆ ನದಿ ತಟದ ಮರಳನ್ನು ಒಟ್ಟುಗೂಡಿಸಿ ಶ್ರೀ ರಾಮಾಮೃತ ತರಂಗಿಣಿ ಮಹಾ ಪ್ರಸಾದ ಮತ್ತು ಶ್ರೀ ರಾಮ ಪಾದುಕೆಯೊಂದಿಗೆ ಆಶೀರ್ವದಿಸಿದ್ದಾರೆ.

1 / 13

2 / 13

3 / 13

4 / 13

5 / 13

6 / 13

7 / 13

8 / 13

9 / 13

10 / 13

11 / 13

12 / 13

13 / 13